WhatsApp Group Join Now
Telegram Group Join Now

ಎರಡು ಸಾವಿರದ ಇಪ್ಪತ್ಮೂರು ಕೆಲವು ರಾಶಿಯವರಿಗೆ ಶುಭ ಅಶುಭ ಹಾಗೂ ರಾಜಯೋಗದಂತಹ ಯೋಗಗಳು ಇರುತ್ತದೆ ಅದರಲ್ಲಿ ಎರಡು ಸಾವಿರದ ಇಪ್ಪತ್ಮೂರರಲ್ಲಿ ಧನಸ್ಸು ರಾಶಿಯವರಿಗೆ ಶುಭಯೋಗ ಇರುತ್ತದೆ ಅನೇಕ ವರ್ಷಗಳಿಂದ ಜೀವನದಲ್ಲಿ ತೊಂದರೆ ಕೆಲಸ ಕಾರ್ಯ ಗಳಲ್ಲಿ ಅಡೆತಡೆ ಕಂಡುಬರುತ್ತಿದ್ದು ಎರಡು ಸಾವಿರದ ಇಪ್ಪತ್ಮೂರರಲ್ಲಿ ಸಾಡೆ ಸಾತಿ ಕೊನೆಕೊಂಡು ಧನಸ್ಸು ರಾಶಿಯವರಿಗೆ ಸುವರ್ಣ ಕಾಲವಾಗಿದೆ ಕೆಲಸ ಕಾರ್ಯಗಳಲ್ಲಿ ಧನಸ್ಸು ರಾಶಿಯವರು ಯಶಸ್ಸನ್ನು ಸಾಧಿಸುತ್ತಾರೆ

ಹಾಗೆಯೇ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಅನೇಕ ಆರೋಗ್ಯ ಸಮಸ್ಯೆಯಿಂದ ನಿವಾರಣೆ ಹೊಂದುತ್ತಾರೆ ಯಾವುದೇ ಕಾರ್ಯ ಕೆಲಸದಲ್ಲಿ ತೊಡಗಿದರು ಸಹ ಜಯವನ್ನು ಸಾಧಿಸುತ್ತಾರೆ ಹಾಗೆಯೇ ಎರಡು ಸಾವಿರದ ಇಪ್ಪತ್ಮೂರರಲ್ಲಿ ಧನಸ್ಸು ರಾಶಿಯವರಿಗೆ ಹಣದ ಹರಿವು ಕಂಡು ಬರುತ್ತದೆ ಹಾಗೆಯೇ ಎರಡು ಸಾವಿರದ ಇಪ್ಪತ್ಮೂರರಲ್ಲಿ ಗುರುಬಲ ಕಂಡು ಬರುತ್ತದೆ ಇದರಿಂದ ಧನಾಗಮನ ಕಂಡು ಬರುತ್ತದೆ ಹಾಗಾಗಿ ಧನಸ್ಸು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆದಂತೆ ಇರುತ್ತದೆ ನಾವು ಈ ಲೇಖನದ ಮೂಲಕ ಧನಸ್ಸು ರಾಶಿಯ ಬಗ್ಗೆ ತಿಳಿದುಕೊಳ್ಳೋಣ.

ಎರಡು ಸಾವಿರದ ಇಪ್ಪತ್ಮೂರು ಜನವರಿ ಹದಿನೇಳನೇ ತಾರೀಖಿ ಗೆ ಶನಿ ಮಕರ ರಾಶಿಯಿಂದ ಕುಂಭ ರಾಶಿಗೆ ಹೋಗಿತ್ತಾನೆ ಧನುರ್ ರಾಶಿಯವರು ಎಳುವರೆ ವರ್ಷದಿಂದ ಕಾಯುತ್ತಿರುವ ಶುಭ ಸಮಯ ಇದಾಗಿದೆ ಸಾಡೆ ಸಾತಿ ಸಂಪೂರ್ಣವಾಗಿ ಬಿಡುಗಡೆ ಆಗುತ್ತದೆ ಹಾಗಾಗಿ ಧನುರ್ ರಾಶಿಯವರಿಗೆ ಶುಭ ಫಲಗಳು ಲಭಿಸುತ್ತದೆ ಎಪ್ರಿಲ್ ಇಪ್ಪತ್ಮೂರನೆ ತಾರೀಖಿನ ಗುರು ಮೀನ ರಾಶಿಯಿಂದ ಮೇಷ ರಾಶಿಗೆ ಹೋಗುತ್ತಾನೆ ಇದರಿಂದ ಸಹ ಧನಸ್ಸು ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ

ಗುರುವಿನಿಂದ ಯಶಸ್ಸನ್ನು ಸಾಧಿಸುತ್ತಾರೆ ಹಾಗೆಯೇ ಅಕ್ಟೋಬರ್ ಇಪ್ಪತೊಂಬತ್ತು ರಾಹು ಮೇಷ ರಾಶಿಯಿಂದ ಮೀನ ರಾಶಿಗೆ ಬರುತ್ತಾನೆ ಅದೇ ದಿನದಂದು ಕೇತು ತುಲಾ ರಾಶಿಯಿಂದ ಕನ್ಯಾ ರಾಶಿಯನ್ನು ಪ್ರವೇಶ ಮಾಡುತ್ತಾನೆ ಈ ಬದಲಾವಣೆ ಸಹ ಧನಸ್ಸು ರಾಶಿಯವರಿಗೆ ಯಶಸ್ಸು ತಂದು ಕೊಡುತ್ತದೆ .ಜನವರಿ ಹದಿನೆಂಟರ ತಾರೀಖಿನ ಶನಿ ಕುಂಭ ರಾಶಿಗೆ ಪ್ರವೇಶ ಮಾಡಿದ ಮೇಲೆ ಧನಾಗಮನ ಅಧಿಕವಾಗಿ ಆಗುತ್ತದೆ ಅನಿರೀಕ್ಷಿತ ಧನ ವ್ಯಯ ಕಂಡುಬರುತ್ತದೆ ಪರಾಕ್ರಮ ಅಥವಾ ಹೆಚ್ಚಿನ ಶ್ರಮ ವಹಿಸಿ ಮಾಡಿದ ಎಲ್ಲ ಕೆಲಸ ಕಾರ್ಯಗಳು ಹೆಚ್ಚಿನ ಯಶಸ್ಸನ್ನು ತಂದು ಕೊಡುತ್ತದೆ ಸೋದರ ಸೋದರಿಯರ ನಡುವೆ ಒಳ್ಳೆಯ ಮೈತ್ರಿ ಕಂಡುಬರುತ್ತದೆ

ಯಾವುದೇ ಕಾರ್ಯ ಕೆಲಸದಲ್ಲಿ ತೊಡಗಿದರು ಸಹ ಜಯವನ್ನು ಸಾಧಿಸುತ್ತಾರೆ ಚತುರ್ಥ ಭಾವ ವಿದ್ಯೆಯಿಂದ ವರ್ಷದ ನಾಲ್ಕೈದು ತಿಂಗಳು ಗುರುವಿನಿಂದ ವಾಹನ ಖರೀದಿ ಮಾಡುವ ಸಾಧ್ಯತೆ ಇರುತ್ತದೆ ಹಾಗೂ ಮಾತೃ ವಿನ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗಳು ಕಂಡು ಬರುವುದು ಇಲ್ಲ.

ಮನೆ ಕಟ್ಟುವ ಸಾಧ್ಯತೆ ಇರುತ್ತದೆ ವಿದ್ಯಾರ್ಥಿಗಳು ಸಹ ಯಶಸ್ಸು ಸಾಧಿಸುತ್ತಾರೆ ಪಂಚಮದಲ್ಲಿ ರಾಹುವಿನ ಸಂಚಾರ ಇರುತ್ತದೆ ವರ್ಷ ಅಂತ್ಯ ಭಾಗವಾದ ಅಕ್ಟೋಬರ್ ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಸರ್ಪ ದೋಷ ಇರುವುದು ಇಲ್ಲ ಗುರು ಪಂಚಮ ಸ್ಥಾನಕ್ಕೆ ಬಂದು ರಾಹುವನ್ನು ಪರಿವರ್ತನೆ ಮಾಡುತ್ತಾನೆ ಇದರಿಂದ ಕೋದಂಡ ರಾಹು ಯೋಗ ಬರುತ್ತದೆ ರಾಹುವನ್ನು ಗುರು ಪರಿವರ್ತನೆ ಮಾಡುವಷ್ಟು ಬಲಾಢ್ಯನಾಗಿ ಇರುತ್ತಾನೆ ಇದನ್ನು ಗುರು ಚಾಂಡಾಲಯೋಗ ಎಂದು ಕರೆಯುತ್ತಾರೆ

ರಾಮ ರಕ್ಷಾ ಸ್ತೋತ್ರವನ್ನು ಪಠನೆ ಮಾಡುವುದು ಹಾಗೂ ಶನಿವಾರದ ದಿನ ತುಪ್ಪದ ದೀಪವನ್ನು ಹಚ್ಚುವುದರಿಂದ ಸಂತಾನದ ಅಂಚಿನಲ್ಲಿ ಇರುವರು ಅನಿರೀಕ್ಷಿತ ಶುಭ ಯೋಗವನ್ನು ಹಾಗೂ ಹುಟ್ಟುವ ಮಕ್ಕಳಲ್ಲಿ ಆರೋಗ್ಯ ಭಾಗ್ಯ ವನ್ನು ಪಡೆದುಕೊಳ್ಳಲು ಈ ಸ್ತೋತ್ರ ವನ್ನು ಪಠನೆ ಮಾಡಬೇಕು ಮಕ್ಕಳ ಆರೋಗ್ಯದ ವಿಚಾರದಲ್ಲಿ ಬರುವ ಏರುಪೇರುಗಳನ್ನು ಸಹ ಪರಿವರ್ತನೆ ಮಾಡಿಕೊಳ್ಳಲು ಸಾಧ್ಯ ಆಗುತ್ತದೆ ಅಶ್ವತ್ಥ ಮರವನ್ನು ಪ್ರದಕ್ಷಿಣೆ ಮಾಡುವುದರಿಂದ ಸಹ ಧನಸ್ಸು ರಾಶಿಯವರಿಗೆ ಶುಭವಾಗುತ್ತದೆ

ಶ್ರೀ ರಾಮನ ಆರಾಧನೆ ಮಾಡಬೇಕು ಅದರಲ್ಲಿ ಸಹ ಪಟ್ಟಾಭಿರಾಮ ಆರಾಧನೆ ಮಾಡಬೇಕು ಇದರಿಂದ ಧನಸ್ಸು ರಾಶಿಯವರಿಗೆ ಶುಭವಾಗುತ್ತದೆ ಮಕ್ಕಳಿಗೆ ಅನಿರೀಕ್ಷಿತ ಆರೋಗ್ಯ ಸಮಸ್ಯೆಗಳು ಕಂಡು ಬರುವುದು ಇಲ್ಲ ಹಾಗೆಯೇ ಹೆಚ್ಚಿನ ಅಂಕವನ್ನು ಪಡೆದುಕೊಳ್ಳುತ್ತಾರೆ ಎಪ್ರಿಲ್ ನಂತರದಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳು ಸಹ ಕಂಡು ಬರುವುದು ಇಲ್ಲ.

ಮೂರು ನಾಲ್ಕು ತಿಂಗಳ ಕಾಲ ಕುಜ ಷಷ್ಟ ಭಾಗದಲ್ಲಿ ಸಂಚಾರ ಮಾಡುತ್ತಾನೆ ಇದರಿಂದ ಶತ್ರುಗಳು ಸಹ ಮಿತ್ರರಾಗುವ ಸಾಧ್ಯತೆ ಇರುತ್ತದೆ ಶತ್ರು ಭಾದೆಗಳಿಗೆ ಅವಕಾಶ ಇರುವುದು ಇಲ್ಲ ಎರಡು ಸಾವಿರದ ಇಪ್ಪತ್ಮೂರರಲ್ಲಿ ಒಬ್ಬರಿಂದ ಒಬ್ಬರಿಗೆ ಸಹಾಯ ಆಗುವ ಸಾಧ್ಯತೆ ಇರುತ್ತದೆ ಪಂಚಾಮಾಧಿಪತಿಯಾದ ಕುಜ ಅಷ್ಟಮ ಸ್ಥಾನದಲ್ಲಿ ನೀಚ ನಾಗಿ ಇರುತ್ತಾನೆ ಪಂಚಮದಲ್ಲಿ ಗುರು ರಾಹು ಹಾಗೂ ಶನಿ ದೃಷ್ಟಿ ಇರುತ್ತದೆ ಇದರಿಂದ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುತ್ತದೆ ಸಂತಾನದ ಅಂಚಿನಲ್ಲಿ ಇರುವರು ಸ್ವಲ್ಪ ಗುರು ಆರಾಧನೆಯನ್ನು ಮಾಡಬೇಕು ಗುರು ದತ್ತಾತ್ರೇಯನ ಚರಿತ್ರೆಯಲ್ಲಿ ಬರುವ ಗೋರಾತ್ರಅಸ್ಟೋಧ್ಧರಣ ಸ್ತೋತ್ರವನ್ನು ಪಟನೆ ಮಾಡಬೇಕು

ತಿಂಗಳಿಗೊಮ್ಮೆ ಲಕ್ಷ್ಮಿ ನರಸಿಂಹ ನಿಗೆ ಸಂಭಂದಿಸಿದ ಸ್ತೋತ್ರವನ್ನು ಅಭ್ಯಾಸ ಮಾಡಿಕೊಂಡು ಹೇಳಬೇಕು ಇದರಿಂದ ಸಂತಾನದ ಅಂಚಿನಲ್ಲಿ ಇರುವರುಗೆ ಶುಭ ಕಂಡು ಬರುತ್ತದೆ .ಗುರುಬಲ ಧನಸ್ಸು ರಾಶಿಯವರಿಗೆ ಮೇ ತಿಂಗಳಲ್ಲಿ ಬರುತ್ತದೆ ಧನಸ್ಸು ರಾಶಿಯವರಿಗೆ ಯಾವುದೇ ಅಡೆತಡೆಗಳು ಇರುವುದು ಇಲ್ಲ ಮೇ ಹತ್ತರಿಂದ ಜುಲೈ ಒಂದರ ವರೆಗೆ ಕುಜ ಅಷ್ಟಮ ಸ್ಥಾನದಲ್ಲಿ ಇರುತ್ತದೆ ಒಂಬತ್ತನೆಯ ಮನೆಯನ್ನು ಭಾಗ್ಯ ಸ್ಥಾನ ಎಂದು ಹೇಳುತ್ತಾರೆ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗಳು ಇದ್ದರು ಸಹ ಪರಿಹಾರ ಆಗುತ್ತದೆ ರಾಜಕೀಯ ಕ್ಷೇತ್ರದಲ್ಲಿ ಇರುವರಿಗೆ ಸಹ ಹೆಚ್ಚಿನ ಯಶಸ್ಸು ಕಂಡು ಬರುತ್ತದೆ

ಸರಕಾರಿ ಉದ್ಯೋಗ ನಿರೀಕ್ಷೆ ಮಾಡುತ್ತಿರುವವರಿಗೆ ಸಹ ಒಳ್ಳೆಯ ಸಮಯವಾಗಿದೆ ಗುರುವಿನಿಂದ ಅನಿರೀಕ್ಷಿತ ಫಲಗಳು ಲಭಿಸುತ್ತದೆ ಲಾಭದಲ್ಲಿ ಕೇತು ಗುರುವಿನ ದೃಷ್ಟಿ ಇರುತ್ತದೆ ಇದು ಒಳ್ಳೆಯ ಫಲವಾಗಿದೆ ಗಣಪತಿ ದೇವರ ಆರಾಧನೆ ಮಾಡಿದರೆ ನಿರೀಕ್ಷೆಗೆ ಮೀರಿದ ಫಲವನ್ನು ಪಡೆದುಕೊಳ್ಳಬಹುದು ಕೇತುಗಳ ಮೇಲೆ ಗುರು ದೃಷ್ಟಿ ಬರುವುದರಿಂದ ಆರು ಹನ್ನೊಂದು ಸಂಖ್ಯೆ ಬಹಳ ಶುಭವಾಗಿದೆ

ಧನುರ್ ರಾಶಿಗೆ ಗುರು ಪರಮ ಶುಭದಾಯಕನಾಗಿ ಇರುತ್ತಾನೆ ಶೇರ್ ವ್ಯವಹಾರ ಮಾಡುವರು ಗಣಪತಿ ಆರಾಧನೆ ಮಾಡುವುದರಿಂದ ಒಳ್ಳೆಯ ಲಾಭ ಕಂಡು ಬರುತ್ತದೆ ಹೀಗೆ ಎರಡು ಸಾವಿರದ ಇಪ್ಪತ್ಮೂರು ಧನಸ್ಸು ರಾಶಿಯವರಿಗೆ ಶುಭ ಯೋಗ್ಯವಾಗಿದೆ ಹಾಗಾಗಿ ಧನಸ್ಸು ರಾಶಿಯವರಿಗೆ ಒಂದು ಸುವರ್ಣಕಾಲವಾಗಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: