WhatsApp Group Join Now
Telegram Group Join Now

ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗೂ ರಾಶಿಭವಿಷ್ಯ ಕಾರಣವಾಗುತ್ತದೆ 2022 ಕೆಲವೇ ದಿನಗಳಲ್ಲಿ ಮುಗಿಯಲಿದೆ 2023 ಕ್ಕೆ ಕಾಲಿಡುವ ಮುನ್ನ ಮೇಷ ರಾಶಿಯ ರಾಶಿ ಭವಿಷ್ಯವನ್ನು ತಿಳಿದುಕೊಳ್ಳೋಣ ಬನ್ನಿ.

2023ರಲ್ಲಿ ಮೇಷ ರಾಶಿಯವರು ನಿಮ್ಮ ವೃತ್ತಿಯಲ್ಲಿ ಉತ್ತಮ ಫಲವನ್ನು ಪಡೆಯುತ್ತೇವೆವ್ಮತ್ತೊಂದೆಡೆ ನಿಮ್ಮ ಆರ್ಥಿಕ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲಸದ ಸ್ಥಳಗಳಲ್ಲಿ ಆರಂಭದ ದಿನದಲ್ಲಿ ಪ್ರತಿಫಲವನ್ನು ಪಡೆಯುತ್ತೀರಾ ಫೆಬ್ರವರಿ 15 ರಿಂದ ಮಾರ್ಚ್ ಕೊನೆಯವರೆಗೂ ಉದ್ಯೋಗದಲ್ಲಿರುವವರಿಗೆ ವಿಶೇಷ ಜಾಗರೂಕತೆಯಿಂದ ತುಂಬಿರಲಿ ಇದೆ ಅದೇ ರೀತಿ ವ್ಯಾಪಾರದಲ್ಲಿ ತೊಡಗಿರುವ ಜನರಿಗೆ ಈ ವರ್ಷ ಉತ್ತಮವಾಗಲಿದೆಉತ್ತಮ ಆದಾಯಗಳನ್ನು ಹೆಚ್ಚಿಸಲು ಅನೇಕ ಅವಕಾಶಗಳನ್ನು ಪಡೆಯುತ್ತಾರೆ.

ಇದರ ಮೂಲಕ ವಿದೇಶಿ ಹಣಕಾಸು ಮೂಲಗಳನ್ನು ಗಳಿಸಲು ಅವಕಾಶ ಪಡೆಯುತ್ತೀರಾ ಅದಲ್ಲದೆ ಈ ವರ್ಷ ನಿಮ್ಮ ಪೋಷಕರ ಆರೋಗ್ಯ ಸಮಸ್ಯೆ ದೂರವಾಗುತ್ತದೆ ಸಪ್ಟಂಬರ್ ಮಧ್ಯದಿಂದ ನವೆಂಬರ್ ವರೆಗೂ ಆರ್ಥಿಕ ನಷ್ಟವನ್ನು ಎದುರಿಸಬೇಕಾಗಬಹುದು ವಿದ್ಯಾರ್ಥಿಗಳಿಗೆ ಈ ವರ್ಷದ ಮಿಶ್ರ ಫಲಿತಾಂಶವನ್ನು ತರಲಿದೆ. ಜನವರಿ ಮಾರ್ಚ್-ಮೇ ಜುಲೈ ಸಪ್ಟಂಬರ್ ಒಂದೆಡೆ ಉತ್ತಮವಾಗಿದ್ದರೆ ಫೆಬ್ರವರಿ-ಏಪ್ರಿಲ್ ಜೂನ್-ಆಗಸ್ಟ್ ಮತ್ತು ಡಿಸೆಂಬರ್ ತಿಂಗಳ ಸಮಯವು ನೀವು ಎಚ್ಚರಿಕೆಯಿಂದಿರುವಂತೆ ಎಂದು ಸಾಬೀತು ಪಡಿಸುತ್ತದೆ

ಕುಟುಂಬದಲ್ಲಿ ಶನಿ ಮತ್ತು ಸವಾಲುಗಳು ತಮಗೆ ಎಚ್ಚರಿಕೆ ನೀಡಬಹುದು ಬೆಂಬಲವನ್ನು ಪಡೆಯುವುದರಲ್ಲಿ ಸಮಸ್ಯೆಯಾಗುತ್ತದೆ ಆದರೆ ಸಪ್ಟಂಬರ್ ರಿಂದ ನವೆಂಬರ್ ತಿಂಗಳು ಕುಟುಂಬಕ್ಕೆ ಉತ್ತಮವಾಗಿರುತ್ತದೆ ನೀವ್ ಅವಿವಾಹಿತರಾಗಿದ್ದರು ಶನಿ ಮತ್ತು ಶುಕ್ರನ ದೃಷ್ಟಿಯ ನಿಮಗೆ ಪಾಠ ವಾಗಿರುತ್ತದೆ. ಇದರಿಂದಾಗಿ ನಿಮ್ಮ ಮತ್ತು ನಿಮ್ಮ ಜೀವನ ಸಂಗಾತಿಯೊಂದಿಗೆ ವಿವಾದ ವಾಗಬಹುದು ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಯ ಉತ್ತಮವಾಗಿರುತ್ತದೆ ಮತ್ತು ಅವರು ಸಪ್ಟಂಬರ್ ಸಮಯದಲ್ಲಿ ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ

ಇದರಿಂದ ಅವರು ಪ್ರತಿಯೊಂದು ಅದರಲ್ಲಿ ಯಶಸ್ಸು ಆಗುತ್ತಾರೆ ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ 2023 ಉತ್ತಮವಾಗಿರಲಿ ಇದೆ. ನೀವು ನಿಮ್ಮ ಪ್ರೀತಿ ಪಾತ್ರರೊಂದಿಗೆ ಮದುವೆ ಯಾಗುವ ಸಾಧ್ಯತೆ ಇದೆ ಆರೋಗ್ಯ ಜೀವನದಲ್ಲಿ ನೋಡುವುದಾದರೆ ನೀವು ಸಾಮಾನ್ಯಕ್ಕಿಂತ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ ಆಯಾಸ ಮತ್ತು ಸಣ್ಣಪುಟ್ಟ ಸಮಸ್ಯೆಗಳು ಉಳಿದಿರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: