ವೃಶ್ಚಿಕ ರಾಶಿಯ ಮಹಿಳೆಯರ ಗುಣ ಸ್ವಭಾವ ಹೇಗಿರತ್ತೆ ಗೊತ್ತಾ

0

ಪ್ರತಿಯೊಂದು ಮಹಿಳೆಯರ ಸ್ವಭಾವ ಸಹ ಭಿನ್ನವಾಗಿ ಇರುತ್ತದೆ ಅದರಂತೆ ವೃಶ್ಚಿಕ ರಾಶಿಯ ಮಹಿಳೆಯರ ಗುಣ ಸ್ವಭಾವ ಸಹ ವಿಶಿಷ್ಟವಾಗಿ ಇರುತ್ತದೆ ವೃಶ್ಚಿಕ ರಾಶಿಯ ಹೆಣ್ಣು ಮಕ್ಕಳು ಬಹಳ ಸುಂದರವಾಗಿ ಇರುತ್ತಾರೆ ಹೆಚ್ಚು ಆಕರ್ಷಣೀಯವಾಗಿ ಇರುತ್ತಾರೆ ವೃಶ್ಚಿಕ ರಾಶಿಯ ಪ್ರತಿಯೊಂದು ಮಹಿಳೆಯರು ಸಹ ಕುಟುಕು ಬುದ್ದಿಯನ್ನು ಹೊಂದಿರುತ್ತಾರೆ

ಹಾಗೆಯೇ ವೃಶ್ಚಿಕ ರಾಶಿಯ ಹೆಣ್ಣು ಮಕ್ಕಳು ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಅನೇಕ ವಿಷಯವನ್ನು ರಹಸ್ಯವಾಗಿ ಇಡುತ್ತಾರೆ ರಾಶಿಯವರ ಮೇಲೆ ಎಂತಹದ್ದೆ ಮಾತುಗಳು ಬಂದರು ಸಹ ತಲೆ ಕೆಡಿಸುಕೊಳ್ಳುವುದು ಇಲ್ಲ .ಕೈ ಇಟ್ಟ ಕೆಲಸ ಕಾರ್ಯವನ್ನು ಮಾಡಿ ಮುಗಿಸುತ್ತಾರೆ ಯಾವುದೇ ಕೆಲಸವನ್ನು ಮಾಡಬೇಕು ಎಂದು ಕೊಂಡರೆ ಮಾಡಿಯೇ ಮುಗಿಸುತ್ತಾರೆ ವೃಶ್ಚಿಕ ರಾಶಿಯ ಮಹಿಳೆಯರು ನೇರವಾಗಿ ಮಾತನಾಡುವ ವ್ಯಕ್ತಿಗಳಾಗಿ ಇರುತ್ತಾರೆ ಹಾಗೆಯೇ ಎಂತಹ ಕಷ್ಟಗಳು ಬಂದರು ಸಹ ಎದುರಿಸುತ್ತಾರೆ ನಾವು ಈ ಲೇಖನದ ಮೂಲಕ ವೃಶ್ಚಿಕ ರಾಶಿಯ ಮಹಿಳೆಯರ ಬಗ್ಗೆ ತಿಳಿದುಕೊಳ್ಳೋಣ.

ವೃಶ್ಚಿಕ ರಾಶಿ ಕುಂಡಲಿಯ ಎಂಟನೆಯ ಮನೆಯಲ್ಲಿ ಇರುತ್ತದೆ ಸ್ಥಿರ ಸ್ವರೂಪವನ್ನು ಹೊಂದಿರುತ್ತಾರೆ ಜಲ ತತ್ವ ಇರುತ್ತದೆ ವೃಶ್ಚಿಕ ರಾಶಿಯ ಹೆಣ್ಣು ಮಕ್ಕಳು ಬಹಳ ಹಠವಾದಿಗಳಾಗಿ ಇರುತ್ತಾರೆ ವೃಶ್ಚಿಕ ರಾಶಿಯ ಹೆಣ್ಣು ಮಕ್ಕಳು ಯಾವುದೇ ನಿರ್ಣಯವನ್ನು ಕೈಗೊಳ್ಳುವಾಗ ಬೇರೆಯವರ ಹಸ್ತಕ್ಷೇಪವನ್ನು ಒಪ್ಪುವುದು ಇಲ್ಲ ಮಹತ್ವಾಕಾಂಕ್ಷಿಗಳಾಗಿ ಇರಿತ್ತಾರೆ ಯಾವುದೇ ವಸ್ತುಗಳನ್ನು ಇಷ್ಟಪಟ್ಟರೆ ಅದನ್ನು ತೆಗೆದುಕೊಳ್ಳದೆ ಬಿಡುವುದು ಇಲ್ಲ ಹೆಚ್ಚು ಹಠಮಾರಿಗಳು ಆಗಿರುತ್ತಾರೆ ಇದರಿಂದ ಬಂದು ಮಿತ್ರರೊಡನೆ ಹೆಚ್ಚಾಗಿ ಜಗಳ ಕಿರಿ ಕಿರಿ ಉಂಟಾಗುವ ಸಾಧ್ಯತೆ ಇರುತ್ತದೆ ಅವರಿಂದ ಸಂಬಂಧವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

ಹಠಮಾರಿತನವನ್ನು ಸ್ವಲ್ಪ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಈ ರಾಶಿಯ ಹೆಣ್ಣು ಮಕ್ಕಳು ಬಹಳ ಸುಂದರವಾಗಿ ಇರುತ್ತಾರೆ ಹೆಚ್ಚು ಆಕರ್ಷಣೀಯವಾಗಿ ಇರುತ್ತಾರೆ ವಯಸ್ಸು ಆದಂತೆ ಬೊಜ್ಜು ಸ್ತೂಲ ಕಾಯ ಕಂಡು ಬರುತ್ತದೆ ಹಾಗಾಗಿ ಶಾರೀರಿಕವಾಗಿ ಬೊಜ್ಜು ಬೆಳೆಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಬೇಕು ಈ ರಾಶಿಯ ಹೆಣ್ಣು ಮಕ್ಕಳು ಹೆಚ್ಚು ಮಾತನಾಡುವುದು ಇಲ್ಲ ಯಾವುದೇ ಕೆಲಸ ಮಾಡುವಾಗ ಬಹಳ ವಿಚಾರ ಮಾಡಿ ಮಾಡುತ್ತಾರೆ ಕೆಲಸದ ವಿಷಯವಾಗಿ ಮಾತನಾಡುವುದು ಇಷ್ಟ ಆಗುವುದು ಇಲ್ಲ .

ವೃಶ್ಚಿಕ ರಾಶಿಯ ಹೆಣ್ಣು ಮಕ್ಕಳು ಬಹಳ ರಹಸ್ಯವಾಗಿ ಇರುತ್ತಾರೆ ಕೆಲಸದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ತಮ್ಮ ಮನಸ್ಸಿನ ಮಾತನ್ನು ಯಾರಿಗೂ ಸಹ ಹಂಚಿಕೊಳ್ಳುವುದು ಇಲ್ಲ ಹಾಗೆಯೇ ತುಂಬಾ ಪಾರದರ್ಶಕವಾಗಿ ಇರುತ್ತಾರೆ ಬೇರೆಯವರ ಯಾರ ಮೇಲೂ ವಿಶ್ವಾಸವನ್ನು ಇಟ್ಟುಕೊಳ್ಳುವುದು ಇಲ್ಲ ಆತ್ಮವಿಶ್ವಾಸ ಹೆಚ್ಚು ಇರುತ್ತದೆ ನಂಬಿದವರಿಗೆ ಎಂದಿಗೂ ಸಹ ಕೈ ಬಿಡುವುದು ಇಲ್ಲ.

ಈ ರಾಶಿಯವರ ಮೇಲೆ ಎಂತಹದ್ದೆ ಮಾತುಗಳು ಬಂದರು ಸಹ ತಲೆ ಕೆಡಿಸುಕೊಳ್ಳುವುದು ಇಲ್ಲ ಕೈ ಇಟ್ಟ ಕೆಲಸ ಕಾರ್ಯವನ್ನು ಮಾಡಿ ಮುಗಿಸುತ್ತಾರೆ ಅತಿಯಾಗಿ ಯಾರನ್ನು ಸಹ ನಂಬುವುದು ಇಲ್ಲ ಹಾಗೂ ಪಂಚ ತತ್ವಗಳಲ್ಲಿ ವೃಶ್ಚಿಕ ರಾಶಿ ಜಲ ತತ್ವವನ್ನು ಹೊಂದಿರುತ್ತದೆ ಯಾರು ಸಹ ಮೋಸ ಮಾಡುವಷ್ಟು ಸರಳ ಜೀವಿ ಆಗಿ ಇರುವುದು ಇಲ್ಲ ಸಾಹಸಿ ಹಾಗೂ ಕಠಿಣ ಪರಿಶ್ರಮಿಗಳು ಆಗಿರುತ್ತಾರೆ.ಸಾಹಸಿ ಪ್ರವೃತ್ತಿಯಿಂದ ಎಂತಹ ಕಷ್ಟಗಳು ಬಂದರು ಸಹ ಕುಗ್ಗದೆ ಎದುರಿಸುತ್ತಾರೆ ಕಡಿಮೆ ಸಮಯದಲ್ಲಿ ಬಹಳ ದೊಡ್ಡ ದೊಡ್ಡ ಕೆಲಸವನ್ನು ಮಾಡಿ ಮುಗಿಸುತ್ತಾರೆ ಉತ್ತಮ ನಡವಳಿಕೆ ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸು ತಂದು ಕೊಡುತ್ತದೆ ಹಲವು ಕಷ್ಟಗಳನ್ನು ಎದುರಿಸಿ ಮಹಿಳೆಯರು ಮುಂದೆ ಬಂದಿರುತ್ತಾರೆ .

ಮೂವತ್ತೈದು ವರ್ಷದ ನಂತರದಲ್ಲಿ ಮಹಿಳೆಯರಲ್ಲಿ ಸಮಸ್ಯೆಗಳು ದೂರ ಆಗಿ ದಿನ ದಿಂದ ದಿನಕ್ಕೆ ಅಭಿವೃದ್ದಿ ಹೊಂದುತ್ತಾರೆ ಪ್ರತಿ ಕೆಲಸ ಕಾರ್ಯದಲ್ಲಿ ನೇತೃತ್ವ ವಹಿಸಲು ಮುಂದಾಗುತ್ತಾರೆ ಯಾರಾದರು ನಂಬಿಕೆ ಇಟ್ಟು ಕೆಲಸ ನೀಡಿದರೆ ಜವಾಬ್ದಾರಿಯಿಂದ ಕೆಲಸವನ್ನು ನಿರ್ವಹಿಸುತ್ತಾರೆ ಈ ರಾಶಿಯವರು ರಾಜಕೀಯದಲ್ಲಿ ಇದ್ದರೆ ಯಶಸ್ಸನ್ನು ಗಳಿಸುತ್ತಾರೆ ವೃಶ್ಚಿಕ ರಾಶಿಯ ಹೆಣ್ಣು ಮಕ್ಕಳು ಬಹಳ ಬುದ್ಧಿವಂತರು ಆಗಿರುತ್ತಾರೆ ಬಂಧು ಮಿತ್ರರು ಆಡಿರುವ ಮಾತನ್ನು ಬಹಳ ದಿನದವರಗೆ ನೆನಪಿನಲ್ಲಿ ಇಟ್ಟುಕೊಂಡಿರುತ್ತಾರೆ

ಮಾತಿನಲ್ಲಿ ಹಿಡಿತ ಇರುತ್ತದೆ ಹಾಗೆಯೇ ಯಾವ ಮಾತನ್ನು ಯಾವ ಸಂದರ್ಭದಲ್ಲಿ ಮಾತನಾಡಬೇಕು ಎಂಬುದನ್ನು ಸರಿಯಾಗಿ ತಿಳಿದು ಇರುತ್ತದೆ ವೃಶ್ಚಿಕ ರಾಶಿಯ ಹೆಣ್ಣು ಮಕ್ಕಳ ಜೊತೆಗೆ ಶತ್ರುತ್ವವನ್ನು ಬೆಳೆಸಿಕೊಳ್ಳಬಾರದು ಸ್ನೇಹದಿಂದ ಇದ್ದರೆ ವೃಶ್ಚಿಕ ರಾಶಿಯ ಹೆಣ್ಣು ಮಕ್ಕಳು ತಮ್ಮ ಜೀವನವನ್ನು ಅರ್ಪಿಸುತ್ತಾರೆ ಪ್ರತಿಯೊಂದು ಕೆಲಸದಲ್ಲಿ ಸಹ ಬಹಳ ವಿಚಾರ ಮಾಡುತ್ತಾರೆ ಪ್ರತಿ ಕೆಲಸ ಕಾರ್ಯಗಳ ಸಕಾರಾತ್ಮಕ ವಿಚಾರ ಹಾಗೂ ನಕಾರಾತ್ಮಕ ವಿಚಾರಗಳು ಇರುತ್ತದೆ.

ಇದರಿಂದ ಕೆಲವು ಸಂದರ್ಭದಲ್ಲಿ ಲೋಪಗಳು ಕಂಡು ಬರುವ ಸಾಧ್ಯತೆ ಇರುತ್ತದೆ. ಇವರು ಮಾಡುವ ಕೆಲಸದಲ್ಲಿ ತೃಪ್ತಿ ಸಿಗುವುದು ಇಲ್ಲ ವೃಶ್ಚಿಕ ರಾಶಿಯ ಹೆಣ್ಣು ಮಕ್ಕಳಿಗೆ ಜಯ ಸಿಗುತ್ತದೆ ಕುಟುಂಬದಲ್ಲಿ ಗೌರವ ಹೆಚ್ಚು ಇರುತ್ತದೆ ಪ್ರೀತಿಗೆ ಸಂಭಂದಿಸಿದ ವಿಚಾರದಲ್ಲಿ ಈ ರಾಶಿಯ ಹೆಣ್ಣು ಮಕ್ಕಳು ಬಹಳ ಸುರಕ್ಷಿತವಾಗಿ ಇರುತ್ತಾರೆ ಹೀಗೆ ವೃಶ್ಚಿಕ ರಾಶಿಯ ಹೆಣ್ಣು ಮಕ್ಕಳು ಬಹಳ ಬಹಳ ಮಹತ್ವಾಕಾಂಕ್ಷಿ ಗಳು ಆಗಿರುತ್ತಾರೆ ಅಷ್ಟೇ ಅಲ್ಲದೇ ಕೆಲಸ ಕಾರ್ಯಗಳಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಳ್ಳುತ್ತಾರೆ ಹೀಗೆ ವೃಶ್ಚಿಕ ರಾಶಿಯ ಹೆಣ್ಣು ಮಕ್ಕಳು ಸಾಹಸಿ ಹಾಗೂ ಎಂತಹ ಕಷ್ಟ ಬಂದರೂ ಸಹ ಎದುರಿಸುವ ಸಾಮರ್ಥ್ಯ ಇರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.

error: Content is protected !!