1 ಬಾರಿ ಈ ಮಂತ್ರ ಕೇಳಿದರೂ ಆಂಜನೇಯ ಸ್ವಾಮಿಯ ಪವಾಡದ ಅನುಭವ ನಿಮಗೆ ಆಗುತ್ತೆ

0

ಶ್ರೀರಾಮನ ಪರಮ ಭಕ್ತನಾದ ಹನುಮಂತನ ನೆನೆದವರಿಗೆ ರಕ್ಷಣೆ ದೊರೆಯುತ್ತದೆ. ಶನಿ ದೋಷ ಇರುವವರು ಆಂಜನೇಯನನ್ನು ಆರಾಧಿಸುವುದರಿಂದ ಶನಿ ದೋಷ ನಿವಾರಣೆ ಆಗುತ್ತದೆ. ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳುವ ಸರಳವಾದ ಸುಲಭವಾದ ಭಕ್ತಿ ಮಾರ್ಗವನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ

ಧೈರ್ಯ ಇಲ್ಲದೆ ಇದ್ದವರಿಗೆ ಆಂಜನೇಯ ಸ್ವಾಮಿಯ ಆರಾಧನೆ ಮಾಡಬೇಕು ಹನುಮಾನ್ ಚಾಲೀಸಾವನ್ನು ಓದಬೇಕು ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಲು ಸುಲಭವಾದ ಮಾರ್ಗವಿದೆ. ಶ್ರೀರಾಮಚಂದ್ರನ ಪರಮ ಭಕ್ತನಾದ ಹನುಮಂತನನ್ನು ಹಲವು ಹೆಸರುಗಳಿಂದ ಭಕ್ತರು ಆರಾಧಿಸುತ್ತಾರೆ. ಆಂಜನೇಯ ಸ್ವಾಮಿಯ ನಾಮ ಸ್ಮರಣೆ ಮಾಡುವುದರಿಂದಲೂ ಸ್ವಾಮಿ ತನ್ನ ಭಕ್ತರ ಕಷ್ಟಗಳನ್ನು ನಿವಾರಣೆ ಮಾಡುತ್ತಾನೆ. ಜೀವನದಲ್ಲಿ ಸದಾ ಖುಷಿಯಿಂದ ನೆಮ್ಮದಿಯಿಂದ ಧನ ಸಂಪತ್ತನ್ನು ಕೂಡಿದ ಜೀವನ ನಡೆಸಬೇಕೆಂದು ಅಂದುಕೊಳ್ಳುತ್ತೇವೆ ಆದರೆ ಅದು ಸಾಕಾರವಾಗದೆ ಇದ್ದಾಗ ಆಂಜನೇಯ ಸ್ವಾಮಿಯನ್ನು ನೆನೆದರೆ ಜೀವನವನ್ನು ಸುಗಮಗೊಳಿಸುತ್ತಾರೆ.

ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಬೇಕೆಂದರೆ ಮೊದಲು 12 ವಿಶೇಷವಾದ ಹೆಸರುಗಳ ಬಗ್ಗೆ ತಿಳಿಯಬೇಕು, ಈ ಹೆಸರುಗಳನ್ನ ಜಪ ಮಾಡಿದರೆ ಧ್ಯಾನ ಮಾಡಿದರೆ ಜೀವನದಲ್ಲಿ ಬರುವ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ. ಈ ಹೆಸರುಗಳನ್ನು ನೆನಪಿಸಿಕೊಂಡರೆ ಅಥವಾ ಹೇಳಿದರೂ ಆಂಜನೇಯ ಸ್ವಾಮಿ ಧನ ಸಂಪತ್ತನ್ನು ಹೆಚ್ಚು ಮಾಡುವುದಲ್ಲದೆ ಆಯಸ್ಸು ವೃದ್ಧಿ ಆಗುವಂತೆ ಮಾಡುತ್ತಾನೆ. 12 ಹೆಸರುಗಳನ್ನು ದಿನದಲ್ಲಿ 11 ಬಾರಿ ಜಪಿಸಿದರೆ ಆಯಸ್ಸು ಹೆಚ್ಚುತ್ತದೆ ನಿಂತು ಹೋದ ಕೆಲಸ ಕಾರ್ಯಗಳು ಮುಂದುವರೆಯುತ್ತದೆ ಹಾಗೂ ಯಾವಾಗಲೂ ಸಿರಿ ಸಂಪತ್ತು ಜೊತೆ ಇರುತ್ತದೆ.

ಮುಂಜಾನೆ ಮಧ್ಯಾಹ್ನ ಸಂಜೆ ಹೀಗೆ ದಿನದ ಮೂರು ಹೊತ್ತು ಈ ಹೆಸರುಗಳನ್ನು ಜಪಿಸಿದರೆ ಆಂಜನೇಯ ಸ್ವಾಮಿ ಬೇಗನೆ ಒಲಿಯುತ್ತಾನೆ. 12 ಹೆಸರುಗಳನ್ನು ಹೇಳುವ ಮುನ್ನ ಓಂ ಎಂಬ ಶಬ್ದ ಸೇರಿಸುವುದನ್ನು ಮರೆಯಬಾರದು, ಓಂ ಎನ್ನುವುದು ಬೀಜ ಮಂತ್ರವಾಗಿದೆ. ಬೀಜ ಇಲ್ಲದೆ ಮರ ಬೆಳೆಯಲು ಸಾಧ್ಯವಿಲ್ಲ ಹೀಗಾಗಿ ಆಂಜನೇಯ ಸ್ವಾಮಿಯ 12 ಹೆಸರುಗಳನ್ನು ಹೇಳುವ ಮುನ್ನ ಓಂ ಪದವನ್ನು ಸೇರಿಸುವುದನ್ನು ಮರೆಯಬಾರದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಆಂಜನೇಯ ಸ್ವಾಮಿಗೆ ಕರೆಯುವ ಹನ್ನೆರಡು ಪದಗಳು ಯಾವುವೆಂದರೆ, ಓಂ ಹನುಮಾನ್ ಓಂ ಅಂಜನಿಪುತ್ರ ಓಂ ವಾಯುಪುತ್ರ ಓಂ ಮಹಾಬಲ ಓಂ ರಾಮ್ ಇಷ್ಟ ಓಂ ಪಾಲ್ಗುಣ ಸಾಕ ಪಿಂಗಾಕ್ಷ , ಓಂ ಅಮಿತಾ ವಿಕ್ರಂ, ಓಂ ಉದಯದಿಗ್ರಮಾನ, ಓಂ ಲಕ್ಷ್ಮಣ ಪ್ರಾಣ ದಾತ ಓಂ ದಶಗ್ರೀವ ದರ್ಪ ಹ ಈ ಮಂತ್ರವನ್ನು ಜಪಿಸಿದರು ಅಥವಾ ಕೇಳಿದರು ಜೀವನದಲ್ಲಿ ಬರುವ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ. ಯಾರಿಗಾದರೂ ಭೂತ ಪ್ರೇತಗಳು ಅಂಟಿಕೊಂಡಿದ್ದರೆ ಅವರು ಈ 12 ಮಂತ್ರ ಜಪವನ್ನು ಮಾಡಬೇಕು ಇದರಿಂದ ದುಷ್ಟ ಶಕ್ತಿಗಳು ನಮ್ಮಿಂದ ದೂರವಿರುತ್ತದೆ. ಆಂಜನೇಯ ಸ್ವಾಮಿ ಎಲ್ಲರಿಗೂ ಬುದ್ಧಿ ಶಕ್ತಿ ಧೈರ್ಯ ಕೊಟ್ಟು ಕಾಪಾಡಲಿ ಎಂದು ಆಶಿಸೋಣ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: