Category: ಜ್ಯೋತಿಷ್ಯ

ಇವತ್ತು ಭಾನುವಾರ 14/5/23 ಸಿಗಂದೂರು ಚೌಡೇಶ್ವರಿ ತಾಯಿ ಆಶೀರ್ವಾದ ಈ ರಾಶಿಯವರ ಮೇಲಿದೆ, ಇಂದಿನ ರಾಶಿ ಭವಿಷ್ಯ ನೋಡಿ

ಮೇಷ ರಾಶಿ ಅಧಿಕಾರಿಗಳ ಮುಖಸ್ತುತಿಯಿಂದ ಕೆಲಸಗಳು ಆಗುತ್ತದೆ ಎಂದು ಭಾವಿಸಿದ್ದರೆ ಆಯೋಚನೆಯನ್ನು ಕೈಬಿಡಿ.ಖರ್ಚುಕಡಿಮೆ ಗಳಿಕೆ ಹೆಚ್ಚಿರುವುದ ರಿಂದ ಸಂಪಾದನೆಯ ಹೆಚ್ಚಿನದ್ದನ್ನು ಉಳಿಸಬಹುದು.ಸಮಾಜದಲ್ಲಿ ಬೆರೆಯುವುದರಿಂದ ಅಥವಾ ಅಕ್ಕ-ಪಕ್ಕದವರಲ್ಲಿ ಮಾತನಾಡುವುದರಿಂದ ಉದ್ಯೋಗಕ್ಕೆ ಸಂಬಂಧಿಸಿದಂತೆ ಅನುಕೂಲವಾಗುವುದು. ವೃಷಭ ರಾಶಿ ಉದ್ಯೋಗಾಪೇಕ್ಷಿಗಳು ಇಷ್ಟ ಕ್ಷೇತ್ರದಲ್ಲಿ ಕೆಲಸ ಹೊಂದುವುದರಿಂದ…

ಇವತ್ತು ಶನಿವಾರ ಶನಿದೇವನ ಅಪಾರ ಆಶೀರ್ವಾದ ಈ ರಾಶಿಯವರ ಮೇಲಿದೆ ಇವತ್ತಿನ ರಾಶಿ ಭವಿಷ್ಯ ನೋಡಿ

ಮೇಷ ರಾಶಿ ಪಕ್ಷಿಪ್ರೇಮಿಗಳು ಪಕ್ಷಿಯ ಶುಶೂಷೆಯನ್ನು ಮಾಡುವಿರಿ ಹಾಗೂ ಅದರ ಚೇತರಿಕೆಯಿಂದ ಸಂತೋಷ ಹೊಂದುವಿರಿ.ಜಗದ್ಗುರುರುವಿನ ದರ್ಶವ ಮಾಡುವ ಭಾಗ್ಯವಿದ್ದು.ಸಮಸ್ಯೆಗೆ ಪರಿಹಾರದೊರೆಯಲಿದೆ.ಅಂದುಕೊಂಡ ನಿಮ್ಮ ಕೆಲಸಗಳು ಕೈಗೊಳ್ಳಲಿದೆ ಭಿನ್ನಾಭಿಪ್ರಾಯ ಉಂಟಾಗಬಹುದು. ವೃಷಭ ರಾಶಿ ಅಪಘಾತ ಆದವರನ್ನು ನೋಡಿಯೂ ಶುಷ್ಕ ಹೃದಯಿಗಳಾಗಿದ್ದರೆ, ನಿಂದನೆಗೊಳಪಡುವಿರಿ.ಜಗತ್ತೆ ಶೂನ್ಯ ಎಂದು…

ಸಿಗಂದೂರು ಚೌಡೇಶ್ವರಿ ದೇವಿಯ ಕೃಪೆಯಿಂದ 12/5/23 ಇವತ್ತಿನ ರಾಶಿ ಭವಿಷ್ಯ ನೋಡಿ

ಮೇಷ ರಾಶಿ ಮನೆಗೆ ಮಕ್ಕಳ ಆಗಮನದಿಂದಾಗಿ ಹೆಚ್ಚಿನ ಸಂತೋಷವಿರುತ್ತದೆ. ಮಧ್ಯಮವರ್ಗದವರಿಗೆ ನಿತ್ಯದ ವಸ್ತುಗಳ ಬೆಲೆ ಹೆಚ್ಚಳ ಹೊರೆಯಾಗಿ ಕಾಣುವುದು. ಲಾರಿ ಬಸ್‌ ನಂತಹಾ ಬೃಹತ್ ವಾಹನ ಚಾಲಕರು ಕಾಳಜಿವಹಿಸಿ. ಉದ್ವೇಗವನ್ನು ಶಾಂತಗೊಳಿಸಲು ಮನಸ್ಸಿಗೆ ಸಮಾಧಾನವಾಗುವಂತಹಾ ಸಂಗೀತವನ್ನು ಕೇಳಿ. ವೃಷಭ ರಾಶಿ ಉನ್ನತ…

ಇವತ್ತು ಗುರುವಾರ 11 /5/23ಗುರು ರಾಯರನ್ನು ನೆನೆಯುತ ಇಂದಿನ ರಾಶಿ ಭವಿಷ್ಯ ನೋಡಿ

ಮೇಷ ರಾಶಿ ಕೊಡುಕೊಳ್ಳುವಿಕೆ ವ್ಯವಹಾರಗಳು ಹೆಚ್ಚಲಿವೆ.ಅನಿವಾರ್ಯವಾಗಿ ದೂರ ಪ್ರಯಾಣಕೈಗೊಳ್ಳಬೇಕಾಗುವುದು.ಕೃಷಿ ಕೆಲಸಗಳಿಗಾಗಿ ಪರಿಶ್ರಮ ವಹಿಸುವಿರಿ.ವಾಹನ ಚಲಾಯಿಸುವಾಗ ಹೆಚ್ಚಿನ ಎಚ್ಚರಿಕೆ ಅತ್ಯಗತ್ಯ. ಶಾಲಾ ಮಕ್ಕಳ ಸನ್ಮಾನದಂತಹ ಕಾರ್ಯಕ್ರಮಗಳಲ್ಲಿ ಅವರ ಸಂತೋಷ ನಿಮ್ಮ ಆನಂದಬಾಷ್ಪಕ್ಕೆ ಕಾರಣವಾಗುವುದು. ಅಯೋಗ್ಯರಿಗೆ ಜವಾಬ್ದಾರಿಗಳನ್ನು ಕೊಡವುದು ಬೇಡ. ವೃಷಭ ರಾಶಿ ಕುಟುಂಬದ…

350ವರ್ಷಗಳ ನಂತರ 8ರಾಶಿಯವರಿಗೆ ಇಂದಿನಿಂದ ಮುಟ್ಟಿದ್ದೆಲ್ಲಾ ಚಿನ್ನ ಗಜಕೇಸರಿ ಯೋಗ ಮಂಜುನಾಥನ ಕೃಪೆ

ಅದೃಷ್ಟ ಎನ್ನುವುದು ಎಲ್ಲರಿಗೂ ಒಮ್ಮೆಲೆ ಕಂಡು ಬರುವುದು ಇಲ್ಲ ಬದಲಾಗಿ ಎಲ್ಲದಕ್ಕೂ ಸಹ ಸಮಯ ಕೂಡಿ ಬರಬೇಕು ಒಳ್ಳೆಯ ಯೋಗ ಕಂಡು ಬಂದರೆ ಮುಟ್ಟಿದ್ದೆಲ್ಲ ಚಿನ್ನ ಎನ್ನುವ ಹಾಗೆ ಅದೃಷ್ಟ ಒದಗಿ ಬರುತ್ತದೆ ಸುಮಾರು 350 ವರ್ಷಗಳ ನಂತರ ಎಂಟು ರಾಶಿಯವರಿಗೆ…

ಶಿರಡಿ ಸಾಯಿಬಾಬಾನ ಅನುಗ್ರಹ ಈ ರಾಶಿಯವರ ಮೇಲಿದೆ ನೋಡಿ ಇವತ್ತಿನ ರಾಶಿ ಭವಿಷ್ಯ

ಮೇಷ ರಾಶಿ ನಿಮ್ಮಕೆಲಸವನ್ನು ಬೇರೆಯವರು ತನ್ನದೆಂದು ಹೇಳಿಕೊಳ್ಳುವುದನ್ನು ನೋಡಬೇಕಾಗಬಹುದು.ದೇವಸ್ಥಾನಗಳನ್ನು ಭೇಟಿ ಮಾಡುವ ನೆಪದಲ್ಲಿ ಕದಡಿದ ಮನಸ್ಸು ತಿಳಿಯಾಗುವುದು.ಮಧುರಖಾದ್ಯ ಸವಿಯುವಿರಿ. ಮೇಲಧಿಕಾರಿಗಳಿಗೆ ಸಲ್ಲಿಸಿದ ಅರ್ಜಿಯು ಮುಂದುವರಿಯದೆ ಇರುವುದು ಮನಸ್ಸಿಗೆ ಗಾಸಿಗೊಳಿಸಬಹುದು. ವೃಷಭ ರಾಶಿ ಲಾಭದ ಹಾದಿಯಲ್ಲಿ ಬಂದ ನಿಮಗೆ ಈಗಿನಸಣ್ಣನಷ್ಟ ಒಮ್ಮೆ ಎಡವಿದಂತಾಗಬಹುದು.…

ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕೃಪೆಯಿಂದ ಇವತ್ತಿನ ರಾಶಿಭವಿಷ್ಯ ನೋಡಿ

ಎಲ್ಲರಿಗೂ ನಮಸ್ಕಾರ ಬನ್ನಿ ಇವತ್ತಿನ ದಿನ ಭವಿಷ್ಯದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಮೊದಲಿಗೆ ಮೇಷ ರಾಶಿ ಆಂಜನೇಯನ ಆರಾಧನೆಯಿಂದ ನಿಮ್ಮ ಬಳಿ ಇರುವ ಸವಾಲುಗಳೆಲ್ಲ ಬಗೆಹರಿದು ನಿಮಗೆ ಒಂದು ದಾರಿ ಕಾಣಿಸುತ್ತದೆ. ಮಿತ್ರರು ನಿಮ್ಮ ಎಲ್ಲಾ ಕಷ್ಟಗಳಿಗೆ ಹೆಗಲು ನೀಡಲಿದ್ದಾರೆ ಈ…

ಇವತ್ತು ಸೋಮವಾರ ಶಿವನ ಅನುಗ್ರಹ ಈ ರಾಶಿಯವರ ಮೇಲಿದೆ ಇಂದಿನ ರಾಶಿಫಲ ನೋಡಿ

ಮೇಷ ರಾಶಿ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಮಧ್ಯಾಹ್ನದ ನಂತರ ಹೊಸ ಕಾರ್ಯವನ್ನು ಆರಂಭಿಸಬೇಡಿ ಮಾತು ಮತ್ತು ವ್ಯವಹಾರದ ಮೇಲೆ ಹಿಡಿತವಿರಲಿ ಕೋಪ ಮತ್ತು ದ್ವೇಷವನ್ನು ಕಡಿಮೆ ಮಾಡಿಕೊಳ್ಳಿ. ವೃಷಭ ರಾಶಿ ಮಧ್ಯಾಹ್ನದ ನಂತರ ಬರಪೂರ ಮನೋರಂಜನೆ ಸಿಗಲಿದೆ ಪ್ರೀತಿ…

ಶಕ್ತಿದೇವತೆ ಕಬ್ಬಾಳಮ್ಮ ತಾಯಿಯ ಆಶೀರ್ವಾದದ ಜೊತೆ ಇವತ್ತಿನ ರಾಶಿ ಭವಿಷ್ಯ ನೋಡಿ

ಮೇಷ ರಾಶಿ ಜೀವನದ ಮುಂದಿನ ದಿನಗಳಿಗಾಗಿ ದೀರ್ಘಕಾಲೀನ ಯೋಜನೆಗಳನ್ನು ಮಾಡುವಿರಿ.ಇಂದಿನ ಎಲ್ಲಾ ಸನ್ನಿವೇಶಗಳು ನಿಮ್ಮ ಪರ ಇರುವುದರಿಂದ ನಿರಾಳವಾಗಿ ಮುಂದುವರಿಯಬಹುದು. ವಿಶ್ವಾಸ ಹೆಚ್ಚಲಿದೆ. ಸಂಘಟನಾ ಶಕ್ತಿಯನ್ನು ಹೊಂದಿರುವ ನಿಮಗೆ ಪಾಲುದಾರರಲ್ಲಿ ವ್ಯವಹರಿಸುವುದು ಸುಲಭವಾಗುವುದು. ವೃಷಭ ರಾಶಿ ಕಾರ್ಯಕ್ಷೇತ್ರದಲ್ಲಿ ಪರಿಣತರಿಂದ ಸುಲಭವಾದ ಉಪಾಯವನ್ನು…

ಇವತ್ತು ಶನಿವಾರ ಶನಿದೇವನ ಆಶೀರ್ವಾದದಿಂದ ಇವತ್ತಿನ ರಾಶಿ ಭವಿಷ್ಯ ನೋಡಿ

ಮೇಷ ರಾಶಿ ಮನದ ಗೊಂದಲ ಮೊದಲು ನಿವಾರಿಸಿ ನೀವು ಹಿಡಿಯಬೇಕಾದ ದಾರಿಯ ಕಿರುತಂತೆ ದಂಡವ ನಿವಾರಿಸಿದ ನಂತರ ಎಲ್ಲವೂ ಸರಿಯಾಗುವುದು.ನೀವು ಹಾಕಿಕೊಂಡು ನಿಯಮಗಳನ್ನು ಬದಿಗಿಟ್ಟು ಹೊಂದಿಕೊಳ್ಳುವ ಅನಿವಾರ್ಯತೆ ಎದುರಾಗಬಹದು, ಹೋಟೆಲ್ ಉದ್ಯಮದವರಿಗೆ ನಿತ್ಯದ ಆದಾಯದಲ್ಲಿ ಸಾಕಷ್ಟು ವ್ಯತ್ಯಾಸಗಳಿರಲಿವೆ. ವೃಷಭ ರಾಶಿ ನಿಮ್ಮ…

error: Content is protected !!
Footer code: