WhatsApp Group Join Now
Telegram Group Join Now

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ಕನ್ಯಾ ರಾಶಿಯವರ ಜೂನ್ ತಿಂಗಳ ಮಾಸ  ಭವಿಷ್ಯವನ್ನು ತಿಳಿಯೋಣ.

ಕನ್ಯಾ ರಾಶಿಯ ಜನರಿಗೆ ಜೂನ್ ತಿಂಗಳು ಸ್ವಲ್ಪಮಟ್ಟಿನ ಅನುಕೂಲಗಳನ್ನು ತಂದು ಕೊಡುತ್ತದೆ. ಕನ್ಯಾ ರಾಶಿಯವರಿಗೆ ಕೂಡ ಗುರುಬಲ ಇರುವುದರಿಂದ ಒಳ್ಳೆಯ ಮಂಗಳಕರ ಫಲಗಳು ದೊರಕುತ್ತವೆ. ಆದರೆ, ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು ಕತ್ತು ನೋವು ಬರುವುದು, ಸೊಂಟ ಮತ್ತು ಬೆನ್ನಿನ ನೋವು ಬರುವುದು, ಕಣ್ಣಿನ ಬೇನೆ, ಗಂಟಲು ನೋವು ಕಾಡುವ ಸಾಧ್ಯತೆ ಇದೆ.

ಇಷ್ಟು ದಿನಗಳ ಕಾಲ ನಿರೀಕ್ಷೆ ಮಾಡಿದ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗಿರುವುದಿಲ್ಲ, ಅನಿರೀಕ್ಷಿತ ಘಟನೆಗಳು ಹೆಚ್ಚಾಗಿ ನಡೆದಿರುತ್ತದೆ ಅದರಿಂದ, ಮನಸ್ಸಿಗೂ ಬೇಸರವಾಗಿ ಇರುತ್ತದೆ. ಮಾಡದೇ ಇರುವ ತಪ್ಪಿಗೆ ಶಿಕ್ಷೆ ಆಗಿರುತ್ತದೆ ಇಲ್ಲಸಲ್ಲದ ಅಪವಾದಗಳು ಎದುರಿಸಿರುತ್ತಿರಿ. ಆದರೆ, ಈ ತಿಂಗಳಿನಲ್ಲಿ ಕನ್ಯಾ ರಾಶಿಯವರಿಗೆ ಅವರ ಯೋಚನೆಗಳು ಶುಭಕರ ಫಲವನ್ನು ತಂದುಕೊಡುತ್ತವೆ. ಆಸ್ತಿ ವಿಚಾರ ಸದ್ಯದ ಕಾಲಮಾನಕ್ಕೆ ಬಗೆಹರಿಯುವುದಿಲ್ಲ ಅದು ಸ್ವಲ್ಪ ಕಾಲಾವಕಾಶ ತೆಗೆದುಕೊಂಡು ಪರಿಹಾರವಾಗುತ್ತದೆ.

ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸ್ವಲ್ಪ ಚಿಂತೆ ಕಾಡಬಹುದು ಮಕ್ಕಳು ಓದಿನಲ್ಲಿ ನಿಧಾನಗತಿಯಲ್ಲಿ ಸಾಗುತ್ತಿರುತ್ತಾರೆ. ಮಕ್ಕಳಿಗೆ ಹಠದ ಸ್ವಭಾವ ಹೆಚ್ಚಾಗಿ ಇರುತ್ತದೆ. ಅವರನ್ನು ಪ್ರೀತಿಯಿಂದ ಮತ್ತು ಸಹನೆಯಿಂದ ಓದಿನ ಕಡೆ ಗಮನ ಕೊಡುವಂತೆ ಮಾಡುವ ಕರ್ತವ್ಯ ತಂದೆ ತಾಯಂದಿರದ್ದಾಗಿ ಇರುತ್ತದೆ. ವಿದ್ಯಾಭ್ಯಾಸದ ಬೆಲೆ ಏನು, ಜೀವನದ ಮೌಲ್ಯವೇನು ಎನ್ನುವುದನ್ನು ತಂದೆ ತಾಯಿ ಮಕ್ಕಳಿಗೆ ನಯವಾಗಿ ಅರ್ಥ ಮಾಡಿಸಬೇಕು.

ಕನ್ಯಾ ರಾಶಿಯವರು ಅವರ ಮಕ್ಕಳಿಗೆ ಮಾರ್ಗದರ್ಶನ ನೀಡುವುದರ ಚಿಂತೆ ಮಾಡಬೇಕು. ಭವಿಷ್ಯವನ್ನು ಮಕ್ಕಳು ರೂಪಿಸಿಕೊಂಡು ಮುಂದೆ ಸಾಗುವರು. ಕನ್ಯಾ ರಾಶಿಯವರು ಅವರ ತಂದೆ ತಾಯಿಯ ಆರೋಗ್ಯದ ಕಡೆ ಗಮನ ಕೊಡಬೇಕು ಏಕೆಂದರೆ? ಈ ತಿಂಗಳಿನಲ್ಲಿ ಆರೋಗ್ಯ ಏರುಪೇರಾಗುವ ಸಾಧ್ಯತೆ ಇದೆ.

ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿಗಳು ಉಂಟಾಗುವ ಸಾಧ್ಯತೆ ಕನ್ಯಾ ರಾಶಿಯವರಿಗೆ ಇರುತ್ತದೆ. ವಿದ್ಯಾ ಅರ್ಹತೆಗೆ ತಕ್ಕ ಕೆಲಸ ಮಾಡುತ್ತಿಲ್ಲ ಎನ್ನುವ ಭಾವನೆ ಕನ್ಯಾ ರಾಶಿಯವರನ್ನು ಸದಾ ಕಾಡುತ್ತದೆ ಆದರೆ, ಸಮಯ ಸರಿದಂತೆ ಒಳ್ಳೆಯ ಕೆಲಸ ಸಿಗುವ ಎಲ್ಲಾ ಸಾಧ್ಯತೆ ಇದೆ. ಆದರೆ, ಹೆಚ್ಚಿನ ಶ್ರಮ ಮತ್ತು ಪ್ರಯತ್ನ ಮುಖ್ಯ.

ವೈವಾಹಿಕ ಜೀವನದಲ್ಲಿ ತೊಂದರೆಗಳು ಇದ್ದರೆ ಅದನ್ನು, ನಿಧಾನವಾಗಿ ಮಾತನಾಡಿ ಪರಿಹಾರ ಮಾಡಿಕೊಳ್ಳುವುದು ಸೂಕ್ತ. ಅದರ ಕುರಿತಾಗಿ ಕನ್ಯಾ ರಾಶಿಯವರು ಚಿಂತೆ ಮಾಡದೆ ಇದ್ದರೆ ವಿಚ್ಛೇದನದ ಹಂತ ತಲುಪುವ ಸಾಧ್ಯತೆ ಇದೆ. ಮನಸ್ತಾಪಗಳನ್ನು ಪರಿಹರಿಸಿಕೊಂಡು ಮುಂದೆ ಸಾಗುವುದು ಉತ್ತಮ.

ನೂತನ ವಾಹನ ಖರೀದಿ ಮಾಡಲು ಈ ತಿಂಗಳು ಉತ್ತಮ ಕಾಲ. ತೀರ್ಥಯಾತ್ರ ಕ್ಷೇತ್ರಗಳಿಗೆ ಭೇಟಿ ನೀಡುವ ಎಲ್ಲಾ ಸಾಧ್ಯತೆ ಇದೆ. ಕನ್ಯಾ ರಾಶಿಯವರಿಗೆ ಸಮುದ್ರ ಸ್ನಾನ ಹಾಗೂ ತೀರ್ಥ ಸ್ನಾನ ಮಾಡುವ ಯೋಗವಿದೆ ಆದರೆ, ಅಪಾಯಕಾರಿ ಆಗಿರುವ ಜಾಗದಲ್ಲಿ ಎಚ್ಚರಿಕೆ ವಹಿಸುವುದು ಒಳ್ಳೆಯದು. ವಕೀಲರಿಗೆ, ವೈದ್ಯರಿಗೆ, ಇಂಜಿನಿಯರ್’ಗಳಿಗೆ ಪೊಲೀಸ್ ಹುದ್ದೆಗಳಲ್ಲಿ ಇರುವವರಿಗೆ ಒಳ್ಳೆಯ ಶುಭಕರ ಫಲಗಳು ಲಭಿಸುತ್ತವೆ.

ಪರಿಹಾರ :-ಹತ್ತಿರದ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ಹೋಗಿ ತುಳಸಿ ಅರ್ಚನೆ ಮಾಡಿಸುವುದರಿಂದ ಇನ್ನಷ್ಟು ಮಂಗಳಕರ ಫಲಗಳು ಪ್ರಾಪ್ತಿ ಆಗುತ್ತದೆ. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: