WhatsApp Group Join Now
Telegram Group Join Now

December Horoscope 2023: ಈ ಡಿಸೆಂಬರ್ 1ನೇ ತಾರೀಖಿನಿಂದ ಕೆಲವೊಂದು ರಾಶಿಯ ಜನರಿಗೆ ಭಾರಿ ಅದೃಷ್ಟ ಹಾಗೂ ಹಣದ ಲಾಭ ಉಂಟಾಗಲಿದೆ ಈ ರಾಶಿಯವರು ಹಲವಾರು ದಿನಗಳಿಂದ ತೀರ್ಥಯಾತ್ರೆ ಅಥವಾ ವಿದೇಶ ಪ್ರಯಾಣ ಮಾಡಬೇಕೆಂದು ಬಯಸಿದ್ದರೆ ಅದು ಈ ಸಮಯದಲ್ಲಿ ಈಡೇರುವ ಸಾಧ್ಯತೆ ಕಂಡುಬರಲಿದೆ ಅಷ್ಟೇ ಅಲ್ಲದೆ ಈ ಡಿಸೆಂಬರ್ ತಿಂಗಳಿನಲ್ಲಿ ನೀವು ನಿಮ್ಮ ಮನೆಯವರ ಜೊತೆ ಹೆಚ್ಚಿನ ಸಮಯವನ್ನ ಕಳೆಯುತ್ತೀರಾ ಹಾಗೂ ನಿಮ್ಮ ಮನೆಯಲ್ಲಿ ಸುಖ ಶಾಂತಿ ಹಾಗೂ ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ ಹಾಗಾದರೆ ಯಾವೆಲ್ಲ ರಾಶಿಯವರಿಗೆ ಇಂತಹ ಅದೃಷ್ಟದ ದಿನಗಳು ಪ್ರಾರಂಭವಾಗಲಿದೆ ಎಂಬುದನ್ನು ಇಲ್ಲಿ ನಾವು ತಿಳಿಯೋಣ.

ಈ ಡಿಸೆಂಬರ್ 1ನೇ ತಾರೀಖಿನಿಂದ ಗ್ರಹಗಳ ಬದಲಾವಣೆಯ ಪ್ರಭಾವದಿಂದ ನೀವು ತುಂಬಾ ಸಂತೋಷವಾಗಿ ಇರುತ್ತೀರ ಅಂದರೆ ಬೇರೆ ತಿಂಗಳಿಗೆ ಹೋಲಿಸಿದರೆ ವರ್ಷದ ಕೊನೆಯ ತಿಂಗಳಲ್ಲಿ ನಿಮ್ಮ ಕನಸುಗಳು ಈಡೇರುತ್ತವೆ ಜೊತೆಗೆ ನೀವು ಅಂದುಕೊಂಡ ಕಾರ್ಯಗಳು ಸುಸೂತ್ರವಾಗಿ ನೆರವೇರುತ್ತವೆ ನಿಮ್ಮ ಕಾರ್ಯಕ್ಷೇತ್ರಗಳಲ್ಲಿ ನಿಮ್ಮ ಪ್ರಯತ್ನದಿಂದ ನೀವು ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ

ಆದರೆ ನೀವು ಯಾವುದಾದರೂ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ಸ್ವಲ್ಪ ಸಮಯ ಯೋಚನೆ ಮಾಡಿ ಬೇರೆಯವರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ನಿಮಗೆ ಶುಕ್ರದೆಸೆ ಆರಂಭವಾಗಿರುವುದರಿಂದ ನೀವು ನಿಮ್ಮ ಹಿಂದಿನ ಯಾವುದೇ ಸಮಸ್ಯೆಯ ಬಗ್ಗೆ ಚಿಂತಿಸುವ ಅವಶ್ಯಕತೆ ಇರುವುದಿಲ್ಲ ನೀವು ಹಿಂದೆ ಪಟ್ಟಂತಹ ಕಷ್ಟಗಳಿಗೆ ಇದೀಗ ಪೂರ್ಣವಿರಾಮ ಸೂಚಿಸುವ ತಿಂಗಳು ಬಂದಿದೆ.

ವಯಸ್ಸಾದರೂ ಮದುವೆಯಾಗದೆ ಇರುವಂತಹ ಜನರಿಗೆ ಈಗ ಕಂಗಡ ಭಾಗ್ಯವು ಕೂಡಿಬರುತ್ತದೆ ನೀವು ಇಷ್ಟಪಟ್ಟವರ ಜೊತೆ ವಿವಾಹವಾಗಲು ಸಹ ಅವಕಾಶಗಳು ಕಂಡುಬರುತ್ತವೆ. ವಿಶೇಷವಾಗಿ ಶೇರು ಮಾರುಕಟ್ಟೆಯಲ್ಲಿ ಬಂಡವಾಳವನ್ನು ಹೂಡಿಕೆ ಮಾಡಲು ಈ ತಿಂಗಳು ಬಹಳ ಉತ್ತಮವಾಗಿ ಇರಲಿದೆ ಈ ಒಂದು ತಿಂಗಳಲ್ಲಿ ನೀವು ಹೂಡಿಕೆ ಮಾಡಿದ ಹಣಕ್ಕಿಂತ ದುಪ್ಪಟ್ಟು ಲಾಭವನ್ನು ನೀವು ನಿರೀಕ್ಷೆ ಮಾಡಬಹುದು ಹಾಗೆಯೇ ನಿಮ್ಮ ಖರ್ಚಿನ ವಿಚಾರದಲ್ಲಿ ಸ್ವಲ್ಪಮಟ್ಟಿನ ಜಾಗೃತಿ ವಹಿಸುವುದು

ಒಳ್ಳೆಯದು. ನಿಮ್ಮ ರಾಶಿಯಲ್ಲಿ ಒಳ್ಳೆಯ ಸ್ಥಾನದಲ್ಲಿ ಗ್ರಹಗಳು ಕೇಂದ್ರೀಕೃತವಾಗಿರುವುದರಿಂದ ನಿಮಗೆ ಉತ್ತಮ ಫಲ ದೊರೆಯಲಿದೆ ಅಷ್ಟೇ ಅಲ್ಲದೆ ಗುರು ಹಿರಿಯರ ಆರೋಗ್ಯದಲ್ಲಿಯೂ ಸಹ ಉತ್ತಮವಾದ ಬದಲಾವಣೆ ಕಂಡು ಬರುತ್ತದೆ ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆಯಲಿರುವ ರಾಶಿಗಳು ಯಾವವು ಎಂದರೆ ಮೇಷ ರಾಶಿ ಕನ್ಯಾ ರಾಶಿ ಹಾಗೂ ಕುಂಭ ರಾಶಿ ಧನಸ್ಸು ರಾಶಿ ಮತ್ತು ವೃಶ್ಚಿಕ ರಾಶಿ ಆಗಿವೆ.

ಈ ಮೇಲೆ ತಿಳಿಸಿರುವಂತಹ ರಾಶಿಗಳಲ್ಲಿ ಜನಿಸಿರುವ ಜನರು ಡಿಸೆಂಬರ್ ತಿಂಗಳಿನಲ್ಲಿ ಉತ್ತಮ ಅವಕಾಶಗಳನ್ನು ಪಡೆಯಲಿದ್ದಾರೆ ಹಾಗೂ ನೀವು ಮಾಡುವಂತಹ ಉದ್ಯೋಗ ವ್ಯವಹಾರಗಳಲ್ಲಿಯೂ ಸಹ ಒಳ್ಳೆಯ ಲಾಭವನ್ನ ಪಡೆಯಲು ಸಾಧ್ಯವಾಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: