WhatsApp Group Join Now
Telegram Group Join Now

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ.

ಶ್ರಾವಣದ ಮೊದಲ ಮಂಗಳವಾರ ಬಹಳ ಭಯಂಕರ ಆಗಿರುವ ಮಂಗಳವಾರ ಹಿಂದಿನಿಂದ ಈ ಕೆಲ ಒಂದು ರಾಶಿಯವರಿಗೆ ಲಕ್ಷ್ಮಿ ದೇವಿಯ ಆಶೀರ್ವಾದ ದೊರೆಯುತ್ತದೆ ಮತ್ತು ಈ ರಾಶಿಯವರು ಬಹಳಷ್ಟು ಅದೃಷ್ಟವಂತರು ಎಂದು ಹೇಳಬಹುದು.

ಈ ರಾಶಿಯವರಿಗೆ ಬುಧವಾರದಿಂದ ಬಾರಿ ಅದೃಷ್ಟ ಹಾಗು ಮುಂದಿನ 75 ವರ್ಷಗಳ ತನಕ ಸಹ ಮುಟ್ಟಿದ್ದು ಎಲ್ಲಾ ಬಂಗಾರ ಆಗುತ್ತದೆ. ಹಾಗಾದರೆ, ಯಾವ ಎಲ್ಲಾ ರಾಶಿಯವರಿಗೆ ಯಾವ ಎಲ್ಲಾ ರೀತಿಯ ಲಾಭಗಳು ಅದೃಷ್ಟದ ಫಲಗಳು ದೊರೆಯುತ್ತದೆ ಎಂದು ತಿಳಿಯೋಣ.

ಈ ರಾಶಿಯವರಿಗೆ ಇನ್ನು ಮುಂದಿನ ದಿನಗಳಲ್ಲಿ ಇಂದಿನ ಮಧ್ಯರಾತ್ರಿಯಿಂದ ಬಹಳಷ್ಟು ಅದೃಷ್ಟಕರವಾದ ಸಮಯ ಪ್ರಾರಂಭ ವಾಗುತ್ತದೆ. ಈ ರಾಶಿಯವರಿಗೆ ಶುಕ್ರದೆಸೆ ಶುರು ಆಗುತ್ತಿರುವುದರಿಂದ ಇವರ ಹಣಕಾಸಿನ ಪ್ರಯತ್ನಗಳು ಯಶಸ್ವಿ ಆಗುತ್ತವೆ ಮತ್ತು ಇವರು ಯಾರಿಗಾದರೂ ಸಾಲವಾಗಿ ಕೊಟ್ಟ ಹಣ ಮರಳಿ ಸಿಗುತ್ತದೆ.

ಇದರಿಂದ, ಇವರು ಆದಷ್ಟು ಬೇಗ ಜೀವನದಲ್ಲಿ ಏಳಿಗೆಯನ್ನು ಪಡೆದು ಕೊಳ್ಳುತ್ತಾರೆ.
ಎಲ್ಲಿಲ್ಲದ ಮಹಾರಾಜ ಯೋಗವನ್ನು ಅನುಭವಿಸುತ್ತಾರೆ. ರಾಜ ರಂತೆ ಜೀವನವನ್ನು ನಡೆಸಲಿದ್ದಾರೆ. ಹಾಗಾದರೆ, ಇಷ್ಟೆಲ್ಲ ಅದೃಷ್ಟವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿಗಳು ಯಾವವು ಎಂದರೆ ಮೊದಲನೆಯದಾಗಿ

ಕುಂಭ ರಾಶಿ :- ಇವರು ಮುಟ್ಟಿದು ಎಲ್ಲಾ ಬಂಗಾರ ಆಗುತ್ತದೆ. ಸಾಲ ಪಡೆದು ಕೊಡದೆ ಸತಾಯಿಸಿತ್ತಿರುವ ಜನರು ಮರಳಿ ಅದನ್ನು, ಕೊಡುವರು.
ಮಿಥುನ ರಾಶಿ :– ಇವರಿಗೆ ಅವರು ಬಯಸಿದ ಜೀವನ ಸಿಗುತ್ತದೆ. ಅವರು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.

ಕರ್ಕಾಟಕ ರಾಶಿ :- ಜೀವನದಲ್ಲಿ ಸಂಪತ್ತು ಗಳಿಕೆ ಮಾಡಿ ಅವರು ಇಷ್ಟದಂತೆ ಜೀವನ ನಡೆಸುವ ಇವರು ಕನಸು ನನಸು ಆಗುತ್ತದೆ.
ಮಕರ ರಾಶಿ :– ಯಾವುದೇ ನೂತನ ಕೆಲಸಕ್ಕೆ ಕೈ ಹಾಕಿದರು ಅದರಲ್ಲಿ, ಗೆಲುವು ಸಿಗುತ್ತೆ. ಭೂಮಿ ವ್ಯವಹಾರ ಮತ್ತು ಮನೆ ನಿರ್ಮಾಣ ಮಾಡಲು ಈ ಕಾಲದಲ್ಲಿ ಸಾಧ್ಯ ಆಗುತ್ತದೆ.

ಧನಸ್ಸು ರಾಶಿ :- ಹಣ ಐಶ್ವರ್ಯ ಪ್ರಾಪ್ತಿ ಆಗುತ್ತದೆ. ಈ ರಾಶಿಯ ಜನರಿಗೆ ಅವರ ಬೇಡಿಕೆ ಎಲ್ಲಾ ನೆರವೇರುತ್ತದೆ.
ತುಲಾ ರಾಶಿ :- ಯಾವುದೇ ಕೆಲಸ ಆದರೂ ಅದರಲ್ಲಿ ಜಯ ಸಿಗುತ್ತದೆ. ಬದುಕಿನಲ್ಲಿ ನೆಮ್ಮದಿ ಮತ್ತು ಶಾಂತಿ ಬಂದು ನೆಲೆಸುತ್ತದೆ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: