Author:

ಇವತ್ತು ರಾಯರ ದಿನ ಶ್ರೀ ರಾಘವೇಂದ್ರ ಸ್ವಾಮಿಗಳ ಅಪಾರ ಆಶೀರ್ವಾದ ಈ ರಾಶಿಯವರ ಮೇಲಿದೆ, ಇಂದಿನ ರಾಶಿ ಭವಿಷ್ಯ ತಿಳಿದುಕೊಳ್ಳಿ

ಮೇಷ ರಾಶಿ ಮನೆಯ ಆಗುಹೋಗು ವಿಷಯಗಳನ್ನು ತಂದೆಯೊಡನೆ ಚರ್ಚಿಸುವಿರಿ. ಅಭಿಪ್ರಾಯ ವಿನಿಮಯಗಳಿಂದ ವಿಷಯಗಳಿಗೆ ಸಂಬಂಧಿಸಿದಂತೆ ಸೂಕ್ತ ತೀರ್ಮಾನ ಸಿಗುವುದು.ಅದರಿಂದಾಗಿ ಮನಸ್ಸಿಗೆ ನೆಮ್ಮದಿ ಮೂಡುವುದು. ಆರ್ಥಿಕ ಸ್ಥಿತಿ ಆದಾಯ ಹೆಚ್ಚಾಗುತ್ತದೆ, ಹೂಡಿಕೆ ಕೂಡ.ನಿಮ್ಮ ಕೆಲಸದಲ್ಲಿ ಸ್ವಲ್ಪ ಹೊಸತನವನ್ನು ತಂದುಕೊಳ್ಳಿ. ವೃಷಭ ರಾಶಿ ವಿಶಿಷ್ಟ…

ಶಿರಸಿ ಮಾರಿಕಾಂಬಾ ದೇವಿಯ ಆಶೀರ್ವಾದ ಈ ರಾಶಿಯವರ ಮೇಲಿದೆ ಇಂದಿನ ರಾಶಿ ಭವಿಷ್ಯ ನೋಡಿ

ಮೇಷ ರಾಶಿ ಇಂದು ಒಂದು ವಿಶೇಷ ಕ್ಷಣಕ್ಕಾಗಿ ಕಾಯುವ ಚಡಪಡಿಕೆ ನಿಮ್ಮದಾಗಿರುತ್ತದೆ.ಚುಟುಕಾದ ಹಾಗೂ ಸರಿಯಾದ ಮರುತ್ತರಗಳಿಗೆ ಪ್ರಶಂಸೆಗಳು ದೊರೆಯುತ್ತವೆ.ಶಿಷ್ಯಂದಿರ ಅಭಿನಂದನೆ ಮಾಡುವಿರಿ. ಪ್ರೀತಿಯ ಜೀವನದಲ್ಲಿ ಈ ಸಮಯವು ನಿಮಗೆ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿ ಅಥವಾ ಜೀವನ ಸಂಗಾತಿಯೊಂದಿಗೆ ನೀವು ಉತ್ತಮ ಸಮಯವನ್ನು…

ಇವತ್ತು ಮಂಗಳವಾರ ಆನೆಗುಡ್ಡ ವಿನಾಯಕನನ್ನು ನೆನೆದು ಇಂದಿನ ನಿಮ್ಮ ರಾಶಿ ಫಲ ನೋಡಿ

ಮೇಷ ರಾಶಿ ಸ್ನೇಹಿತನೊಂದಿಗೆ ಮಾಡಿಕೊಂಡ ಒಪ್ಪಂದದ ಗಡುವು ಮುಗಿಯುವ ಹಂತಕ್ಕೆ ಬಂದಿದ್ದಲ್ಲಿ ಅದನ್ನು ಆದಷ್ಟು ಬೇಗ ನೆನಪಿಸಿಕೊಂಡು ಮುಗಿಸುವ ಯೋಚನೆ ಮಾಡಿ. ಉತ್ತಮ ಅದಾಯದೊಂದಿಗೆ ಖರ್ಚು ಇರುತ್ತದೆ. ಕೌಟುಂಬಿಕ ವಿಷಯಗಳ ಬಗ್ಗೆ ಗಮನ ಹರಿಸಲಾಗುವುದು. ಬಂಧುಗಳೊಂದಿಗೆ ಹೊಂದಾಣಿಕೆ ಹೆಚ್ಚಲಿದೆ. ವೃಷಭ ರಾಶಿ…

ಇವತ್ತು ಸೋಮವಾರ ಈಶ್ವರನ ಕೃಪೆ ಈ ರಾಶಿಯವರ ಮೇಲಿದೆ, ಇವತ್ತಿನ ರಾಶಿ ಭವಿಷ್ಯ ನೋಡಿ

ಮೇಷ ರಾಶಿ ಹಿಂದಿನ ಕಹಿ ಘಟನೆಗನ್ನು ಮರೆಯಲು ಒಳ್ಳೆಯ ಸಮಯ ಸಿಗುವುದು. ಹೆಚ್ಚಿನ ವಿಷಯಗಳಲ್ಲಿ ತೃಪ್ತಿ ಕಾಣುತ್ತೀರಿ.ಮೃದುನಡತೆ ಹಾಗೂ ಸುತ್ತಮುತ್ತಲಿನ ವ್ಯಕ್ತಿಗಳ ಜೊತೆ ಅನ್ನೋನ್ಯ ನಡತೆಯಿಂದ ಮನ್ನಣೆಗಳಿಸುತ್ತೀರಿ.ಅಪರಿಚಿತ ವ್ಯಕ್ತಿಯ ಕರೆಯೊಂದು ಮನಸ್ಸನ್ನು ತಳಮಳಗೊಳಿಸುತ್ತದೆ. ಷೇರು ಹೂಡಿಕೆದಾರರು ಉತ್ತಮವಾಗಿ ಪರಿಶೀಲಿಸಿದನಂತರ ಹೂಡಿಕೆ ಮಾಡಿ.…

ಇವತ್ತು ಭಾನುವಾರ 14/5/23 ಸಿಗಂದೂರು ಚೌಡೇಶ್ವರಿ ತಾಯಿ ಆಶೀರ್ವಾದ ಈ ರಾಶಿಯವರ ಮೇಲಿದೆ, ಇಂದಿನ ರಾಶಿ ಭವಿಷ್ಯ ನೋಡಿ

ಮೇಷ ರಾಶಿ ಅಧಿಕಾರಿಗಳ ಮುಖಸ್ತುತಿಯಿಂದ ಕೆಲಸಗಳು ಆಗುತ್ತದೆ ಎಂದು ಭಾವಿಸಿದ್ದರೆ ಆಯೋಚನೆಯನ್ನು ಕೈಬಿಡಿ.ಖರ್ಚುಕಡಿಮೆ ಗಳಿಕೆ ಹೆಚ್ಚಿರುವುದ ರಿಂದ ಸಂಪಾದನೆಯ ಹೆಚ್ಚಿನದ್ದನ್ನು ಉಳಿಸಬಹುದು.ಸಮಾಜದಲ್ಲಿ ಬೆರೆಯುವುದರಿಂದ ಅಥವಾ ಅಕ್ಕ-ಪಕ್ಕದವರಲ್ಲಿ ಮಾತನಾಡುವುದರಿಂದ ಉದ್ಯೋಗಕ್ಕೆ ಸಂಬಂಧಿಸಿದಂತೆ ಅನುಕೂಲವಾಗುವುದು. ವೃಷಭ ರಾಶಿ ಉದ್ಯೋಗಾಪೇಕ್ಷಿಗಳು ಇಷ್ಟ ಕ್ಷೇತ್ರದಲ್ಲಿ ಕೆಲಸ ಹೊಂದುವುದರಿಂದ…

ಇವತ್ತು ಶನಿವಾರ ಶನಿದೇವನ ಅಪಾರ ಆಶೀರ್ವಾದ ಈ ರಾಶಿಯವರ ಮೇಲಿದೆ ಇವತ್ತಿನ ರಾಶಿ ಭವಿಷ್ಯ ನೋಡಿ

ಮೇಷ ರಾಶಿ ಪಕ್ಷಿಪ್ರೇಮಿಗಳು ಪಕ್ಷಿಯ ಶುಶೂಷೆಯನ್ನು ಮಾಡುವಿರಿ ಹಾಗೂ ಅದರ ಚೇತರಿಕೆಯಿಂದ ಸಂತೋಷ ಹೊಂದುವಿರಿ.ಜಗದ್ಗುರುರುವಿನ ದರ್ಶವ ಮಾಡುವ ಭಾಗ್ಯವಿದ್ದು.ಸಮಸ್ಯೆಗೆ ಪರಿಹಾರದೊರೆಯಲಿದೆ.ಅಂದುಕೊಂಡ ನಿಮ್ಮ ಕೆಲಸಗಳು ಕೈಗೊಳ್ಳಲಿದೆ ಭಿನ್ನಾಭಿಪ್ರಾಯ ಉಂಟಾಗಬಹುದು. ವೃಷಭ ರಾಶಿ ಅಪಘಾತ ಆದವರನ್ನು ನೋಡಿಯೂ ಶುಷ್ಕ ಹೃದಯಿಗಳಾಗಿದ್ದರೆ, ನಿಂದನೆಗೊಳಪಡುವಿರಿ.ಜಗತ್ತೆ ಶೂನ್ಯ ಎಂದು…

ಸಿಗಂದೂರು ಚೌಡೇಶ್ವರಿ ದೇವಿಯ ಕೃಪೆಯಿಂದ 12/5/23 ಇವತ್ತಿನ ರಾಶಿ ಭವಿಷ್ಯ ನೋಡಿ

ಮೇಷ ರಾಶಿ ಮನೆಗೆ ಮಕ್ಕಳ ಆಗಮನದಿಂದಾಗಿ ಹೆಚ್ಚಿನ ಸಂತೋಷವಿರುತ್ತದೆ. ಮಧ್ಯಮವರ್ಗದವರಿಗೆ ನಿತ್ಯದ ವಸ್ತುಗಳ ಬೆಲೆ ಹೆಚ್ಚಳ ಹೊರೆಯಾಗಿ ಕಾಣುವುದು. ಲಾರಿ ಬಸ್‌ ನಂತಹಾ ಬೃಹತ್ ವಾಹನ ಚಾಲಕರು ಕಾಳಜಿವಹಿಸಿ. ಉದ್ವೇಗವನ್ನು ಶಾಂತಗೊಳಿಸಲು ಮನಸ್ಸಿಗೆ ಸಮಾಧಾನವಾಗುವಂತಹಾ ಸಂಗೀತವನ್ನು ಕೇಳಿ. ವೃಷಭ ರಾಶಿ ಉನ್ನತ…

ಇವತ್ತು ಗುರುವಾರ 11 /5/23ಗುರು ರಾಯರನ್ನು ನೆನೆಯುತ ಇಂದಿನ ರಾಶಿ ಭವಿಷ್ಯ ನೋಡಿ

ಮೇಷ ರಾಶಿ ಕೊಡುಕೊಳ್ಳುವಿಕೆ ವ್ಯವಹಾರಗಳು ಹೆಚ್ಚಲಿವೆ.ಅನಿವಾರ್ಯವಾಗಿ ದೂರ ಪ್ರಯಾಣಕೈಗೊಳ್ಳಬೇಕಾಗುವುದು.ಕೃಷಿ ಕೆಲಸಗಳಿಗಾಗಿ ಪರಿಶ್ರಮ ವಹಿಸುವಿರಿ.ವಾಹನ ಚಲಾಯಿಸುವಾಗ ಹೆಚ್ಚಿನ ಎಚ್ಚರಿಕೆ ಅತ್ಯಗತ್ಯ. ಶಾಲಾ ಮಕ್ಕಳ ಸನ್ಮಾನದಂತಹ ಕಾರ್ಯಕ್ರಮಗಳಲ್ಲಿ ಅವರ ಸಂತೋಷ ನಿಮ್ಮ ಆನಂದಬಾಷ್ಪಕ್ಕೆ ಕಾರಣವಾಗುವುದು. ಅಯೋಗ್ಯರಿಗೆ ಜವಾಬ್ದಾರಿಗಳನ್ನು ಕೊಡವುದು ಬೇಡ. ವೃಷಭ ರಾಶಿ ಕುಟುಂಬದ…

350ವರ್ಷಗಳ ನಂತರ 8ರಾಶಿಯವರಿಗೆ ಇಂದಿನಿಂದ ಮುಟ್ಟಿದ್ದೆಲ್ಲಾ ಚಿನ್ನ ಗಜಕೇಸರಿ ಯೋಗ ಮಂಜುನಾಥನ ಕೃಪೆ

ಅದೃಷ್ಟ ಎನ್ನುವುದು ಎಲ್ಲರಿಗೂ ಒಮ್ಮೆಲೆ ಕಂಡು ಬರುವುದು ಇಲ್ಲ ಬದಲಾಗಿ ಎಲ್ಲದಕ್ಕೂ ಸಹ ಸಮಯ ಕೂಡಿ ಬರಬೇಕು ಒಳ್ಳೆಯ ಯೋಗ ಕಂಡು ಬಂದರೆ ಮುಟ್ಟಿದ್ದೆಲ್ಲ ಚಿನ್ನ ಎನ್ನುವ ಹಾಗೆ ಅದೃಷ್ಟ ಒದಗಿ ಬರುತ್ತದೆ ಸುಮಾರು 350 ವರ್ಷಗಳ ನಂತರ ಎಂಟು ರಾಶಿಯವರಿಗೆ…

ಶಿರಡಿ ಸಾಯಿಬಾಬಾನ ಅನುಗ್ರಹ ಈ ರಾಶಿಯವರ ಮೇಲಿದೆ ನೋಡಿ ಇವತ್ತಿನ ರಾಶಿ ಭವಿಷ್ಯ

ಮೇಷ ರಾಶಿ ನಿಮ್ಮಕೆಲಸವನ್ನು ಬೇರೆಯವರು ತನ್ನದೆಂದು ಹೇಳಿಕೊಳ್ಳುವುದನ್ನು ನೋಡಬೇಕಾಗಬಹುದು.ದೇವಸ್ಥಾನಗಳನ್ನು ಭೇಟಿ ಮಾಡುವ ನೆಪದಲ್ಲಿ ಕದಡಿದ ಮನಸ್ಸು ತಿಳಿಯಾಗುವುದು.ಮಧುರಖಾದ್ಯ ಸವಿಯುವಿರಿ. ಮೇಲಧಿಕಾರಿಗಳಿಗೆ ಸಲ್ಲಿಸಿದ ಅರ್ಜಿಯು ಮುಂದುವರಿಯದೆ ಇರುವುದು ಮನಸ್ಸಿಗೆ ಗಾಸಿಗೊಳಿಸಬಹುದು. ವೃಷಭ ರಾಶಿ ಲಾಭದ ಹಾದಿಯಲ್ಲಿ ಬಂದ ನಿಮಗೆ ಈಗಿನಸಣ್ಣನಷ್ಟ ಒಮ್ಮೆ ಎಡವಿದಂತಾಗಬಹುದು.…

error: Content is protected !!
Footer code: