ಮಕರ ರಾಶಿಯವರ ಅರೋಗ್ಯ ಹೇಗಿರತ್ತೆ ಈ ವರ್ಷದ ಕೊನೆವರೆಗೂ ತಿಳಿದುಕೊಳ್ಳಿ

0

ಯುಗಾದಿ ಎಂದರೆ ಒಂದು ರೀತಿಯ ಹೊಸ ಹುರುಪು ಕಂಡು ಬರುತ್ತದೆ ಪ್ರಕೃತಿಯೇ ಸಾಂಕೇತಿಕವಾಗಿ ಇರುತ್ತದೆ ಎಲ್ಲ ಕಡೆಗಳಲ್ಲಿ ಹಸಿರಿನಿಂದ ಕೂಡಿ ಇರುತ್ತದೆ ಎಲ್ಲ ಕಡೆಗಳಲ್ಲಿ ಗಿಡ ಮರಗಳ ಚಿಗುರ ಹಸಿರು ಕಂಗೊಳಿಸುತ್ತಿರುತ್ತದೆ ಜೀವನದಲ್ಲಿ ಸದಾ ಕಾಲ ಸುಖದಿಂದ ಕೂಡಿ ಇರುವುದು ಇಲ್ಲ ಕಷ್ಟ ಸುಖಗಳ ಸಮ್ಮಿಲನ ಜೀವನವಾಗಿದೆ ಗ್ರಹಗಳ ಬದಲಾವಣೆ ಅಥವಾ ಸಂಚಾರ ಆದಾಗ ಹನ್ನೆರಡು ರಾಶಿಗಳ ಫಲಗಳಲ್ಲಿ ವ್ಯತ್ಯಾಸ ಕಂಡು ಬರುತ್ತದೆ

ಹಾಗಾಗಿ ಶುಭ ಅಶುಭ ಹಾಗೂ ಮಿಶ್ರ ಫಲದಿಂದ ಕೂಡಿ ಇರುತ್ತದೆ 2023 ಯುಗಾದಿಯಿಂದ ಮುಂದಿನ ವರ್ಷ 2024 ಯುಗಾದಿಯ ವರೆಗೆ ಮಕರ ರಾಶಿಯವರಿಗೆ ಮಿಶ್ರ ಫಲದಿಂದ ಕೂಡಿ ಇರುತ್ತದೆ. ಗುರುಬಲ ಇಲ್ಲದ ಕಾರಣವಾಗಿ ಜೀವನದಲ್ಲಿ ಅನೇಕ ಸವಾಲುಗಳನ್ನು ಅಥವಾ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಆದರೆ ಕಷ್ಟಗಳು ಸದಾ ಕಾಲ ಇದ್ದ ಹಾಗೆ ಇರುವುದು ಇಲ್ಲ ಕಷ್ಟಗಳ ಕಾಲ ಬದಲಾಗಿ ಸುಖ ಶಾಂತಿ ನೆಮ್ಮದಿಯ ಕಾಲ ಬರುತ್ತದೆ

ಹಾಗಾಗಿ ಮನಸ್ಥಿತಿಯನ್ನು ಗಟ್ಟಿಯಾಗಿ ಇಟ್ಟುಕೊಳ್ಳಬೇಕು ಮಕರ ರಾಶಿಯವರು ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ ನಾವು ಈ ಲೇಖನದ ಮೂಲಕ 2023 ಯುಗಾದಿಯಿಂದ ಮುಂದಿನ ವರ್ಷದ ಯುಗಾದಿಯವರೆಗೆ ಮಕರ ರಾಶಿಯ ಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಮಕರ ರಾಶಿಯ ಅಧಿಪತಿ ಶನಿ ಹಾಗೆಯೇ ಶನಿಯು ಎರಡನೆಯ ಮನೆಯಲ್ಲಿ ಇರುತ್ತಾನೆ ಹಾಗೆಯೇ ಮಕರ ರಾಶಿಯವರಿಗೆ ಗುರು ಬಲ ಇರುವುದು ಇಲ್ಲ ಆರೋಗ್ಯ ಹಾಗೂ ಅನಾರೋಗ್ಯಕ್ಕೆ ಇವರೇ ಕಾರಣರಾಗಿ ಇರುತ್ತಾರೆ ಕೊಳಗಳು ಜಾಸ್ತಿ ಮಾಡಿಕೊಳ್ಳುತ್ತಾರೆ ಇವರ ಕೆಟ್ಟ ಅಭ್ಯಾಸ ಗಳಿಂದ ಅನಾರೋಗ್ಯಗಳಿಗೆ ಕಾರಣ ಆಗುತ್ತದೆ ಹನುಮಂತನ ಪ್ರಾರ್ಥನೆ ಮಾಡಬೇಕು ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಮಾಡಬೇಕು ದೇವಾಲಯವನ್ನು ಶುಚಿ ಮಾಡುವುದು ಹಾಗೆಯೇ ನೀರಿನ ದಾನ ಮಾಡಬೇಕು ಇದರಿಂದ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ

ಅನಿರೀಕ್ಷಿತ ವೆಚ್ಚಗಳು ಮತ್ತು ಹಣಕಾಸಿನ ಒತ್ತಡಗಳು ಅಥವಾ ಹಣಕಾಸಿನ ಲಾಭಗಳಲ್ಲಿ ವಿಳಂಬ ಕಂಡು ಬರುವ ಸಾಧ್ಯತೆ ಇರುತ್ತದೆ. ಕುಟುಂಬ ಸದಸ್ಯರೊಂದಿಗೆ ಸಂಬಂಧಗಳನ್ನು ಬಲಪಡಿಸಲು ಮತ್ತು ಬೆಂಬಲವನ್ನು ಪಡೆಯಲು ಇದು ಉತ್ತಮ ಸಮಯವಾಗಿದೆ ಮಕರ ರಾಶಿಯವರಿಗೆ ಯಶಸ್ಸನ್ನು ಸಾಧಿಸಲು ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಮನೋಭಾವ ಬೇಕಾಗುತ್ತದೆ

ಯಾವುದೇ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಲು ಹೆಚ್ಚಿನ ಪರಿಶ್ರಮದ ಅವಶ್ಯಕತೆ ಇರುತ್ತದೆ ಹಾಗೆಯೇ ಮಕರ ರಾಶಿಯವರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಹೀಗೆ ಮಕರ ರಾಶಿಯವರಿಗೆ ಈ ವರ್ಷ ಹೇಳುವಷ್ಟು ಉತ್ತಮವಾಗಿ ಇರುವುದು ಇಲ್ಲ ಮಿಶ್ರ ಫಲದಿಂದ ಕೂಡಿ ಇರುತ್ತದೆ ಅನೇಕ ಸವಾಲು ತೊಂದರೆಯನ್ನು ಎದುರಿಸಬೇಕಾಗುತ್ತದೆ .

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ ಮೊಬೈಲ್ ನಂಬರ್ 9845642321.

Leave A Reply

Your email address will not be published.

error: Content is protected !!