ಅಂದು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಹುಡುಗ ತಮಿಳು ಸ್ಟಾರ್ ನಟನಾಗಿ ಬೆಳಿದಿದ್ದು ಹೇಗೆ ಗೊತ್ತಾ? ಇಲ್ಲಿದೆ ತೆರೆ ಹಿಂದಿನ ರಿಯಲ್ ಸ್ಟೋರಿ

ಸೂರ್ಯ ತಮಿಳಿನ ಸ್ಟಾರ್ ನಟರು ಎಂಬುದು ಪ್ರತಿಯೊಬ್ಬರಿಗೂ ಸಹ‌ ತಿಳಿದಿರುವ ವಿಷಯ. ಇತ್ತೀಚೆಗೆ ಬಿಡುಗಡೆಗೊಂಡು ಸೂಪರ್ ಡೂಪರ್ ಹಿಟ್ ಆದ ಚಲನಚಿತ್ರ ತಮಿಳಿನ ವಿಕ್ರಂ. ಈ ಚಿತ್ರ ನೋಡಿದ ಪ್ರತಿಯೊಬ್ಬರಿಗೂ ಕಮಲ್ ಹಾಸನ್, ವಿಜಯ್ ಸೇತುಪತಿ ಹಾಗೂ ಫಹಾದ್ ಫಾಸಿಲ್ ಅವರ ನಟನೆ ಇಷ್ಟವಾಗದೇ ಇರದು. ಮೊದಲಿನಿಂದಲೂ ಸಹ ಕ್ರೇಜ್ ಹುಟ್ಟಿಸಿದ್ದ‌ ಈ ಸಿನಿಮಾ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಆಗಿದ್ದು ತಿಳಿದಿದೆ. ಈ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬರುವ ರೋಲೆಕ್ಸ್ ಪಾತ್ರ ನೋಡಿದ‌ ಪ್ರತಿಯೊಬ್ಬರೂ ಹುಬ್ಬೇರಿಸಿದ್ದು ಸುಳ್ಳಲ್ಲ. […]

Continue Reading

ಪ್ರತಿದಿನ ತಿರುಪತಿ ತಿಮ್ಮಪ್ಪನ ದರ್ಶನ ಮೊದಲು ಪಡೆಯುವವರು ಯಾರು ಗೊತ್ತಾ

ತಿರುಪತಿ ತಿಮ್ಮಪ್ಪನ ದರ್ಶನ ಮೊದಲು ಪಡೆಯುವುದು ಇವರು. ಪ್ರತಿಯೊಬ್ಬರಿಗೂ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬೇಕು ಎಂಬ ಮಹದಾಸೆ ಇರುತ್ತದೆ ಅದರಲ್ಲೂ ಬಾಲಾಜಿಯ ದರ್ಶನವನ್ನು ಮೊದಲು ಪಡೆಯುವವರು ಎಷ್ಟು ಅದೃಷ್ಟವಂತ ಆಗಿರಬಹುದು ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಮೊದಲು ಪಡೆಯುವುದು ಯಾರು ಗೊತ್ತಾ ತಿಳಿಯಲು ಈ ಲೇಖನ ಓದಿರಿ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ದೇಶ ದೇಶಗಳಿಂದ ಭಕ್ತರು ಆಗಮಿಸುತ್ತಾರೆ ಕೆಲವೊಮ್ಮೆ ಬಾಲಾಜಿ ದರ್ಶನಕ್ಕೆ ಭಕ್ತರು ದಿನಗಟ್ಟಲೆ ನಿಲ್ಲುತ್ತಾರೆ ಕೆಲವರು ಬೆಟ್ಟ ಹತ್ತಿ ವೆಂಕಟೇಶ್ವರನ ಜಪ ಮಾಡುತ್ತಾ ಬಂದು ದರ್ಶನ ಮಾಡುತ್ತಾರೆ […]

Continue Reading

ಮಿಥುನ ರಾಶಿಯವರ ಪಾಲಿಗೆ ನವೆಂಬರ್ ತಿಂಗಳು ಹೇಗಿರತ್ತೆ ನೋಡಿ

ನವೆಂಬರ್ ಮಿಥುನ ರಾಶಿಯವರಿಗೆ ವೃತ್ತಿಜೀವನದ ದೃಷ್ಟಿಯಿಂದ ಅನುಕೂಲಕರ ತಿಂಗಳು, ಆದರೆ ಜೀವನದ ಇತರ ಸ್ತರಗಳಲ್ಲಿ ಏರಿಳಿತಗಳು ಕಂಡುಬರುತ್ತವೆ. ಈ ತಿಂಗಳು ನಿಮಗೆ ತೊಂದರೆಯಾಗುವುದರಿಂದ ನಿಮ್ಮ ಆರೋಗ್ಯದ ಬಗ್ಗೆ ನೀವು ಗಮನ ಹರಿಸಬೇಕು. ಈ ಅವಧಿಯು ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ತೊಡೆದುಹಾಕಲು ಮತ್ತು ಜೀವನದಲ್ಲಿ ಮುಂದುವರಿಯಲು ಸಹಾಯ ಮಾಡುತ್ತದೆ. ನೀವು ವಿದೇಶಕ್ಕೂ ಹೋಗುವ ಸಾಧ್ಯತೆಗಳಿವೆ. ಕೆಲಸದ ಸ್ಥಳದಲ್ಲಿ ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ತಮ್ಮ ಕೆಲಸವನ್ನು ಪೂರ್ಣಗೊಳಿಸಲು ಮತ್ತು ಅವರ ವೃತ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮಿಥುನ […]

Continue Reading

ನಾಯಿಗಳು ರಾತ್ರಿ ಅಳೋದು ಯಾಕೆ ಗೊತ್ತ? ಕಾರಣ ತಿಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ

ಸಾಕು ಪ್ರಾಣಿಗಳಲ್ಲಿ ಒಂದಾದ ನಾಯಿ ಮನುಷ್ಯರಿಗಿಂತ ಬಹಳ ನಿಯತ್ತಾಗಿ ಇರುತ್ತದೆ ನಾಯಿ ಮನೆಯ ರಕ್ಷಣೆ ಮಾಡುತ್ತದೆ ಹಾಗಾಗಿ ಅನೇಕ ಜನರು ನಾಯಿಯನ್ನು ಸಾಕುತ್ತಾರೆ ಮನುಷ್ಯರಿಗಿಂತ ಬಹು ಬೇಗನೇ ವಾಸನೆಯನ್ನು ಗ್ರಹಿಸುವ ಶಕ್ತಿಯನ್ನು ಹೊಂದಿರುತ್ತದೆ ಅಷ್ಟೇ ಅಲ್ಲದೆ ನಾಯಿ ತುಂಬಾ ದೂರದ ಶಬ್ದವನ್ನು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಹಾಗೆಯೇ ಅಪರಿಚಿತ ವ್ಯಕ್ತಿಗಳು ಮನೆಗೆ ಬಂದಾಗ ಸೂಚನೆಯನ್ನು ನೋಡುತ್ತದೆ ಅಷ್ಟೇ ಅಲ್ಲದೆ ಕಳ್ಳ ರಿಂದ ರಕ್ಷಣೆ ನೀಡುತ್ತದೆ ನಾಯಿ ಸಾಕಿದ ಮಾಲೀಕನಿಗೆ ಸದಾ ನಿಯತ್ತಾಗಿ ಇರುತ್ತದೆ ಸಾಮಾನ್ಯವಾಗಿ ನಾಯಿಗಳು ಹನ್ನೆರಡು […]

Continue Reading

ಗುರು ಕೃಪೆಯಿಂದ ಮೇಷರಾಶಿಯವರಿಗೆ ಇನ್ನ 5 ವರ್ಷ ಅದೃಷ್ಟದ ಸುರಿಮಳೆ

ಯಾವುದೇ ಒಂದು ಒಳ್ಳೆಯ ಕೆಲಸ ನಡೆಯಬೇಕು ಎಂದಾದರೆ ಗುರು ಬಲ ಇರಬೇಕು ಗುರು ಬಲ ಇದ್ದಾಗ ಮಾತ್ರ ಜೀವನದಲ್ಲಿ ಸಾಕಷ್ಟು ನೆಮ್ಮದಿ ಸುಖ ಶಾಂತಿ ನೆಲೆಸುತ್ತದೆ ಗುರುವನ್ನು ಪ್ರತ್ಯಕ್ಷ ದೇವರು ಎಂದು ಕರೆಯುತ್ತಾರೆ ಹಾಗೆಯೇ ಗುರುವನ್ನು ಒಬ್ಬ ವ್ಯಕ್ತಿಯ ಆತ್ಮ ಎಂದು ಕರೆಯುತ್ತಾರೆ ಯಾವುದೇ ವಿಶೇಷ ಕಾರ್ಯಗಳಿಗೆ ಗುರುವಿನ ಬಲ ಅತಿ ಮುಖ್ಯವಾಗಿ ಇರಬೇಕಾಗುತ್ತದೆ. ಗುರುಬಲ ಇಲ್ಲದೆ ಇರುವಾಗ ಯಾವುದೇ ವಿಶೇಷ ಕಾರ್ಯಗಳಿಗೆ ಕೈ ಹಾಕಬಾರದು ಗುರು ಬಲ ಇದ್ದಾಗ ವ್ಯಾಪಾರ ವ್ಯವಹಾರ ಉದ್ಯೋಗ ಹೀಗೆ ಆರ್ಥಿಕವಾಗಿ […]

Continue Reading

ಶನಿಯ ಕೃಪೆಯಿಂದ ರಾಜಯೋಗ ಅದೃಷ್ಟವನ್ನು ಪಡೆಯಲಿರುವ ರಾಶಿಗಳು ಯಾವುವು ಗೊತ್ತಾ? ಇಲ್ಲಿದೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ನ್ಯಾಯದ ದೇವತೆಯಾಗಿದ್ದು ತನ್ನ ರಾಶಿ ಆಗಿರುವ ಮಕರ ರಾಶಿಗೆ ಅಕ್ಟೋಬರ್ 23 ರಂದು ಪ್ರವೇಶಿಸಿದ್ದಾನೆ. ಅವರವರ ಕರ್ಮಕ್ಕೆ ಅನುಸಾರವಾಗಿ ಪ್ರತಿಫಲವನ್ನು ಶನಿ ನೀಡಲಿದ್ದಾನೆ. ಹಾಗಿದ್ದರೆ ಈ ರಾಶಿ ಸಂಗ್ರಮಾಣದಿಂದಾಗಿ ಶನಿ ಯಾವೆಲ್ಲ ರಾಶಿಯವರಿಗೆ ರಾಜಯೋಗದ ಅದೃಷ್ಟವನ್ನು ನೀಡಲಿದ್ದಾನೆ ಎಂಬುದನ್ನು ತಿಳಿಯೋಣ ಬನ್ನಿ. ವೃಷಭ; ಶನಿಯ ಸಂಕ್ರಮಣದಿಂದ ವೃಷಭ ರಾಶಿಯವರಿಗೆ ಅವರಿಗೆ ಇಷ್ಟ ಆಗುವಂಥ ಉದ್ಯೋಗಾವಕಾಶಗಳು ದೊರಕುತ್ತವೆ. ಆರ್ಥಿಕ ಲಾಭವನ್ನು ಕೂಡ ಕಾಣಬಹುದಾಗಿದೆ. ಪ್ರಮೋಷನ್ ಹಾಗೂ ಸಂಬಳ ಹೆಚ್ಚಾಗುವಿಕೆಯಿಂದ ಕುಟುಂಬದ ಒಳಗೆ ಕೂಡ […]

Continue Reading

ಕರಾವಳಿ ಜನರ ಆರಾಧ್ಯ ದೈವ ಕೊರಗಜ್ಜನನ್ನು ಭಕ್ತಾದಿಗಳು ಅಷ್ಟೊಂದು ಇಷ್ಟ ಪಡೋದು ಯಾಕೆ ಗೊತ್ತಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ವಿಚಾರ

ತುಳು ನಾಡು ಸಂಸ್ಕೃತಿ ಹಾಗೂ ಆಚರಣೆಗಳ ತವರೂರು ಎಷ್ಟೆ ದೂರ ಇದ್ದರೂ ದೈವಾರಾಧನೆ ಮಾಡುವುದನ್ನು ಬಿಡುವುದಿಲ್ಲ ದೈವಾರಾಧನೆಯ ಒಂದು ಬದುಕಾಗಿದೆ ತುಳು ನಾಡಿನ ಜನತೆ ಬಹಳ ಶ್ರದ್ದಾ ಭಕ್ತಿಯಿಂದ ಕೊರಗಜ್ಜನನ್ನು ಆರಾಧನೆ ಮಾಡುತ್ತಾರೆ ಕೊರಗಜ್ಜ ನನ್ನು ಎಷ್ಟೇ ಕಷ್ಟದಲ್ಲಿ ಇದ್ದರು ಭಕ್ತಿಯಿಂದ ಆರಾಧನೆ ಮಾಡಿದರೆ ಸಮಸ್ಯೆ ನಿವಾರಣೆ ಆಗುತ್ತದೆ ತುಳು ನಾಡಿನ ಜನತೆ ಯಾವುದಾದರೂ ವಸ್ತು ಕಾಣೆ ಆದರೆ ಮೊದಲು ಪೊಲೀಸ್ ಠಾಣೆ ಗೆ ಹೋಗಿ ಕಂಪ್ಲೇಂಟ್ ಕೊಡುವುದು ಇಲ್ಲ ಬದಲಾಗಿ ಕೊರಗಜ್ಜನಲ್ಲಿ ಹರಕೆ ಮಾಡಿಕೊಳ್ಳುತ್ತಾರೆ ಅಥವಾ […]

Continue Reading

ದೀಪಾವಳಿ ದಿನವೇ ಗ್ರಹಣ ಕನ್ಯಾ ರಾಶಿಯವರ ಪಾಲಿಗೆ ಹೇಗಿರತ್ತೆ ಗೊತ್ತಾ, ಇವತ್ತೇ ತಿಳಿದುಕೊಳ್ಳಿ

ಗ್ರಹಣ ಬಂತು ಎಂದಾಗ ಎಲ್ಲರೂ ಮುಂದೆ ಏನಾಗುತ್ತದೆ ಎನ್ನುವ ಗೊಂದಲ ಇರುತ್ತದೆ ಎರಡು ಸಾವಿರದ ಇಪ್ಪತ್ತೆರಡು ಅಕ್ಟೋಬರ್ ಇಪ್ಪತ್ತೈದನೆ ತಾರೀಖಿಗೆ ಸೂರ್ಯ ಗ್ರಹಣ ಇರುತ್ತದೆ ಅಷ್ಟೇ ಅಲ್ಲದೆ ಅದೇ ದಿನವೇ ಲಕ್ಷ್ಮಿ ಪೂಜೆ ಸಹ ಇರುತ್ತದೆ ಗ್ರಹಣದಿಂದ ಕೆಲವು ರಾಶಿಯವರಿಗೆ ಶುಭ ಹಾಗೂ ಕೆಲವು ರಾಶಿಯವರಿಗೆ ಅಶುಭ ಫಲಗಳು ಲಭಿಸುತ್ತದೆ ಅದರಲ್ಲಿ ಕನ್ಯಾ ರಾಶಿಯವರಿಗೆ ಗ್ರಹಣದಿಂದ ಜೀವನದಲ್ಲಿ ಒಳ್ಳೆಯ ಲಾಭಗಳು ಫಲಿಸುತ್ತದೆ ಅಂದು ಕೊಂಡ ಕೆಲಸಗಳು ನಡೆಯುತ್ತದೆ. ಉತ್ತಮ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳುತ್ತಾರೆ ಹಾಗೆಯೇ ಗ್ರಹಣದ ಪ್ರಭಾವದಿಂದ ವಾದ […]

Continue Reading

ಮಹಿಳೆಯರ ದೇಹದಲ್ಲಿ ಈ ಮಚ್ಚೆ ಇದ್ರೆ ಅವಳೇ ಭಾಗ್ಯಶಾಲಿ ಸ್ತ್ರೀ

ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ಮನೆಯ ಭಾಗ್ಯಲಕ್ಷ್ಮೀ ಎಂದು ಕರೆಯುತ್ತಾರೆ ಮತ್ತು ಅವರನ್ನು ಪೂಜ್ಯನೀಯ ಭಾವದಿಂದ ನೋಡುತ್ತಾರೆ. ಸಾಮುದ್ರಿಕ ಶಾಸ್ತ್ರದಲ್ಲಿ ಸೌಭಾಗ್ಯಶಾಲಿ ಮಹಿಳೆಯರ ಬಗ್ಗೆ ಕೆಲವೊಂದು ವಿಶೇಷತೆಗಳನ್ನು ತಿಳಿಸಲಾಗಿದೆ. ಅವು ಹೀಗಿವೆ ಸ್ತ್ರೀಯರು ಹೊಸ ಜೀವದ ಮುಲಾಧಾರವಾಗಿರುತ್ತಾರೆ. ಮಹಿಳೆಗೆ ಗೌರವ ನೀಡುವ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸುತ್ತಾಳೆ ಇಂತಹ ಮಹಿಳೆ ತನ್ನ ಗಂಡ ಮತ್ತು ತನ್ನ ಮನೆಯವರಿಗೆ ಭಾಗ್ಯಶಾಲಿಯಾಗಿರುತ್ತಾಳೆ. ಶಾಸ್ತ್ರಗಳಲ್ಲಿ ತಿಳಿಸಿದ ಪ್ರಕಾರ ಮಹಿಳೆಯರ ಈ ಅಂಗಗಳಲ್ಲಿ ಮಚ್ಚೆ ಇದ್ದರೆ ಅವರು ಆ ಕುಟುಂಬಕ್ಕೆ ತುಂಬಾ ಸೌಭಾಗ್ಯಶಾಲಿಗಳು ಆಗಿರುತ್ತಾರೆ. ದೇಹದ […]

Continue Reading

ಈ ಮೂರು ವಸ್ತುಗಳು ಮನೆಯಲ್ಲಿ ಇದ್ರೆ ಇವತ್ತೇ ತಗೆದುಬಿಡಿ, ದಾರಿದ್ರ್ಯ ಲಕ್ಷ್ಮಿ ನೆಲೆಸುತ್ತಾಳೆ

ಮನೆ ಅಂದಮೇಲೆ ಅಲ್ಲಿ ನಾವು ಒಳ್ಳೆಯದು ಕೆಟ್ಟದ್ದು ಕೆಲಸವನ್ನು ಮಾಡ್ತೇವೆ. ಆದರೆ ಯಾವಾಗ ನಾವು ವಾಸಮಾಡುವ ಮನೆಯಲ್ಲಿ ಕೆಟ್ಟದ್ದು ಜಾಸ್ತಿ ಆಗತ್ತೆ ಒಳ್ಳೆಯದ್ದು ಕಡಿಮೆಯಾಗುತ್ತೆ ಅಂತಹ ಮನೆಯಲ್ಲಿ ನೆಮ್ಮದಿ ಇರುವುದಿಲ್ಲಾ, ಅಷ್ಟೆಲ್ಲಾ ಒಳ್ಳೆಯದ್ದು ಇರುವ ಕಡೆ ಕೆಟ್ಟ ದುಗುಡ ಇರುತ್ತೆ ಅಂತ ಹೇಳ್ತಾರ ಕೆಟ್ಟದು ಇರುವ ಕಡೆ ಒಳ್ಳೆಯದು ಕೂಡ ಇರುತ್ತೆ ಅಂತಾರೆ. ಆದರೆ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ನೆಲೆಸಿದ್ದರೆ ಅಲ್ಲಿ ಯಾವುದೇ ಕಾರಣಕ್ಕೂ ಮಹಾಲಕ್ಷ್ಮಿ ನೆಲೆಸಿರುವುದಿಲ್ಲ. ಹೌದು ಮಹಾಲಕ್ಷ್ಮಿಯ ಸಹೋದರಿ ದರಿದ್ರಲಕ್ಷ್ಮಿ ಯಾಗಿರುತ್ತಾಳೆ. ಆದರೆ ಯಾರ […]

Continue Reading