ಪ್ರತಿಯೊಂದು ಗ್ರಹವು ರಾಶಿಯಿಂದ ರಾಶಿಗೆ ತನ್ನ ಸ್ಥಾನವನ್ನು ಬದಲಾಯಿಸುತ್ತಿರುತ್ತದೆ ಅದರಂತೆ ಶನಿಗ್ರಹವು ಎರಡುವರೆ ವರ್ಷಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಕುಂಭ ರಾಶಿಯಲ್ಲಿರುವ ಶನಿಯು ಮೀನ ರಾಶಿಗೆ ಪ್ರವೇಶ ಮಾಡಿದ ನಂತರ ಮೂರು ರಾಶಿಯಲ್ಲಿ ಜನಿಸಿದವರಿಗೆ ಅದೃಷ್ಟ ಒಲಿಯುತ್ತದೆ ಹಾಗಾದರೆ ಆ ಮೂರು ರಾಶಿ ಯಾವುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ

ಶನಿ ದೇವರ ಅನುಗ್ರಹದಿಂದ 2027 ರವರೆಗೆ 12 ರಾಶಿಗಳಲ್ಲಿ ಮೂರು ರಾಶಿಗಳಲ್ಲಿ ಜನಿಸಿದವರು ಅಪಾರ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಶನಿಗ್ರಹ ಸಾಮಾನ್ಯವಾಗಿ ಎರಡುವರೆ ವರ್ಷಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತದೆ ಸದ್ಯದಲ್ಲಿ ಶನಿಯು ಕುಂಭ ರಾಶಿಯಲ್ಲಿ ಇದ್ದಾನೆ. ಮುಂದಿನ ವರ್ಷ ಅಂದರೆ ಮಾರ್ಚ್ 29, 2025 ರಂದು ರಾತ್ರಿ 11 ಗಂಟೆ ಒಂದು ನಿಮಿಷಕ್ಕೆ ಶನಿಯು ಕುಂಭ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಜೂನ್ 2, 2027 ರವರೆಗೆ ಶನಿ ಈ ರಾಶಿಯಲ್ಲಿ ಇರಲಿದ್ದಾನೆ. ಶನಿ ಮೀನ ರಾಶಿಗೆ ಪ್ರವೇಶದಿಂದ ಮೂರು ಜನ್ಮ ರಾಶಿಯಲ್ಲಿ ಜನಿಸಿದವರ ಅದೃಷ್ಟ ಹೊಳೆಯುತ್ತದೆ.

ತುಲಾ ರಾಶಿ, ಈ ರಾಶಿಯಲ್ಲಿ ಜನಿಸಿದವರಿಗೆ ಅದೃಷ್ಟ ಕೈ ಹಿಡಿಯುತ್ತದೆ. ಹಾಕಿದ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುತ್ತಾರೆ, ಇವರು ಮಾಡುವ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ. ಇವರು ಆರ್ಥಿಕವಾಗಿ ಸುಧಾರಣೆಯನ್ನು ಕಾಣುತ್ತಾರೆ. ವಿವಿಧ ದೊಡ್ಡ ದೊಡ್ಡ ಅವಕಾಶಗಳು ಇವರನ್ನು ಹುಡುಕಿಕೊಂಡು ಬರುತ್ತದೆ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಎರಡನೆಯ ರಾಶಿ ಸಿಂಹ ರಾಶಿ, ಈ ರಾಶಿಯಲ್ಲಿ ಜನಿಸಿದವರು ಎಲ್ಲಾ ಕಷ್ಟಗಳಿಂದ ಮುಕ್ತಿ ಪಡೆಯುತ್ತಾರೆ. ಇವರಿಗೆ ಸಂತೋಷದ ದಿನಗಳು ಪ್ರಾರಂಭವಾಗುತ್ತದೆ ಆದಾಯದ ಬೇರೆ ಬೇರೆ ಮೂಲಗಳು ಸಿಗುತ್ತವೆ ಇದರಿಂದ ಹಣದ ಹೊಳೆಯು ಹರಿದು ಬರುತ್ತದೆ. ಸಿಂಹ ರಾಶಿಯವರಿಗೆ ಆತ್ಮವಿಶ್ವಾಸ ಹಾಗೂ ಧೈರ್ಯ ಹೆಚ್ಚುತ್ತದೆ.

ಮಕರ ರಾಶಿಯವರಿಗೆ ಶನಿಯಿಂದ ಒಳ್ಳೆಯದಾಗುತ್ತದೆ ಅವರಿಗೆ ಶನಿಯಿಂದ ಭಾಗ್ಯೋದಯವಾಗುತ್ತದೆ. ಸಮಾಜದಲ್ಲಿ ಮಕರ ರಾಶಿಯವರಿಗೆ ಗೌರವ ಮನ್ನಣೆ ಹೆಚ್ಚುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ, ಮಕರ ರಾಶಿಯ ವ್ಯಾಪಾರಸ್ಥರಿಗೆ ಉತ್ತಮ ಲಾಭವಾಗುತ್ತದೆ. ಒಟ್ಟಿನಲ್ಲಿ ಶನಿದೇವರ ಅನುಗ್ರಹದಿಂದ 2027ರವರೆಗೆ ತುಲಾ, ಸಿಂಹ ಹಾಗೂ ಮಕರ ರಾಶಿಯಲ್ಲಿ ಜನಿಸಿದವರಿಗೆ ಅದೃಷ್ಟ ಒಲಿಯುತ್ತದೆ. ಇಲ್ಲಿಯವರೆಗಿನ ಅವರ ಕಷ್ಟಗಳೆಲ್ಲವೂ ನಿವಾರಣೆಯಾಗಿ ಮುಂದಿನ ದಿನಗಳಲ್ಲಿ ಸಂತೋಷದಿಂದ ಜೀವನ ನಡೆಸುತ್ತಾರೆ. ಈ ಮೂರು ರಾಶಿಗಳಲ್ಲಿ ಜನಿಸಿದವರು ನಿಮ್ಮ ಸ್ನೇಹಿತರು ಸಂಬಂಧಿಗಳಾಗಿದ್ದರೆ ಅವರಿಗೆ ತಪ್ಪದೆ ಈ ಮಾಹಿತಿಯನ್ನು ತಿಳಿಸಿರಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

By admin

Leave a Reply

Your email address will not be published. Required fields are marked *

error: Content is protected !!
Footer code: