ಕುಂಭ ರಾಶಿಯವರ ಪಾಲಿಗೆ ನವೆಂಬರ್ ಕೊನೆಯವರೆಗೂ ಹೇಗಿರತ್ತೆ ತಿಳಿದುಕೊಳ್ಳಿ

0

16ನೇ ತಾರೀಕು ರವಿ ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಪ್ರವೇಶ ಮಾಡುತ್ತಾನೆ 13 ನೇ ತಾರೀಕು ಪೂಜಾ ಮಿಥುನ ರಾಶಿಯಿಂದ ವೃಷಭ ರಾಶಿಯವರಿಗೆ ಪ್ರವೇಶ ಮಾಡುತ್ತಾನೆ 13ನೇ ತಾರೀಕು ವೃಶ್ಚಿಕ ರಾಶಿಗೆ ಪ್ರವೇಶ ಪಡೆಯುತ್ತಾನೆ. 11 ನೇ ತಾರೀಕು ಶುಕ್ರವಾರ ಅಲ್ರೆಡಿ ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಬಂದಿದ್ದಾನೆ ಇದಿಷ್ಟು ಗ್ರಹಗಳ ಸಂಚಾರದ ವಿಷಯ.

ಕುಂಭ ರಾಶಿ ಕುಂಭ ಲಗ್ನದವರಿಗೆ ರವಿಯಿಂದ ಪ್ರಾರಂಭ ಮಾಡಬೇಕೆಂದರೆ ರವಿ ನಿಮ್ಮ ಸಪ್ತಮಾಧಿಪತಿಯಾಗಿ 9ನೇ ಮನೆಯಲ್ಲಿ 16ನೇ ತಾರೀಕುವರೆಗೆ ಇರುತ್ತಾನ ಮದುವೆಯ ವಿಷಯದಲ್ಲಿ ಅಷ್ಟು ಅನುಕೂಲವಿಲ್ಲ, ಯಾವುದೋ ಹೊರಗಿನ ವ್ಯಕ್ತಿಯ ಜೊತೆಗೆ ಜಗಳವಾಗಬಹುದು ಅಥವಾ ಹೊರಗಿನ ಯಾವುದಾದರೂ ವ್ಯಕ್ತಿಯಿಂದ ನಿಮಗೆ ಸಮಸ್ಯೆ ಆಗಬಹುದು ಬಿಸಿನೆಸ್ ಮಾಡುವವರಿಗೆ ಸ್ವಲ್ಪ ಲಾಭ ನಷ್ಟದ ವಿಷಯದಲ್ಲಿ ಚೂರು ಬದಲಾವಣೆ ಆಗಬಹುದು 16ನೇ ತಾರೀಕಿನ ನಂತರ ಬಿಸಿನೆಸ್ ನಡೆಸುವವರಿಗೆ ಒಳ್ಳೆಯದಾಗುತ್ತದೆ ಮದುವೆ ವಿಷಯದಲ್ಲಿ ಒಳ್ಳೆಯದಾಗುತ್ತದೆ ಗಂಡ ಹೆಂಡತಿಯ ಬೆಂಬಲ ಚೆನ್ನಾಗಿರುತ್ತದೆ.

ಕುಜ ಮೂರನೇ ಮತ್ತು ಹತ್ತನೇ ಅಧಿಪತಿಯಾಗಿ ಐದನೇ ಮನೆಯಲ್ಲಿ 13ರವರೆಗೆ ಇರುತ್ತಾನೆ ತಂದೆಯಿಂದ ಒಳ್ಳೆ ಸಪೋರ್ಟ್ ಸಿಗುತ್ತದೆ ವಿದ್ಯಾಭ್ಯಾಸ ಚೆನ್ನಾಗಿರುತ್ತದೆ ಮತ್ತು ತಮ್ಮ ತಂಗಿ ಜೊತೆ ಪ್ರೀತಿಯಿಂದ ಇರುತ್ತೀರಿ ಸ್ವಲ್ಪ ಖರ್ಚಾ ಮಾಡುತ್ತೀರಿ ಏನಾದರೂ ಟ್ಯಾಲೆಂಟ್ ಇದ್ದರೆ ನೀವು ಅದನ್ನು ನೀವು ಹೊರತರಬಹುದು. ಯಾವುದೇ ಕೆಲಸ ಮಾಡಿದರೆ ತುಂಬಾ ಇಷ್ಟಪಟ್ಟು ಮಾಡುತ್ತೀರಾ 13 ವರೆಗೆ 13ರ ನಂತರವು ನಿಮ್ಮ ತಂದೆ ತಾಯಿಯಿಂದ ಸಪೋರ್ಟ್ ಬರುತ್ತದೆ. ಲ್ಯಾಂಡ್ ಪ್ರಾಪರ್ಟಿ ಏನಾದರೂ ಖರೀದಿ ಮಾಡುವುದು ಇದ್ದಲ್ಲಿ ಈ ತಿಂಗಳಲ್ಲಿ ಮಾಡಬಹುದು ಯಾವುದೇ ಅಭ್ಯಂತರವಿಲ್ಲ.

ಬುಧ ನಿಮ್ಮ ಐದನೇ ಮತ್ತು ಎಂಟನೇ ಅಧಿಪತಿಯಾಗಿ 9ನೇ ಮನೆಯಲ್ಲಿ 13ರವರೆಗೆ ಇರುತ್ತಾನೆ. ಆಯಸ್ಸು ಚೆನ್ನಾಗಿರುತ್ತೆ, ಅದೃಷ್ಟವನ್ನು ಚೆನ್ನಾಗಿರುತ್ತದೆ ಧಾರ್ಮಿಕ ಕೆಲಸಗಳನ್ನು ಮಾಡಬಹುದು ಆದರೆ ಏನೋ ಒಂದು ಭಯ ನಿಮಗಿರುತ್ತದೆ ವಿದ್ಯಾಭ್ಯಾಸ ಚೆನ್ನಾಗಿರುತ್ತದೆ 13ರ ನಂತರ ಬುಧ ಹೇಗಿದ್ದಾನೆ ಅನ್ನೋದು ತುಂಬಾ ಮುಖ್ಯವಾದದ್ದು ವಿದ್ಯಾರ್ಥಿಗಳಿಗೆ ಒಳ್ಳೆಯದಾಗುತ್ತದೆ ಮಕ್ಕಳಾಗದಿದ್ದವರಿಗೆ ಮಕ್ಕಳಾಗಬಹುದು‌ ಕೆಲಸದಲ್ಲಿ ಸ್ವಲ್ಪ ಕಿರಿಕಿರಿ ಕಾಣಿಸುವುದು.

ಶುಕ್ರ ನಿಮ್ಮ ನಾಲ್ಕನೇ ಮತ್ತು 9ನೇ ಅಧಿಪತಿಯಾಗಿ ಇದ್ದಾನೆ ಒಳ್ಳೆಯ ಒಂದು ಸ್ಥಾನ ಸಿಗುವಂತಹ ಯೋಗ ಟ್ರಾನ್ಸ್ಫರ್ ಪ್ರಯತ್ನ ಮಾಡುತ್ತಿರುವವರಿಗೆ ಟ್ರಾನ್ಸ್ಫರ್ ಸಿಗುವಂತದ್ದು. ಪ್ರಮೋಷನ್ ಆಗುವಂತದ್ದು ಗೌರ್ಮೆಂಟ್ ಜಾಬ್ ಕೂಡ ಪ್ರಯತ್ನ ಮಾಡಬಹುದು ಒಳ್ಳೆ ಯೋಗ ಇದೆ. ಮನಸ್ಸಿಗೆ ಶಾಂತಿ ಬೇಕು ಅಂತ ನಿಮಗೆ ಅನಿಸುತ್ತದೆ ಧಾರ್ಮಿಕವಾಗಿರುತ್ತೀರಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.

error: Content is protected !!