ದೇವರು ಮನೆಯಲ್ಲಿ ನೆಲೆಸಿದರೆ ಮನೆಯಲ್ಲಿ ಹನ್ನೊಂದು ಶುಭ ಸೂಚನೆಗಳು ಕಾಣಿಸುತ್ತದೆ ಪ್ರತಿದಿನ ಬೆಳಗ್ಗೆ ಈ ಸೂಚನೆ ನೋಡಿದರೆ ದೇವರು ಮನೆಯಲ್ಲಿ ನೆಲೆಸಿದ್ದಾನೆ ಎಂದು ಅರ್ಥ ಇದರಿಂದ ದೇವರು ನಿಮ್ಮ ಮನೆಗೆ ಬಂದಿದ್ದಾನೆ ಎಂದು ತಿಳಿದುಕೊಳ್ಳಬಹುದು. ಹಾಗಾದರೆ ದೇವರು ಮನೆಯಲ್ಲಿ ನೆಲೆಸಿದರೆ ಸೂಚಿಸುವ ಕೆಲವು ಸಂಕೇತಗಳನ್ನು ಈ ಲೇಖನದಲ್ಲಿ ನೋಡೋಣ

ದೇವರು ನಿಮ್ಮ ಮನೆಯಲ್ಲಿ ನೆಲೆಸಿದರೆ ನಿಮಗೆ ಸದಾ ಆಶೀರ್ವಾದ ಮಾಡುತ್ತಿದ್ದರೆ ಕೆಲವು ಸೂಚನೆಗಳು ಕಾಣಿಸುತ್ತದೆ ಅವು ಸೂಕ್ಷ್ಮವಾಗಿರುತ್ತವೆ ನಾವು ತಿಳಿದುಕೊಳ್ಳಬೇಕು. ನೀವು ಮಲಗಿರುವಾಗ ಇದ್ದಕ್ಕಿದ್ದಂತೆ ಬ್ರಹ್ಮ ಮುಹೂರ್ತದಲ್ಲಿ ಎಚ್ಚರಗೊಂಡರೆ ಅದರಲ್ಲೂ ಪ್ರತಿದಿನ ಬೆಳಗ್ಗೆ ಅದೆ ಸಮಯಕ್ಕೆ ಎಚ್ಚರಗೊಂಡರೆ ಮತ್ತು ಬ್ರಹ್ಮ ಮುಹೂರ್ತದಲ್ಲಿ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದಂತೆ ಮಂತ್ರ ಪಠಣೆ ಮಾಡುತಿದ್ದಂತೆ ಕನಸು ಕಂಡರೆ ಬ್ರಹ್ಮ ಮುಹೂರ್ತದಲ್ಲಿ ಇಂತಹ ಕನಸು ಕಂಡರೆ ದೇವರು ನಿಮ್ಮ ಮನೆಯಲ್ಲಿ ಇದ್ದಾನೆ ಎಂಬುದರ ಶುಭ ಸೂಚನೆಯಾಗಿದೆ. ಕೆಲವರು ಭವಿಷ್ಯದ ಘಟನೆಗಳ ಸೂಚನೆಯನ್ನು ಮುಂಚಿತವಾಗಿ ಪಡೆಯುತ್ತಾರೆ ಭವಿಷ್ಯದಲ್ಲಿ ಏನಾದರೂ ಶುಭ ಅಥವಾ ಅಶುಭ ಸಂಭವಿಸುತ್ತದೆ ಎಂದು ತಿಳಿದುಕೊಳ್ಳುತ್ತಾರೆ ಅಂದರೆ ಅವರು ದೈವಿಶಕ್ತಿಗಳಿಂದ ಆಶೀರ್ವದಿಸಲ್ಪಟ್ಟಿದ್ದಾರೆ ಎಂದು ಅರ್ಥವಾಗಿದೆ.

ಏನನ್ನಾದರೂ ನಿರ್ಧಾರ ತೆಗೆದುಕೊಳ್ಳಲು ಮುಂದಕ್ಕೆ ಹೋಗುವುದು ಈ ರೀತಿ ಅನೇಕ ಬಾರಿಯಾಗುತ್ತದೆ ಆದರೆ ನಿರ್ಧಾರ ತೆಗೆದುಕೊಳ್ಳುವಾಗ ಮನಸ್ಸಿನಲ್ಲಿ ಏನೇನೊ ಅನುಮಾನಗಳು ಬರುತ್ತದೆ ಎಲ್ಲವೂ ಸರಿಹೋದ ನಂತರವೂ ನಿರ್ಧಾರ ತೆಗೆದುಕೊಳ್ಳದಂತೆ ಏನಾದರೂ ಸಂಭವಿಸುತ್ತದೆ ಹೀಗಾದಾಗ ದೇವರ ಆಶೀರ್ವಾದವಿದೆ ಎಂದು ನಂಬಲಾಗುತ್ತದೆ. ಬಡವರಾಗಲಿ ಶ್ರೀಮಂತರಾಗಲಿ ದೇವರ ಆಶೀರ್ವಾದ ಪಡೆದವರಿಗೆ ಎಲ್ಲೆಡೆ ಗೌರವ ಸಿಗುತ್ತದೆ. ಕಡಿಮೆ ಕೆಲಸ ಮಾಡಿದರೂ ಯಾರಾದರೂ ಯಶಸ್ಸು ಸಾಧಿಸಿದರೆ ಅದು ದೇವರ ಕೃಪೆಯ ಸಂಕೇತ ದೇವರು ಅವರನ್ನು ಎಲ್ಲ ತೊಂದರೆಗಳಿಂದ ರಕ್ಷಿಸುತ್ತಾನೆ.

ದೇವರ ಆಶೀರ್ವಾದ ಇರುವ ಜನರು ಯಾವುದೇ ಪರಿಸ್ಥಿತಿಯಲ್ಲೂ ಸಂತೋಷವಾಗಿರುತ್ತಾರೆ ಅವರ ಜೀವನದಲ್ಲಿ ಎಷ್ಟೆ ದುಃಖವಿದ್ದರೂ ಅವರು ಯಾವಾಗಲೂ ಸಂತೋಷವಾಗಿರುತ್ತಾರೆ ಅವರು ಯಾವುದೆ ಸಮಸ್ಯೆಗಳಿಗೆ ಎಂದಿಗೂ ಹೆದರುವುದಿಲ್ಲ ಎಲ್ಲಾ ಕಷ್ಟಗಳನ್ನು ಅವರು ಸುಲಭವಾಗಿ ಜಯಿಸುತ್ತಾರೆ. ಜೀವನದಲ್ಲಿ ಉತ್ತಮ ಜೀವನ ಸಂಗಾತಿಯನ್ನು ಪಡೆಯುವುದು ಅದೃಷ್ಟದ ವಿಷಯ ಒಳ್ಳೆಯ ಜೀವನ ಸಂಗಾತಿ ನಿಮ್ಮ ಜೀವನವನ್ನು ಉತ್ತಮಗೊಳಿಸುತ್ತಾರೆ. ಉತ್ತಮ ಜೀವನ ಸಂಗಾತಿ ಸಿಕ್ಕರೆ ಅದು ದೇವರ ಕೃಪೆಯ ಸಂಕೇತವಾಗಿದೆ ಹೀಗಾಗಿ ಜೀವನ ಸಂಗಾತಿಯೊಂದಿಗೆ ಸಂತೋಷವಾಗಿ, ಪ್ರೀತಿಯಿಂದ ಬದುಕಬೇಕು.

ಯಾರಿಗೆ ಆದರೂ ಸಂತಾನ ಭಾಗ್ಯವಿದ್ದರೆ ಮತ್ತು ಮಗು ವಿದ್ಯಾವಂತ ಸದ್ಗುಣವಂತನಾಗಿದ್ದರೆ ದೇವರ ಕೃಪೆಯ ಸಂಕೇತವಾಗಿದೆ. ಇಂದಿನ ದಿನಗಳಲ್ಲಿ ಪ್ರತಿ ಪೋಷಕರಿಗೂ ವಿದೇಯ ಮಗುವನ್ನು ಹೊಂದುವ ಸಂತೋಷ ಸಿಗುವುದಿಲ್ಲ. ಕೋಪವನ್ನು ಹೇಗೆ ನಿಯಂತ್ರಿಸಬೇಕೆಂದು ತಿಳಿದಿರುವವರ ಮನಸ್ಸು ಶಾಂತವಾಗಿರುತ್ತದೆ. ಸಾಮಾನ್ಯ ಸ್ಥಿತಿಯಲ್ಲಿರುವ ಮೂಲಕ ಪ್ರತಿ ಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ತಿಳಿದಿರುವಂತಹ ಜನರ ಮೇಲೆ ದೇವರು ವಿಶೇಷ ಆಶೀರ್ವಾದವನ್ನು ಮಾಡುತ್ತಾರೆ. ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿರುವವರು ತಮ್ಮ ಪ್ರಧಾನ ದೇವತೆಯಿಂದ ಆಶೀರ್ವದಿಸಲ್ಪಟ್ಟಿರುತ್ತಾರೆ.

ರಾತ್ರಿ ಕನಸಿನಲ್ಲಿ ದೇವರನ್ನು ಕಾಣುವವರು ಸಹ ದೇವ ದೇವತೆಗಳ ಆಶೀರ್ವಾದವನ್ನು ಪಡೆಯುತ್ತಾರೆ ಇಲ್ಲದಿದ್ದರೆ ಎಲ್ಲರಿಗೂ ದೇವರನ್ನು ನೋಡಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಸಾಕಷ್ಟು ವಿದ್ಯಾವಂತರು ಹಾಗೂ ಸಮರ್ಥರು ಇದ್ದಾರೆ ಆದರೂ ಕೆಲಸ ಸಿಗದೆ ಸಾಕಷ್ಟು ನಿರುದ್ಯೋಗಿಗಳು ಇದ್ದಾರೆ ಆದ್ದರಿಂದ ನೀವು ಪಡೆದ ಶಿಕ್ಷಣದ ಆಧಾರದ ಮೇಲೆ ಕುಟುಂಬವನ್ನು ಸಂಪಾದಿಸಲು ಹಾಗೂ ನಡೆಸಲು ಸಾಧ್ಯವಾದರೆ ಅದು ದೇವರ ಆಶೀರ್ವಾದ ಎಂದು ತಿಳಿದುಕೊಳ್ಳಬೇಕು. ಈ ಸಂಕೇತಗಳ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

By

Leave a Reply

Your email address will not be published. Required fields are marked *

error: Content is protected !!
Footer code: