WhatsApp Group Join Now
Telegram Group Join Now

Kanya rashi November 2023: ಹರ ಮುನಿದರೆ ಗುರು ಕಾಯುವ ಎಂಬಂತೆ ಕನ್ಯಾ ರಾಶಿಯವರಿಗೆ ನವೆಂಬರ್ ತಿಂಗಳಿನಲ್ಲಿ ಗುರುವು ಕೈಹಿಡಿಯಲಿದ್ದಾನೆ ಗುರು ಆರೋಗ್ಯ ಮತ್ತು ಹಣವನ್ನು ನೀಡುತ್ತಾನೆ ಎಲ್ಲಾ ಕೆಲಸದಲ್ಲಿಯೂ ಕೂಡ ಶ್ರೇಯಸ್ಸನ್ನು ಕೊಡುವವನು ಗುರು. ಕನ್ಯಾ ರಾಶಿಗೆ ಒಟ್ಟು ಮೂರು ಗ್ರಹಗಳು ಕೈಹಿಡಿಯಲಿವೆ. ಗುರು ಗ್ರಹದ ಜೊತೆ ಬುಧ ಹಾಗೂ ಶುಕ್ರ ಗ್ರಹಗಳು ಕೂಡ ಸೇರಿಕೊಂಡಿವೆ.

ಶುಕ್ರನ ಪ್ರಾಬಲ್ಯ ಕನ್ಯಾ ರಾಶಿಯವರಿಗೆ ನವೆಂಬರ್ ತಿಂಗಳಿನಲ್ಲಿ ಹೆಚ್ಚಾಗಿರುತ್ತದೆ. ಶುಕ್ರನು ಆರ್ಥಿಕ ಬೆಂಬಲವನ್ನು ನೀಡುತ್ತಾನೆ ಜೊತೆಗೆ ಬುಧನು ಬುದ್ಧಿಯನ್ನು ನೀಡುತ್ತಾನೆ ಬುದ್ಧಿವಂತಿಕೆ ಹಾಗೂ ಶ್ರಮದಿಂದ ಆರ್ಥಿಕ ಅಭಿವೃದ್ಧಿಯನ್ನು ಕಾಣುತ್ತಾರೆ ಶುಕ್ರನ ಬೆಂಬಲದಿಂದ ಆರ್ಥಿಕವಾಗಿ ಹೆಚ್ಚು ಅಭಿವೃದ್ಧಿಯನ್ನು ಹೊಂದುತ್ತಾರೆ ಪವರ್ ಫುಲ್ ಗ್ರಹಗಳಾದ ಗುರು ಬುಧ ಹಾಗೂ ಶುಕ್ರನ ಅನುಗ್ರಹ ಇರುವುದರಿಂದ ಕನ್ಯಾ ರಾಶಿಯವರಿಗೆ ನವೆಂಬರ್ ತಿಂಗಳಿನಲ್ಲಿ ಅತ್ಯಂತ ಶ್ರೇಯಸ್ಸು ದೊರೆಯುತ್ತದೆ.

ಕಲಾ ಕ್ಷೇತ್ರದಲ್ಲಿ, ಸಂಗೀತ ಕ್ಷೇತ್ರದಲ್ಲಿ, ರಿಯಲ್ ಎಸ್ಟೇಟ್ ಬಿಸಿನೆಸ್ ಅವರಿಗೆ ಶುಕ್ರನ ದಯದಿಂದ ತುಂಬಾ ಧನ ಲಾಭಗಳು ದೊರೆಯುತ್ತವೆ. ವ್ಯಾಪಾರದಲ್ಲಿ ವ್ಯವಹಾರದಲ್ಲಿ ಅಭಿವೃದ್ಧಿ ಉಂಟಾಗಿ ಹೆಸರು ಕೀರ್ತಿಯ ಜೊತೆಗೆ ಆರ್ಥಿಕ ಲಾಭವು ಉಂಟಾಗುತ್ತದೆ. ಒಳ್ಳೆಯ ಅವಕಾಶಗಳು ಇವರನ್ನು ಹುಡುಕಿಕೊಂಡು ಬರುತ್ತವೆ ಈ ಸಮಯವನ್ನು ಸದುಪಯೋಗಪಡಿಸಿಕೊಂಡರೆ ನಿಮಗೆ ಜೀವನಪರ್ಯಂತ ಅಭಿವೃದ್ಧಿಯನ್ನು ಕಾಣಬಹುದು.

ಕನ್ಯಾ ರಾಶಿಯವರು ಮೃದು ಸ್ವಭಾವದವರು ಇವರ ಮಾತು ಸಕ್ಕರೆಯಂತೆ ಸಿಹಿಯಾಗಿರುತ್ತದೆ. ಇನ್ನು ವಿದ್ಯಾರ್ಥಿಗಳಿಗೆ ಈ ಸಮಯದಲ್ಲಿ ಓದಲು ಮನಸಾಗುವುದಿಲ್ಲ ಮನಸ್ಸು ತುಂಬಾ ಚಂಚಲಗೊಳ್ಳುತ್ತದೆ. ಓದಿನೆಡೆಗೆ ಗಮನವು ಕಡಿಮೆಯಾಗುತ್ತದೆ. ಆದರೆ ವಿದ್ಯಾರ್ಥಿಗಳು ಇದನ್ನು ನಿರ್ಲಕ್ಷಿಸುವಂತಿಲ್ಲ ಏಕೆಂದರೆ ಮೇಲೆ ಹೇಳಿದಂತೆ ಈ ಸಮಯವನ್ನು ಸದುಪಯೋಗಪಡಿಸಿಕೊಂಡರೆ ಜೀವನಪರ್ಯಂತ ನೀವು ಐಷಾರಾಮಿಯಾಗಿ ಇರಬಹುದು.

ಬುಧನ ಅನುಗ್ರಹದಿಂದ ನಿಮಗೆ ಗುರು ಹಿರಿಯರ ಬೆಂಬಲ ದೊರೆಯುತ್ತದೆ ನವೆಂಬರ್ ತಿಂಗಳಲ್ಲಿ ಕನ್ಯಾ ರಾಶಿಯವರು ದೇವತಾ ಕಾರ್ಯಗಳನ್ನು ಹೆಚ್ಚು ಮಾಡುತ್ತೀರಿ. ದೇವತಾ ಕೆಲಸಗಳಿಗೆ ಹೆಚ್ಚು ಮೊರೆ ಹೋಗುತ್ತೀರಿ. ಮುನ್ನೆಚ್ಚರಿಕೆಯನ್ನು ಎನ್ನುವಂತೆ ನಿಮಗೆ ಈ ಸಮಯದಲ್ಲಿ ಸ್ವಲ್ಪ ಶತ್ರುಭಯ ಕಾಡಲಿದೆ ಎಚ್ಚರಿಕೆಯಿಂದ ಈ ಸಂದರ್ಭವನ್ನು ನಿಭಾಯಿಸಿ. ನವೆಂಬರ್ ತಿಂಗಳು ನಿಮಗೆ ಒಳ್ಳೆಯದಾಗಲಿದೆ ಏಕೆಂದರೆ ಅದೃಷ್ಟ ಗ್ರಹಗಳು ನಿಮ್ಮ ಜೊತೆ ಇವೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: