ಕಬ್ಜಾ ಚಿತ್ರ ನಾಯಕ ನಟಿ ಶ್ರೀಯಾ ಶರಣ್ ಮದುವೆ ಆಗಿರೋದು ಭಾರತೀಯನನ್ನಲ್ಲ, ಇವರ ವೈಯಕ್ತಿಕ ಜೀವನದ ಬಗ್ಗೆ ನಿಮಗೆಷ್ಟು ಗೊತ್ತು?

ಕಳೆದ ಹಲವಾರು ವರ್ಷಗಳಿಂದ ನಮ್ಮ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿಸಿಕೊಂಡು ಬರುತ್ತಿರುವ ನಟಿಯರಲ್ಲಿ ನಟಿ ಶ್ರೀಯಾ ಶರಣ್ ಕೂಡ ಒಬ್ಬರಾಗಿದ್ದಾರೆ. ಶ್ರೀಯಾ ಶರಣ್ ರವರು ಕೇವಲ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲಿ ಕೂಡ ತಮ್ಮ ಜಲ್ವಾ ತೋರಿಸಿದ್ದಾರೆ. ಇತ್ತೀಚಿಗಷ್ಟೇ ಬಿಡುಗಡೆ ಆಗಿರುವ ಆರ್ ಆರ್ ಆರ್ ಸಿನಿಮಾದಲ್ಲಿ ಕೂಡ ಅಜಯ್ ದೇವಗನ್ ಅವರ ಪತ್ನಿಯ ಪಾತ್ರದಲ್ಲಿ ನಟಿಸುವ ಮೂಲಕ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಸದ್ಯಕ್ಕೆ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜಾ ಸಿನಿಮಾದಲ್ಲಿ ಪ್ರಮುಖ […]

Continue Reading

ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆಶೀರ್ವಾದದ ಜೊತೆಗೆ ಇಂದಿನ ರಾಶಿಫಲ ಹೇಗಿದೆ ನೋಡಿ

ಮೇಷ ರಾಶಿ; ನಿಮ್ಮ ಕುಟುಂಬದವರ ಜೊತೆಗೆ ಎಲ್ಲಾ ಪ್ರೀತಿಯ ಸಮಸ್ಯೆಗಳು ಪರಿಹಾರ ಆಗಲಿದ್ದು ಉದ್ಯೋಗ ಅಥವಾ ವ್ಯಾಪಾರ ಮತ್ತು ಶಿಕ್ಷಣಕ್ಕಾಗಿ ವಿದೇಶಕ್ಕಾಗಿ ಹೋಗುವ ಸಾಧ್ಯತೆ ಹೆಚ್ಚಾಗಿದೆ. ವೃಷಭ ರಾಶಿ; ಎಲ್ಲರೂ ನೀವು ಚೆನ್ನಾಗಿ ಮಾತನಾಡುವುದು ಒಳ್ಳೆಯದು. ಸರ್ಕಾರಿ ಕೆಲಸಗಳಲ್ಲಿ ಕೂಡ ಹಣ ಹೂಡುವ ಸಾಧ್ಯತೆ ಹೆಚ್ಚಾಗಿದೆ. ಮಿಥುನ ರಾಶಿ; ನೀವು ಆತ್ಮವಿಶ್ವಾಸದಿಂದ ಇರಲಿದ್ದೀರಿ. ಆದರೆ ವಸ್ತುಗಳಿಗೆ ಹಣ ಖರ್ಚು ಮಾಡುವ ಮುನ್ನ ಯೋಚಿಸುವುದು ಉತ್ತಮ. ಸಿಂಹ ರಾಶಿ; ಎಲ್ಲರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುವ ನೀವು ಆದಾಯವನ್ನು ಹೊಂದಲು […]

Continue Reading

ಈ ಕಾಳು ತಿಂದರೆ ಸಾಕು ನಿಮ್ಮ ಸ್ಟಾಮಿನ ಹೆಚ್ಚಾಗಿ, ರಕ್ತಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ

ಇತ್ತೀಚಿನ ದಿನದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೆ ಎಲ್ಲರಲ್ಲಿಯೂ ಸಹ ಸುಸ್ತು ನಿಶಕ್ತಿ ಹಾಗೂ ಆಲಸ್ಯ ಹೀಗೆ ಮುಂತಾದ ಸಮಸ್ಯೆ ಕಾಡುತ್ತಿದೆ ಇದರಿಂದ ನಮ್ಮ ಆರೋಗ್ಯದ ಮೇಲೆ ಸಹ ಪರಿಣಾಮ ಬೀಳುತ್ತಿದೆ ಹಾಗಾಗಿ ಈ ಸಮಸ್ಯೆಯಿಂದ ಹೊರಗೆ ಬರಲು ಎಲ್ಲರೂ ಪ್ರತಿದಿನ ಪ್ರಯತ್ನಿಸುತ್ತಾರೆ ಮೊಳಕೆ ಕಾಳು ಅಥವಾ ಧಾನ್ಯಗಳು ಮೊಳಕೆಯೊಡದ ನಂತರದ ಸಂದರ್ಭದಲ್ಲಿ ಅವುಗಳಲ್ಲಿನ ಪೌಷ್ಟಿಕಾಂಶಗಳ ಪ್ರಮಾಣ ದುಪ್ಪಟ್ಟಾಗುತ್ತದೆ ಹೀಗಾಗಿ ಇವು ಪ್ರೊಟೀನ್ ಮೆಗ್ನೇಶಿಯಂ ಫಾಸ್ಫರಸ್ ಮ್ಯಾಂಗನೀಸ್ ವಿಟಮಿನ್ ಸಿ ಹಾಗೂ ವಿಟಮಿನ್ ಕೆ ಗಳಿಂದ […]

Continue Reading

ಈ ಸೆಪ್ಟೆಂಬರ್ ತಿಂಗಳು ಯಾವ ರಾಶಿಗೆ ಲಕ್? ನೋಡಿ

ಪ್ರತಿಯೊಬ್ಬರಿಗೂ ಸಹ ಪ್ರತಿ ತಿಂಗಳು ಬದಲಾದಂತೆ ರಾಶಿ ಭವಿಷ್ಯವನ್ನು ತಿಳಿಯುವ ಕುತೂಹಲ ಇರುತ್ತದೆ ಪ್ರತಿಯೊಂದು ರಾಶಿಯಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಕೆಲವು ರಾಶಿಯವರು ಅಂದುಕೊಂಡದ್ದಕ್ಕಿಂತ ಹೆಚ್ಚಿನ ಯಶಸ್ಸು ಸಾಧಿಸಿದ್ದರೆ ಕೆಲವು ರಾಶಿಯವರಿಗೆ ಕೈ ಗೆ ಬಂದದ್ದು ಬಾಯಿಗೆ ಬರಲಿಲ್ಲ ಎನ್ನುವ ಹಾಗೆ ಇರುತ್ತದೆ ಹೀಗೆ ಬದಲಾವಣೆ ಕಂಡು ಬರುತ್ತದೆ ಹೀಗೆ ಹನ್ನೆರಡು ರಾಶಿಯಲ್ಲಿ ಬದಲಾವಣೆ ಯಶಸ್ಸು ಕಂಡು ಬರುತ್ತದೆ ಆರ್ಥಿಕವಾಗಿ ವೃತ್ತಿಜೀವನದಲ್ಲಿ ಕೌಟುಂಬಿಕ ವಾಗಿ ಮುಂದೆ ಏನು ಆಗುತ್ತದೆ ಎಂಬ ಕುತೂಹಲ ಪ್ರತಿಯೊಬ್ಬರಲ್ಲಿ ಕಂಡು ಬರುತ್ತದೆ […]

Continue Reading

ಮೊನ್ನೆಯಷ್ಟೇ ಮದುವೆಯಾದ ಈ ಜೋಡಿಯ ಹಿಂದಿದೆ ಒಂದು ಕರಾಳ ಸತ್ಯ ಏನದು ಗೊತ್ತಾ

ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ ಸಪ್ತಪದಿಯನ್ನು ತುಳಿಯುವ ಮೂಲಕ ಸಂಸಾರ ಜೀವನಕ್ಕೆ ಕಾಲಿಡುತ್ತಾರೆ ಕೆಲವು ಜೋಡಿಗಳ ಫೋಟೋಸ್ ಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತದೆ ಕೆಲವು ಜನರು ನೋಡಲು ಸುಂದರವಾಗಿದ್ದರೆ ಮಾತ್ರ ಒಳ್ಳೆಯವರು ಎಂದು ಭಾವಿಸುತ್ತಾರೆ ಆದರೆ ನಿಜವಾದ ಸೌಂದರ್ಯ ಎಂದರೆ ಒಳ್ಳೆಯ ಗುಣವಾಗಿದೆ ತಮಿಳು ನಟಿ ಮತ್ತು ನಿರೂಪಕಿ ಮಹಾಲಕ್ಷ್ಮಿ ಹಾಗೂ ಖ್ಯಾತ ನಿರ್ದೇಶಕ ರವೀಂದ್ರ ಚಂದ್ರಶೇಖರ್ ಅವರು ಸಪ್ತಪದಿ ತುಳಿದು ಸಂಸಾರ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ವಿವಾಹ […]

Continue Reading