2024ರ ಮಾರ್ಚ್ 25 ನೇ ತಾರೀಖು ಭಯಂಕರ ಹೋಳಿ ಹುಣ್ಣಿಮೆ ಈ 5 ರಾಶಿಯವರಿಗೆ ಗಜಕೇಸರಿ ಯೋಗ

0

2024ರ ಮಾರ್ಚ್ 25 ನೇ ತಾರೀಖು ಭಯಂಕರ ಹೋಳಿ ಹುಣ್ಣಿಮೆ. ಕೆಲವು ರಾಶಿಯವರಿಗೆ ಒಳ್ಳೆಯ ಫಲಗಳು ಲಭಿಸುತ್ತದೆ. ಹಣದ ಒಳಹರಿವು ಹೆಚ್ಚಳವಾಗಿ ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ದಿ ಆಗುತ್ತದೆ.

ಈ ರಾಶಿಗಳ ಮೇಲೆ ಕುಬೇರ ದೇವರ ಸಂಪೂರ್ಣ ಆಶೀರ್ವಾದ ಇರುತ್ತದೆ. ಇದರಿಂದ, ರಾಜಯೋಗ ಮತ್ತು ಗಜ ಕೇಸರಿ ಯೋಗ ಕೂಡ ಪ್ರಾಪ್ತಿಯಾಗುತ್ತದೆ. ಈ ರಾಶಿಗಳಿಗೆ ಎಲ್ಲಾ ರೀತಿಯ ಶುಭಕರ ಲಾಭಗಳು ಉಂಟಾಗುತ್ತವೆ. ಈ ರಾಶಿಗಳಿಗೆ ಎಲ್ಲಾ ರೀತಿಯ ಪ್ರಯತ್ನಗಳು ಫಲ ಕೊಡುತ್ತದೆ. ಇವರ ಬದುಕಿನಲ್ಲಿ ಇನ್ನು ಉತ್ತಮ ಅಭಿವೃದ್ದಿ ಆಗುತ್ತದೆ.

ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಲಾಭ ಪ್ರಾಪ್ತಿ ಆಗುತ್ತದೆ. ಹಣ ಗಳಿಕೆ ಹೆಚ್ಚಾಗುತ್ತದೆ. ಒಳ್ಳೆಯ ಕೆಲಸಗಳನ್ನು ಮಾಡಿದರೆ ಅದು, ಒಳ್ಳೆಯ ಫಲಗಳನ್ನು ಕೊಡುತ್ತದೆ. ಜೀವನದಲ್ಲಿ ಉತ್ತಮವಾದ ತಿರುವುಗಳು ಹಾಗೂ ಬದಲಾವಣೆಗಳು ಉಂಟಾಗುತ್ತವೆ.

ಕೌಟುಂಬಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ. ಸಂಬಂಧಗಳು ಇನಷ್ಟು ಗಟ್ಟಿ ಆಗುತ್ತದೆ. ವಿದೇಶದಲ್ಲಿ ಕೆಲಸ ಮಾಡುವ ಜನರಿಗೆ ಈ ಸಮಯ ಸೂಕ್ತವಲ್ಲ ಅದರಿಂದ, ಎಚ್ಚರಿಕೆ ವಹಿಸಬೇಕು. ಪ್ರೀತಿ ಪಾತ್ರರಿಂದ ಹೆಚ್ಚಿನ ಬೆಂಬಲ ಸಿಗುತ್ತದೆ.

ಉದ್ಯೋಗದಲ್ಲಿ ಎದುರಾಗುವ ಸಮಸ್ಯೆಗಳು ದೂರವಾಗುತ್ತದೆ. ಈ ರಾಶಿಗಳ ಜನರು ಸಾಲ ಭಾದೆಯಿಂದ ಹೊರ ಬರುವರು. ಅವಿವಾಹಿತರಿಗೆ ಉತ್ತಮ ಕಂಕಣ ಭಾಗ್ಯ ಕೂಡಿ ಬರುತ್ತದೆ. ಯಾವುದು ಆ ಅದೃಷ್ಟವಂತ ರಾಶಿಗಳು ಎಂದರೆ, ತುಲಾ ರಾಶಿ, ಮೀನ ರಾಶಿ, ಮೇಷ ರಾಶಿ, ಕುಂಭ ರಾಶಿ ಮತ್ತು ಕಟಕ ರಾಶಿಯ ಜನರು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: