ಮಿಥುನ ರಾಶಿಯವರ ಪಾಲಿಗೆ ದಾಂಪತ್ಯ ಜೀವನ ಹೇಗಿರತ್ತೆ ಮದುವೆ ಯೋಗ ಯಾವಾಗ?

0

ಜ್ಯೋತಿಷ್ಯದಿಂದ ನಮಗೆ ಆಗುವ ಲಾಭಗಳನ್ನು ತಿಳಿದುಕೊಳ್ಳುವುದರಿಂದ, ನಮಗೆ ಆಗುವ ತೊಂದರೆಗಳ ತೊಂದರೆಗಳಿಗೆ ಮತ್ತು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ರೀತಿಯನ್ನು ನಾವು ಈ ವಿಡಿಯೋದಲ್ಲಿ ತಿಳಿದುಕೊಳ್ಳಬಹುದು ದಾಂಪತ್ಯ ಜೀವನದಲ್ಲಿ ಬರುವ ತೊಂದರೆ ತೊಡಕುಗಳನ್ನು ಹೇಗೆ ಪರಿಹರಿಸಿಕೊಳ್ಳಬಹುದು ಎಂದು ನಾವು ಜ್ಯೋತಿಷ್ಯದ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು.

ಮಿಥುನ ರಾಶಿ : ಮಿಥುನ ರಾಶಿ ಓನರ್ ಆಗಿರುವ ಬುಧ ಗ್ರಹ ಶುಭ ಅಂತಾನೂ ಹೇಳ್ತಿವಿ ,ಸಾಮಾನ್ಯವಾಗಿ ಮಿಥುನ ರಾಶಿಯವರಿಗೆ ಜೀವನದಲ್ಲಿ ಒಳ್ಳೆಯದೇಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಚೆನ್ನಾಗಿ ನಡೆಯುವಂತ ಸಂದರ್ಭದಲ್ಲಿ ಅದೇ ರೀತಿ ಗ್ರಹಗತಿಗಳ ಬಲಾಬಲಗಳು ಚೆನ್ನಾಗಿದ್ದರೆ ಮಿಥುನ ರಾಶಿಯವರು ತುಂಬಾ ಚೆನ್ನಾಗಿ ಇರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

ಮಿಥುನ ರಾಶಿ ಓನರ್ ಆಗಿರುವಂತಹ ಬುಧನಿಗೆ ಶುಕ್ರ ಮಿತ್ರಗ್ರಹನು ಆಗುತ್ತಾನೆ.ಇದರ ಅರ್ಥ ಸಾಮಾನ್ಯವಾಗಿ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಶುಕ್ರ ಯೋಗ ಬಂದು ಅಥವಾ ಪರಿವರ್ತನೆ ಯೋಗ ಬಂದರೆ ಸಾಮಾನ್ಯವಾಗಿ ಪ್ರೀತಿಸಿ ಮದುವೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.ಆದರೆ ಎಲ್ಲೋ ಒಂದು ಹಂತದಲ್ಲಿ ಅವಶ್ಯಕವಾದ ವಿಚಾರದಲ್ಲಿ ಮನಸ್ಸ್ತಾಪಗಳ ಆಗುವಂಥದ್ದು ವೈಯಕ್ತಿಕ ವಿಚಾರದಲ್ಲಿ ತುಂಬಾ ದೊಡ್ಡ ಮಟ್ಟದ ಆಸೆ ಆಕಾಂಕ್ಷೆಗಳನ್ನು ವ್ಯಕ್ತಪಡಿಸಿದಾಗ ಎಲ್ಲೋ ಒಂದು ಕಡೆ ಸಮಸ್ಯೆಯಾಗುವ ಸಂದರ್ಭ ಎದುರಾಗಬಹುದು.

ದಾಂಪತ್ಯ ಜೀವನ ಯಾವಾಗ ತುಂಬಾ ಚೆನ್ನಾಗಿ ಹೋಗುತ್ತೆ ಹಾಗೆ ಯಾವ ಸಮಯದಲ್ಲಿ ಮಿಥುನ ರಾಶಿಯವರಿಗೆ ಮದುವೆ ಯೋಗ ಕಂಡುಬರುತ್ತದೆ. ಎಂದರೆ ಮುಖ್ಯವಾಗಿ ಬುಧ ದೆಶೆ ,ಬುಧ ಭುಕ್ತಿಯಲ್ಲಿ ಬೇಗ ಮದುವೆಯಾಗುವಂತ ಸಾಧ್ಯತೆಗಳು ಇರುತ್ತದೆ. ಹಾಗೆ ದಾಂಪತ್ಯ ಜೀವನ ತುಂಬಾ ಚೆನ್ನಾಗಿ ಹೋಗುವ ಸಾಧ್ಯತೆ ಗಳಿರುತದೆ. ರವಿ ದೆಶೆಯಲ್ಲಿ ದಾಂಪತ್ಯ ಜೀವನ ತುಂಬಾ ಚೆನ್ನಾಗಿ ಹೋಗುವ ಸಾಧ್ಯತೆ ಇರುತ್ತದೆ. ಆದರೆ ಬುಧಾದಿತ್ಯ ಯೋಗ ಇದ್ದರೆ ಅನುಕೂಲವಾಗುತ್ತದೆ ಹೊರತು ಬುಧ ಅಸ್ತಂಗತನ ಆಗಿಬಿಟ್ಟರೆ ಆಯೋಗ ನಿಮಗೆ ದೊರಕುವುದಿಲ್ಲ ಹಾಗೆ ಕಿರಿಕಿರಿ ಬರುವಂತಹ ಸಾಧ್ಯತೆಗಳು ಇರುತ್ತದೆ. ಇನ್ನು ಕುಜದೆಶೆ, ಕುಜಭುಕ್ತಿ , ಗುರುದೆಶೆ,ಗುರುಭುಕ್ತಿಯಲ್ಲಿ ಸಹ ಎಲ್ಲೋ ಒಂದು ಹಂತದಲ್ಲಿ ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಏರಿಳಿತ ಬರಬಹುದು .ಇದನ್ನು ಹೊರತುಪಡಿಸಿದರೆ ಬುಧ ದೆಶೆ ,ಬುಧ ಭುಕ್ತಿ, ಶುಕ್ರ ದೇಶೆ, ಶುಕ್ರಭುಕ್ತಿ , ರವಿದೆಶೆ ,ರವಿಭುಕ್ತಿಯಲ್ಲಿ ದಾಂಪತ್ಯ ಜೀವನದಲ್ಲಿ ಅನುಕೂಲ ಆಗುವ ಸಾಧ್ಯತೆಗಳು ಇರುತ್ತದೆ ಮತ್ತು ಮದುವೆ ಯೋಗ ಕಂಡುಬರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಬಂದಂತಹ ಸಂದರ್ಭದಲ್ಲಿ ನೀವು ಆರಾಧನೆ ಮಾಡಬೇಕಾದಂತ ದೇವರು ಕೃಷ್ಣ ಮತ್ತು ವೆಂಕಟೇಶ್ವರ ಸ್ವಾಮಿ ಆರಾಧನೆ ಮಾಡಬೇಕಾಗುತ್ತದೆ .ವಿಷ್ಣು ಸಹಸ್ರನಾಮ ಹೇಳುವಂತದ್ದು ಮಾಡಬೇಕಾಗುತ್ತದೆ .ಕೆಲವೊಂದು ಸಂದರ್ಭದಲ್ಲಿ ದಾಂಪತ್ಯ ಜೀವನದಲ್ಲಿ ಆಗುವಂತಹ ಸಮಸ್ಯೆಗಳಿಗೆ ನಿಮ್ಮ ಜಾತಕದಲ್ಲಿ ಇರುವಂತಹ ಗ್ರಹಗತಿಗಳು ದೊಡ್ಡ ಮಟ್ಟದ ಪ್ರಭಾವ ಬೀರುವ ಸಾಧ್ಯತೆಗಳಿರುತ್ತದೆ .ಏಕೆಂದರೆ ಲಗ್ನ ಹೇಗಿದ್ದಾನೆ, ಲಗ್ನಾಧಿಪತಿ ಎಲ್ಲಿದ್ದಾನೆ ,ಶುಕ್ರ ಯಾವ ಸ್ಥಾನದಲ್ಲಿ ಇದ್ದಾನೆ ದಾಂಪತ್ಯ ಜೀವನವೆಂದರೆ ಸಪ್ತ ಮಾಧಿಪತಿ ಒಳ್ಳೆಯ ಸ್ಥಾನ ಅಥವಾ ಕಳಪೆ ಸ್ಥಾನದ ಗ್ರಹಗಳು ಎಲ್ಲಿ ಹೋಗಿ ಸೇರಿಕೊಂಡಿದೆ ಆ ಸ್ಥಾನದಲ್ಲಿ ಯಾವ ಗ್ರಹ ಬಂದು ಸೇರಿಕೊಂಡಿದೆ ಸಾಡೆಸಾತಿ ನಡಿತಿದಿಯಾ ಸಪ್ತದೋಷ, ಕಾಳ ಸರ್ಪ ದೋಷದ ತೊಂದರೆ ಏನಾದರೂ ನಡಿತಿದಿಯ ಅಥವಾ ಬೇರೆ ದೋಷಗಳು ಯಾವುದಾದರೂ ಇದಿಯಾ ಯೋಗಗಳು ಇವೆಲ್ಲವೂ ನಾವು ನೋಡಬೇಕಾಗುತ್ತದೆ.

ಮಿಥುನ ರಾಶಿಗೆ ಸಪ್ತಮ ಸ್ಥಾನ ಧನುಷ ರಾಶಿ ಆಗಿರುತ್ತದೆ. ಧನುಷ ರಾಶಿಯ ಒಳಗಿರುವಂತವನು ಗುರು ಆಗಿರುತ್ತಾನೆ. ಗುರು ಮಿಥುನ ರಾಶಿಯವರಿಗೆ ಮಿತ್ರನು ಆಗುತ್ತಾನೆ ಮತ್ತು ಮಾರಕಾಧಿಪತಿನು ಆಗಿರುತ್ತಾನೆ. ಇಂತಹ ಸಂದರ್ಭದಲ್ಲಿ ಗುರುದೆಶೆ, ಗುರುಭುಕ್ತಿ ದಾಂಪತ್ಯ ಜೀವನದಲ್ಲಿ ಏರುಳಿತ ಆಗುವ ಸಾಧ್ಯತೆಗಳು ಇರುತ್ತದೆ. ಆದ್ದರಿಂದ ಜಾತಕದಲ್ಲಿ ಇವೆಲ್ಲ ವಿಷಯಗಳನ್ನು ನೋಡಿ ಸಮಸ್ಯೆಗಳಿಗೆ ಕಾರಣವನ್ನು ತಿಳಿದುಕೊಂಡು ಅದಕ್ಕೆ ಪರಿಹಾರ ಏನೆಂದು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು .ಆದ್ದರಿಂದ ಮದುವೆಯಾಗುವಂತ ಸಂದರ್ಭದಲ್ಲಿ ಅಥವಾ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಬಂದಂತ ಸಂದರ್ಭದಲ್ಲಿ ತೋರಿಸುವಂತ ಪ್ರಯತ್ನವನ್ನು ಮಾಡಿ, ಇದನ್ನು ಹೊರತುಪಡಿಸಿ ನಿಮ್ಮನ್ನು ನೋಡಿದರೆ ಆಗದಿರುವ ಅಂತಹ ವ್ಯಕ್ತಿಗಳು, ಶತ್ರುಗಳು ಇದ್ದಂತಹ ಸಂದರ್ಭದಲ್ಲಿ ಮಾಂತ್ರಿಕ ಪ್ರಯೋಗ ಮಾಡಿದಾಗ ಅದು ನಿಮಗೆ ತೊಂದರೆ ನೀಡುವ ಸಂದರ್ಭದಲ್ಲಿ ಅಂಜನವನ್ನು ಹಾಕುವಂತೆ ಪ್ರಯತ್ನವನ್ನು ಮಾಡಬೇಕಾಗುತ್ತದೆ .

ಅಂಜನವನ್ನು ತರಿಸಿಕೊಂಡು ನಿಮ್ಮ ಮಕ್ಕಳಿಗೆ ಅಥವಾ ನಿಮಗೂ ಗೊತ್ತಿರುವಂಥವರ ಮಕ್ಕಳಿಗೆ ನಿಮ್ಮ ಮನೆಯಲ್ಲಿ ಅಂಜನವನ್ನು ಹಾಕಿಸಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಸಾಕಷ್ಟು ವಿಷಯಕ್ಕೆ ಸಂಬಂಧಪಟ್ಟ ಹಾಗೆ ಅಂಜನದಲ್ಲಿ ಉತ್ತರಗಳನ್ನು ತಿಳಿದುಕೊಳ್ಳುವಂತಹ ಪ್ರಯತ್ನವನ್ನು ಮಾಡಬಹುದು. ಗುರುವಿನಿಂದ ಬಂದಿರುವಂತಹ ಈ ವಿದ್ಯೆಯಿಂದ ಅಂಜನವನ್ನು ಸಾವಿರ ಜನ ಜ್ಯೋತಿಷ್ಯಗಳಿಗೆ ,ದೇವಸ್ಥಾನದ ಪೂಜಾರಿಗಳಿಗೆ ಕೊಡುವಂತಹ ಕೆಲಸವನ್ನು ಮಾಡಿದ್ದೇವೆ. ನಾವು ಕೊಡುವಂತಹ ಅಂಜನ ವಯಕ್ತಿಕ ಕೆಲಸಕ್ಕೆ ಮಾತ್ರ ಉಪಯೋಗವಾಗುತ್ತದೆ ಅದನ್ನು ಬೇರೆಯವರಿಗೆ ಕೊಡುವುದರಿಂದ ಸಮಸ್ಯೆಗಳು ಉಂಟಾಗಬಹುದು.

ದಾಂಪತ್ಯ ಜೀವನಕ್ಕೆ ಸರಳ ಪರಿಹಾರ ಹೇಳಬೇಕೆಂದರೆ ಒಂದು ವರಹ ವಶೀಕರಣ ಚಕ್ರ ದಾಂಪತ್ಯ ಜೀವನ ಅನ್ಯೋನ್ಯ ವಾಗಿ ಹೋಗಲಿ ಅನ್ನುವ ಕಾರಣಕ್ಕೋಸ್ಕರ ಒಂದು ಯಂತ್ರವನ್ನು ಸಹ ಮಾಡಿಕೊಡುತ್ತೇವೆ. ಅಮಾವಾಸ್ಯೆ ಹುಣ್ಣಿಮೆಯಲ್ಲಿ ಮಾಡುವಂಥದ್ದನ್ನು ತಂದು ಅಳವಡಿಸಿಕೊಳ್ಳುವುದರಿಂದ ಒಂದಿಷ್ಟು ಅನುಕೂಲ ಆಗುವ ಸಾಧ್ಯತೆಗಳು ಇವೆ. ಅಷ್ಟದಿಗ್ಬಂದನವನ್ನು ಕೂಡ ಮಾಡುವುದರಿಂದ ವಿಶೇಷವಾದ ಶಕ್ತಿ ಇರುತ್ತದೆ ಆದ್ದರಿಂದ ಯಾರೇ ಮಾಟ ಮಂತ್ರ ಮಾಡಿದ್ದರು ನಮಗೆ ತೊಂದರೆ ಆಗದಂತೆ ಕಾಪಾಡುತ್ತದೆ .

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.

error: Content is protected !!