WhatsApp Group Join Now
Telegram Group Join Now

ಈ ನವೆಂಬರ್ ತಿಂಗಳಿನಲ್ಲಿ ಕುಂಭ ರಾಶಿಯವರ ರಾಶಿ ಫಲ ಮಿಶ್ರ ವಾದ ಫಲವನ್ನು ಹೊಂದಿದೆ ಎಂದು ಹೇಳಬಹುದಾಗಿದೆ. ಆರೋಗ್ಯದಲ್ಲಿ ಕೊಂಚಮಟ್ಟಿಗೆ ಏರುಪೇರು ಕಂಡು ಬರಬಹುದಾದ ಸಾಧ್ಯತೆ ಹೆಚ್ಚಾಗಿದೆ. ಅನಿರೀಕ್ಷಿತ ಧನ ಲಾಭ ಆಗುವ ಹಿನ್ನಲೆಯಲ್ಲಿ ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುವ ಯೋಗವು ಕೂಡ ಕೂಡಿ ಬರಲಿದೆ.

ಈ ಸಮಯದಲ್ಲಿ ಬಹುತೇಕ ಎಲ್ಲಾ ವಿಚಾರಗಳು ನಿಮ್ಮ ಪರವಾಗಿ ಆಗಲಿದೆ. ಅದರಲ್ಲೂ ವಿಶೇಷವಾಗಿ ಒಂದು ವೇಳೆ ನೀವು ಬ್ಯಾಂಕಿಗೆ ಲೋನ್ ಅಪ್ಲೈ ಮಾಡಿದ್ದರೆ ಈ ತಿಂಗಳಿನಲ್ಲಿ ಸ್ಯಾಂಕ್ಷನ್ ಆಗುವ ಸಾಧ್ಯತೆ ದಟ್ಟವಾಗಿದೆ. ನಿಮ್ಮ ಒಡಹುಟ್ಟಿದವರ ಜೊತೆಗೆ ನಿಮ್ಮ ಬಾಂಧವ್ಯವೂ ಕೂಡ ಚೆನ್ನಾಗಿರಲಿದೆ.

ನವೆಂಬರ್ ತಿಂಗಳಿನಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಸಮಸ್ಯೆ ನಿಮ್ಮನ್ನು ಕಾಡುವುದು ವಿರಳಾತಿ ವಿರಳ ಎನ್ನಬಹುದು. ಆದರೆ ದೂರ ಪ್ರಯಾಣ ಅದರಲ್ಲೂ ವಿಶೇಷವಾಗಿ ಒಂದು ವೇಳೆ ನೀವೇ ಗಾಡಿ ಚಲಾಯಿಸುವ ಸಮಯ ಬಂದರೆ ಕೊಂಚಮಟ್ಟಿಗೆ ಜಾಗೃತೆ ವಹಿಸುವುದು ಉತ್ತಮ. ಆರ್ಥಿಕವಾಗಿ ಸಾಕಷ್ಟು ಮುನ್ನಡೆಯನ್ನು ಸಾಧಿಸಲಿದ್ದೀರಿ.

ಈ ಸಮಯದಲ್ಲಿ ಮನೆಯ ಹಿರಿಯ ಸದಸ್ಯರ ಅದರಲ್ಲೂ ವಿಶೇಷವಾಗಿ ತಾಯಿಯ ಆರೋಗ್ಯದ ಬಗೆಗೆ ಕೊಂಚಮಟ್ಟಿಗೆ ಹೆಚ್ಚಿನ ಆಸಕ್ತಿ ವಹಿಸುವುದು ಒಳ್ಳೆಯದು. ಆಸ್ತಿ ಹಾಗೂ ವ್ಯವಹಾರಗಳಲ್ಲಿ ನಿಮಗೆ ಹಿರಿಯರ ಆಶೀರ್ವಾದದಿಂದಾಗಿ ಹಾಗೂ ಶುಕ್ರನ ಕೃಪಾಕಟಾಕ್ಷದಿಂದಾಗಿ ಉತ್ತಮ ಫಲಿತಾಂಶ ಸಿಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳು ನಿಮಗೆ ಹೆಮ್ಮೆ ಆಗುವಂತಹ ಕೆಲಸವನ್ನು ಮಾಡಲಿದ್ದಾರೆ ಎಂಬುದಾಗಿ ಕೂಡ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ.

ಸ್ನೇಹಿತರು ನಿಮ್ಮೊಂದಿಗೆ ಚೆನ್ನಾಗಿರುತ್ತಾರೆ ಹೀಗಾಗಿ ಅವರ ಜೊತೆಗೆ ಕೇವಲ ಸ್ನೇಹ ಹಾಗೂ ಪ್ರೀತಿಯ ಸಂಬಂಧವನ್ನು ಮಾತ್ರ ಇಟ್ಟುಕೊಳ್ಳಿ. ಒಂದು ವೇಳೆ ನೀವು ಅವರ ಜೊತೆಗೆ ಹಣದ ವ್ಯವಹಾರವನ್ನು ಮಾಡಲು ಹೋದರೆ ಖಂಡಿತವಾಗಿ ಹಣದ ಆಸೆಗೆ ಬಿದ್ದು ನಿಮಗೆ ಮೋಸ ಆಗುವ ಸಾಧ್ಯತೆ ಇರುತ್ತದೆ.

ಇದರಿಂದಾಗಿ ನಿಮ್ಮ ನಡುವೆ ಇರುವಂತಹ ಉತ್ತಮ ಸ್ನೇಹದ ಬಾಂಧವ್ಯ ಎನ್ನುವುದು ಹಾಳಾಗಿ ಹೋಗುತ್ತದೆ. ಹೀಗಾಗಿ ಪವಿತ್ರ ಸ್ನೇಹದ ಸಂಬಂಧದಲ್ಲಿ ಹಣದ ವ್ಯಾಮೋಹ ಬೇಡ. ಇನ್ನು ಸಾಮಾನ್ಯವಾಗಿ ನೀವು ಆರ್ಥಿಕ ವಿಪತ್ತಿಗೆ ಒಳಗಾಗುವುದಿಲ್ಲ ಆದರೂ ಕೂಡ ಆಗತ್ಯಕ್ಕಿಂತ ಹೆಚ್ಚಾಗಿ ಖರ್ಚು ಮಾಡಲು ಹೋಗಬೇಡಿ. ಮುಂದೊಂದು ದಿನ ಹಣದ ಅಗತ್ಯ ಬಂದಾಗ ಪಶ್ಚಾತಾಪ ಪಡುವುದಕ್ಕಿಂತ ಈಗಲೇ ಹಣವನ್ನು ಉಳಿತಾಯ ಮಾಡಿ ಇಡುವುದು ಒಳ್ಳೆಯದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: