WhatsApp Group Join Now
Telegram Group Join Now

ಸಂಕಟ ಬಂದಾಗ ವೆಂಕಟರಮಣ ಎನ್ನುವ ಮಾತಿದೆ ನಮಗೆ ಕಷ್ಟ ಬಂತು ಎಂದರೆ ನಾವು ದೇವರ ಮೊರೆಹೋಗುತ್ತೇವೆ. ದೇವನೊಬ್ಬ ನಾಮ ಹಲವು ಎನ್ನುವ ಮಾತು ಇದೆ ಆದರೂ ನಮ್ಮ ಹಿಂದೂ ಧರ್ಮದಲ್ಲಿ ದೇವರನ್ನು ಹಲವು ಹೆಸರುಗಳಲ್ಲಿ ಪೂಜಿಸುತ್ತೇವೆ. ಯಾವ ದೇವರನ್ನು ಯಾವ ವಿಷಯಕ್ಕಾಗಿ ಪೂಜಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ದೀರ್ಘಾಯಸ್ಸು ಹಾಗೂ ಸಂಪತ್ತು ಬೇಕಾದರೆ ಶಿವನನ್ನು ಪೂಜಿಸಬೇಕು, ಕೆಲಸದಲ್ಲಿ ವಿಜಯ ಸಾಧಿಸಲು ಹಾಗೂ ಮೋಕ್ಷಕ್ಕಾಗಿ ವಿಷ್ಣು ದೇವರನ್ನು ಆರಾಧಿಸಬೇಕು. ವಿದ್ಯೆಗಾಗಿ ಕೈಗೊಂಡ ಕಾರ್ಯ ಯಶಸ್ವಿಯಾಗಲು ವಿಘ್ನೇಶ್ವರನನ್ನು ಪೂಜಿಸಬೇಕು. ಧನ ಸಂಪತ್ತು ಹಾಗೂ ಮನೆಯಲ್ಲಿ ಸಂತೋಷವಾಗಿರಲು ತಾಯಿ ಲಕ್ಷ್ಮೀ ದೇವಿಯನ್ನು ಆರಾಧನೆ ಮಾಡಬೇಕು. ಎಂತಹ ಕಷ್ಟ ಬಂದರೂ ಬಲಶಾಲಿಯಾಗಿರಲು ಧೈರ್ಯವಾಗಿರಲು ಸ್ವಾಮಿ ಆಂಜನೇಯ ದೇವರನ್ನು ಪೂಜಿಸಬೇಕು. ನಮ್ಮ ಮನಸ್ಸಿನಲ್ಲಿ ಇರುವ ಇಷ್ಟಾರ್ಥಗಳು ಸಿದ್ಧಿಯಾಗಲು ವೆಂಕಟೇಶ್ವರ ಸ್ವಾಮಿಯನ್ನು ಆರಾಧಿಸಬೇಕು.

ಕೆಲಸದಲ್ಲಾಗಲಿ ಜೀವನದಲ್ಲಾಗಲಿ, ಬುದ್ಧಿವಂತಿಕೆಗೆ ಹಾಗೂ ಜೀವನದಲ್ಲಿ ಸಮೃದ್ಧಿಯಾಗಿರಲು ದಕ್ಷಿಣಾಮೂರ್ತಿಯನ್ನು ಪೂಜಿಸಬೇಕು. ಬೆಳಗ್ಗೆ ಎದ್ದು ಸೂರ್ಯ ನಮಸ್ಕಾರ ಮಾಡಬೇಕೆಂದು ಪುರಾಣಗಳಲ್ಲಿ ತಿಳಿಸಲಾಗಿದೆ ಸೂರ್ಯದೇವನನ್ನು ಆರಾಧನೆ ಮಾಡುವುದರಿಂದ ನಮ್ಮ ಅನಾರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ ಹಾಗೂ ಸಮಾಜದಲ್ಲಿ ಪ್ರಸಿದ್ಧಿ ಪಡೆಯುತ್ತೇವೆ. ಧೈರ್ಯ ಹಾಗೂ ನಮ್ಮ ಬಗ್ಗೆ ಅಸೂಯೆ ಹಾಗೂ ತನ್ನ ಬಗ್ಗೆ ಹಗೆ ಸಾಧಿಸುವವರರಿಂದ ರಕ್ಷಣೆ ಪಡೆಯಲು ಮಂಗಳನನ್ನು ಆರಾಧಿಸಬೇಕು. ಬುದ್ಧಿವಂತಿಕೆ ಹಾಗೂ ವ್ಯವಹಾರದಲ್ಲಿ ಲಾಭ ಪಡೆಯಲು ಉತ್ತಮ ಸ್ಥಾನವನ್ನು ಪಡೆಯಲು ಬುಧನನ್ನು ಆರಾಧಿಸಬೇಕು. ಎಲ್ಲಾ ದೇವರಲ್ಲಿ ಶ್ರೇಷ್ಠ ದೇವರಾದ ಗುರುವನ್ನು ಆರಾಧಿಸುವುದರಿಂದ ಹಣ ಶಿಕ್ಷಣ ಗೌರವ ದೊರೆಯುತ್ತದೆ.

ಜೀವನದಲ್ಲಿ ಸಂತೋಷವಾಗಿರಲು ಹಾಗೂ ವೈವಾಹಿಕ ಜೀವನದಲ್ಲಿ ನೆಮ್ಮದಿಯಾಗಿರಲು ಶುಕ್ರನನ್ನು ಆರಾಧಿಸಬೇಕು. ಜೀವನದಲ್ಲಿ ಸಂಕಟದಿಂದ ಪಾರು ಮಾಡಲು ಶನಿ ಗ್ರಹವನ್ನು ಆರಾಧಿಸಬೇಕು. ರಾಹು ನಮಗೆ ಅದೃಷ್ಟವನ್ನು ತಂದು ಕೊಡುತ್ತಾನೆ ಹಾಗೂ, ಬಡತನವನ್ನು ನಿವಾರಣೆ ಮಾಡುತ್ತಾನೆ. ಕೇತು ಅಗ್ನಿಶಾಮಕ ಜ್ಞಾನವನ್ನು ಹೆಚ್ಚಿಸುತ್ತಾನೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಪ್ರತಿ ದೇವರಲ್ಲಿಯೂ ದೈವಿಶಕ್ತಿ ಇದ್ದು ನಮ್ಮನ್ನು ಕಾಪಾಡುತ್ತದೆ ದೇವರಲ್ಲಿ ಭೇದ ಭಾವ ಮಾಡಬಾರದು, ಇಷ್ಟ ದೇವರಲ್ಲಿ ಪ್ರಾರ್ಥಿಸಿಕೊಳ್ಳಬೇಕು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: