WhatsApp Group Join Now
Telegram Group Join Now

ಪ್ರತಿಯೊಂದು ಮನೆಯಲ್ಲೂ ಆ ಮನೆಯ ಗೋಡೆಯ ಮೇಲೆ ಕೆಲವೊಂದು ಫೋಟೋಗಳನ್ನ ಹಾಕಿರುವುದನ್ನು ನೀವು ನೋಡಿರುತ್ತೀರಿ ಅದು ದೇವರ ಫೋಟೋ ಆಗಿರಬಹುದು ಅಥವಾ ಇನ್ನಿತರ ಯಾವುದೇ ರೀತಿಯ ಚಿತ್ರಗಳಾಗಿರಬಹುದು ಹೀಗೆ ಅನೇಕ ರೀತಿಯ ಫೋಟೋಗಳನ್ನ ಹಾಕಿರುತ್ತಾರೆ ಆದರೆ ಮನೆಯಲ್ಲಿ ಫೋಟೋ ಹಾಕುವ ವಿಚಾರದಲ್ಲಿಯೂ ಕೂಡ ವಾಸ್ತು ಇರುತ್ತದೆ ಆ ಪ್ರಕಾರವಾಗಿ ನೀವು ಕೆಲವೊಂದು ಫೋಟೋಗಳನ್ನು ಗೋಡೆಗಳಿಗೆ ಇಡಬಾರದು ಒಂದು ವೇಳೆ ಹಾಗೆ ಇಟ್ಟರೆ ನೀವು ಮನೆಯಲ್ಲಿ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ.

ನೀವು ನಿಮ್ಮ ಕೆಲಸದ ತಳದಲ್ಲಿ ಯಾವಾಗಲೂ ಸಮುದ್ರದ ಅಲೆಗಳ ಜೊತೆ ಓಡುತ್ತಿರುವ ಕುದುರೆಯ ಚಿತ್ರವನ್ನು ಇಟ್ಟುಕೊಳ್ಳಬೇಕು ಹೀಗೆ ಇಟ್ಟುಕೊಳ್ಳುವುದರಿಂದ ಇದು ಯಾವಾಗಲೂ ನಿಮ್ಮ ಕಾರ್ಯಕ್ಷಮತೆಯನ್ನು ಉತ್ತೇಜಿಸುತ್ತದೆ ಎರಡನೆಯದಾಗಿ ಒಬ್ಬ ಗರ್ಭವತಿ ಮಹಿಳೆಗೆ ಆಕೆಯ ಸುತ್ತಮುತ್ತ ಯಾವಾಗಲೂ ಧನಾತ್ಮಕ ಶಕ್ತಿಯನ್ನು ನೀಡುವಂತಹ ಭಾವಚಿತ್ರಗಳೇ ಇರಬೇಕು ಅಂತಯೇ ಗರ್ಭಿಣಿಯರು ಇರುವ ಜಾಗದಲ್ಲಿ ಯಶೋಧಯ ಜೊತೆ ಕೃಷ್ಣ ಇರುವ ಭಾವಚಿತ್ರ ಅಥವಾ ಪುಟ್ಟ ಕೃಷ್ಣನ ಭಾವಚಿತ್ರ ಇರಬೇಕು ಮೂರನೇದಾಗಿ ನಿಮ್ಮ ಕುಟುಂಬ ಆದರ್ಶ ಪರಿವಾರವಾಗಿರಬೇಕು ನಿಮ್ಮ ಸಂಸಾರದಲ್ಲಿ ಯಾವಾಗಲೂ ಪ್ರೀತಿ ನೆಮ್ಮದಿ ಗೌರವ ತುಂಬಿರಬೇಕು ಎಂದಾದರೆ ನಿಮ್ಮ ಮನೆಯ ಹಾಲ್ ನಲ್ಲಿ ರಾಮದೇವರ ಪರಿವಾರದ ಫೋಟೋವನ್ನು ಹಾಕಬೇಕು ಇದರಿಂದ ಮನೆಯಲ್ಲಿರುವ ಸದಸ್ಯರಲ್ಲಿ ಪರಸ್ಪರ ಪ್ರೀತಿ ಆದರ ಹೆಚ್ಚಾಗುತ್ತದೆ.

ನಿಮ್ಮ ಮನೆಯಲ್ಲಿ ಧನದ ಆಗಮನ ಉಂಟಾಗಬೇಕಾದರೆ ಮನೆಯಲ್ಲಿ ಧನ್ವಂತರಿ ದೇವರ ಫೋಟೋವನ್ನು ಇಡಬೇಕು ಹೀಗೆ ಧನ್ವಂತರಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಧನಲಕ್ಷ್ಮಿ ನೆಲೆಸುತ್ತಾಳೆ ಹಾಗೆಯೇ ನಿಮ್ಮ ಮನೆಯಲ್ಲಿ ಅರಳಿದ ಹೂಗಳ ಫೋಟೋವನ್ನು ಹಾಕಿಕೊಳ್ಳಬೇಕು ಇದರಿಂದ ನಿಮ್ಮ ಮನಸ್ಸಿನಲ್ಲಿ ಉಲ್ಲಾಸ ಹೆಚ್ಚಾಗುತ್ತದೆ ಅಷ್ಟೇ ಅಲ್ಲದೆ ಮನಸ್ಸಿನಲ್ಲಿರುವ ಚಿಂತೆ ದೂರವಾಗಿ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಇನ್ನು ಮದುವೆಯಾದ ದಂಪತಿಗಳು ನಿಮ್ಮ ಕೋಣೆಯಲ್ಲಿ ರಾಧಾಕೃಷ್ಣರ ಫೋಟೋವನ್ನು ಹಾಕಿಕೊಳ್ಳಬೇಕು ಇದರಿಂದ ನಿಮ್ಮ ಸಂಬಂಧ ಅನೋನ್ಯವಾಗಿರುತ್ತದೆ ಹಾಗೆ ವಿದ್ಯಾರ್ಥಿಗಳು ತಮ್ಮ ಮುಂದೆ ಸರಸ್ವತಿ ದೇವಿಯ ಫೋಟೋವನ್ನು ಇಟ್ಟುಕೊಳ್ಳಬೇಕು ಇದರಿಂದ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಹಾಗೂ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ಇನ್ನು ಮನೆಯಲ್ಲಿ ಯಾವೆಲ್ಲ ಚಿತ್ರಗಳನ್ನು ಇಡಬಾರದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಮೊದಲನೆಯದಾಗಿ ಮಹಾಭಾರತದ ಯಾವುದೇ ಪ್ರಸಂಗಗಳ ಚಿತ್ರ ಮನೆಯಲ್ಲಿ ಇರಬಾರದು ಎರಡನೆಯದಾಗಿ ಹರಿಯುತ್ತಿರುವ ನೀರು ಜರಿ ಹಾಗೂ ನದಿಗಳ ಫೋಟೋವನ್ನು ಇಟ್ಟುಕೊಳ್ಳಬಾರದು ಹರಿಯುವ ನೀರಿನ ಫೋಟೋವನ್ನು ಮನೆಯಲ್ಲಿ ಇಟ್ಟುಕೊಂಡರೆ ನಿಮ್ಮ ಮನೆಯಲ್ಲಿ ಸಹ ದುಡ್ಡು ನೀರಿನಂತೆ ಹರಿದು ಹೋಗುತ್ತದೆ ಇಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ ಹಾಗೂ ಮನೆಯಲ್ಲಿ ಅಳುತ್ತಿರುವಂತಹ ಮಗು ಅಥವಾ ಸ್ತ್ರೀಯರ ಫೋಟೋಗಳನ್ನ ಹಾಕಬಾರದು ಆ ರೀತಿಯಾಗಿ ಹಾಕಿದರೆ ಮನೆಯ ವಾತಾವರಣ ಶೋಕಭರಿತವಾಗಿರುತ್ತದೆ. ಹಾಗೂ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯ ನಿಂತಿರುವ ಭಂಗಿಯ ಫೋಟೋ ಇರಬಾರದು ಲಕ್ಷ್ಮಿ ದೇವಿಯ ಯಾವಾಗಲೂ ಕುಳಿತ ಸ್ಥಾನದಲ್ಲಿಯೇ ಇರಬೇಕು ಇದು ವಾಸ್ತು ಪ್ರಕಾರ ಶುಭವಾಗಿರುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: