ಕನ್ಯಾ ರಾಶಿಯವರ ಯುಗಾದಿ ಭವಿಷ್ಯ 2024

0

ಬರುವ ಯುಗಾದಿಯಿಂದ ಕನ್ಯಾ ರಾಶಿಯವರಿಗೆ ಈ ಯೋಗಗಳು ಲಭಿಸಲಿವೆ. ಯುಗಾದಿ ಹಬ್ಬ ಅಂತಂದ್ರೆ ಹಿಂದೂಗಳಿಗೆ ಹೊಸ ವರ್ಷ ಪ್ರಾರಂಭವಾಗುತ್ತದೆ. ಹೊಸ ಸಂವತ್ಸರ ಪ್ರಾರಂಭವಾಗುವ ದಿನ ಎಲ್ಲರೂ ಸಂಭ್ರಮದಲ್ಲಿ ಇರುವಂತಹ ಒಂದು ದಿನ ಈ ಯುಗಾದಿ ಹಬ್ಬ. ಈ ಯುಗಾದಿ ಹಬ್ಬದಿಂದ ಕನ್ಯಾ ರಾಶಿಯವರಿಗೆ ವರ್ಷ ಪೂರ್ತಿ ಯಾವ ಯೋಗಾ ಲಭಿಸುತ್ತದೆ ಯಾರಿಗೆ ಬೇವು ಬೆಲ್ಲ ಸಿಗಲಿದೆ ಎಂಬುದನ್ನು ನಿಮಗೆ ಪೂರ್ತಿಯಾಗಿ ತಿಳಿಸಿ ಕೊಡುತ್ತೀವಿ ಲೇಖನವನ್ನು ಪೂರ್ತಿಯಾಗಿ ಓದಿ.

ಈ ವರ್ಷ ಬೆಳವಣಿಗೆ ಮತ್ತು ಪರಿವರ್ತನೆಯ ವರ್ಷವಾಗಿದೆ. ಹೊಸ ಸಂದರ್ಭಗಳಿಗೆ ಹೊಂದಿಕೊಳ್ಳಬೇಕಾಗಬಹುದು. ಸಂವಹನ ಮತ್ತು ಸಂಘರ್ಷ ಪರಿಹಾರ ಕೌಶಲ್ಯಗಳನ್ನು ಸುಧಾರಿಸಬೇಕಾಗುತ್ತದೆ. ಅಂದರೆ ನೀವು ಮತ್ತೊಬ್ಬರ ಹತ್ತಿರ ಮಾತನಾಡುವಾಗ ಯೋಚಿಸಿ ಮಾತನಾಡಬೇಕಾಗುತ್ತದೆ ಸ್ವಲ್ಪ ವಿನಯದಿಂದ ನೀವು ಮಾತನ್ನು ಪ್ರಾರಂಭ ಮಾಡಬೇಕಾಗುತ್ತದೆ. ಗುರಿಗಳನ್ನು ಸಾಧಿಸಲು ಕುಟುಂಬದ ಸಹಕಾರ ಅಗತ್ಯ.

ಇನ್ನು ವೃತ್ತಿ ಜೀವನದ ಬಗ್ಗೆ ಹೇಳಬೇಕಾದರೆ, ವೃತ್ತಿ ಜೀವನದಲ್ಲಿ ಏಳು-ಬೀಳು ಕಾಣಬಹುದು.ಕೆಲಸದ ಒತ್ತಡ ಹೆಚ್ಚಾಗಬಹುದು. ಹೊಸ ಅವಕಾಶಗಳು ಲಭ್ಯವಾಗಬಹುದು. ಉದ್ಯಮಿಗಳಿಗೆ ಲಾಭದಾಯಕ ವರ್ಷ ಅಂತಾನೇ ಹೇಳಬಹುದು. ಕನ್ಯಾ ರಾಶಿಯವರು 2025ರಲ್ಲಿ ತುಂಬಾ ಕಷ್ಟಪಟ್ಟಿದ್ದಾರೆ ವೃತ್ತಿ ಜೀವನದಲ್ಲಿ ಇವರು ನಿರಾಶೆಯನ್ನು ಕಂಡಿದ್ದಾರೆ ಆದರೆ ಈ ವರ್ಷ ನಿಮಗೆ ಸ್ವಲ್ಪ ಉತ್ತಮವಾಗಲಿದೆ ಸ್ವಲ್ಪ ಹೇಳಿಕೆಯನ್ನು ಕಾಣುತ್ತೀರಾ.

ಇನ್ನು ಹಣಕಾಸಿನ ಬಗ್ಗೆ ಹೇಳಬೇಕು ಅಂತಂದ್ರೆ ಉತ್ತಮ ಆದಾಯದ ವರ್ಷ ಅಂತಾನೇ ಹೇಳಬಹುದು. ಉಳಿತಾಯಕ್ಕೆ ಅವಕಾಶಗಳು ಸಿಗಬಹುದು.ಯೋಜಿತ ಹೂಡಿಕೆ ಮಾಡಲು ಸೂಕ್ತ ಸಮಯವಾಗಿದೆ. ದುಂದುಗಾರಿಕೆಯನ್ನು ತಪ್ಪಿಸಬೇಕು. ಕನ್ಯಾ ರಾಶಿಯವರು ನೀವು ದುಂದು ವೆಚ್ಚವನ್ನು ಈ ವರ್ಷದಲ್ಲಿ ತಪ್ಪಿಸಬೇಕು ಈ ರೀತಿಯಾಗಿ ನೀವು ಮಾಡಿದರೆ ಮಾತ್ರ ನಿಮಗೆ ಹಣದ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.

ಇನ್ನು ಆರೋಗ್ಯದ ಬಗ್ಗೆ ಹೇಳಬೇಕು ಅಂತ ಅಂದ್ರೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಒತ್ತಡ ನಿರ್ವಹಣೆಗೆ ಗಮನ ಕೊಡಬೇಕು. ಪೌಷ್ಟಿಕ ಆಹಾರ ಸೇವಿಸಬೇಕು ಮತ್ತು ನಿಯಮಿತ ವ್ಯಾಯಾಮ ಮಾಡಬೇಕು. ಆಹಾರದ ಬಗ್ಗೆ ಸ್ವಲ್ಪ ಗಮನವನ್ನು ಇರಿಸಬೇಕಾಗುತ್ತದೆ ಹೊರಗಡೆ ಆಹಾರ ಪದ್ಧತಿಯನ್ನು ಆದಷ್ಟು ತ್ಯಜಿಸಬೇಕು ಮನೆಯಲ್ಲೇ ಮಾಡಿದ ಆರೋಗ್ಯಕರವಾದ ತಾ ತಿಂಡಿಗಳನ್ನು ತಿನ್ನಿ ಸಮಯಕ್ಕೆ ಸರಿಯಾಗಿ ಊಟವನ್ನು ಮಾಡಿ.

ಇನ್ನು ನೀವು ಈ ವರ್ಷ ಮಾಡಿಕೊಳ್ಳಬೇಕಾದ ಪರಿಹಾರಗಳು ಯಾವುದೆಂದರೆ, ಗಣೇಶನಿಗೆ ಪೂಜೆ ಸಲ್ಲಿಸುವುದು ಒಳ್ಳೆಯದು. ಶಿವನಿಗೆ ಅಭಿಷೇಕ ಮಾಡಿಸುವುದು ಶುಭವಾಗುತ್ತದೆ. ಗಾಯತ್ರಿ ಮಂತ್ರ ಪಠಣೆ ಮಾಡುವುದು ಉತ್ತಮವಾಗಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: