V ಅಕ್ಷರದಿಂದ ಶುರುವಾಗುವ ವ್ಯಕ್ತಿಗಳ ನಿಜವಾದ ಗುಣ ಸ್ವಭಾವ ಹೇಗಿರುತ್ತೆ ಗೊತ್ತಾ? ಇಲ್ಲಿದೆ ನೋಡಿ

ಈ ದಿನ “ವಿ” ಅಕ್ಷರದಿಂದ ಶುರುವಾಗುವ ವ್ಯಕ್ತಿಗಳ ಗುಣ ಸ್ವಭಾವ ಹೇಗಿರುತ್ತದೆ ಎಂಬುದನ್ನು ಸಂಖ್ಯಾ ಶಾಸ್ತ್ರದಲ್ಲಿ ಹೇಳಲಾಗಿದೆ.ಹಾಗಿದ್ದರೆ ಬನ್ನಿ ಈ ದಿನ ನಮ್ಮ ಈ ಲೇಖನದಲ್ಲಿ ನಿಮಗೆ ವಿ ಅಕ್ಷರದ ವ್ಯಕ್ತಿಗಳ ಗುಣ ಸ್ವಭಾವಗಳನ್ನು ತಿಳಿಸಿಕೊಡುತ್ತೇವೆ ಹಾಗಾದರೆ ಬನ್ನಿ ನೋಡೋಣ. ಮನುಷ್ಯನಾಗಿ ಹುಟ್ಟಿದ ಮೇಲೆ ಹೆಸರಂತೂ ಇರಲೇಬೇಕು, ಒಂದು ಅಕ್ಷರದ ಹೆಸರಿನವರಿಗೆ ಒಂದೊಂದು ಗುಣವಿರುತ್ತದೆ, ಈ ದಿನ ನಾವು “ವಿ” ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವ ಹೇಗಿರುತ್ತದೆ ಎಂದು ನಾವು ಈ ದಿನ ಹೇಳಲಿದ್ದೇವೆ V […]

Continue Reading

ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅರ್ಜಿ ಹಾಕಿ

ಕರ್ನಾಟಕದ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅರ್ಜಿಯನ್ನು ಬಿಡುಗಡೆ ಮಾಡಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಗ್ರಾಮ ಪಂಚಾಯಿತಿಗಳಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಯ ಹೆಸರು ಮತ್ತು ಹುದ್ದೆಯ ಸಂಖ್ಯೆಗಳು ಇಂತಿವೆ.ಡಾಟಾ ಎಂಟ್ರಿ ಆಪರೇಟರ್ 12,ಕರವಸೂಲಿಗಾರ ಮತ್ತು ಕ್ಲರ್ಕ್ […]

Continue Reading

ನಿಂತ ಲಕ್ಷೀಫೋಟೋ ಮನೆಯ ಮುಖ್ಯದ್ವಾರದ ಮೇಲಿದ್ದರೆ ಕಷ್ಟ ನಿಮ್ಮನ್ನು ಬೆನ್ನಟ್ಟುತ್ತೆ

ನಮ್ಮ ಸಂಸ್ಕೃತಿಯಲ್ಲಿ ದೇವರನ್ನು ಪೂಜಿಸಲು ಅದರದ್ದೇ ಆದ ವಿಧಿ ವಿಧಾನಗಳಿವೆ. ಎಲ್ಲೆಂದರಲ್ಲಿ ಹೇಗೆಂದರಲ್ಲಿ ದೇವರ ಪೂಜೆ ಮಾಡಿದರೆ ಅದರಿಂದ ಒಳಿತಿಗಿಂತ ಕೆಡುಕೇ ಹೆಚ್ಚು. ಆದ್ದರಿಂದಲೇ ಜನರು ಮನೆ ಕಟ್ಟಿಸುವಾಗ ಪ್ರತಿ ಹಂತದಲ್ಲೂ ಮುನ್ನೆಚರಿಕೆ ವಹಿಸುತ್ತಾರೆ. ಅಡುಗೆ ಮನೆ, ದೇವರ ಮನೆ ಸೇರಿದಂತೆ ಎಲ್ಲವೂ ಸೂಕ್ತ ಸ್ಥಾನದಲ್ಲಿರಬೇಕೆಂದು ವಾಸ್ತು ಮೊರೆ ಹೋಗುತ್ತಾರೆ. ನಿಯಮಾನುಸಾರ ದೇವರ ಪೂಜೆ ಮಾಡಿದರೆ ಸುಖ ಸಂತೋಷ, ನೆಮ್ಮದಿ, ಸಂಪತ್ತು ಮನೆಯಲ್ಲಿ ನೆಲೆಗೂಡುತ್ತದೆ. ಹಣದ, ಸಂಪತ್ತಿನ ಒಡತಿ ಲಕ್ಷ್ಮೀ ದೇವಿಯ ಕೃಪೆ ನಮಗೆ ಇರಲೇಬೇಕು. ಲಕ್ಷ್ಮೀ […]

Continue Reading

ಪುನೀತ್ ಅವರನ್ನ ನಟ ದರ್ಶನ್ ಅವಮಾನಿಸಿದ್ರಾ? ಈ ವಿಡಿಯೋ ಹಿಂದಿನ ಅಸಲಿಯತ್ತೇನು ನೋಡಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹುನಿರೀಕ್ಷಿತ ಚಿತ್ರ ಕ್ರಾಂತಿ ಈಗಾಗಲೇ ಎಲ್ಲಾ ಸಿದ್ಧತೆಯನ್ನು ನಡೆಸಿಕೊಂಡಿದೆ. ಹೌದು ತೆರೆಯ ಮೇಲೆ ದರ್ಶನ್ ಅವರನ್ನು ಕ್ರಾಂತಿ ಸಿನಿಮಾ ಮೂಲಕ ಮತ್ತೊಮ್ಮೆ ಅದ್ದೂರಿಯಾಗಿ ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ದೊಡ್ಡ ಸಾಹಸಕ್ಕೆ ಕೈ ಹಾಕಿರುವುದು ನಿಮಗೆ ಗೊತ್ತು. ದರ್ಶನ್ ಅವರ ಸಿನಿಮಾ ಕ್ರಾಂತಿಯನ್ನು ಯಾವ ನ್ಯೂಸ್ ಮಾಧ್ಯಮವು ಸಹ ಪ್ರಚಾರ ಮಾಡುತ್ತಿಲ್ಲ. ಹಾಗಾಗಿ ನಿಮ್ಮ ಅವಶ್ಯಕತೆ ನಮಗೆ ಇಲ್ಲ ಎಂದು ಡಿ ಬಾಸ್ ಅಭಿಮಾನಿಗಳು ಅವರೇ ಸ್ವತಹ ಕ್ರಾಂತಿ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಪ್ರಮೋಷನ್ […]

Continue Reading

ಕತ್ತೆ ಹಾಲಿಗೆ ಯಾಕಿಷ್ಟು ಡಿಮ್ಯಾಂಡ್? ಒಂದು ಲೀಟರ್ ಕತ್ತೆ ಹಾಲಿಗೆ ಬೆಲೆ ಎಷ್ಟು ಗೊತ್ತಾ, ಇದರ ಚಮತ್ಕಾರಿ ಲಾಭಗಳು ಇಲ್ಲಿವೆ ನೋಡಿ

ಹಿಂದಿನ ದಶಕದಲ್ಲಿ ಕೇವಲ ಬಟ್ಟೆ ಒಗೆಯುವ ಅಗಸನ ಬಳಿ ಮಾತ್ರ ಕತ್ತೆಗಳು ಕಂಡು ಬರುತ್ತಿದ್ದವು. ಆದರೆ ಈಗ ಕತ್ತೆಗಳ ಸಾಕಾಣಿಕೆ ಒಂದು ವ್ಯವಹಾರವಾಗಿ ಬದಲಾಗುತ್ತಿದೆ ಮತ್ತು ಜನರ ಜೀವನ ನಿರ್ವಹಣೆಗೆ ಸಹಾಯ ಆಗುತ್ತಿವೆ. ಇದಕ್ಕೆ ಕಾರಣ ಎಂದರೆ ಕೇವಲ ಭಾರ ಹೊರಲು ಮಾತ್ರವಲ್ಲ, ಕತ್ತೆ ಹಾಲು ಮನುಷ್ಯನ ಆರೋಗ್ಯಕ್ಕೆ ಉಂಟು ಮಾಡುವ ಪ್ರಯೋಜನಗಳು ಇಂದು ಎಲ್ಲರ ಹುಬ್ಬೇರಿಸುತ್ತಿವೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕತ್ತೆಯ ಹಾಲಿನ ಪ್ರಯೋಜನಗಳು ಒಂದೆರಡಲ್ಲ. ಹಲವು ಆಯಾಮಗಳಲ್ಲಿ ಇಂದು ಕತ್ತೆಯ ಹಾಲು ದೇಶ – […]

Continue Reading

ಮೂಲವ್ಯಾಧಿಗೆ ಮನೆಮದ್ದು: ಮಜ್ಜಿಗೆಗೆ ಇದನ್ನು ಬೆರಸಿ ಕುಡಿದ್ರೆ ಬರಿ 15 ದಿನದಲ್ಲಿ ಪರಾರಿ

ಗುದದ ಸುತ್ತಲಿನ ರಕ್ತನಾಳಗಳು ಉಬ್ಬಿಕೊಂಡು ರಕ್ತಸ್ರಾವವಾಗಲು ಪ್ರಾರಂಭಿಸಿದಾಗ ಹೆಮೊರೊಯಿಡ್ಸ್ ಎಂದೂ ಕರೆಯಲ್ಪಡುವ ಮೂಲವ್ಯಾದಿ ಅಥವಾ ಪೈಲ್ಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸ್ಥಿತಿಯು ಆಂತರಿಕವಾಗಿ ಅಥವಾ ಬಾಹ್ಯವಾಗಿ ಸಂಭವಿಸಬಹುದು. ಆಂತರಿಕ ಪೈಲ್ಸ್ ಸ್ಥಿತಿಯು ಉಲ್ಬಣಗೊಂಡಾಗ ಮಲಕ್ಕೆ ಕುಳಿತಾಗ ಒತ್ತಡ ಅನ್ವಯಿಸಿದಾಗಲೆಲ್ಲಾ ರಕ್ತಸ್ರಾವವಾಗಬಹುದು. ಮೂಲವ್ಯಾದಿ ಅಥವಾ ಪೈಲ್ಸ್ ನ ಎರಡು ಮುಖ್ಯ ಕಾರಣಗಳು ಮಲಬದ್ಧತೆ ಮತ್ತು ಬೊಜ್ಜು. ಇತರ ಕಾರಣಗಳು ದೀರ್ಘಕಾಲ ನಿಂತಿರುವುದು ಅಥವಾ ಕುಳಿತುಕೊಳ್ಳುವುದು, ಆನುವಂಶಿಯತೆ, ದೇಹದ ಅಂಗಾಂಶಗಳ ದುರ್ಬಲತೆ ಮತ್ತು ಮಾನಸಿಕ ಒತ್ತಡವನ್ನು ಒಳಗೊಂಡಿರಬಹುದು. ಗರ್ಭಾವಸ್ಥೆಯಲ್ಲಿ ತೂಕ […]

Continue Reading

ಮೇಷ ರಾಶಿ ಮಹಾನ್ ಯಾಕೆ, ಇವರು ನಿಮ್ಮ ರಾಶಿನಾ? ಮೇಷ ರಾಶಿ ಅಲ್ಲಿ ಬರುವ ಕೆಲವೊಬ್ಬರು ಪ್ರಸಿದ್ದ ಸೆಲೆಬ್ರಿಟಿ ಅವರ ಬಗ್ಗೆ ಇಲ್ಲಿದೆ

ನಾವು ದಿನಾಲೂ ಒಬ್ಬ ಒಬ್ಬ ಸೆಲೆಬ್ರಿಟಿ ಅವರ ವಿಷಯವನ್ನು ಟಿವಿ ಮಾಧ್ಯಮ ಹಾಗೂ ದಿನ ಪತ್ರಿಕೆ ಇನ್ನು ಬುಕ್ ಕೆಲವೊಂದು ಲೇಖನ ಮೂಲಕ ತಿಳಿದುಕೊಂಡು ಇರುವೇವು ಅವರ ಜೀವನ ಶೈಲಿ ಹವ್ಯಾಸ ಅಭ್ಯಾಸ ಹಾಗೂ ಗುಣ ಬಗ್ಗೆ ನಮಗೆ ಒಂದು ಮಾಹಿತಿ ಸಿಕ್ಕಿದರೂ ಕೂಡ ನಾವು ಮುಗಿಬಿದ್ದು ಓದುವೇವು ಹಾಗೂ ಅವರ ಬಗ್ಗೆ ಗಾಸಿಪ್ ಹಾಗೂ ಟ್ರೆಂಡ್ ಅಲ್ಲಿ ಹಿಂಬಾಲಿಸುವ ಜನರಿಗೆ ಏನು ಕಮ್ಮಿ ಇಲ್ಲ ಹಾಗಾಗಿ ಅಂತಹ ಸೆಲೆಬ್ರಿಟಿ ಜನರ ರಾಶಿ ಯಾವುದು ನಾವು ಯಾಕೆ […]

Continue Reading

ದೇವರಿಗೆ ಯಾವ ಯಾವ ತರಹದ ದೀಪ ಹಚ್ಚಬೇಕು ಇದನೊಮ್ಮೆ ತಿಳಿದುಕೊಳ್ಳಿ

ಹಿಂದ ಧರ್ಮದಲ್ಲಿ ಪ್ರತಿಯೊಬ್ಬರ ಮನೆಯ ಅಂಗಳ ಹಾಗೂ ದೇವರ ಮನೆಯಲ್ಲಿ ದೀಪ ಹಚ್ಚಿ ಭಗವಂತನನ್ನು ಪ್ರಾರ್ಥನೆ ಮಾಡುವುದು ಸರ್ವೇ ಸಾಮಾನ್ಯ. ಇನ್ನೂ ಹಬ್ಬ ಹರಿದಿನ ಅಂದು ದೇವರಿಗೆ ತುಪ್ಪದ ದೀಪ ಹಚ್ಚುವ ವಾಡಿಕೆ ಇದೆ . ಇಂದಿನ ಲೇಖನ ಅಲ್ಲಿ ದೇವರಿಗೆ ಯಾವ ಯಾವ ತರಹದ ದೀಪ ಅನ್ನು ಹಚ್ಚಬೇಕು ಎನ್ನುವುದನ್ನು ನಾವು ತಿಳಿಯೋಣ ಬನ್ನಿ. ನಾವು ಮಾಡುವ ಪೂಜೆ ಅಲ್ಲಿ ದೀಪ ಹಚ್ಚುವ ಪರಿಪಾಟ ತುಂಬಾನೇ ಮಹತ್ವ ಇದೆ. ಒಂದು ವೇಳೆ ನಾವು ದೀಪವನ್ನು ಹಚ್ಚಿಲ್ಲ […]

Continue Reading

ಈ 5 ಹೆಸರಿನ ಹುಡುಗಿಯರು ಗಂಗೆಯಂತೆ ಪವಿತ್ರವಾಗಿರ್ತಾರೆ

ಹಿಂದೂ ಸಂಪ್ರದಾಯ ಅಲ್ಲಿ ಹೆಣ್ಣನ್ನು ದೇವತೆಯ ಸಾಲಿನಲ್ಲಿ ಹೋಲಿಸುತ್ತಾರೆ. ಹೆಣ್ಣಿನ ಮನಸ್ಸು ಹಾಗೂ ಮೀನಿನ ಹೆಜ್ಜೆ ಗುರುತು ಹಾಕುವುದು ಕಷ್ಟ ಎನ್ನುತ್ತಾರೆ. ಹಾಗೆಯೇ ಹುಡುಗಿಯರ ಮನಸ್ಸು ಅಲ್ಲಿ ಯಾವ ವಿಚಾರ ಓಡುವುದು ಎನ್ನುವುದನ್ನು ನಾವು ತಿಳಿಯುವುದು ಕಷ್ಟಕರ ಹಾಗೆಯೇ ಸ್ವತಃ ಭಗವಂತನಿಗೆ ಕೂಡ ಹೆಣ್ಣಿನ ಮನಸು ಅರಿಯಲು ಆಗಲಿಲ್ಲ ಇನ್ನು ಹುಲು ಮಾನವರು ನಾವು ಹೇಗೆ ಅರಿಯಲು ಸಾಧ್ಯ ಅಲ್ಲವೇ. ಹುಡುಗಿಯರು ಯಾವ ವಿಷಯದ ಬಗ್ಗೆ ಯಾವಾಗ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದು ಗೊತ್ತಾಗುವುದಿಲ್ಲ. ಜಗತ್ತಿನಲ್ಲಿ ಯಾವ […]

Continue Reading

ಯಾರ ಕೈಯಲ್ಲಿ ಹಣ ನಿಲ್ಲೋದಿಲ್ವೋ ಈ ಚಿಕ್ಕ ಕೆಲಸ ಮಾಡಿ ಲಕ್ಷ್ಮಿದೇವಿಯ ಚಮತ್ಕಾರದಿಂದ ಶ್ರೀಮಂತರಾಗುತ್ತಿರ

ಜೀವನದಲ್ಲಿ ಹಣ ಎಂಬುದು ತುಂಬಾನೇ ಪ್ರಮುಖ ಪಾತ್ರವನ್ನು ವಹಿಸುತ್ತದೆ ಹಣವಿದ್ದರೆ ನಾವು ಏನನ್ನಾದರೂ ಕೊಂಡುಕೊಳ್ಳಲು ಸಾಧ್ಯವಾಗುತ್ತದೆ ನಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಲು ಹಣದ ಅವಶ್ಯಕತೆ ತುಂಬಾನೇ ಇದೆ ಅದಕ್ಕಾಗಿ ತುಂಬಾ ಕಷ್ಟಪಟ್ಟು ದುಡಿಯುತ್ತೇವೆ ಎಷ್ಟೇ ದುಡಿದರೂ ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಯಾವಾಗಲೂ ಖಾಲಿ ಪರ್ಸ್ ಇರುತ್ತಿದ್ದರೆ ಹಣದ ಅಡಚಣೆ ಉಂಟಾಗಿ ಇದರಿಂದಾಗಿ ಸಾಲದ ಬಾಧೆ ಹೆಚ್ಚಾಗುತ್ತಿದ್ದರೆ, ಮಾನಸಿಕ ಹಿಂಸೆ ಅನುಭವಿಸುತ್ತಿದ್ದರೆ, ಈ ಎಲ್ಲಾ ಸಮಸ್ಯೆಗಳಿಗೆ ಈ ಒಂದು ಚಿಕ್ಕ ಪರಿಹಾರವನ್ನು ಮಾಡಿ ಕೊಳ್ಳುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಂದ ಮುಕ್ತಿ […]

Continue Reading