WhatsApp Group Join Now
Telegram Group Join Now

ರಾತ್ರಿ ಮಲಗಿದಾಗ ನಮ್ಮ ಆತ್ಮ ಹಲವು ಕಡೆ ಸಂಚರಿಸುತ್ತದೆ ಗೊತ್ತಿರುವ ಸ್ಥಳ, ಗೊತ್ತಿಲ್ಲದೆ ಇರುವ ಸ್ಥಳಗಳಿಗೆ ನಾವು ಬಂದಂತೆ ಕನಸು ಬೀಳುತ್ತದೆ. ಕೆಲವು ಕನಸು ಖುಷಿ ಕೊಟ್ಟರೆ ಕೆಲವು ಕನಸು ಭಯಂಕರವಾಗಿರುತ್ತದೆ ಹಾಗಾದರೆ ಯಾವ ರೀತಿಯ ಕನಸು ಬಂದರೆ ಏನು ಸೂಚನೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನೋಡೋಣ

ರಾತ್ರಿ ಮಲಗಿದಾಗ ಸಾಮಾನ್ಯವಾಗಿ ಎಲ್ಲರಿಗೂ ಕನಸು ಬೀಳುತ್ತದೆ. ಕೆಲವೊಮ್ಮೆ ನಮಗೆ ಇಷ್ಟವಾಗುವ ರೀತಿಯ ಇನ್ನೂ ಕೆಲವೊಮ್ಮೆ ಭಯ ಹುಟ್ಟಿಸುವ ಕನಸು ಬರುತ್ತದೆ. ಸತ್ತ ವ್ಯಕ್ತಿಗಳು ಕನಸಿನಲಿ ಬರುತ್ತಾರೆ ಹೀಗೆ ಸತ್ತ ವ್ಯಕ್ತಿಗಳು ನಮ್ಮ ಕನಸಿನಲ್ಲಿ ಬಂದರೆ ಅದಕ್ಕೊಂದು ಕಾರಣವಿರುತ್ತದೆ ಅಲ್ಲದೆ ಅದು ಸಹಜತೆಯಲ್ಲ. ಕೆಲವೊಮ್ಮೆ ರಾತ್ರಿ ಬಂದ ಕನಸು ಬೆಳಗ್ಗೆ ಏಳುವಷ್ಟ್ರಲ್ಲಿ ತಿಳಿಯುವುದಿಲ್ಲ. ಇನ್ನು ಕೆಲವರಿಗೆ ಇನ್ನೊಬ್ಬರಿಗೆ ಹೇಳಲು ಆತಂಕ ಪಡುತ್ತಾರೆ ಅಥವಾ ಗೊಂದಲವಿರುತ್ತದೆ. ಕನಸಿನಲ್ಲಿ ನಮ್ಮ ದೇಹದಲ್ಲಿ ಸತ್ತ ವ್ಯಕ್ತಿಗಳು ಬಂದಂತೆ ಅಥವಾ ಕನಸಿನಲ್ಲಿ ಬಂದರೆ ಜೀವನದಲ್ಲಿ ಒಳ್ಳೆಯ ಪರಿಣಾಮ ಬೀರುತ್ತದೆ.

ರಾತ್ರಿ ಕನಸಿನಲ್ಲಿ ಸತ್ತವರು ಬಂದರೆ ಕಂಟಕ, ದರಿದ್ರತನದ ಸೂಚನೆಗಳಾಗಿರುತ್ತದೆ. ಸತ್ತ ವ್ಯಕ್ತಿಗಳು ತಾವು ಪ್ರೀತಿಸುವ, ತಮಗೆ ವಿಶ್ವಾಸವಿರುವ ವ್ಯಕ್ತಿಗಳ ಕನಸಿನಲ್ಲಿ ತಮ್ಮ ರಕ್ತಸಂಬಂಧಿಯವರ ಕನಸಿನಲ್ಲಿ ಬರುತ್ತಾರೆ. ಕನಸಿನಲ್ಲಿ ಬರುವ ಸತ್ತ ವ್ಯಕ್ತಿಗಳ ಸೂಚನೆ, ಸಲಹೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅರ್ಥವಾಗುತ್ತದೆ. ಮನೆಯ ಸದಸ್ಯರು ಸತ್ತು ಕನಸಿನಲ್ಲಿ ಬಂದರೆ ಒಳ್ಳೆಯ ಸೂಚನೆಯಾಗಿರುತ್ತದೆ. ಒಂದು ವೇಳೆ ಸತ್ತ ವ್ಯಕ್ತಿ ರಕ್ತ ಸಂಬಂಧಿ ಆಗಿರದೆ ಹೊರಗಿನ ವ್ಯಕ್ತಿ ಆಗಿದ್ದರೆ ಮುಂದಿನ ದಿನಗಳಲ್ಲಿ ದರಿದ್ರತನ ಬರುವ ಸೂಚನೆಯಾಗಿದೆ.

ಬೇರೆ ವ್ಯಕ್ತಿಗಳು ನಮ್ಮ ಕನಸಿನಲ್ಲಿ ಬಂದರೆ ಮಾನಸಿಕವಾಗಿ ನೆಮ್ಮದಿ ಹಾಳಾಗುತ್ತದೆ, ಖುಷಿ ಎನ್ನುವುದು ಇಲ್ಲದಂತಾಗುತ್ತದೆ, ಉಲ್ಲಾಸವಿಲ್ಲದೆ ಮಂದತ್ವ ಹೆಚ್ಚಾಗುತ್ತದೆ ಇದರಿಂದ ಮನೆಯ ಹಾಗೂ ಮನೆಯ ಸದಸ್ಯರಲ್ಲಿ ನೆಮ್ಮದಿ ಇಲ್ಲದಂತಾಗಿ ಮನೆಯ ಸಂತೋಷ ಹಾಳಾಗುತ್ತದೆ ಇದರಿಂದ ಮನೆಯ ಸದಸ್ಯರಲ್ಲಿ ಒಬ್ಬರಿಗೊಬ್ಬರ ಮೇಲೆ ಅಪನಂಬಿಕೆ ಉಂಟಾಗಿ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗೆ ಕನಸಿನ ಮೂಲಕ ನಮ್ಮ ಮುಂದಿನ ದಿನಗಳಲ್ಲಿನ ಅದೃಷ್ಟ ಹಾಗೂ ದರಿದ್ರತನನದ ಬಗ್ಗೆ ತಿಳಿಯುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ನಿಮಗೂ ಹೀಗೆ ಕನಸು ಬಿಳುತ್ತದೆಯೆ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: