WhatsApp Group Join Now
Telegram Group Join Now

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ವೃಷಭ ರಾಶಿಯವರ ಜೂನ್ ತಿಂಗಳ ಮಾಸ  ಭವಿಷ್ಯವನ್ನು ತಿಳಿಯೋಣ.

ವೃಷಭ ರಾಶಿಯ ಲಾಂಛನ :-  ಎತ್ತಿನ ಚಿಹ್ನೆ .
ವೃಷಭ ರಾಶಿಯ ಅಧಿಪತಿ :- ಶುಕ್ರ ಗ್ರಹ.
ವೃಷಭ ರಾಶಿ :- ಭೂಮಿ ತತ್ವದ ರಾಶಿ ಮತ್ತು ದಕ್ಷಿಣ ದಿಕ್ಕಿನ ರಾಶಿ.
ವೃಷಭ ರಾಶಿಯ ಅದೃಷ್ಟದ ಬಣ್ಣ :- ನೀಲಿ ಬಣ್ಣ ಮತ್ತು ಬಿಳಿ ಬಣ್ಣ.
ವೃಷಭ ರಾಶಿಯ ಅದೃಷ್ಟದ ದಿನಗಳು :- ಶುಕ್ರವಾರ ಹಾಗೂ ಶನಿವಾರ.
ವೃಷಭ ರಾಶಿಯ ಅದೃಷ್ಟ ದೇವತೆ :- ಮಹಾಲಕ್ಷ್ಮಿ.
ವೃಷಭ ರಾಶಿಯ ಅದೃಷ್ಟದ ದಿನಾಂಕಗಳು :- 6, 15, 24.
ವೃಷಭ ರಾಶಿಯ ಅದೃಷ್ಟದ ಸಂಖ್ಯೆ :- 6, 8.
ವೃಷಭ ರಾಶಿಯ ಮಿತ್ರ ರಾಶಿಗಳು :- ಮಕರ ರಾಶಿ ಹಾಗು ಕುಂಭ ರಾಶಿ.
ವೃಷಭ ರಾಶಿಯ ಶತ್ರು ರಾಶಿಗಳು :- ಸಿಂಹ ರಾಶಿ, ಧನಸ್ಸು ರಾಶಿ, ತುಲಾ ರಾಶಿ, ಮೀನ ರಾಶಿ.

ವೃಷಭ ರಾಶಿಯ ಜನರು ಹೆಚ್ಚಿನ ದಯೆ ಉಳ್ಳವರು ಕಷ್ಟ ಎಂದು ಯಾರೇ ಬಂದರೂ ಅವರಿಗೆ ಕರುಣೆ ತೋರಿ ಸಹಾಯ ಮಾಡುವ ಗುಣವನ್ನು ಹೊಂದಿರುವವರು. ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಸ್ವಚ್ಛ ಮನಸ್ಸಿನ ಸಹೃದಯಿ ವ್ಯಕ್ತಿಗಳು.

ಬೇರೆಯವರ ನೋವಿಗೆ ಬೇಗ ಮರುಗುವ ಜನರು ವೃಷಭ ರಾಶಿಯವರು. ಐಷಾರಾಮಿ ಜೀವನ ನಡೆಸಲು ಬಯಸುವ ಈ ರಾಶಿಯ ಜನರು ಆಭರಣ ಪ್ರಿಯರು ಮತ್ತು ಅಲಂಕಾರ ಪ್ರಿಯರು ಹೌದು.

ವೃಷಭ ರಾಶಿಯ ಜನರಿಗೆ ಪ್ರಸ್ತುತ ಸಾಕಷ್ಟು ಪ್ರಶ್ನೆಗಳು ಕಾಡುತ್ತಿವೆ. ಅದೇ ಹಠ ಮತ್ತು ಛಲದಿಂದ ಮುನುಗ್ಗಿದರೆ ಯೋಚಿಸಿರುವ ಎಲ್ಲಾ ಕೆಲಸಗಳಲ್ಲಿ ಗೆಲವು ನಿಶ್ಚಿತ. ಧೈರ್ಯದಿಂದ ಎಲ್ಲವನ್ನು ಮಾಡುವುದು ಹೆಚ್ಚಿನ ಲಾಭ ತರುತ್ತದೆ. ಖರ್ಚು ವೆಚ್ಚ ಹೆಚ್ಚಾದಂತೆ ಅದರ ಕಡೆ ಹೆಚ್ಚಿನ ಗಮನ ಕೊಡಬೇಕು ಇಲ್ಲದೆ ಹೋದರೆ ದುಡ್ಡಿನ ಸಮಸ್ಯೆ ಕಾಡಬಹುದು.

ವೃಷಭ ರಾಶಿಯ ಜನ ಹಣ ಕಾಸಿನ ನಿರ್ವಹಣೆಯನ್ನು ಚೆನ್ನಾಗಿ ಮಾಡಬೇಕು. ಈ ರಾಶಿಯ ವ್ಯಕ್ತಿಗಳ ಬದುಕಿನಲ್ಲಿ ಚಾಲೆಂಜಸ್ ಜಾಸ್ತಿ ಇರುತ್ತದೆ. ವಿಧ್ಯಾರ್ಥಿಗಳು ವ್ಯಾಸಂಗದಲ್ಲಿ ಹೆಚ್ಚಿನ ಏಕಾಗ್ರತೆ ಮತ್ತು ಶ್ರದ್ಧೆ ವಹಿಸಬೇಕು. ಮದುವೆಯ ವಿಚಾರದಲ್ಲಿ ಅಷ್ಟೇನೂ ಒಳ್ಳೆಯ ಫಲಗಳು ಇಲ್ಲ. ಆದರೆ, ಪ್ರಯತ್ನವನ್ನು ಮುಂದುವರೆಸಬಹುದು.

ಪಾಲುದಾರಿಕೆ ಮತ್ತು ಜಂಟಿ ವ್ಯವಹಾರ ಮಾಡುವುದು ಒಳ್ಳೆಯ ಫಲ ಮತ್ತು ಲಾಭವನ್ನು ಕೊಡುವುದಿಲ್ಲ, ಇದರಿಂದ, ಸಾಲದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಕುಟುಂಬದಲ್ಲಿ ಕೆಲವು ಸಮಸ್ಯೆಗಳು ಇರುತ್ತವೆ. ಅದನ್ನು, ವೃಷಭ ರಾಶಿಯ ಜನರು ಶಾಂತ ರೀತಿಯಲ್ಲಿ ಕುಳಿತು ಪರಿಹಾರ ಮಾಡಿಕೊಳ್ಳಬೇಕು.

ಈ ತಿಂಗಳಿನಲ್ಲಿ ವೃಷಭ ರಾಶಿಯ ಸರ್ಕಾರಿ, ಅರೆ ಸರ್ಕಾರಿ ಅಧಿಕಾರಿಗಳಿಗೆ ಒತ್ತಡ ಹೆಚ್ಚಾಗಿ ಇರುತ್ತದೆ. ವಿದೇಶದಲ್ಲಿ ಉದ್ಯೋಗ ಮಾಡುವ ವೃಷಭ ರಾಶಿಯ ಜನರಿಗೆ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಮನೆಯಿಂದ ದೂರ ಉಳಿದು ಕೆಲಸ ಮಾಡುವ ಈ ರಾಶಿಯ ಜನರು ಯಾರ ಜೊತೆಗೆ ಕೂಡ ದ್ವೇಷ ಮತ್ಸರ ಬೆಳೆಸಿಕೊಳ್ಳುವುದು ಒಳ್ಳೆಯದಲ್ಲ.

ವೃಷಭ ರಾಶಿಯ ಜನರು ಜೂನ್ ತಿಂಗಳಿನಲ್ಲಿ ವಕೀಲರು ಕೆಲವು ಕೇಸ್’ಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವೈದ್ಯರಿಗೆ, ಮೆಡಿಕಲ್ ಡಿಪಾರ್ಟ್ಮೆಂಟ್’ನಲ್ಲಿ ಕೆಲಸ ಮಾಡುವ ಈ ರಾಶಿಯ ಜನರಿಗೆ ಒಳ್ಳೆಯ ಲಾಭ ದೊರಕುತ್ತದೆ. ವೃಷಭ ರಾಶಿಯ ಗೃಹಿಣಿಯರ ಆರೋಗ್ಯದಲ್ಲಿ ಸ್ಥಿರತೆ ಕಂಡುಬರುತ್ತದೆ. ಕಲಾವಿದರಿಗೆ ಕಲೆಗೆ ತಕ್ಕ ಬೆಲೆ ಸಿಕ್ಕಿರುವುದಿಲ್ಲ ಆದ್ದರಿಂದ, ಇನ್ನು ಹೆಚ್ಚಿನ ಶ್ರಮ ಹಾಕಬೇಕು. ಈ ರಾಶಿಯ ರಾಜಕಾರಣಿಗಳು ಇರುವ ಸ್ಥಾನಮಾನವನ್ನು ನಿರ್ವಹಿಸಿಕೊಂಡು ಹೋಗುವುದು ಒಳ್ಳೆಯದು.

ಪರಿಹಾರಗಳು :-ಶ್ರೀ ದತ್ತಾತ್ರೇಯ ಸ್ವಾಮಿಯ ಸ್ತೋತ್ರ ಪಾರಾಯಣ ಮಾಡಬೇಕು ಜೊತೆಗೆ ಆರಾಧನೆ ಮಾಡಬೇಕು. ಮನೆದೇವರ ಪ್ರಾರ್ಥನೆ ಮಾಡಬೇಕು ಇದರಿಂದ, ಎಲ್ಲಾ ಸಮಸ್ಯೆ ಪರಿಹಾರ ಆಗುತ್ತದೆ. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: