WhatsApp Group Join Now
Telegram Group Join Now

Gupta anjaneya swamy: ಆಂಜನೇಯ ಸ್ವಾಮಿಯನ್ನು ನಾವು ಕಲಿಯುಗದ ದೈವ ಎಂದು ಪೂಜಿಸುತ್ತೇವೆ. ಯುಗದಲ್ಲಿ ಅತ್ಯಂತ ಪವರ್ಫುಲ್ ಆದ ದೇವರು ಆಂಜನೇಯ ಸ್ವಾಮಿ. ಆಂಜನೇಯ ಎಂದರೆ ಕೇಳಿದ ತಕ್ಷಣ ವರವನ್ನು ಕೊಡುವವನು. ಆಂಜನೇಯ ಸ್ವಾಮಿಯನ್ನು ಪೂಜಿಸುವುದರಿಂದ ನಿಮ್ಮ ಇಷ್ಟಾರ್ಥ ಈಡೇರುತ್ತದೆ. ಹಾಗೂ ನಿಮ್ಮ ಆಯುಷ್ಯವೃದ್ಧಿಗಾಗಿ ಆಂಜನೇಯನನ್ನು ಪೂಜಿಸಲಾಗುತ್ತದೆ.

ದಿನನಿತ್ಯ ಆಂಜನೇಯ ಸ್ವಾಮಿಯ ಮಂತ್ರ ಪಠಣೆಯಿಂದ ನಿಮಗೆ ಯಾವುದೇ ಶನಿ ದೋಷವಿದ್ದರೂ ಕೂಡ ಅದು ದೂರವಾಗುತ್ತದೆ. ಹಾಗೂ ಶ್ರೀಮನ್ನಾರಾಯಣದ ಅನುಗ್ರಹ ಕೂಡ ಸಿಗುತ್ತದೆ. ಶ್ರೀ ರಾಮನ ಬಂಟ ಹನುಮಂತ ಅಂದರೆ ಹನುಮಂತನನ್ನು ನಾವು ಆರಾಧಿಸುವುದರಿಂದ ಹನುಮಂತನ ಪೂಜೆಯನ್ನ ಮಾಡುವುದರಿಂದ ಶ್ರೀರಾಮನ ಕೃಪೆಗೂ ಪಾತ್ರರಾಗಬಹುದು.

ಜಾತಕದಲ್ಲಿ ಯಾವುದೇ ದೋಷವಿದ್ದರೂ ಕೂಡ ಆಂಜನೇಯನ ಆರಾಧನೆಯಿಂದ ಪರಿಹಾರವಾಗುತ್ತದೆ. ನಮಗೆ ಆಂಜನೇಯನಿಂದ ಧೈರ್ಯ ದೊರಕುತ್ತದೆ. ತುಂಬಾ ಭಯವಾಗುತ್ತಿದ್ದರೆ ಯಾವುದೋ ಕಾರಣಗಳಿಂದ ನಾವು ಚಿಕ್ಕ ಚಿಕ್ಕ ವಿಷಯಗಳಿಗೆ ಭಯಪಡುತ್ತಿರುತ್ತವೆ ಆಂಜನೇಯನ ಆರಾಧನೆಯಿಂದ ನಮಗೆ ಧೈರ್ಯ ದೊರಕುತ್ತದೆ.

ಹಾಗಾದ್ರೆ ಈ ಮಂತ್ರವನ್ನು ಯಾವಾಗ ಹೇಳಬೇಕು ಎನ್ನುವ ಗೊಂದಲ ಕೆಲವರಲ್ಲಿ ಕಾಣುತ್ತೆ. ಎಲ್ಲ ಮಂತ್ರಗಳಿಗೂ ಒಂದೇ ಸಮಯ ಅಂದರೆ ಬೆಳಿಗ್ಗೆ ಬ್ರಾಹ್ಮಿ ಮೂರ್ತ ನಾಲ್ಕು ಗಂಟೆಯಿಂದ 6:00 ಒಳಗಡೆ ಎದ್ದು ಸ್ನಾನವನ್ನು ಮಾಡಿ ಈ ಮಂತ್ರವನ್ನು ಪಡಿಸಬೇಕು ಖಂಡಿತವಾಗಲೂ ಈ ಸಮಯದಲ್ಲಿ ಅಂದರೆ ಬ್ರಾಹ್ಮಿ ಮುಹೂರ್ತದಲ್ಲಿ ಈ ಮಂತ್ರವನ್ನು ಪಡಿಸುವುದರಿಂದ ಯಶಸ್ಸು ಕೀರ್ತಿ ವೈಭೋಗಗಳು ನಿಮ್ಮ ಪಾಲಿನದಾಗುತ್ತವೆ.

ಮೊದಲು ಪೂರ್ವ ದಿಕ್ಕಿಗೆ ಒಂದು ಮಣೆಯನ್ನ ಹಾಕಿ ಅದರ ಮೇಲೆ ಕುಳಿತುಕೊಳ್ಳಬೇಕು ಸೂರ್ಯ ಉದಯ ಆಗುವ ಒಳಗಡೆ ಈ ಮಂತ್ರವನ್ನು ಹೇಳಬೇಕು. ನಿಮ್ಮ ಮನಸ್ಸಿನ ಇಚ್ಛೆಗಳನ್ನು ಹೇಳಿಕೊಳ್ಳಬೇಕು ಅಂದರೆ ಒಂದು ಸಂಕಲ್ಪವನ್ನು ಮಾಡಬೇಕು ಆನಂತರ ಈ ಮಂತ್ರವನ್ನು ಮೂರು ಬಾರಿ ಹೇಳಬೇಕು. ಪ್ರತಿನಿತ್ಯ ಈ ಮಂತ್ರವನ್ನು ಮೂರು ಬಾರಿ ಪಠಣೆ ಮಾಡುವುದರಿಂದ ನೀವು ಅನಿಸಿದ್ದನ್ನು ಪಡೆಯುವ ಶಕ್ತಿ ನಿಮ್ಮದಾಗುತ್ತದೆ. ಹಾಗಾದ್ರೆ ಆ ಮಂತ್ರ ಯಾವುದು ಎಂದು ನೋಡೋಣ.

ಓಂ ನಮೋ ಹನುಮತೆ ರುದ್ರಾವತಾರಯ ವಿಶ್ವರೂಪಯ ಅಮಿತ್ ವಿಕ್ರಮಾಯ ಪ್ರಕಟ ಪರಾಕ್ರಮಯ ಮಹಾಬಲಯ ಸೂರ್ಯ ಕೋಟಿ ಸಮಪ್ರಭಾಯ ರಾಮಧೂತಯ ಸ್ವಾಹ ಈ ಮಂತ್ರವನ್ನು ಪ್ರತಿ ನಿತ್ಯ ಕನಿಷ್ಠ ಮೂರೇ ಮೂರು ಬಾರಿ ಪಠಿಸಿ, ಹನುಮಂತನ ಕೃಪೆಗೆ ಪಾತ್ರರಾಗಿ. ಸ್ನೇಹಿತರೆ ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519

Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face ರೆದಿಂಗ್: 9606655519

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: