900 ವರ್ಷಗಳ ನಂತರ ಇಂದಿನ ಮಧ್ಯರಾತ್ರಿಯಿಂದ 3 ರಾಶಿಯವರಿಗೆ ಮಾತ್ರ ಬಾರಿ ಅದೃಷ್ಟ ಶುಕ್ರದೆಸೆ ಗಜಕೇಸರಿಯೋಗ ರಾಜಯೋಗ

ಶನಿ ಕೇವಲ ಬರಿ ಕಷ್ಟವನ್ನು ಕೊಡುವವನು ಅಲ್ಲ ಶನಿ ಒಲಿದರೆ ಸಕಲ ಕಷ್ಟಗಳು ದೂರ ಆಗುತ್ತದೆ ಶನಿ ಕೆಲವೊಮ್ಮೆ ಅದೃಷ್ಟವನ್ನು ಒದಗಿಸುತ್ತಾನೆ ಹಾಗೆಯೇ ಭಿಕ್ಷೆ ಬೇಡುವವನು ಸಹ ಕುಬೇರನಾಗುತ್ತಾನೆ ಶನಿಯ ಕೃಪೆಗೆ ಪಾತ್ರಾದರೆ ಜೀವನದಲ್ಲಿ ಸುಖ ಶಾಂತಿ ನೆಲೆಸುತ್ತದೆ ಹನ್ನೆರಡು ರಾಶಿಗಳಲ್ಲಿ ಮೂರು ರಾಶಿಯವರಿಗೆ 900 ವರ್ಷಗಳ ಬಳಿಕ ರಾಜಯೋಗ ಕಂಡು ಬರುತ್ತದೆ ಅಷ್ಟೇ ಅಲ್ಲದೆ ಈ ಸಮಯದಲ್ಲಿ ಮೂರು ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ ಎನ್ನುವ ಹಾಗೆ ಜೀವನದಲ್ಲಿ ಅದೃಷ್ಟ ಒದಗಿ ಬರುತ್ತದೆ ರಾಜಯೋಗ ಕಂಡು ಬರುವ […]

Continue Reading

ಮೃತ ವ್ಯಕ್ತಿಯ ಈ 3 ವಸ್ತುಗಳನ್ನು ಇಂದಿಗೂ ಬಳಸಬಾರದು ಯಾಕೆ ಗೊತ್ತಾ?

ಹಿಂದೂ ಧರ್ಮದಲ್ಲಿ ಹಲವಾರು ಸಂಪ್ರದಾಯ ಆಚರಣೆ ಆಚಾರಗಳು ಇರುತ್ತದೆ ಹಾಗೆಯೇ ಹಿಂದು ಧರ್ಮದಲ್ಲಿ ಒಬ್ಬ ವ್ಯಕ್ತಿ ಮರಣ ಹೊಂದ್ದಿದರು ಸಹ ಶಾಸ್ತ್ರೋಕ್ತವಾಗಿ ಅಂತ್ಯ ಕ್ರಿಯೆಯ ವಿಧಿ ವಿಧಾನವನ್ನು ಮಾಡುತ್ತಾರೆ ಹಾಗೆಯೇ ಕೆಲವರು ಅಂತ್ಯ ಕ್ರಿಯೆಯನ್ನು ಹುಳುವುದು ಹಾಗೂ ಸುಡುವ ವಿಧಾನದ ಮೂಲಕ ಮಾಡುತ್ತಾರೆ ಹಾಗೆಯೇ ಕೆಲವೂ ಸಂಪ್ರದಾಯದ ಪ್ರಕಾರ ಸತ್ತವರ ವಸ್ತುಗಳನ್ನು ಬಳಸುವುದು ಇಲ್ಲ ಹಾಗೆಯೇ ಸಾಮಾನ್ಯವಾಗಿ ಕುಟುಂಬದ ಸದಸ್ಯರ ಮರಣ ನಂತರ ಜನರು ತಮ್ಮ ವಸ್ತುಗಳನ್ನು ಸ್ಮರಣಾತ್ಮವಾಗಿ ಬಳಸುತ್ತಾರೆ ಹಾಗೆಯೇ ಕೆಲವರು ಮನೆಯಲ್ಲಿ ಸಹ ಇಟ್ಟುಕೊಳ್ಳುವುದು […]

Continue Reading

ಈ ದಿಕ್ಕಿಗೆ ಮುಖಮಾಡಿ ಊಟ ಮಾಡಿದ್ರೆ ಕಷ್ಟಗಳು ತಪ್ಪಿದ್ದಲ್ಲ

ಮನುಷ್ಯನ ಆರೋಗ್ಯನ ಚೆನ್ನಾಗಿರಬೇಕು ಅಂದ್ರೆ ಅವರು ಆರೋಗ್ಯಕರ ತಿಂಡಿ ತಿನಿಸು ತಿನ್ನಬೇಕು. ಆ ತಿಂಡಿ ತಿನ್ನುವ ಜಾಗ ಮತ್ತು ದಿಕ್ಕು ಕೂಡ ಉತ್ತಮವಾಗಿರಬೇಕು. ಹಾಗಾದ್ರೆ ಬನ್ನಿ ಯಾವ ದಿಕ್ಕಿನಲ್ಲಿ ಕುಳಿತು ಊಟ ಮಾಡಬೇಕು ಯಾವ ದಿಕ್ಕಿನಲ್ಲಿ ಕುಳಿತು ಊಟ ಮಾಡಬೇರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ ಪೌಷ್ಠಿಕ ಆಹಾರ ರುಚಿಯ ಜೊತೆಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ. ಆದರೆ ಉತ್ತಮ ರುಚಿಕರ ಆಹಾರ ಮಾತ್ರ ಉತ್ತಮ ಆರೋಗ್ಯಕ್ಕೆ ಸಾಕಾಗುವುದಿಲ್ಲ. ವಾಸ್ತು ಶಾಸ್ತ್ರದಲ್ಲಿ ಆಹಾರ ಸೇವನೆಗೆ ಕೆಲವು ದಿಕ್ಕುಗಳನ್ನು ವಿವರಿಸಲಾಗಿದೆ. […]

Continue Reading

ಶರೀರದಲ್ಲಿನ ಕ್ಯಾಲ್ಶಿಯಂ ಕೊರತೆ ನೀಗಿಸುವ ಮನೆಮದ್ದು

ಆಧುನಿಕ ಜೀವನ ಶೈಲಿಯಲ್ಲಿ ಆರೋಗ್ಯದ ಕಾಳಜಿ ಅತೀ ಅಗತ್ಯ. ಅದರಲ್ಲೂ ಏನು ತಿನ್ನಬೇಕು, ಏನು ತಿನ್ನಬಾರದು ಎಂಬುದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಏಕೆಂದರೆ ನಮ್ಮ ಆಹಾರದಿಂದ ಸಿಗುವ ಪೋಷಕಾಂಶ ಆರೋಗ್ಯವನ್ನು ವೃದ್ಧಿಸುತ್ತದೆ. ಅದರಂತೆ ಆಹಾರದ ಮೂಲಕ ಸಿಗುವ ಕ್ಯಾಲ್ಸಿಯಂ ಕೂಡ ದೇಹಕ್ಕೆ ಬಹಳ ಮುಖ್ಯ. ಏಕೆಂದರೆ ಸದೃಢ ಮೂಳೆಗಳಿಗೆ ಕ್ಯಾಲ್ಸಿಯಂ ಅತ್ಯಗತ್ಯ. ಮಕ್ಕಳ ಆರಂಭಿಕ ಬೆಳವಣಿಗೆ ಮತ್ತು ಸ್ನಾಯುಗಳ ಬಲವರ್ಧನೆಗೆ ಸಹ ಇದು ಸಹಾಯ ಮಾಡುತ್ತದೆ. ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ. ಅದರ ಕೊರತೆಯಿಂದ […]

Continue Reading

ಶಿವರಾತ್ರಿದಿನ ಈ 5 ಮಹಿಳೆಯರು ವೃತ ಉಪವಾಸ ಮಾಡಬಾರದು ಯಾಕೆ?

ಮಹಾಶಿವರಾತ್ರಿಯ ಪುರಾಣಗಳು ಮತ್ತು ಶಿವರಾತ್ರಿ ಹಬ್ಬವನ್ನು ಹೇಗೆ ಮಾಡಬೇಕು, ಯಾರು ಮಾಡಬಾರದು ಎನ್ನುವ ಮಾಹಿತಿಯನ್ನು ಇದರಲ್ಲಿ ನಾವು ತಿಳಿದುಕೊಳ್ಳಬಹುದು. ಭಾರತದ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಮಹಾಶಿವರಾತ್ರಿ ಬಗ್ಗೆ ಅನೇಕ ಪೌರಾಣಿಕ ಕಥೆಗಳಿವೆ. ಶಿವನು ಪಾರ್ವತಿಯನ್ನು ಮದುವೆಯಾದ ದಿನವೇ ಶಿವರಾತ್ರಿ ಅಂತ ಕೆಲವು ಕಡೆ ಉಲ್ಲೇಖವಾಗಿದೆ ಇನ್ನು ಕೆಲವರು ಶಿವ ಮತ್ತು ರಾಕ್ಷಸರ ನಡುವೆ ಸಮುದ್ರ ಮಂತನ ನಡೆದು ಶಿವ ಉದ್ಭವವಾದಾಗ ಶಿವ ಅದನ್ನು ಕುಡಿದ ಆ ವಿಷಾ ಶಿವನ ಗಂಟಲಿನೊಳಗೆ ಇಳಿಯದಂತೆ ಪಾರ್ವತಿ ತಡೆದಳು ಅಂತ […]

Continue Reading

ರಾಜ್ಯದ ಮುಂದಿನ CM ಯಾರು? ಜ್ಯೋತಿಷ್ಯ ಏನ್ ಹೇಳುತ್ತೆ ನೋಡಿ

ಚುನಾವಣೆಯ ಸಂದರ್ಭ ಬಂದಾಗ ಎಲ್ಲರಿಗೂ ಮುಂದಿನ ಮುಖ್ಯ ಮಂತ್ರಿ ಯಾರು ಎನ್ನುವ ಯಕ್ಷ ಪ್ರಶ್ನೇ ಕಾಡುತ್ತದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚುನಾವಣೆಯಲ್ಲಿ ಭಾಗವಹಿಸಿ ಹೆಚ್ಚಿನ ಮತದೊಂದಿಗೆ ಆಯ್ಕೆಯಾಗಿ ಮುಖ್ಯ ಮಂತ್ರಿ ಆಗಲು ಸಹ ಯೋಗ ಇರಬೇಕು ಹಾಗೆಯೇ ಗ್ರಹಗಳ ಸಂಚಾರದಿಂದ ಯೋಗ ಬಂದಾಗ ಮಾತ್ರ ಉನ್ನತ ಸ್ಥಾನ ಲಭಿಸುತ್ತದೆ ಎಲ್ಲರೂ ಸಹ ಮುಖ್ಯ ಮಂತ್ರಿ ಆಗಲು ಬರುವುದು ಇಲ್ಲ ರಾಜಕೀಯ ರಂಗದಲ್ಲಿ ಜನರ ಮನ್ನಣೆ ಪಡೆದು ನಾಯಕನಾಗುವುದು ಅಷ್ಟು ಸುಲಭದ ಮಾತಲ್ಲ ಯೋಗ ಬಂದರೆ ಸಾಮಾನ್ಯ ವ್ಯಕ್ತಿಯು […]

Continue Reading

ಧನು ರಾಶಿಗೆ ಗುರು ಒಳ್ಳೇದು ಮಾಡ್ಲೇಬೇಕು ಯಾಕೆ ಗೊತ್ತಾ..

ಎಲ್ಲ ಕಾಲದಲ್ಲಿಯೂ ಸಹ ಕಷ್ಟಗಳು ಇರುವುದು ಇಲ್ಲ ಒಮೊಮ್ಮೆ ಅದೃಷ್ಟ ಒದಗಿ ಬಂದರೆ ಜೀವನದ ಕಷ್ಟಗಳು ದೂರ ಆಗಿ ಹಣದ ಹರಿವು ಕಂಡು ಬಂದು ಜೀವನದಲ್ಲಿ ಸುಖ ಶಾಂತಿ ನೆಲೆಸುತ್ತದೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ಧನಸ್ಸು ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಗುರು ಬಲ ಇದ್ದರೆ ಮಾತ್ರ ಮನೆಯಲ್ಲಿ ಶುಭ ಕಾರ್ಯ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಂಡು ಬರುತ್ತದೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ಧನಸ್ಸು ರಾಶಿಯವರಿಗೆ ಗುರುಬಲ ಕಂಡು ಬರುತ್ತದೆ ಹಾಗೆಯೇ ಅದೃಷ್ಟ ಒದಗಿ ಬರುತ್ತದೆ ಹೆಚ್ಚಿನ ಮಕ್ಕಳಿಗೆ […]

Continue Reading

ಯುಗಾದಿ ಅಮಾವಾಸ್ಯೆ ನಂತರ ಈ 6 ರಾಶಿಯವರ ಜೀವನವೆ ಬದಲಾಗಲಿದೆ

ರಾಶಿಚಕ್ರದಲ್ಲಿ ಗ್ರಹಗಳ ಸಂಚಾರ ಅಥವಾ ಗ್ರಹಗಳ ಸ್ಥಾನ ಪಲ್ಲಟದಿಂದ ಹನ್ನೆರಡು ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ 2023 ಯುಗಾದಿ ಅಮಾವಾಸ್ಯೆಯ ನಂತರ ಆರು ರಾಶಿಯವರಿಗೆ ರಾಜಯೋಗ ಕಂಡು ಬರುತ್ತದೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಕೆಲವೊಮ್ಮೆ ಎಷ್ಟೇ ಕಷ್ಟ ಪಟ್ಟರು ಸಹ ಫಲ ಸಿಗುವುದು ಇಲ್ಲ ಆದರೆ ಕೆಲವೊಮ್ಮೆ ಅದೃಷ್ಟ ಒದಗಿದರೆ ಹೇಗೆ ಇದ್ದವರು ಹೇಗೆ ಬೇಕಾದರೂ ಆಗ ಬಹುದು ಅದೃಷ್ಟ ಒದಗಿ ಬರಲು ಸಹ ಸಮಯ ಬರಬೇಕು ಹಾಗೆಯೇ ಗ್ರಹಗಳ ಸಂಚಾರ […]

Continue Reading

ನಿಮ್ಮ ಜಾತಕದಲ್ಲಿ ಪ್ರೇಮ ವಿವಾಹ ಇದೆಯಾ? ಇಲ್ಲಿದೆ ನೋಡಿ

ವಿವಾಹ ಎಂಬುದು ಸುಂದರವಾದ ಅನುಬಂಧ ದಾಂಪತ್ಯ ಜೀವನ ಎಂಬುದು ಸುಖ ಸಂತೋಷದಿಂದ ಕೂಡಿದ್ದರೆ ಸಂಸಾರ ಎಂಬುದು ಸ್ವರ್ಗದಂತೆ ಇರುತ್ತದೆ ವಿವಾಹದಲ್ಲಿ ಎರಡು ರೀತಿಯ ವಿವಾಹ ನಡೆಯುತ್ತದೆ ಪ್ರೇಮ ವಿವಾಹ ಹಾಗೂ ವ್ಯವಸ್ಥಿತ ವಿವಾಹ ಎಲ್ಲರಿಗೂ ಸಹ ಪ್ರೇಮ ವಿವಾಹ ನಡೆಯುವುದು ಇಲ್ಲ ಪ್ರೇಮ ವಿವಾಹ ಆಗಲು ಸಹ ಯೋಗ ಇರಬೇಕು ಒಬ್ಬರನ್ನು ಒಬ್ಬರು ಪ್ರೀತಿಸಿದರು ಸಹ ವಿವಾಹ ಆಗುವ ಯೋಗ ಇದ್ದಾಗ ಮಾತ್ರ ವಿವಾಹ ನಡೆಯುತ್ತದೆ ವಿವಾಹ ಎಂಬುದು ಜೀವನ ಉದ್ದಕ್ಕೂ ಅಥವಾ ಜೀವನ ಪರ್ಯಂತ ಜೊತೆಯಾಗಿ […]

Continue Reading

2023 ಮಾರ್ಚ್ ತಿಂಗಳ ಮೇಷ ರಾಶಿಯ ಭವಿಷ್ಯ

ಮಾರ್ಚ್ ತಿಂಗಳ ಮೇಷ ರಾಶಿಯ ಭವಿಷ್ಯವನ್ನ ತಿಳಿದುಕೊಳ್ಳೋಣ. ಇದು ಶುಭಕೃತ್ ಸಂವತ್ಸರದ ಕೊನೆಯದಾದ ಪಾಲ್ಗುಣ ಮಾಸ. ನಮಗೆ ಹೊಸ ವರ್ಷವೆಂದರೆ ಯುಗಾದಿ, ಯುಗಾದಿ ಹಬ್ಬದಂದು ಪ್ರಕೃತಿ ಸಂಪೂರ್ಣವಾಗಿ ಎಲೆ ಚಿಗುರಿ ಮೈದುಂಬಿ ಸಂತೋಷವನ್ನ ಕೊಡುತ್ತಾ ಇರುತ್ತೇವೆ ಅದನ್ನ ಚೈತ್ರ ಮಾಸ ಎನ್ನುತ್ತಾರೆ. ಡಿಸೆಂಬರ್ ತಿಂಗಳಲ್ಲಿ ಎಲೆಗಳೆಲ್ಲ ಉದುರಿ ಹೋಗುತ್ತದೆ ಅದನ್ನು ಅಪಶಕುನದ ಸಮಯ ಎಂದು ಕೂಡ ಹೇಳುತ್ತಾರೆ. ಮಾರ್ಚ್ ತಿಂಗಳಲ್ಲಿ ಯುಗಾದಿ ಹಬ್ಬ ಬರುತ್ತದೆ ಅದು ನಿಮಗೆ ಯಶಸ್ಸನ್ನು ಕೊಡುತ್ತದೆ. ಈ ಮಾಸ ಶುಭಫಲವಿದೆ, ಮನಸ್ಸಿಗೆ ಆನಂದವನ್ನ […]

Continue Reading