ಫೆಬ್ರುವರಿ 5 ಭಯಂಕರವಾದ ಹುಣ್ಣಿಮೆ ಇರುತ್ತದೆ ಹುಣ್ಣಿಮೆ ಮುಗಿದ ನಂತರ ಮಹಾ ಶಿವನ ಅನುಗ್ರಹ ದಿಂದ 7 ರಾಶಿಯವರಿಗೆ ಅದೃಷ್ಟ

ಅದೃಷ್ಟ ಎನ್ನುವುದು ಎಲ್ಲರಿಗೂ ಹಾಗೂ ಎಲ್ಲ ಸಮಯದಲ್ಲಿ ಬರುವುದು ಇಲ್ಲ ಅದೃಷ್ಟ ಒಮ್ಮೆ ಬಂದರೆ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು ಅಷ್ಟೇ ಅಲ್ಲದೆ ದುಡ್ಡಿನ ಮಳೆ ಬಂದ ಹಾಗೆ ಹಣಕಾಸಿನ ಹರಿವು ಕಂಡು ಬಂದು ಜೀವನದಲ್ಲಿ ಬದಲಾವಣೆ ಕಂಡು ಬರುತ್ತದೆ ಪ್ರತಿಯೊಬ್ಬರ ಜೀವನದಲ್ಲಿ ಕಷ್ಟ ಎನ್ನುವುದು ಜೀವನ ಪರ್ಯಂತ ಇರುವುದು ಇಲ್ಲ ಒಂದಲ್ಲ ಒಂದು ದಿನ ಕಷ್ಟ ಹೋಗಿ ಸುಖ ಬರುತ್ತದೆ ಆದರೆ ಸುಖ ಬರಬೇಕಾದರೆ ಸಮಯ ಬರಬೇಕು ಆದರೆ ಎರಡು ಸಾವಿರದ ಇಪ್ಪತ್ಮೂರು ಫೆಬ್ರುವರಿ ತಿಂಗಳಲ್ಲಿ ಬರುವ […]

Continue Reading

ಹೆಣ್ಣು ಮಕ್ಕಳಿಗೆ ಈ 5ವಸ್ತುಗಳು ದಾರಿದ್ರ್ಯ ತರುತ್ತೆ ನಿಮಗೆ ಗೊತ್ತಿರಲಿ

ಇಂದಿನ ಬ್ಯೂಸಿ ಜೀವನ ಶೈಲಿಯಿಂದಾಗಿ ಹೆಣ್ಣು ಮಕ್ಕಳು ತಮ್ಮ ಉಡುಗೆ ತೊಡುಗೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ ಹಾಗಾಗಿ ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಪ್ರಶಾಂತಿಯ ವಾತಾವರಣ ಕಂಡುಬರುತ್ತಿಲ್ಲ ಮನೆಯಲ್ಲಿ ಹೆಣ್ಣು ಮಕ್ಕಳು ತಿಳಿದು ತಿಳಿ ತಪ್ಪನ್ನು ಮಾಡುತ್ತಾರೆ ಹಿಂದಿನ ಕಾಲದಿಂದಲೂ ಸಹ ಹೆಣ್ಣು ಮಕ್ಕಳಿಗೆ ತನ್ನದೇ ಆದ ಸ್ಥಾನ ಮಾನ ಇದೆ ಹಾಗೆಯೇ ಹೆಣ್ಣು ಮಕ್ಕಳು ಲಕ್ಷ್ಮಿಯ ಸ್ವರೂಪ ಎಂದು ಕರೆಯುತ್ತಾರೆ ಆದರೆ ಇಂದಿನಬ್ಯೂಸಿ ಜೀವನ ಶೈಲಿ ಹಾಗೂ ಸುಂದರವಾಗಿ ಕಾಣುವ ಮನಸ್ಥಿತಿಯಿಂದ ಮನೆಯಲ್ಲಿ ದರಿದ್ರ ತಾಂಡವ ಆಡುತ್ತಿದೆ ಹಿಂದಿನಿಂದಲೂ […]

Continue Reading

ವೃಶ್ಚಿಕ ರಾಶಿ ಫೆಬ್ರವರಿ 2023 ಮಾಸ ಭವಿಷ್ಯ

ಪ್ರತಿಯೊಬ್ಬ ವ್ಯಕ್ತಿಯು ತನ್ನ ಭವಿಷ್ಯದ ಸಮಯದ ಬಗ್ಗೆ ಮಾಹಿತಿಯನ್ನು ತೆಗೆದುಕೊಳ್ಳುವ ಮೂಲಕ ತನ್ನ ಭವಿಷ್ಯದ ಯೋಜನೆಗಳನ್ನು ನಿರ್ಧರಿಸಲು ಬಯಸುತ್ತಾನೆ.ಈ ಮೂಲಕ ಭವಿಷ್ಯದಲ್ಲಿ ಉಂಟಾಗುವ ತೊಡಕುಗಳ ಕುರಿತು ಮುನ್ನೆಚ್ಚರಿಕೆ ವಹಿಸಬಹಿಸುತ್ತಾನೆ. ನಿಮ್ಮ ರಾಶಿಚಕ್ರದ ಪ್ರಕಾರ ನಿಮ್ಮ ಮುಂಬರುವ ಸಮಯದಲ್ಲಿ ಸಂಭವಿಸಬಹುದಾದ ಘಟನೆಗಳನ್ನು ಊಹಿಸಲು ಸಹ ಕಷ್ಟವಾಗುತ್ತದೆ. ಅಂತಹ ಯಾವುದೇ ಮಾಹಿತಿಗಾಗಿ ವ್ಯಕ್ತಿಯು ಜ್ಯೋತಿಷ್ಯದ ಸಹಾಯವನ್ನು ತೆಗೆದುಕೊಳ್ಳುತ್ತಾನೆ. ಬನ್ನಿ ಈ ಲೇಖನದಲ್ಲಿ ವೃಶ್ಚಿಕ ರಾಶಿಯವರ ಫೆಬ್ರವರಿ ಮಾಸದಲ್ಲಿ ಹೇಗಿರಲಿದೆ ಎಂಬುದನ್ನ ನೋಡೋಣ ವೃಶ್ಚಿಕ ರಾಶಿಯವರಿಗೆ ಜೀವನದಲ್ಲಿ ಯಾವುದು ಒಳ್ಳೆಯದು ಮತ್ತು […]

Continue Reading

ಕನ್ಯಾ ರಾಶಿ ಫೆಬ್ರವರಿ ತಿಂಗಳ ಭವಿಷ್ಯ 2023

ಫೆಬ್ರವರಿ ತಿಂಗಳಿನಲ್ಲಿ ಅನೇಕ ದೊಡ್ಡ ಗ್ರಹಗಳ ಸ್ಥಾನ ಬದಲಾವಣೆ ಆಗಲಿದ್ದು ಇದರಿಂದ ದ್ವಾದಶ ರಾಶಿಗಳಲ್ಲಿ ಒಂದಾದ ಕನ್ಯಾ ರಾಶಿಯವರಿಗೆ ಈ ತಿಂಗಳು ಹೇಗಿರಲಿದೆ ಎಂಬುದನ್ನ ಈ ಲೇಖನದಲ್ಲಿ ತಿಳಿಯೋಣ ಕನ್ಯಾರಾಶಿ ಸಾಮಾನ್ಯ ಮತ್ತು ಮಣ್ಣಿನ ಚಿಹ್ನೆ ಮತ್ತು ಬುಧದ ಒಡೆತನದಲ್ಲಿದೆ. ಈ ಚಿಹ್ನೆಯಡಿಯಲ್ಲಿ ಜನಿಸಿದವರು ತಮ್ಮ ಸ್ವಭಾವದಲ್ಲಿ ಬುದ್ಧಿವಂತರಾಗಿದ್ದಾರೆ. ಅವರು ವಿಶ್ಲೇಷಣಾತ್ಮಕ ಶಕ್ತಿಯನ್ನು ಹೊಂದಿದ್ದಾರೆ ಮತ್ತು ಆ ಪ್ರಕಾರ ಅವರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರು ಕೆಲಸದ ಕಡೆಗೆ ಹೆಚ್ಚು ಬದ್ಧರಾಗಿರುತ್ತಾರೆ ಮತ್ತು ಅವರು ಮಾಡುವ ಪ್ರತಿಯೊಂದು ಕೆಲಸದಲ್ಲೂ […]

Continue Reading

ಮನೆಯಲ್ಲಿ ಗುಪ್ತನಿಧಿ ಇದ್ದರೆ ನಿಮಗೆ ಈ 3 ಸೂಚನೆ ಸಿಗುತ್ತವೆ

ನಿಧಿ ಎಲ್ಲರಿಗೂ ಸಹ ಸಿಗುವುದು ಇಲ್ಲ ಹಾಗೆಯೇ ಎಲ್ಲ ಪ್ರದೇಶದಲ್ಲಿ ಸಹ ನಿಧಿ ಸಿಗುವುದು ಇಲ್ಲ ಒಂದು ವೇಳೆ ನಿಧಿ ಸಿಕ್ಕರೆ ಬಡವನು ಸಹ ಸಿರಿವಂತನಾಗುತ್ತಾನೆ ಕೆಲವು ನಿರ್ದಿಷ್ಟವಾದ ಐತಿಹಾಸಿಕ ಕ್ಷೇತ್ರಗಳಲ್ಲಿ ನಿಧಿ ಸಿಗುತ್ತದೆ ಹಿಂದಿನ ಕಾಲದಲ್ಲಿ ಶತ್ರು ರಾಜರು ದಂಡಯಾತ್ರೆಗೆ ಬಂದಾಗ ತಮ್ಮಲಿರು ವಜ್ರ ಚಿನ್ನ ಬೆಳ್ಳಿ ಆಭರಣ ಚಿನ್ನ ನಾಣ್ಯ ಹಾಗೂ ಬೆಳ್ಳಿಯ ನಾಣ್ಯ ಹೀಗೆ ಅನೇಕ ರೀತಿಯ ಸಂಪತ್ತನ್ನು ಶತ್ರುಗಳಿಂದ ರಕ್ಷಣೆ ಅಥವಾ ಸುರಕ್ಷಿತವಾಗಿ ಬಾವಿ ದೇವಾಲಯ ಬೆಟ್ಟದ ಮೇಲೆ ಹಾಗೆಯೇ ನೆಲದ […]

Continue Reading

2023ರ ರಥ ಸಪ್ತಮಿ ಯಾವಾಗ? ಅರೋಗ್ಯ ಐಶ್ವರ್ಯ ವೃದ್ಧಿಗಾಗಿ ರಥ ಸಪ್ತಮಿ ಮಾಡುವ ಸರಿಯಾದ ವಿಧಾನ

ಯುಗಾದಿ ಹಬ್ಬದಷ್ಟೆ ಪವಿತ್ರವಾದ ಹಬ್ಬ ರಥ ಸಪ್ತಮಿಯಾಗಿದೆ ಸೂರ್ಯ ಹುಟ್ಟಿದ ದಿನವನ್ನು ರಥಸಪ್ತಮಿ ಎಂದು ಕರೆಯಲಾಗುತ್ತದೆ ತುಂಬಾ ಪಾವಿತ್ರ್ಯತೆಯನ್ನು ಹೊಂದಿದ ಹಬ್ಬ ಇದಾಗಿದೆ ಪ್ರತಿದಿನ ಒಂದು ದಿನ ತಪ್ಲಿಸದೆ ಬೆಳಕನ್ನು ನೀಡುವ ಸೂರ್ಯ ದೇವರನ್ನು ಆರಾಧನೆ ಮಾಡುವ ದಿನವಾಗಿದೆ ಸೂರ್ಯನ ಪೂಜೆ ಹಾಗೆಯೇ ಎಕ್ಕದ ಎಲೆಯ ಪೂಜೆ ಸಹ ಬಹಳ ಒಳ್ಳೆಯ ಫಲವನ್ನು ನೀಡುತ್ತದೆ ಹಿಂದೂ ಧರ್ಮದಲ್ಲಿ ಆಚರಣೆ ಮಾಡುವ ಹಬ್ಬಗಳಲ್ಲಿ ಇದು ಒಂದು ವರಸ್ರಥ ಸಪ್ತಮಿ ದಿನದಂದು ಸೂರ್ಯನ ಕಡೆಗೆ ಭೂಮಿಯ ಒಲವು ಹೆಚ್ಚಾಗುತ್ತದೆ. ಅನೇಕ […]

Continue Reading

ಸಕ್ಕರೆ ಕಾಯಿಲೆ ಬಾರದಂತೆ ತಡೆಯಲು ಯಾವ ತರಕಾರಿ ತಿನ್ನಬೇಕು?

ಕೆಲವೊಂದು ಆರೋಗ್ಯದ ಸಲಹೆಗಳು ಹಾಗೂ ಊಹಿಸಲು ಅಸಾಧ್ಯವಾದಂತಹ ಅಚ್ಚರಿಯ ಸಂಗತಿಗಳನ್ನು ಇಲ್ಲಿ ನಾವು ತಿಳಿದುಕೊಳ್ಳೋಣ. ಮಕ್ಕಳ ಮೆದುಳನ್ನು ಕ್ರಿಯಾಶೀಲವಾಗಿಡಲು ಹೆಚ್ಚು ಉಪಯುಕ್ತವಾಗಿರುವ ತರಕಾರಿ ಎಂದರೆ ಬೀನ್ಸ್ ಆಗಿದೆ ಬೀನ್ಸ್ ಅನ್ನು ಸೇವಿಸುವುದರಿಂದ ಮಕ್ಕಳು ಯಾವಾಗಲೂ ಕ್ರಿಯಾಶೀಲತೆಯಿಂದ ಇರುತ್ತಾರೆ. ಗರ್ಭಿಣಿಯರು ಊಟವಾದ ಬಳಿಕ ಟೀಯನ್ನು ಕುಡಿದರೆ ಅಪಾಯವಾಗುತ್ತದೆ ಕೆಲವರಿಗೆ ಊಟವಾದ ತಕ್ಷಣ ಟೀ ಕುಡಿಯುವ ಅಭ್ಯಾಸವಿರುತ್ತದೆ ಆದರೆ ಗರ್ಭಿಣಿಯರು ಹಾಗೆ ಟೀಯನ್ನು ಕುಡಿಯಬಾರದು ಇದರಿಂದ ಅವರಿಗೂ ಅವರ ಶಿಶುವಿಗೂ ಹಾನಿ ಉಂಟಾಗಬಹುದು. ತಲೆದಿಂಬನ್ನು ಬಳಸದೆ ಮಲಗಿದರೆ ಬೆನ್ನು ನೋವು […]

Continue Reading

ಮೀನಾ ರಾಶಿಯವರ ಫೆಬ್ರವರಿ ಮಾಸ ಭವಿಷ್ಯ

ಇದೇ ಬರುವ ಫೆಬ್ರವರಿ ತಿಂಗಳಿನಂದು ಮೀನ ರಾಶಿಯವರಿಗೆ ಎಲ್ಲಾ ಕ್ಷೇತ್ರದಲ್ಲಿಯೂ ಒಳ್ಳೆಯ ಫಲಗಳು ಕಂಡು ಬರುತ್ತವೆ ಅದರಂತೆ ಫೆಬ್ರವರಿ ತಿಂಗಳ ಮೀನ ರಾಶಿಯವರ ಮಾಸ ಭವಿಷ್ಯ ಹೇಗಿರುತ್ತದೆ ಎಂಬುದನ್ನು ನಾವು ತಿಳಿಯೋಣ. ಮೀನ ರಾಶಿಯವರಿಗೆ ಈ ತಿಂಗಳಲ್ಲಿ ಒಳ್ಳೆಯ ಬೆಳವಣಿಗೆಗಳು ಕಂಡು ಬರುತ್ತವೆ ಶನಿ ನಿಮ್ಮನ್ನು ಅಷ್ಟಾಗಿ ಕಾಯದೆ ಇದ್ದರೂ ಸಹ ಉಳಿದ ಗ್ರಹಗಳಿಂದ ನಿಮಗೆ ಒಳ್ಳೆಯ ಫಲಗಳು ದೊರೆಯುತ್ತವೆ ಒಂದು ಕಡೆ ಸಾಡೇಸಾತಿಯ ಪ್ರಾರಂಭವಾಗಿದೆ ಅದೇ ರೀತಿ ಕೆಲವು ಕಷ್ಟಗಳು ನಿಮ್ಮ ಬದುಕಿನಲ್ಲಿ ಕಾಣಿಸಿಕೊಳ್ಳುತ್ತವೆ ಆದಾಗಿಯೂ […]

Continue Reading

ಮತ್ತೊಮ್ಮೆ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು ಏನು ಗೊತ್ತಾ..

ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಆಗಾಗ ಭಯಾನಕ ಭವಿಷ್ಯವನ್ನು ನುಡಿಯುವ ಮೂಲಕ ಸುದ್ದಿಯಲ್ಲಿರುತ್ತಾರೆ ಭವಿಷ್ಯ ಎಂಬ ವಿಚಾರವನ್ನು ನಂಬುವಂತಹ ಜನರು ಈ ಶ್ರೀಗಳ ಭವಿಷ್ಯವನ್ನು ನಂಬುತ್ತಾರೆ ಈ ಮೊದಲು ಸ್ವಾಮೀಜಿಯವರು ನುಡಿದಂತಹ ಭವಿಷ್ಯವು ನಿಜವಾಗಿರುವುದರ ಬಗ್ಗೆ ದಾಖಲೆಗಳಿವೆ ಅಂತೆಯೇ ಮತ್ತೊಂದು ಭಯಾನಕ ಭವಿಷ್ಯ ವಂದನ ನುಡಿದಿದ್ದಾರೆ ಅಂತಹ ಭಯಾನಕವಾದ ದೇಶವೇ ಬೆಚ್ಚಿ ಬೀಳುವ ಸುದ್ದಿ ಏನೆಂಬುದನ್ನ ತಿಳಿಯೋಣ. ಕೋಡಿಮಠದ ಶ್ರೀಗಳು ಆಗಾಗ ಮಾಧ್ಯಮದ ಮುಂದೆ ಬಂದು ಭಯಾನಕ ಭವಿಷ್ಯವನ್ನು ನುಡಿಯುತ್ತಾರೆ ಸುದ್ದಿಯಲ್ಲಿ ಇರುತ್ತಾರೆ ಇದೀಗ ಮತ್ತೊಮ್ಮೆ […]

Continue Reading

ಮೇಷ ರಾಶಿಯವರ ಫೆಬ್ರವರಿ ಮಾಸ ಭವಿಷ್ಯ..

ಫೆಬ್ರವರಿ ಮಾಸದಲ್ಲಿ ಮೇಷ ರಾಶಿಯವರಿಗೆ ಹೇಗಿರಲಿದೆ ಎಂದು ಈ ಲೇಖನದಲ್ಲಿ ತಿಳಿಯೋಣಮೇಷ ರಾಶಿಯವರಿಗೆ ಫೆಬ್ರವರಿ ತಿಂಗಳು ನಿರೀಕ್ಷೆಗಿಂತ ಹೆಚ್ಚಿನದನ್ನು ನೀಡುತ್ತದೆ. ನಿಮ್ಮ ಇಚ್ಛೆಯಂತೆ ಕೆಲಸ ನಡೆಯುತ್ತದೆ. ನೀವು ಹಣ ಗಳಿಸಲು ಹೊಸ ಅವಕಾಶಗಳನ್ನು ಪಡೆಯುತ್ತೀರಿ. ಎಲ್ಲೋ ಹಠಾತ್ ಆರ್ಥಿಕ ಲಾಭದಿಂದಾಗಿ, ಆರ್ಥಿಕ ಸ್ಥಿತಿಯು ತುಂಬಾ ಬಲವಾಗಿರುತ್ತದೆ. ಈ ತಿಂಗಳಿನಲ್ಲಿ ತಾಯಿ ಲಕ್ಷ್ಮಿಯ ವಿಶೇಷ ಆಶೀರ್ವಾದ ಈ ಜನರಿಗೆ ಇರುತ್ತದೆ. ಸೂರ್ಯ, ಶುಕ್ರ ಮತ್ತು ಶನಿ ಅನುಕೂಲಕರ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾರೆ. ಮೇಷ ರಾಶಿಯವರಿಗೆ ಈ ತಿಂಗಳು ಉತ್ತಮವಾಗಿರುತ್ತದೆ ಮತ್ತು […]

Continue Reading