ಫೆಬ್ರವರಿ 10ನೆ ತಾರೀಕಿನಿಂದ ಈ 5 ರಾಶಿಯವರಿಗೆ ಬಾರಿ ಅದೃಷ್ಟ

0

ಅದೃಷ್ಟ ಎನ್ನುವುದು ಎಂದು ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಹಾಗೆಯೇ ಭಗವಂತನ ಕೃಪೆಯಿಂದ ಹೇಗಿರುವ ವ್ಯಕ್ತಿ ಹೇಗೆ ಆಗುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ ರಾಶಿ ಚಕ್ರದಲ್ಲಿ 12 ಗ್ರಹಗಳ ಸ್ಥಾನ ಬದಲಾವಣೆ ಅಥವಾ ಚಲನೆಯಿಂದ ಶುಭ ಹಾಗೂ ಅಶುಭ ಫಲಗಳು ಲಭಿಸುತ್ತದೆ ಕೆಲವೊಂದು ರಾಶಿಯವರಿಗೆ ಯೋಗ ಕಂಡು ಬಂದರೆ ಕೆಲವರಿಗೆ ಪ್ರತಿಕೂಲ ಪರಿಣಾಮ ಕಂಡು ಬರುತ್ತದೆ ಕೆಲವರಿಗೆ ಅನುಕೂಲಕರ ಪರಿಣಾಮ ಕಂಡು ಬರುತ್ತದೆ ಕೆಲವೊಮ್ಮೆ ಗ್ರಹಗಳ ಸಂಚಾರದಿಂದ ಕೆಲವೊಂದು ರಾಶಿಯವರಿಗೆ ಅದೃಷ್ಟ ಕಂಡು ಬರುತ್ತದೆ

ಹೀಗಾಗಿ ಜೀವನದಲ್ಲಿ ಇರುವ ಅನೇಕ ಕಷ್ಟ ಕಾರ್ಪಣ್ಯಗಳು ದೂರ ಆಗುತ್ತದೆ. ಪ್ರತಿಯೊಂದು ಗ್ರಹಗಳು ಸಹ ಮಹತ್ತರವಾಗಿದೆ ಹೀಗಾಗಿ ಗ್ರಹಗಳ ಸಂಚಾರ ಜೀವನದ ಮೇಲೆ ಪ್ರಭಾವ ಬೀರುತ್ತದೆ ಫೆಬ್ರುವರಿ 10 ರ ನಂತರದಲ್ಲಿ ಕೆಲವು ರಾಶಿಯವರಿಗೆ ಎಲ್ಲಿಲ್ಲದ ಯೋಗವನ್ನು ತಂದು ಕೊಡುತ್ತದೆ ಹಾಗೆಯೇ ಬಡವನು ಸಹ ಶ್ರೀಮಂತನಾಗುವ ಹಾಗೆ ಅದೃಷ್ಟ ಒದಗಿ ಬರುತ್ತದೆ ಜೀವನದಲ್ಲಿ ಇದ್ದ ಹಿಂದಿನ ಸಕಲ ಕಷ್ಟಗಳು ಸಹ ನಿವಾರಣೆ ಹೊಂದುವ ಸಮಯ ಇದಾಗಿದೆ ಕೆಲವು ರಾಶಿಯವರು ಜೀವನದಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಹಾಗೆಯೇ ಹಿಂದೆ ಇದ್ದಂತಹ ಕಷ್ಟ ಸಂಕೋಲೆಗಳಿಂದ ಮುಕ್ತಿ ಪಡೆಯುತ್ತಾರೆ ನಾವು ಈ ಲೇಖನದ ಮೂಲಕ ಫೆಬ್ರುವರಿ 10ರ ನಂತರದಲ್ಲಿ ಅದೃಷ್ಟವನ್ನು ಪಡೆದುಕೊಳ್ಳುವ ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.

ಫೆಬ್ರುವರಿ 10ತಾರೀಖಿನ ನಂತರದಲ್ಲಿ ಕೆಲವು ರಾಶಿಯವರಿಗೆ ಅದೃಷ್ಟದ ಸುರಿಮಳೆ ಕಂಡುಬರುತ್ತದೆ ಹಾಗೆಯೇ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಜೀವನದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡು ವಂತಹ ಯೋಗ ಕಂಡು ಬರುತ್ತದೆ ಕೆಲವು ರಾಶಿಯವರು ಈ ವರೆಗೆ ಅನುಭವಿಸಿದ ತೊಂದರೆಗಳಿಂದ ಮುಕ್ತಿ ಪಡೆಯುತ್ತಾರೆ ಅಷ್ಟೇ ಅಲ್ಲದೆ ಸಾಲದ ಸಮಸ್ಯೆಗಳು ಸಹ ದೂರವಾಗುತ್ತದೆ ಕೆಲವು ರಾಶಿಯವರಿಗೆ ಗಜಕೇಸರಿ ಯೋಗ ಕಂಡು ಬರುತ್ತದೆ ಹಾಗೆಯೇ ಅನೇಕ ಸಂಕಷ್ಟಗಳಿಂದ ನಲುಗಿ ಹೋಗಿದ್ದರು ಮಕ್ಕಳ ವಿದ್ಯಾಭ್ಯಾಸದಲ್ಲಿ ಕೂಡ ಪ್ರಗತಿ ಕಂಡುಬರುತ್ತದೆ

ಮನುಷ್ಯನ ಜೀವನದಲ್ಲಿ ಕಷ್ಟಗಳು ಸರ್ವೇ ಸಾಮಾನ್ಯವಾಗಿದೆ ಎಲ್ಲವನ್ನೂ ಎದುರಿಸಿ ನಿಲ್ಲುವ ಶಕ್ತಿ ಕೆಲವು ರಾಶಿಯವರಿಗೆ ಇರುತ್ತದೆ ಶುಕ್ರ ದೆಸೆ ಸಹ ಪ್ರಾರಂಭವಾಗುತ್ತದೆ ಹಿಂದಿನ ಸಕಲ ಕಷ್ಟಗಳು ಸಹ ನಿವಾರಣೆ ಹೊಂದುತ್ತದೆ .ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಬರುತ್ತದೆ ಶನಿ ದೇವರ ಸಂಪೂರ್ಣವಾದ ಆಶೀರ್ವಾದ ಇರುತ್ತದೆ ಇದರಿಂದ ಉತ್ತಮವಾದ ನೌಕರಿ ಸಿಗುತ್ತದೆ ಮದುವೆಯ ನಿರೀಕ್ಷೆಯಲ್ಲಿ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ

ಮಕ್ಕಳಿಂದ ದಂಪತಿಗಳಿಗೆ ಪುತ್ರ ಸಂತಾನ ಪ್ರಾಪ್ತಿ ಆಗುತ್ತದೆ ಮಾಡುವ ಎಲ್ಲ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಇವೆಲ್ಲ ಅದೃಷ್ಟವನ್ನು ಪಡೆದುಕೊಳ್ಳುವ ರಾಶಿಗಳೆಂದರೆ ತುಲಾ ರಾಶಿ ಮಕರ ರಾಶಿ ಮತ್ತು ಕನ್ಯಾರಾಶಿ ಹಾಗೂ ಸಿಂಹ ರಾಶಿ ಹಾಗೆಯೇ ಮೀನ ರಾಶಿಯಾಗಿದೆ ಹೀಗೆ ಇವೆಲ್ಲ ರಾಶಿಗಳಿಗೆ ಎಲ್ಲಿಲ್ಲದ ಅದೃಷ್ಟ ಒದಗಿ ಬರುತ್ತದೆ ಹಾಗೆಯೇ ಜೀವನದಲ್ಲಿ ಇದ್ದ ಹಿಂದಿನ ಕಷ್ಟ ಕಾರ್ಪಣ್ಯಗಳು ದೂರವಾಗಿ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ .

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: