WhatsApp Group Join Now
Telegram Group Join Now

ಜ್ಯೋತಿಷ್ಯದ ಪ್ರಕಾರ 12 ಮಾಸಗಳು ಅದರದ್ದೇ ವಿಶೇಷತೆ ಹೊಂದಿರುತ್ತದೆ. ಈ ಮಾಸಗಳಲ್ಲಿ ಜನಿಸಿದ ವ್ಯಕ್ತಿಗಳ ವ್ಯಕ್ತಿತ್ವ ಕೂಡ ಒಬ್ಬರಿಗಿಂತ ಒಬ್ಬರದ್ದು ವಿಭಿನ್ನವಾಗಿ ಇರುತ್ತದೆ. ಯಾವ ತಿಂಗಳಿನಲ್ಲಿ ಜನಿಸಿದ ವ್ಯಕ್ತಿಗಳ ಸ್ವಭಾವ ಹೇಗೆ ಇರುತ್ತದೆ ಎಂದು ನೋಡೋಣ ಜೊತೆ ಯಾವ ತಿಂಗಳಲ್ಲಿ ಜನಿಸಿದರೆ ಹೆಚ್ಚು ಅದೃಷ್ಟ ತರುತ್ತದೆ ಎಂದು ನೋಡೋಣ

ಜನವರಿ :ವರ್ಷದ ಆರಂಭದ ತಿಂಗಳು ಜನವರಿಯಲ್ಲಿ ಹುಟ್ಟಿದ ಜನರು ಕೂಡ ವಿಶೇಷವಾಗಿ ಇರುತ್ತಾರೆ. ಈ ಜನರಿಗೆ ಬಟ್ಟೆಗಳ ಮೇಲೆ ಹೆಚ್ಚು ಆಸಕ್ತಿ ಇರುತ್ತದೆ. ನಾಯಕತ್ವದ ಗುಣಗಳನ್ನು ಹೆಚ್ಚಾಗಿ ಹೊಂದಿರುತ್ತಾರೆ. ಭಾವನೆಗಳನ್ನು ಯಾರ ಮುಂದೆ ಕೂಡ ಪ್ರದರ್ಶನ ಮಾಡುವುದಿಲ್ಲ. ಸಣ್ಣ ಪುಟ್ಟ ವಿಚಾರಕ್ಕೂ ಕಿರಿಕಿರಿ ಪಡುತ್ತಾರೆ.

ಫೆಬ್ರವರಿ :ಈ ತಿಂಗಳಿನಲ್ಲಿ ಹುಟ್ಟಿದ ಜನರ ವ್ಯಕ್ತಿತ್ವ ಹೆಚ್ಚು ಆಕರ್ಷಣೀಯವಾಗಿ ಇರುತ್ತದೆ. ಇವರು ಹೆಚ್ಚು ನಾಚಿಕೆ ಪಡುವ ವ್ಯಕ್ತಿಗಳು. ಇವರ ಜೀವನ ಶೈಲಿ ಹೆಚ್ಚು ದುಭರಿಯಾಗಿ ಇರುತ್ತದೆ. ಇವರ ಸುತ್ತ ಇರುವ ಜನರ ಸಂತೋಷವನ್ನು ಇವರು ಬಯಸುವುದು. ಭಾವನೆಗಳನ್ನು ಹಂಚಿಕೊಳ್ಳದೇ ಇರುವುದು ಕೂಡ ಇವರ ವ್ಯಕ್ತಿತ್ವ.

ಮಾರ್ಚ್ :ಮಾರ್ಚ್ ತಿಂಗಳಲ್ಲಿ ಜನಿಸಿದ ಜನರ ವ್ಯಕ್ತಿತ್ವ ಹೆಚ್ಚು ಗಮನ ಸೆಳೆಯುತ್ತದೆ. ಬಹು ವೇಗವಾಗಿ ಜನರ ಜೊತೆ ಹೊಂದಿಕೊಳ್ಳುತ್ತಾರೆ. ಕಠಿಣ ಪರಿಶ್ರಮ ಪಟ್ಟು ಅವರದ್ದೇ ಗೆಲುವು ಸಾಧಿಸುವ ಗುಣ ಇರುತ್ತದೆ. ಕೋಪವನ್ನು ತಡೆ ಹಿಡಿಯಲು ಇವರಿಂದ ಸಾಧ್ಯವಿಲ್ಲ. ಹಠಮಾರಿ ಸ್ವಭಾವ ಉಳ್ಳ ಇರ್ವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟಕರ.

ಏಪ್ರಿಲ್ :ಈ ತಿಂಗಳಿನಲ್ಲಿ ಹುಟ್ಟಿದವರು ಆರಂಭಿಕ ವರ್ಷಗಳಲ್ಲಿ ಹೆಚ್ಚು ಕಷ್ಟಪಟ್ಟಿರುತ್ತಾರೆ, ನಂತರದ ಕಾಲದಲ್ಲಿ ಹೆಚ್ಚು ರಾಯಲ್ ಜೀವನ ಸಾಗಿಸುತ್ತಾರೆ. ಬದುಕಿನಲ್ಲಿ ಸಮಸ್ಯೆಗಳನ್ನು ನಗು ಮೊಗದಿಂದ ಮತ್ತು ಧೈರ್ಯವಾಗಿ ಎದುರಿಸುವರು. ಅವರ ಜೊತೆಗೆ ಇರುವ ಜನರ ಜೊತೆ ಕೂಡ ಸಂತಸವಾಗಿ ಇರುವರು. ಆತ್ಮಸ್ಥೈರ್ಯ, ಅರ್ಥ ಮಾಡಿಕೊಳ್ಳುವ ಗುಣ ಎಲ್ಲಾ ಹೆಚ್ಚಾಗಿ ಇರುತ್ತದೆ. ಯೋಚನಾ ಲಹರಿ ವಿಭಿನ್ನವಾಗಿ ಇರುವ ಕಾರಣ ಅವರು ಎಲ್ಲರಿಂದ ಭಿನ್ನವಾಗಿ ಕಾಣುತ್ತಾರೆ. ಇವರು ಹಠವಾದಿ ಮತ್ತು ಛಲಗಾರರು.

ಮೇ :ಮೇ ತಿಂಗಳಿನಲ್ಲಿ ಹುಟ್ಟಿದ ಜನರ ಹೆಚ್ಚು ಮೊಂಡುತನದ ಸ್ವಭಾವವು ಋಣಾತ್ಮಕ ಪರಿಣಾಮ ಬೀರುತ್ತದೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ನೋಡೋದಕ್ಕೆ ಹೆಚ್ಚು ಸುಂದವಾರಿ ಇರುತ್ತಾರೆ. ಇವರ ಬುದ್ದಿಮತ್ತೆ ಚುರುಕಾಗಿ ಇರುತ್ತದೆ. ಇವರಿಗೆ ಗ್ರಹಿಕೆ ಗುಣ ಕೂಡ ಹೆಚ್ಚಾಗಿ ಇರುತ್ತದೆ.

ಜೂನ್ :ಈ ತಿಂಗಳಿನಲ್ಲಿ ಜನಿಸಿದ ಜನರ ಬಗ್ಗೆ ಅರ್ಥ ಮಾಡಿಕೊಳ್ಳುವುದು ಕಷ್ಟ ಯಾಕೆಂದರೆ ಅವರ ಭಾವನೆಗಳನ್ನು ಬಚ್ಚಿಟ್ಟು ಕೊಳ್ಳುವ ಸ್ವಭಾವದವರು. ಹೆಚ್ಚು ಪ್ರಾಮಾಣಿಕತೆ ಇರುವ ವ್ಯಕ್ತಿಗಳು. ಕೆಲವು ಬಾರಿ ಬೇರೆಯವರ ಭಾವನೆಗಳನ್ನು ಬೇಗ ಅರ್ಥ ಮಾಡಿಕೊಳ್ಳುವುದಿಲ್ಲ. ಹೆಚ್ಚು ಸ್ನೇಹ ಜೀವಿಗಳು ಆದರೆ ಕೋಪ ನಿಗ್ರಹ ಮಾಡಲು ಪರದಾಡುವರು. ಮಾನಸಿಕವಾಗಿ ಹೆಚ್ಚು ಬುದ್ದಿವಂತರು, ಎಲ್ಲಾ ನಿರ್ಧಾರವನ್ನು ಬಹಳ ಹೆಚ್ಚರಿಕೆಯಿಂದ ತೆಗೆದುಕೊಳ್ಳುತ್ತಾರೆ. ಸ್ನೇಹ ಜೀವಿಗಳು ಅದಕ್ಕೆ ಹೆಚ್ಚು ಜನರು ಅವರ ಕಡೆ ಆಕರ್ಷಿತರಾಗುತ್ತಾರೆ.

ಜುಲೈ :ಈ ತಿಂಗಳಿನಲ್ಲಿ ಜನಿಸಿದ ಜನರು ಜಾಸ್ತಿ ವಿಹಾರ ಮಾಡಲು ಬಯಸುತ್ತಾರೆ. ಹೆಚ್ಚು ಜನ ಸ್ನೇಹಿತರು ಇರುತ್ತಾರೆ ಮತ್ತು ಇವರ ಪ್ರೀತಿ ಜೀವನ ಹೆಚ್ಚು ಸುಖಕರವಾಗಿ ಇರುತ್ತದೆ. ಇವರಿಗೆ ವಸ್ತು ಸಂಗ್ರಹ ಮಾಡುವುದು ಹೆಚ್ಚು ಪ್ರಿಯವಾದದ್ದು. ಸಿನಿಮಾಗಳ ಮೇಲೆ ಆಸಕ್ತಿ ಹೆಚ್ಚು. ಅವರ ನುಡಿಗಳಿಂದ ಹೆಚ್ಚು ಜನರನ್ನು ಸಂತಸ ಪಡಿಸುವ ಗುಣ ಹೊಂದಿರುತ್ತಾರೆ.

ಆಗಸ್ಟ್ :ಈ ತಿಂಗಳಲ್ಲಿ ಜನಿಸಿದ ವ್ಯಕ್ತಿಗಳು ಹೆಚ್ಚು ಲವಲವಿಕೆಯಿಂದ ಇರುವರು. ಇವರು ಜಾಸ್ತಿ ಯೋಚನೆ ಮಾಡುವರು ಮತ್ತು ಪ್ರಾಮಾಣಿಕತೆ ಉಳ್ಳವರು. ಎಲ್ಲಾ ಜನರ ಜೊತೆ ಹೆಚ್ಚು ಬೇರೆಯವರು. ಅವರ ಯೋಚನೆಗಳನ್ನು ಸಕಾರ ಮಾಡಿಕೊಳ್ಳಲು ಪ್ರಯತ್ನ ಮಾಡುವರು.ಇವರ ಗಮನ ಬಹು ಬೇಗ ಚಂಚಲವಾಗುತ್ತದೆ. ನೋಡೋಕೆ ತುಂಬಾ ಸುಂದರವಾಗಿ ಇರುತ್ತಾರೆ.

ಸೆಪ್ಟೆಂಬರ್ :ಈ ತಿಂಗಳಲ್ಲಿ ಜನಿಸಿದ ಜನರು ಹೆಚ್ಚು ಶಕ್ತಿ ಶಾಲಿಗಳು ಆದರೆ ಅವರು ಹೆಚ್ಚು ಆತುರದ ನಿರ್ಧಾರ ಕೈಗೊಳ್ಳುತ್ತಾರೆ ನಂತರ ಪಶ್ಚಾತಾಪ ಅನುಭವಿಸುವರು. ಹೆಚ್ಚು ಬುದ್ದಿವಂತರು ಮತ್ತು ಬೇರೆಯವರಿಗೆ ಸಹಾಯ ಹಸ್ತ ನೀಡುವವರು. ಹೊಸ ಹೊಸ ವಿಚಾರ ಕಲಿಯೋಕೆ ಹೆಚ್ಚು ಆಸಕ್ತಿ ತೋರುವರು. ಸ್ನೇಹದ ಬಳಗ ತುಂಬಾ ದೊಡ್ಡದು ಮತ್ತು ಅದರಲ್ಲಿ ಇವರೇ ತುಂಬಾ ಪ್ರಿಯ ವ್ಯಕ್ತಿಗಳು. ಇವರಿಗೆ ಪ್ರಯಾಣದಲ್ಲಿ ಜಾಸ್ತಿ ಒಲವು ಇರುತ್ತದೆ.

ಅಕ್ಟೋಬರ್ : ಈ ತಿಂಗಳಿನಲ್ಲಿ ಜನಿಸಿದ ವ್ಯಕ್ತಿಗಳು ಹೆಚ್ಚು ಮಾತನಾಡಲು ಇಷ್ಟ ಪಡುತ್ತಾರೆ. ಇವರು ಯಾರ ಜೊತೆ ಸಂಬಂಧವನ್ನು ಹೊಂದಿರುತ್ತಾರೆ ಅದನ್ನು ಗಟ್ಟಿಯಾಗಿ ಇರುವಂತೆ ಸಂಭಾಳಿಸುವರು. ಕೋಪ ಎನ್ನುವುದು ಅತಿ ಬೇಗ ಬಂದರು ಇವರ ಆಲೋಚನೆ ಮಾಡುವ ವಿಧ ವಿಶಾಲವಾಗಿ ಇರುತ್ತದೆ. ಭಾವನೆಗಳನ್ನು ಯಾರಿಂದಲೂ ಮುಚ್ಚಿ ಇಡುವುದಿಲ್ಲ. ಸ್ನೇಹಿತರ ಗುಂಪಿನಲ್ಲಿ ಹೆಚ್ಚು ಜನಪ್ರಿಯ ವ್ಯಕ್ತಿಗಳು.

ನವೆಂಬರ್ :ಈ ತಿಂಗಳಿನಲ್ಲಿ ಜನಿಸಿದ ವ್ಯಕ್ತಿಗಳು ಹೆಚ್ಚು ಪ್ರಾಮಾಣಿಕತೆ ಹೊಂದಿರುತ್ತಾರೆ. ಅವರು ಆರಂಭ ಮಾಡುವ ಕೆಲಸವನ್ನು ಶ್ರದ್ಧೆಯಿಂದ ಪೂರ್ಣ ಮಾಡಿ ನಂತರ ವಿಶ್ರಾಂತಿ ಪಡೆಯುವ ಜನರು. ಸಣ್ಣ ಪುಟ್ಟ ವಿಚಾರಕ್ಕೂ ಬೇಗ ಕೋಪ ಮಾಡಿಕೊಳ್ಳುವರು ಮತ್ತು ಸಂವೇದನಾಶೀಲರು. ಹೆಚ್ಚು ಸಂತೋಷವಾಗಿ ಇರುವ ಜನರು ಪ್ರತಿಯೊಂದು ಸಂಬಂಧವನ್ನು ಪ್ರಾಮಾಣಿಕವಾಗಿ ಸ್ವೀಕಾರ ಮಾಡುವರು.

ಡಿಸೆಂಬರ್ :ಈ ತಿಂಗಳಿನಲ್ಲಿ ಹುಟ್ಟಿದ ಜನರು ಹೆಚ್ಚು ಆಕರ್ಷಣೀಯವಾಗಿ ಇರುವರು. ಕ್ರೀಡೆಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಾರೆ. ತಾಳ್ಮೆ ತುಂಬ ಕಮ್ಮಿ ಈ ತಿಂಗಳಲ್ಲಿ ಜನಿಸಿದ ಜನರಿಗೆ. ಕಾರ್ಯಗಳನ್ನು ಬೇಗ ಮುಗಿಸಲು ಪ್ರಯತ್ನ ಮಾಡುವರು. ನಗುವುದು ಮತ್ತು ತಮಾಷೆ ಮಾಡುವುದು ಇವರ ಗುಣ ಅದಕ್ಕೆ ಜನರು ಇವರ ಸ್ನೇಹ ಬಯಸುತ್ತಾರೆ.

ಇನ್ನು ಮಾರ್ಚ ತಿಂಗಳಲ್ಲಿ ಜನಿಸಿದ ವ್ಯಕ್ತಿಗಳು ಹೆಚ್ಚು ಅದೃಷ್ಟವಂತರು ಅವರು ಬಹುಬೇಗ ಕೆಲಸ ಪೂರ್ಣ ಮಾಡುತ್ತಾರೆ. ಎತ್ತರಕ್ಕೆ ಬೆಳೆಯುವ ಸಾಧ್ಯತೆ ಜಾಸ್ತಿ ಇರುತ್ತದೆ.  ಸ್ವಲ್ಪ ಶ್ರಮ ಪಟ್ಟರು ಅವರ ಅದೃಷ್ಟ ಬದಲಾಗುತ್ತದೆ. ಕುಟುಂಬದ ಸಹಕಾರದಿಂದ ಅವರ ಗುರಿ ಸಾಧನೆ ಮಾಡುವರು ಮತ್ತು ಹೆಚ್ಚು ಹಣ ಮತ್ತು ಸಂಪತ್ತು ಗಳಿಸುವರು.

ಅಂದುಕೊಂಡ ಕೆಲಸವನ್ನು ಮಾಡೆ ಮಾಡುತ್ತಾರೆ. ಗುರಿ ತಲುಪಿ ಜಯ ಸಿಗುವ ತನಕ ಅವರು ಅದರಿಂದ ಹಿಂದೆ ಸರಿಯುವುದಿಲ್ಲ. ಅವಕಾಶಗಳು ಅವರನ್ನು ಹುಡುಕಿ ಬರುತ್ತವೆ. ಉದ್ಯೋಗದಲ್ಲಿ ಉನ್ನತ ಸ್ಥಾನ ಮತ್ತು ಪ್ರಶಂಸೆ ಪಡೆಯುವರು. ಅವರ ಸುಖದ ಜೀವನಕ್ಕೆ ಸ್ವಲ್ಪ ಮಟ್ಟದ ಕಷ್ಟ ಬೇಕು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: