ಶಿವನ ಭಕ್ತರು ಈ ಶ್ರಾವಣ ಮಾಸದಲ್ಲಿ ಹೀಗೆ ಮಾಡಿದ್ರೆ ಎಲ್ಲ ಕಷ್ಟಗಳಿಂದ ಪಾರಾಗಬಹುದು

ಆಷಾಡ ಮಾಸ ಮುಗಿದು ಶ್ರಾವಣ ಮಾಸ ಬಂತೆಂದರೆ ಹೊಸದಾಗಿ ಮದುವೆ ಆದವರು ತವರಿನ ಮನೆಯಿಂದ ಗಂಡನ ಮನೆಗೆ ಹೋಗಿ ಗಂಡನ ಜೊತೆ ಬಾಳ್ವೆ ಮಾಡಲು ಮನಸ್ಸು ಹಾತೊರೆಯುತ್ತದೆ . ಇನ್ನೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಶ್ರಾವಣ ಮಾಸವನ್ನು ಹಬ್ಬಗಳ ಆಚರಣೆ ತಿಂಗಳು ಎಂದೇ ಹೇಳಬಹುದು ಈ ಮಾಸದಲ್ಲಿ ಒಂದೇ ರೇಖೆಯಲ್ಲಿ ಬರುವ 17 ರೇಖೆಯಲ್ಲಿ ಬರುವ ನಕ್ಷತ್ರಗಳು ಮಂಗಳಕರ ಮಳೆ ಹೊಯ್ದು ಧರೆಯು ಜನರಿಗೆ ಉನ್ನತ ಫಲವನ್ನು ನೀಡುವುದು ಈ ತಿಂಗಳಲ್ಲಿ ಸಿರಿ ಸಂಪತ್ತಿಗಾಗಿ ವರ ಮಹಾಲಕ್ಷ್ಮಿ […]

Continue Reading

ಬೀಚ್ ನಲ್ಲಿ ಸಕತ್ ಲುಕ್ ನಲ್ಲಿ ಕಾಣಿಸಿಕೊಂಡ ಈ ನಟಿಯ ವಿಡಿಯೋಗೆ ಅಭಿಮಾನಿಗಳು ಫುಲ್ ಪಿಧಾ

ಸಾಮಾಜಿಕ ಜಾಲತಾಣಗಳು ತಮ್ಮ ಅನುಭವ ಅನಿಸಿಕೆ ವಿಚಾರ ಸುದ್ದಿ ಮುಂತಾದ ಮನರಂಜನೆಯ ವಿಷಯಗಳನ್ನು ಹಂಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಹಾಗು ಒಳ್ಳೆಯ ವೇದಿಕೆ ಕೂಡ ನಿರ್ಮಿಸಿಕೊಟ್ಟಿದೆ, ಹೀಗಿರುವಾಗ ಹಲವು ತಮ್ಮ ಭಾವ ಚಿತ್ರಗಳನ್ನು ವಿಡಿಯೋ ಸಹ ಹಾಕಿ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸುತ್ತಾರೆ ಅದೇ ನಿಟ್ಟಿನಲ್ಲಿ ಕನ್ನಡ ಸೀರಿಯಲ್ ನಟಿ ನಮ್ರತಾ ಗೌಡ ಕೂಡ ತಮ್ಮ ಫೋಟೋ ಹಾಗು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಗಾಗ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ನಟಿ ನಮ್ರತಾ ಗೌಡ ಥೈಲ್ಯಾಂಡ್ನ ಬೀಚನಹಳ್ಳಿ ಮಸ್ತ್ ಮಜಾ ಮಾಡುತ್ತಿರುವ […]

Continue Reading

ಒಣದ್ರಾಕ್ಷಿ ತಿನ್ನೋದ್ರಿಂದ ಶರೀರಕ್ಕೆ ಎಂತ ಲಾಭವಿದೆ ನೋಡಿ, ನೀವು ಊಹೆ ಕೂಡ ಮಾಡಿರಲ್ಲ

ಅರೋಗ್ಯ ಕೆಟ್ಟ ಮೇಲೆ ಸರಿ ಪಡಿಸಿಕೊಳ್ಳುವ ಮೊದಲು ಅರೋಗ್ಯ ಕೆಡದಂತೆ ನೋಡಿಕೊಳ್ಳುವುದು ಉತ್ತಮ. ಆತ್ಮೀಯ ಓದುಗರೇ ನೈಸರ್ಗಿಕವಾಗಿ ಸಿಗುವಂತ ಹಣ್ಣು ತರಕಾರಿಗಳು ಮನುಷ್ಯನ ಅರೋಗ್ಯ ವೃದ್ಧಿಸುವಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದೆ. ಅದೇ ನಿಟ್ಟಿನಲ್ಲಿ ದ್ರಾಕ್ಷಿ ಕೂಡ ಒಳ್ಳೆವ ಹಣ್ಣಾಗಿದ್ದು ಇದರಲ್ಲಿ ಶರೀರಕ್ಕೆ ಬೇಕಾಗುವಂತ ವಿಟಮಿನ್ ಹಾಗೂ ಆರೋಗ್ಯಕರ ಅಂಶಗಳನ್ನು ನೀಡುತ್ತೆ. ಈ ಮೂಲಕ ಒಣದ್ರಾಕ್ಷಿ ಎಷ್ಟೊಂದು ಪ್ರಯೋಜನಕಾರಿ ಅನ್ನೋದನ್ನ ತಿಳಿದುಕೊಳ್ಳೋಣಒಣದ್ರಾಕ್ಷಿಯಲ್ಲಿ ಉಳಿದ ಡ್ರೈ ಫ್ರೂಟ್ಸ್ ಗಳಿಗಿಂತ ಹೆಚ್ಚಿನ ಪೋಷಕಾಂಶಗಳು ಇರುತ್ತವೆ. ಇದರಲ್ಲಿ ಬಂಗಾರದ ಬಣ್ಣದ ದ್ರಾಕ್ಷಿಯನ್ನು ಅಡುಗೆಯಲ್ಲಿ ಬಳಸುತ್ತಾರೆ. […]

Continue Reading

ಹಾಲಿನಲ್ಲಿ ಅಂಜೂರ ನೆನಸಿ ಬೆಳಗ್ಗೆ ತಿಂದ್ರೆ ಯಾವೆಲ್ಲ ಸಮಸ್ಯೆಗಳಿಂದ ದೂರ ಉಳಿಯಬಹುದು ಗೊತ್ತಾ

ಆತ್ಮೀಯ ಓದುಗರೇ ಮನೂಹ್ಯ ಉತ್ತಮ ಆರೋಗ್ಯಕ್ಕೆ ಬೇಕಾಗುತ್ತದೆ ಒಳ್ಳೆಯ ಆಹಾರ ಗಾಳಿ ನೀರು, ಹೌದು ನಾವುಗಳು ಸೇವನೆ ಮಾಡುವಂತ ಆಹಾರ ಹಾಗೂ ಜೀವನ ಶೈಲಿ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಕೆಟ್ಟ ಚಟಗಳಿಂದ ದೂರ ಉಳಿದು ಅಷ್ಟೇ ಅಲ್ಲದೆ ಕೆಲವರು ಬೇಕರಿ ತಿನಸುಗಳನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ, ಆದ್ರೆ ಅತಿಯಾದರೆ ಅಮೃತವು ಕೂಡ ವಿಷ ಅನ್ನೋದನ್ನ ತಿಳಿಯುವುದು ಒಳ್ಳೇದು. ಮುಖ್ಯವಾಗಿ ವಿಷ್ಯಕ್ಕೆ ಬರೋಣ ಅಂಜೂರ ಹಾಗೂ ಹಾಲಿನ ಸೇವನೆ ಮನುಷ್ಯತನ ದೇಹಕ್ಕೆ ಎಷ್ಟೊಂದು ಲಾಭವನ್ನು ನೀಡುತ್ತೆ ಹಾಗೂ ಇದರಿಂದ […]

Continue Reading

ನಿಮ್ಮ ಕಣ್ಣಿನ ಸುತ್ತಲೂ ಹೀಗೆ ಕಪ್ಪಾಗಿದೆಯಾ? ತಲೆಕೆಡಿಸಿಕೊಳ್ಳಬೇಡಿ ಇಲ್ಲಿದೆ ಸೂಪರ್ ಮನೆಮದ್ದು

ಆತ್ಮೀಯ ಓದುಗರೆ ಮನುಷ್ಯ ಅಂದ ಮೇಲೆ ಒಂದಲ್ಲ ಒಂದು ಶಾರೀರಿಕ ಸಮಸ್ಯೆ ಕಾಡುತ್ತಲೇ ಇರುತ್ತದೆ ಆದ್ರೆ ಚಿಕ್ಕ ಪುಟ್ಟ ಸಮಸ್ಯೆಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ, ಆದ್ರೆ ಅದಕ್ಕೆ ಸರಿಯಾದ ಪರಿಹಾರ ಕಂಡುಕೊಳ್ಳುವುದು ಉತ್ತಮ. ಬನ್ನಿ ಈ ಮೂಲಕ ಕಣ್ಣಿನ ಸುತ್ತಲೂ ಆಗಿರುವಂತ ಈ ಕಪ್ಪು ನಿವಾರಣೆಗೆ ಪರಿಹಾರ ಹೇಗೆ ಕಂಡುಕೊಳ್ಳುವುದು ಅನ್ನೋದನ್ನ ತಿಳಿಯೋಣ. ಕಣ್ಣಿನ ಕೆಲ ಭಾಗದಲ್ಲಿ ಈ ಕಪ್ಪು ಯಾವ ಕಾರಣಕ್ಕೆ ಆಗುತ್ತದೆ ಅನ್ನೋದನ್ನ ನೋಡುವುದಾದರೆ ಸರಿಯಾಗಿ ನಿದ್ರೆ ಮಾಡಿಲ್ಲ ಅಂದ್ರೆ ಅಥವಾ ವಿಟಮಿನ್ ಗಾಲ […]

Continue Reading

ತುಳಸಿ ಪೂಜೆ ಮಾಡುವ ಮುನ್ನ ಈ ಮಾಹಿತಿ ತಿಳಿಯುವುದು ಉತ್ತಮ

ಆತ್ಮೀಯ ಓದುಗರೆ ನಾವು ಜೀವಿಸುತ್ತಿರುವಂತ ಸಮಾಜದಲ್ಲಿ ಮನುಷ್ಯ ನಂಬಿಕೆ ಹಾಗೂ ಅಪ ನಂಬಿಕೆ ಮೂಢನಂಬಿಕೆ ಎಲ್ಲವನ್ನು ಕೂಡ ತನ್ನದೇ ಜೀವನ ಶೈಲಿಯಲ್ಲಿ ಅಳವಡಿಸಿಕೊಂಡಿದ್ದಾನೆ ಅಷ್ಟೇ ಅಲ್ಲ ಕೆಲವರು ದೇವರ ಮೇಲೆ ಅತಿಯಾದ ನಂಬಿಕೆ ಇಟ್ಟರೆ ಇನ್ನು ಕೆಲವರು ದೇವರಲ್ಲಿ ಸ್ವಲ್ಪ ಪ್ರಮಾಣದಲ್ಲಿ ನಂಬಿಕೆ ಇಡುತ್ತಾರೆ, ಎಲ್ಲವು ಕೂಡ ಅವರವರ ಮನೋಭಾವ ಜೀವನ ಶೈಲಿ ನಂಬಿಕೆಗೆ ಬಿಟ್ಟಿದ್ದು. ಹಿಂದೂ ಧರ್ಮದಲ್ಲಿ ಕಂಡುಬರುವಂತ ಈ ತುಳಸಿ ನಿಜಕ್ಕೂ ಯಾರು ತುಳಸಿ ಪೂಜೆಯ ಮಹತ್ವವೇನು ಮನೆ ಮುಂದೆ ತುಳಸಿ ಗಿಡ ಇದ್ರೆ […]

Continue Reading

ಊರಿಗೆ ರಸ್ತೆ ಇಲ್ಲದೆ ಪರದಾಡುತ್ತಿದ್ದ ಜನರ ಕಣ್ಣೀರು ನೋಡಲಾಗದೆ, ಬರಿ 6 ದಿನದಲ್ಲಿ ಗುಡ್ಡ ಕಡಿದು 1 ಕಿ,ಮೀ ರಸ್ತೆ ನಿರ್ಮಿಸಿದ ಈ ಮಹಾನ್ ವ್ಯಕ್ತಿ ಯಾರು ಗೊತ್ತಾ,

ಆತ್ಮೀಯ ಓದುಗರೇ ಇಂದಿನ ದಿನಗಳಲ್ಲಿ ಬರಿ ಸ್ವಾರ್ಥ ದ್ವೇಷ, ಅಸೂಯೆ ತುಂಬಿರುವ ಈ ಸಮಾಜದಲ್ಲಿ ತನುಗೂ ತಮ್ಮ ಮನೆಯವರಿಗೂ ಇರಲಿ ಅನ್ನೋ ಕಾಲದಲ್ಲಿ ಯಾವುದೇ ಸ್ವಾರ್ಥ ಇಲ್ಲದೆ ಊರಿನ ಜನರ ಒಳಿತಿಗಾಗಿ ಬರಿ ಒಬ್ಬನೇ ಯಾರ ಸಹಾಯ ಪಡೆಯದೇ ತನ್ನೂರಿಗೆ ರಸ್ತೆ ನಿರ್ಮಿಸಿದ ಈ ಛಲಗಾರ ವ್ಯಕ್ತಿ ನಿಜಕ್ಕೂ ಯಾರು ಅನ್ನೋದನ್ನ ಈ ಲೇಖನ ಮೂಲಕ ತಿಳಿಯೋಣ. ಇದು ಯಾವುದೊ ಸಿನಿಮಾ ಸ್ಟೋರಿ ಅಂದುಕೊಳ್ಳಬೇಡಿ ಇದು ನಿಜಕ್ಕೂ ನಿಜ ಜೀವನದಲ್ಲಿ ನಡೆದಂತ ರಿಯಲ್ ಸ್ಟೋರಿ ಆಗಿದೆ. ಹೌದು […]

Continue Reading