ಮಕರ ರಾಶಿಯವರಿಗೆ 2023ರಲ್ಲಿ ಉದ್ಯೋಗದಲ್ಲಿ ಬಾರಿ ಬದಲಾವಣೆ

0

ರಾಶಿ ಚಕ್ರಗಳ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಎರಡು ಸಾವಿರದ ಇಪ್ಪತ್ಮೂರುರಲ್ಲಿ ಕೆಲವು ರಾಶಿಯವರಿಗೆ ಶುಭ ಫಲ ಹಾಗೂ ಅಶುಭ ಫಲ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಎರಡು ಸಾವಿರದ ಇಪ್ಪತ್ಮೂರು ಮಕರ ರಾಶಿಯವರಿಗೆ ಉತ್ತಮವಾದ ಫಲಗಳು ಲಭಿಸುತ್ತದೆ ಹಣಕಾಸಿನ ವಿಷಯದಲ್ಲಿ ಧನಲಾಭ ಕಂಡುಬರುತ್ತದೆ ಇದರಿಂದಾಗಿ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡು ಬರುತ್ತದೆ ಗುರು ಮೂರನೇ ಮನೆಯಿಂದ ನಾಲ್ಕನೇ ಮನೆಗೆ ಸಂಚಾರ ಮಾಡುತ್ತಾನೆ ಆದರೆ ಮಕರ ರಾಶಿಯವರು ಹಣಕಾಸಿನ ವಿಷಯದಲ್ಲಿ ಬಹಳ ಜಾಗೃತವಾಗಿ ಇರಬೇಕು.

ಹೆಚ್ಚಿನ ಖರ್ಚು ಕಂಡು ಬರುವ ಸಾಧ್ಯತೆ ಇರುತ್ತದೆ ಎರಡು ಸಾವಿರದ ಇಪ್ಪತ್ಮೂರು ಮಕರ ರಾಶಿಯವರಿಗೆ ಮಿಶ್ರ ಫಲಗಳು ಲಭಿಸುತ್ತದೆ ಈ ವರ್ಷದಲ್ಲಿ ಮಕರ ರಾಶಿಯವರು ಆರೋಗ್ಯದ ಮೇಲೆ ಸ್ವಲ್ಪ ಎಚ್ಚರಿಕೆಯನ್ನೂ ವಹಿಸಬೇಕು ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಕೆಲವು ಸಮಸ್ಯೆ ಗಳಿಂದ ಮುಕ್ತಿ ಹೊಂದಲು ಮಕರ ರಾಶಿಯವರು ದೇವರ ಆರಾಧನೆ ಮಾಡಬೇಕು ಇದರಿಂದ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ಮೂರು ಮಕರ ರಾಶಿಯ ಬಗ್ಗೆ ತಿಳಿದುಕೊಳ್ಳೋಣ

ಎರಡು ಸಾವಿರದ ಇಪ್ಪತ್ಮೂರು ಮಕರ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಶನೇಶ್ವರನು ಧನ ಸ್ಥಾನದಿಂದ ಸಂಚಾರ ಮಾಡುತ್ತಾನೆ ಇದರಿಂದ ಉತ್ತಮವಾದ ಫಲಗಳು ಲಭಿಸುತ್ತದೆ ಹಾಗೆಯೇ ಗುರು ಮೂರನೇ ಸ್ಥಾನದಲ್ಲಿ ಇಪ್ಪತ್ತೇರಡು ತಾರೀಖಿನ ವರೆಗೆ ಇರುತ್ತಾನೆ ಇದರಿಂದ ಅನೇಕ ಕೆಲಸ ಕಾರ್ಯಗಳು ಸುಗಮ ಆಗುತ್ತದೆ ಹಾಗೆಯೇ ಏಪ್ರಿಲ್ ಇಪ್ಪತ್ತೆರಡು ತಾರೀಖಿನ ನಂತರ ಗುರು ಚತುರ್ಥ ಸ್ಥಾನಕ್ಕೆ ಹೋಗುತ್ತಾನೆ ರಾಹುವಿನಿಂದ ಮಿಶ್ರ ಫಲಗಳು ಲಭಿಸುತ್ತದೆ ದಶಮ ಸ್ಥಾನದಲ್ಲಿ ಕೇತು ಸಹ ಮಿಶ್ರ ಫಲವನ್ನು ನೀಡುತ್ತಾನೆ

ಈ ವರ್ಷದಲ್ಲಿ ಮಕರ ರಾಶಿಯವರು ಆರೋಗ್ಯದ ಮೇಲೆ ಸ್ವಲ್ಪ ಎಚ್ಚರಿಕೆಯನ್ನೂ ವಹಿಸಬೇಕು ದೃಷ್ಟಿ ಸಂಭಂದಪಟ್ಟ ವಿಷಯದಲ್ಲಿ ಏರುಪೇರು ಆಗುವ ಸಾಧ್ಯತೆ ಇರುತ್ತದೆ ಶನಿ ದೃಷ್ಟಿ ಅಷ್ಟಮ ಮೇಲೆ ಇರುವುದರಿಂದ ಎದೆ ಭಾಗ ಬೆನ್ನಿನಲ್ಲಿ ನೋವು ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಎಚ್ಚರಿಕೆಯನ್ನು ವಹಿಸಬೇಕು ಹಾಗೆಯೇ ಮಾನಸಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.

ಸ್ಥಿರವಾದ ಹಣಕಾಸಿನ ಸ್ಥಿತಿ ಇರುತ್ತದೆ ಧನ ಯೋಗ ಕಂಡು ಬರುತ್ತದೆ ಹೆಚ್ಚಿನ ಪರಿಶ್ರಮದ ಮೂಲಕ ಹಣದ ಹರಿವು ಹೆಚ್ಚಾಗುತ್ತದೆ ಕುಟುಂಬದ ಸಂಬಂಧಪಟ್ಟ ವ್ಯವಸಾಯದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಭೂಮಿಗೆ ಸಂಭಂದಪಟ್ಟ ವ್ಯಾಪಾರ ವ್ಯವಹಾರದಲ್ಲಿ ಲಾಭ ಕಂಡು ಬರುತ್ತದೆ ಹಾಗೆಯೇ ಏರುಪೇರುಗಳು ಸಹ ಕಂಡು ಬರುತ್ತದೆ .

ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಲಾಭ ಕಂಡುಬರುತ್ತದೆ ಹಾಗೆಯೇ ಖರ್ಚುಗಳು ಸಹ ಇರುತ್ತದೆ ಕೈಗೆ ಎತ್ತಿಕೊಂಡ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಂಡು ಬರುತ್ತದೆ ಗುರುವಿನ ಸ್ಥಳ ಬದಲಾದ ಮೇಲೆ ಚತುರ್ಥ ಸ್ಥಾನಕ್ಕೆ ಹೋದಾಗ ಕೋರ್ಟ್ ಕಚೇರಿಗೆ ಹೋದ ವಿಷಯಗಳಲ್ಲಿ ಭೂಮಿಗೆ ಸಂಬಂಧ ಪಟ್ಟಂತೆ ಹಾಗೂ ವಾಹನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ದಂಡ ಹಾಗೂ ನೋಟೀಸು ಬರುವ ಸಾಧ್ಯತೆ ಇರುತ್ತದೆ ಶನೀಶ್ವರನ ದೃಷ್ಟಿ ಅಷ್ಟಮ ಮೇಲೆ ಇರುತ್ತದೆ ಭೂಮಿ ಹಾಗೂ ವಾಹನದಿಂದ ಸುಖ ಶಾಂತಿ ಇರುತ್ತದೆ

ಮನೆ ಕಟ್ಟುತಿರುವರಿಗೆ ಏರುಪೇರುಗಳು ಆಗುತ್ತದೆ ಪ್ರಾಥಮಿಕ ಹಂತದ ವಿದ್ಯಾಭ್ಯಾಸದಲ್ಲಿ ಯಾವುದೇ ತೊಂದರೆಗಳು ಇರುವುದು ಇಲ್ಲ ಆದರೆ ಮಾಸ್ಟರ್ ಡಿಗ್ರಿ ಮಾಡುವರು ಹೆಚ್ಚಿನ ಶ್ರಮವಹಿಸಿ ವಿಧ್ಯಾಭ್ಯಾಸ ಮಾಡಬೇಕು ಉದ್ಯೋಗದಲ್ಲಿ ಬದಲಾವಣೆ ಅಷ್ಟೊಂದು ಕಂಡು ಬರುವುದು ಇಲ್ಲ ಬರುವಂತಹ ಅವಕಾಶಗಳಲ್ಲಿ ಹೆಚ್ಚಿನ ಪರಿಶ್ರಮದಿಂದ ಉದ್ಯೋಗವನ್ನು ಪಡೆದುಕೊಳ್ಳಬೇಕು. ಯಾವುದೇ ಕೆಲಸ ಕಾರ್ಯಗಳಲ್ಲಿ ಶ್ರಮವಹಿಸಿ ಮಾಡಿದರೆ ಯಶಸ್ವಿ ಆಗುವ ಸಾಧ್ಯತೆ ಇರುತ್ತದೆ ಮದುವೆ ವಿಷಯದಲ್ಲಿ ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆ ಇರುತ್ತದೆ ಪತಿ ಪತ್ನಿಯರ ಸಂಬಂಧದಲ್ಲಿ ಏರುಪೇರು ಇದ್ದರು ಸಹ ಕೆಲವೊಂದು ವಿಷಯದಲ್ಲಿ ತಾಳ್ಮೆಯಿಂದ ನಿರ್ವಹಣೆ ಮಾಡಬೇಕು.

ಸ್ವಂತ ವ್ಯಾಪಾರ ಮಾಡುವರಿಗೆ ಧನ ಲಾಭ ಕಂಡು ಬರುತ್ತದೆ (research) ಸಂಬಂಧಪಟ್ಟ ಕೆಲಸಕಾರ್ಯಗಳಲ್ಲಿ ಶುಭವಾಗುತ್ತದೆ ಕೇತು ದಶಮ ಸ್ಥಾನದಲ್ಲಿ ಇರುವಾಗ ಹೆಸರು ಕೀರ್ತಿಗಾಗಿ ನಿಸ್ವಾರ್ಥ ಸೇವೆಯನ್ನು ಮಾಡಬೇಕು ಹೆಸರು ಕೀರ್ತಿ ಗೌರವದಲ್ಲಿ ವಿಳಂಬದಲ್ಲಿ ಪ್ರಗತಿ ಕಂಡು ಬರುತ್ತದೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ಮಕರ ರಾಶಿಯವರು ಖರ್ಚುಗಳ ಬಗ್ಗೆ ಎಚ್ಚರವಹಿಸಬೇಕು ಯಾವುದೇ ಕೆಲಸವನ್ನು ಮಾಡಿದರೆ ಶೇಕಡಾ ಎಂಬತ್ತರಷ್ಟು ಯಶಸ್ಸು ಕಂಡು ಬರುತ್ತದೆ ಹಾಗೆಯೇ ಕೋರ್ಟ್ ಕಛೇರಿಗಳ ವ್ಯಾಜ್ಯಗಳಿಗೆ ಖರ್ಚುಗಳು ಆಗುವ ಸಾಧ್ಯತೆ ಇರುತ್ತದೆ.

ಯಾವುದೇ ಒಂದು ಕೌಟುಂಬಿಕ ಕಲಹಗಳನ್ನು ಕೋರ್ಟ್ ಮೆಟ್ಟಿಲು ಹತ್ತದೆ ಹಾಗೆ ನೋಡಿಕೊಳ್ಳಬೇಕು. ಎರಡು ಸಾವಿರದ ಇಪ್ಪತ್ಮೂರರಲ್ಲಿ ರಾಹು ಗ್ರಹಕ್ಕೆ ಪರಿಹಾರ ಮಾಡಿಕೊಳ್ಳಬೇಕು ದೇವಸ್ಥಾನಕ್ಕೆ ಎಳನೀರನ್ನು ಕೊಡುವುದರಿಂದ ರಾಹು ಅಶುಭತ್ವ ನಿವಾರಣೆ ಆಗುತ್ತದೆ ಹಾಗೆಯೇ ಜೋಳದ ಹಿಟ್ಟಿನಿಂದ ಮಾಡಿದ ಆಹಾರವನ್ನು ಕೊಡುವುದರಿಂದ ಸಹ ರಾಹುವಿನಿಂದ ಒಳ್ಳೆಯ ಫಲಗಳನ್ನು ನಿರೀಕ್ಷೆ ಮಾಡಬಹುದಾಗಿದೆ.

ಶನೀಶ್ವರ ಪರಿಹಾರ ಸಹ ಮಾಡಿಕೊಳ್ಳಬೇಕು ಪ್ರತಿ ಶನಿವಾರ ದಿನ ಇಷ್ಟ ದೇವರಿಗೆ ಸಾಸಿವೆ ಎಣ್ಣೆ ದೀಪ ಪ್ರಜ್ವಲಿಸುವ ಮೂಲಕ ಸಹ ಒಳ್ಳೆಯ ಫಲಗಳು ಲಭಿಸುತ್ತದೆ ಗುರು ಬಲ ಹೆಚ್ಚಿಸಿಕೊಳ್ಳಲು ದತ್ತಾತ್ರೇಯ ದೇವರು ಅಥವಾ ಗುರುವಿನ ದೇವಾಲಯಕ್ಕೆ ಸಿಹಿ ಲಾಡನ್ನು ಪ್ರಸಾದ ಮೂಲಕ ಕೊಡುವುದು ಹಾಗೆಯೇ ಕೇಸರಿಯ ತಿಲಕವನ್ನು ಹಣೆಯಲ್ಲಿ ಇಟ್ಟುಕೊಳ್ಳುವ ಮೂಲಕ ಗುರು ಬಲವನ್ನು ಹೆಚ್ಚಿಸಿಕೊಳ್ಳಬಹುದು

ಬುಧವಾರ ಬೆಳ್ಳಿಯ ಉಂಗುರವನ್ನು ಹಾಕಿಕೊಳ್ಳಬೇಕು ಇದರಿಂದ ವೃತ್ತಿಯಲ್ಲಿ ನಡೆಯುವ ಏರುಪೇರು ಹಾಗೂ ಭಾಗ್ಯ ವೃದ್ಧಿಯನ್ನು ಮಾಡುತ್ತದೆ ಹಾಗೆಯೇ ವರುಣ ಯಂತ್ರವನ್ನು ಪೂಜೆ ಮಾಡಬೇಕು ಇದರಿಂದ ಮಾಡಿದ ಪ್ರಯತ್ನಕ್ಕೆ ಸಂಪೂರ್ಣವಾದ ಫಲ ಸಿಗುತ್ತದೆ ಸಿದ್ದ ಲಕ್ಷ್ಮಿ ಯಂತ್ರ ಪೂಜೆ ಮಾಡುವುದರಿಂದ ಧನ ಧಾನ್ಯ ಇಶ್ವರ್ಯದಲ್ಲಿ ವೃದ್ಧಿ ಕಂಡು ಬರುತ್ತದೆ ಸರ್ವ ಕಾರ್ಯ ಯಂತ್ರ ಪೂಜೆ ಮಾಡುವುದರಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ

ಏಕಮುಖಿ ರುದ್ರಾಕ್ಷಿಯನ್ನು ಧಾರಣೆ ಮಾಡುವುದರಿಂದ ಯಶಸ್ಸು ಕಂಡು ಬರುತ್ತದೆ ಆರೋಗ್ಯದಲ್ಲಿ ಸಹ ಚೇತರಿಕೆ ಕಂಡು ಬರುತ್ತದೆ ಹಾಗೆಯೇ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಸಪಲತೆಯನ್ನು ಕಂಡು ಬರುತ್ತದೆ ಹೀಗೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ಮಕರ ರಾಶಿಯವರಿಗೆ ಮಿಶ್ರ ಫಲಗಳು ಲಭಿಸುತ್ತದೆ ಹಾಗೆಯೇ ದೇವರ ಆರಾಧನೆಯ ಮೂಲಕ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡುಬರುತ್ತದೆ.

Leave A Reply

Your email address will not be published.

error: Content is protected !!