WhatsApp Group Join Now
Telegram Group Join Now

ಆಗಸ್ಟ್ ಶುಕ್ರ ಗ್ರಹವು ಸಿಂಹ ರಾಶಿಯಿಂದ ಕನ್ಯಾರಾಶಿಗೆ ಪ್ರವೇಶಿಸಲಿದ್ದಾನೆ. ಶುಕ್ರನು ಕನ್ಯಾರಾಶಿಯಲ್ಲಿ ಸೆಪ್ಟೆಂಬರ್ ರವರೆಗೆ ಇರುತ್ತಾನೆ. ನಂತರ ಅವನು ತುಲಾ ರಾಶಿಗೆ ಸಂಚರಿಸುತ್ತಾನೆ. ಶುಕ್ರನ ಸಂಚಾರದಿಂದ ಕೆಲವು ರಾಶಿಯವರ ಮೇಲೆ ಪರಿಣಾಮ ಬೀರುತ್ತಾನೆ. ಹಾಗಾದರೆ ಶುಕ್ರನು ಯಾವ ರಾಶಿಯ ಮೇಲೆ ಯಾವ ಪರಿಣಾಮ ಬೀರುತ್ತಾನೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಜ್ಯೋತಿಷ್ಯದ ಪ್ರಕಾರ ಶುಕ್ರನನ್ನು ಮಂಗಳಕರ ಗ್ರಹ ಎಂದು ಪರಿಗಣಿಸಲಾಗಿದೆ, ಇವನು ವೃಷಭ ಮತ್ತು ತುಲಾರಾಶಿಯನ್ನು ಆಳುತ್ತಾನೆ. ಮತ್ತೊಂದೆಡೆ ಶುಕ್ರನು ಸಂತೋಷ, ದೈಹಿಕ ಸಂತೋಷ, ವೈವಾಹಿಕ ಸಂತೋಷ ಇತ್ಯಾದಿ ಸಂತೋಷಕ್ಕೆ ಕಾರಣವಾದ ಗ್ರಹ ಎಂದು ಕೂಡ ಹೇಳಲಾಗುತ್ತದೆ. ಶುಕ್ರನು ಯಾವುದೇ ರಾಶಿಯಲ್ಲಿ ಸಂಚರಿಸಿದಾಗ ಅದರ ಪರಿಣಾಮವು ಎಲ್ಲಾ ರಾಶಿಚಕ್ರದ ಮೇಲೆ ಕಂಡುಬರುತ್ತದೆ.

ಕೆಲವು ರಾಶಿಯವರ ಜೀವನದಲ್ಲಿ ಸಮೃದ್ಧಿ ಮತ್ತು ಆರ್ಥಿಕ ಪ್ರಗತಿಯಿದ್ದರೆ, ಕೆಲವು ರಾಶಿಯವರ ಜೀವನದಲ್ಲಿ ಸದಾ ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಶುಕ್ರನ ಸಂಕ್ರಮಣವು ಮಿಥುನ ರಾಶಿಗೆ ಲಾಭದಾಯಕವಾಗಿದೆ. ಈ ಸಮಯದಲ್ಲಿ ಈ ರಾಶಿಯವರ ಜನಪ್ರಿಯತೆ ಹೆಚ್ಚಾಗುತ್ತದೆ ಮತ್ತು ಕುಟುಂಬದ ಆಸ್ತಿಯನ್ನು ಪಡೆಯುವ ಸಾಧ್ಯತೆಗಳಿವೆ.

ಕುಟುಂಬದ ಸದಸ್ಯರ ನಡುವೆ ಐಕ್ಯತೆ ಇರುತ್ತದೆ ಮತ್ತು ಎಲ್ಲ ಸದಸ್ಯರು ಪರಸ್ಪರ ಭಾವನೆಗಳನ್ನು ಗೌರವಿಸುತ್ತಾ ಸಹಾಯ ಮಾಡುತ್ತಾರೆ. ಪ್ರೀತಿಯ ಜೀವನದಲ್ಲಿ ಮಾಧುರ್ಯವಿರುತ್ತದೆ ಮತ್ತು ಈಗ ಸಮಸ್ಯೆಗಳಿಗೆ ಪರಿಹಾರವನ್ನು ಸಹ ಕಂಡುಕೊಳ್ಳುವರು. ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಆರೋಗ್ಯ ಸಮಸ್ಯೆಗಳು ಸಹ ಕಡಿಮೆಯಾಗುತ್ತವೆ ಮತ್ತು ವೃತ್ತಿಜೀವನದಲ್ಲಿ ಪ್ರಗತಿ ಇರುತ್ತದೆ.

ಶುಕ್ರನ ಸಂಚಾರವು ಸಿಂಹ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ಭೂಮಿ ಮತ್ತು ವಾಹನಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ ಲಾಭವಾಗುತ್ತದೆ ಮತ್ತು ಭೂಮಿಯಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಸಾಕಷ್ಟು ಲಾಭ ಆಗುತ್ತದೆ. ಸುತ್ತಮುತ್ತಲಿನ ಜನರು ಯಾವಾಗಲೂ ಅವರಿಗೆ ಸಹಾಯ ಮಾಡಲು ಸಿದ್ಧರಾಗಿರುತ್ತಾರೆ. ಸಿಂಹ ರಾಶಿಯವರು ಧಾರ್ಮಿಕ ಕಾರ್ಯಗಳ ಕಡೆಗೆ ಒಲವನ್ನು ತೋರಿಸುತ್ತಾರೆ ಮತ್ತು ದಾನ ಧರ್ಮದಲ್ಲಿ ಸಕ್ರೀಯವಾಗಿ ಭಾಗವಹಿಸುವರು. ಸಂಗಾತಿಯ ಸಲಹೆಯು ಹಣಕಾಸಿನ ಲಾಭವನ್ನು ತರಬಹುದು ಇದರಿಂದ ಅವರ ಸಂಬಂಧ ಬಲಪಡುತ್ತದೆ.

ಶುಕ್ರನ ಸಂಕ್ರಮಣವು ತುಲಾ ರಾಶಿಗೆ ಲಾಭದಾಯಕವಾಗಿದೆ. ಈ ಸಮಯದಲ್ಲಿ ಈ ರಾಶಿಯವರ ಸಹೋದರ ಸಹೋದರಿಯರೊಂದಿಗೆ ಸಂತೋಷದಿಂದ ಇರುತ್ತಾರೆ ಮತ್ತು ಈ ರಾಶಿಯವರು ಸವಾಲುಗಳನ್ನು ಚೆನ್ನಾಗಿ ಎದುರಿಸುವರು. ಹಣ ಗಳಿಕೆಯ ದಾರಿಯಲ್ಲಿ ಬರುವ ಸಮಸ್ಯೆಗಳು ಕೊನೆಗೊಳ್ಳುತ್ತವೆ ಮತ್ತು ಹಳೆಯ ಸಾಲಗಳು ಸಹ ಮುಕ್ತವಾಗುತ್ತವೆ.

ಕುಟುಂಬದವರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಾರೆ. ಪೋಷಕರೊಂದಿಗಿನ ಸಂಬಂಧವನ್ನು ಬಲಪಡುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಈ ಸಮಯದಲ್ಲಿ ಒಳ್ಳೆಯ ಸುದ್ದಿಯನ್ನು ಪಡೆಯುತ್ತಾರೆ. ರಾಜಕೀಯಕ್ಕೆ ಸಂಬಂಧಿಸಿದ ಈ ರಾಶಿಯ ಜನರು ಕೂಡ ಲಾಭ ಪಡೆಯುತ್ತಾರೆ ಮತ್ತು ಅವರು ಸರ್ಕಾರದ ಬೆಂಬಲವನ್ನು ಪಡೆಯುತ್ತಾರೆ. ಶುಕ್ರನ ಸಂಕ್ರಮಣವು ಧನು ರಾಶಿಗೆ ಶುಭಕರವಾಗಿರುತ್ತದೆ. ಈ ಸಮಯದಲ್ಲಿ ಈ ರಾಶಿಯವರು ಕ್ಷೇತ್ರದಲ್ಲಿ ಹೊಸ ಎತ್ತರವನ್ನು ತಲುಪುತ್ತಾರೆ ಇದರಿಂದಾಗಿ ಆದಾಯ ಹೆಚ್ಚಾಗುತ್ತದೆ.

ವ್ಯಾಪಾರ ಮಾಡುವವರಿಗೆ ಈ ಸಮಯವು ಅನುಕೂಲಕರವಾಗಿರುತ್ತದೆ. ಇದರೊಂದಿಗೆ ಸೌಕರ್ಯಗಳಲ್ಲಿ ಹೆಚ್ಚಳ ಮತ್ತು ಶುಭ ಫಲಿತಾಂಶಗಳು ಕಂಡುಬರುತ್ತವೆ. ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ಪ್ರವಾಸಕ್ಕೆ ಹೋಗಲು ಯೋಜಿಸಬಹುದು. ಶುಕ್ರನು ಆಧ್ಯಾತ್ಮಿಕತೆಯತ್ತ ಈ ರಾಶಿಯವರ ಒಲವನ್ನು ಹೆಚ್ಚಿಸುತ್ತಾನೆ, ಈ ಕಾರಣದಿಂದಾಗಿ ಧಾರ್ಮಿಕ ಸ್ಥಳಗಳಿಗೂ ಭೇಟಿ ಕೊಡುವರು.

ಶುಕ್ರನ ಸಂಚಾರವು ಕುಂಭ ರಾಶಿಯವರಿಗೆ ಆಹ್ಲಾದಕರವಾಗಿರುತ್ತದೆ. ಈ ಸಮಯದಲ್ಲಿ ವಿದೇಶ ಪ್ರಯಾಣಕ್ಕೆ ಹೋಗುವ ಸಾಧ್ಯತೆಗಳಿವೆ. ಮತ್ತೊಂದೆಡೆ ವಿದೇಶದಲ್ಲಿ ಉಳಿಯಲು ಬಯಸುವವರ ಆಸೆ ಕೂಡ ಈಡೇರುತ್ತದೆ. ಈ ರಾಶಿಯವರು ಸ್ನೇಹಿತರು ಮತ್ತು ಆಪ್ತಸ್ನೇಹಿತರ ಬೆಂಬಲವನ್ನು ಪಡೆಯುತ್ತಾರೆ ಮತ್ತು ರಹಸ್ಯ ಶತ್ರುಗಳಿಂದಲೂ ಮುಕ್ತಿ ಸಿಗುತ್ತದೆ.

ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲು ಈ ರಾಶಿಯವರು ಕಷ್ಟಪಡಬೇಕಾಗಬಹುದು ಆದರೆ ಗೆಲುವು ನಿಶ್ಚಿತ. ಹಣ ಗಳಿಸಲು ಮಾಡುವ ಯಾವುದೇ ಪ್ರಯತ್ನಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡಿದರೆ ಲಾಭ ಪಡೆಯುತ್ತಾರೆ ಮತ್ತು ವಿಸ್ತರಣೆಗೆ ಯೋಜಿಸುತ್ತಾರೆ. ನಿಮ್ಮ ರಾಶಿಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ನೋಡಿಕೊಳ್ಳಿ. ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: