WhatsApp Group Join Now
Telegram Group Join Now

S naming Horoscope in Kannada: S ಅಥವಾ ಸ ಹೆಸರಿನಿಂದ ಶುರುವಾಗುವ ವ್ಯಕ್ತಿಗಳ ಜೀವನದ ಸತ್ಯ ಮತ್ತು ಇವರ ಹವ್ಯಾಸ, ಇವರ ಸ್ವಭಾವ ಹೇಗಿರುತ್ತದೆ ಇವರು ಏನನ್ನು ಇಷ್ಟಪಡುತ್ತಾರೆ ಮತ್ತು ಏನನ್ನು ದ್ವೇಷಿಸುತ್ತಾರೆ ಎಲ್ಲದರ ಬಗ್ಗೆ ನಾವು ಇಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ಸ ಅಕ್ಷರ ಇರುವಂತಹ ಜನರು ನೋಡಲು ತುಂಬಾ ಸುಂದರವಾಗಿರುತ್ತಾರೆ ಮತ್ತು ಎಲ್ಲರಿಗೂ ಗೌರವ ಕೊಡುವಂತಹ ಮನೋಭಾವವನ್ನು ಹೊಂದಿರುತ್ತಾರೆ. ಪ್ರತಿಯೊಬ್ಬರ ಮುಖದಲ್ಲಿ ಮುಗುಳ್ನಗೆಯನ್ನು ತರುವ ಪ್ರಯತ್ನವನ್ನು ಮಾಡುತ್ತಾ ಎಲ್ಲರನ್ನು ಪ್ರೀತಿಸುತ್ತಾರೆ. ಎಷ್ಟೇ ದುಃಖ ಇದ್ದರೂ ಕೂಡ ಎಲ್ಲರೂ ಮುಂದೆ ನಗುನಗುತ್ತಾನೆ ಇರುತ್ತಾರೆ, ಜೀವನದಲ್ಲಿ ಅವರು ತುಂಬಾ ಖುಷಿಯಾಗಿರುತ್ತಾರೆ ಮತ್ತು ಅವರು ಏಕಾಂತವನ್ನು ಜಾಸ್ತಿ ಬಯಸುತ್ತಾರೆ. ಇವರ ಮುಖದಲ್ಲಿ ಯಾವಾಗಲೂ ಶಾಂತಿ ಇರುತ್ತದೆ ಮತ್ತು ಯಾವಾಗಲೂ ಯಾವುದಾದರೂ ವಿಷಯದ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ ಆದರೆ ಇದನ್ನು ಯಾರು ಮುಂದೆ ತೋರಿಸಿಕೊಳ್ಳುವುದಿಲ್ಲ.

ಎಲ್ಲರ ಮುಂದೆ ಇವರು ಇವರ ನೋವನ್ನು ಹೇಳಲು ಬಯಸುವುದಿಲ್ಲ ಏಕೆಂದರೆ ಇವರು ಇನ್ನೊಬ್ಬರ ಮುಂದೆ ದುರ್ಬಲರಾಗಿದ್ದೇನೆ ಎಂದು ತೋರಿಸಿಕೊಳ್ಳಲು ಇಷ್ಟಪಡುವುದಿಲ್ಲ ಹಾಗೂ ತುಂಬಾ ಸ್ವಾಭಿಮಾನಿಯಾಗಿರುತ್ತಾರೆ, ಯಾರ ಬಳಿಯೂ ಕೂಡ ಸಹಾಯ ಕೇಳಲು ಇಷ್ಟಪಡುವುದಿಲ್ಲ ಆದರೆ ಅವರ ಜೊತೆ ಇದ್ದವರು ಕಷ್ಟದಲ್ಲಿದ್ದರೆ ಸಹಾಯ ಮಾಡಲು ಮುಂದಾಗುತ್ತಾರೆ. ಒಳ್ಳೆಯ ಹವ್ಯಾಸವನ್ನು ಅಳವಡಿಸಿಕೊಳ್ಳುತ್ತಾರೆ ಮತ್ತು ಭೋಜನದಲ್ಲಿ ಇವರ ಆಸಕ್ತಿ ಹೆಚ್ಚಿರುವ ಕಾರಣದಿಂದ ಇವರು ಒಳ್ಳೆಯ ಅಡುಗೆಯನ್ನು ಮಾಡುತ್ತಿರುತ್ತಾರೆ. ತೋರಿಕೆ ಗುಣವನ್ನು ಹೊಂದಿರುವುದಿಲ್ಲ.

ಇವರಿಗೆ ತುಂಬಾ ತಿಳುವಳಿಕೆ ಇರುತ್ತದೆ ಮತ್ತು ಪ್ರತಿಯೊಂದು ಪರಿಸ್ಥಿತಿಯನ್ನು ಚೆನ್ನಾಗಿ ನಿಬಾಯಿಸುತ್ತಾರೆ. ಇವರು ಸುಳ್ಳು ಹೇಳುವುದು ಕಡಿಮೆ ಮತ್ತು ಯಾರಾದರು ಮೋಸ ಮಾಡಿದರೆ ಅವರು ಮತ್ತೆ ಅವರನ್ನು ನಂಬೋದಿಲ್ಲ ಹಾಗೂ ತಮ್ಮ ಕೆಲಸದ ಮೇಲೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಮತ್ತು ಒಳ್ಳೆಯ ಹೆಸರನ್ನು ಮಾಡುತ್ತಾರೆ. ಕೆಲವು ಸಮಯದಲ್ಲಿ ಆರೋಗ್ಯದಲ್ಲಿ ಏರು ಪೇರು ಕಂಡು ಬರುತ್ತದೆ ಮತ್ತು ಕುಟುಂಬದವರ ವಿಷಯದಲ್ಲಿ ತುಂಬಾ ಭಾವುಕರಾಗುತ್ತಾರೆ ಮತ್ತು ಅವರನ್ನು ಕಾಪಾಡಿಕೊಳ್ಳತ್ತಾರೆ. ಇವರಿಗೆ ಬೇಗನೆ ವಿವಾಹ ಕೂಡ ಆಗುತ್ತದೆ ಮತ್ತು ಇವರ ಸಂಗಾತಿ ತುಂಬಾ ಸುಂದರ ಹಾಗೂ ಒಳ್ಳೆಯವರಾಗಿರುತ್ತಾರೆ. S ಹೆಸರಿನ ಜನರು C ಹಾಗೂ M ಹೆಸರಿನ ಜನರಿಂದ ದೂರ ಇದ್ದರೆ ಒಳ್ಳೆಯದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: