WhatsApp Group Join Now
Telegram Group Join Now

ಕಾಲವು ಬದಲಾದಂತೆ ನಮ್ಮ ಜಾತಕದಲ್ಲಿಯೂ ಬದಲಾವಣೆಯಾಗುತ್ತದೆ ಅದೇ ರೀತಿ ಕೆಲವೊಂದು ನೈಸರ್ಗಿಕ ಬದಲಾವಣೆಗಳು ಕೂಡ ನಿಮ್ಮ ರಾಶಿಯ ಮೇಲೆ ಪರಿಣಾಮವನ್ನು ಬೀರುತ್ತವೆ.

ಇದೇ ಬರುವ ಡಿಸೆಂಬರ್ 23ನೇ ತಾರೀಕಿನಂದು ಎಳ್ಳು ಅಮಾವಾಸ್ಯೆ ಇದೆ ಇದು ವರ್ಷದ ಕೊನೆಯ ಅಮಾವಾಸ್ಯೆ ಎಂದು ಹೇಳಬಹುದು ಈ ಅಮಾವಾಸ್ಯೆಯಿಂದ ಕೆಲವು ರಾಶಿಗಳಿಗೆ ವಿವಿಧ ರೀತಿಯಲ್ಲಿ ಅದೃಷ್ಟಗಳು ಒದಗಿ ಬರಲಿವೆ ಹಾಗಾದರೆ ಆ ಅದೃಷ್ಟವನ್ನು ಪಡೆಯಲಿರುವ ಎಂಟು ರಾಶಿಗಳು ಯಾವವು ಮತ್ತು ಅವರ ರಾಶಿಗೆ ಸಿಗುವಂತಹ ಫಲಗಳು ಏನು ಎಂಬುದನ್ನು ಇಲ್ಲಿ ನಾವು ತಿಳಿಯೋಣ.

ಮಿಥುನ ರಾಶಿ ವೃಶ್ಚಿಕ ರಾಶಿ ಸಿಂಹ ರಾಶಿ ಧನಸ್ಸುರಾಶಿ ಕರ್ಕಾಟಕ ರಾಶಿ ಮೇಷ ರಾಶಿ ವೃಷಭ ರಾಶಿ ಮತ್ತು ಮೀನ ರಾಶಿ ಈ ಎಂಟು ರಾಶಿಗಳು 23ನೇ ತಾರೀಖಿನ ನಂತರ ಒಳ್ಳೆಯ ಫಲಗಳನ್ನು ಕಾಣಲಿವೆ.

ಈ ಸಮಯದಲ್ಲಿ ಈ ಎಂಟು ರಾಶಿಯವರ ವೃತ್ತಿ ಜೀವನ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಬದಲಾವಣೆಗಳು ಉಂಟಾಗುವ ಸಾಧ್ಯತೆಗಳು ಕಂಡುಬರುತ್ತವೆ ಹಲವಾರು ಮೂಲಗಳಿಂದ ಧನಪ್ರಾಪ್ತಿಯಾಗುವ ಸಂಭವವು ಕಾಣಿಸಿತ್ತವೆ ಹಾಗೂ ನೀವು ನಿಮ್ಮ ಆಪ್ತರೊಂದಿಗೆ ಸಮಾಲೋಚನೆ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ.

ಈ ಎಂಟು ರಾಶಿಯವರು ಯಾವುದೇ ಕೆಲಸವನ್ನು ಆರಂಭಿಸುವುದಕ್ಕಿಂತ ಮೊದಲು ಮನೆಯವರೊಂದಿಗೆ ಇದರ ಬಗ್ಗೆ ಚರ್ಚಿಸಿ ನಂತರದಲ್ಲಿ ಆ ಕೆಲಸವನ್ನು ಆರಂಭಿಸುವುದರಿಂದ ಸಫಲತೆಯನ್ನು ಕಾಣುತ್ತೀರಿ ಹಾಗೆಯೇ ಯಾವುದಾದರೂ ಹೊಸ ಕಾರ್ಯಗಳಿಗೆ ನೀವು ಯೋಜನೆಯನ್ನು ಮಾಡಿದ್ದರೆ ಆ ಕಾರ್ಯವು ಸಫಲವಾಗದೆ ಹೋಗಿದ್ದಲ್ಲಿ ಈ ಅಮಾವಾಸ್ಯೆಯ ನಂತರ ನಿಮ್ಮ ಎಲ್ಲಾ ಕಾರ್ಯಗಳು ಪೂರ್ತಿ ಆಗುತ್ತವೆ ನೀವು ಅಂದುಕೊಂಡ ಕಾರ್ಯಕ್ಕೆ ಯಾವ ಅಡೆತಡೆಯು ಬರುವುದಿಲ್ಲ.

ನಿಮ್ಮ ದೂರದ ಪ್ರಯಾಣ ಹಾಗೂ ನಿಮ್ಮ ಕಚೇರಿಯ ಕಾರ್ಯಗಳು ನೀವು ಅಂದುಕೊಂಡಂತೆಯೇ ನೆರವೇರುತ್ತವೆ ನಿಮ್ಮ ಆರೋಗ್ಯದ ವಿಚಾರದಲ್ಲಿ ಕೆಲವು ಏರಿಳಿತಗಳು ಕಂಡುಬರುತ್ತದೆ ಆದ್ದರಿಂದ ಈ ಅಮಾವಾಸ್ಯೆಯ ನಂತರ ಚಾಮುಂಡೇಶ್ವರಿಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದು ಅಥವಾ ದೇವಿಯ ಆರಾಧನೆ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ .ಇದೇ ಅಮಾವಾಸ್ಯೆಯ ನಂತರ ಇಂತಹ ಹಲವಾರು ಅದೃಷ್ಟಗಳು ಮತ್ತು ಉತ್ತಮ ಬದಲಾವಣೆಗಳನ್ನು ನೀವು ನಿಮ್ಮ ಜೀವನದಲ್ಲಿ ಪಡೆದುಕೊಳ್ಳಲಿದ್ದೀರಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: