ಹೆಂಡತಿಯರಿಗೆ ಕಷ್ಟ ಕೊಡೋದ್ರಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ? ನಿಜಕ್ಕೂ ಇದು ಶಾಕಿಂಗ್

ಇದು ಇಡೀ ಪುರುಷ ಸಮಾಜವೇ ತಲೆ ತಗ್ಗಿಸುವ ಸುದ್ದಿ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿಗಿಲ್ವ ರಕ್ಷಣೆ ಅನ್ನುವ ಪ್ರಶ್ನೆಯನ್ನು ಮೂಡಿಸುತ್ತಿದೆ. ಇನ್ನು ಈ ವಿಚಾರದಲ್ಲಿ ನಮ್ಮ ಕರ್ನಾಟಕ ಬಿಹಾರವನ್ನು ಹಿಂದಿಕ್ಕಿದೆ. ಇಡೀ ದೇಶದಲ್ಲಿ ಹೆಂಡತಿಗೆ ಹಿಂಸೆ ಕೊಡುವುದರ ಪೈಕಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. ಇದು ಬೆಳಕಿಗೆ ಬಂದಿದ್ದು ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆಯಲ್ಲಿ. NHFS ಎಲ್ಲಾ ರಾಜ್ಯಗಳ ಸರ್ವೆಯಲ್ಲಿ ಈ ಆ ಘಾತಕಾರಿ ಅಂಶ ಬಯಲಾಗಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ […]

Continue Reading

ಶ್ರೀ ಗುರು ರಾಘವೇಂದ್ರ ಸ್ವಾಮಿ ಅವರ ಪತ್ನಿ ಬಾವಿಗೆ ಹಾರಿ ಪ್ರಾ’ಣ ಕೊಡಲು ನಿಜವಾದ ಕಾರಣವೇನು?

ಶ್ರೀ ರಾಘವೇಂದ್ರ ಸ್ವಾಮಿಗಳು ಹಿಂದೂ ಧರ್ಮದ ಬ್ರಾಹ್ಮಣ ಮಾಧ್ವ ಸಂನ್ಯಾಸಿಗಳಲ್ಲಿ ಪ್ರಮುಖರು. ಅವರು ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಶ್ರೀ ಪ್ರಹ್ಲಾದ ರಾಯರ ಮೂರನೇ ಅವತಾರವೇ ಶ್ರೀ ರಾಘವೇಂದ್ರರು. ಎರಡನೆಯ ಅವತಾರವು ಶ್ರೀ ವ್ಯಾಸರಾಯರು. ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ಭಕ್ತರು ರಾಯರು, ಗುರುರಾಯರು, ಗುರುರಾಜರು ಎಂದು ಭಕ್ತಿಯಿಂದ ಕರೆಯುತ್ತಾರೆ. ಇವರ ಮೂಲ ಬೃಂದಾವನವು (ಸಶರೀರ) ಈಗಿನ ಆಂಧ್ರ ಪ್ರದೇಶದ ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿದೆ. ಕರ್ನಾಟಕದ ರಾಯಚೂರಿನಿಂದ ಸುಮಾರು ೧ ಘಂಟೆ […]

Continue Reading

ಏಪ್ರಿಲ್ 30 ಸೂರ್ಯಗ್ರಹಣದ ನಂತರ ಈ 6 ರಾಶಿಯವರು ಆಗ್ತಾರೆ ಪ್ರಭಾವಶಾಲಿ ವ್ಯಕ್ತಿಗಳು

ಸೌರಮಂಡಲದಲ್ಲಿ ನಡೆಯುವ ಭೂಮಿ ಸೂರ್ಯ ಹಾಗೂ ಚಂದ್ರನ ನಡುವೆ ಉಂಟಾಗುವ ಒಂದು ಖಗೋಳ ಪ್ರಕ್ರಿಯೆ ಸೂರ್ಯ ಗ್ರಹಣ ಸೂರ್ಯ ಗ್ರಹಣ ಅಮಾವಾಸ್ಯೆ ದಿನ ಸಂಭವಿಸುತ್ತದೆ . ಇನ್ನೂ ಹಿಂದೂ ಸಂಪ್ರದಾಯ ಪ್ರಕಾರ ಗ್ರಹಣ ಕಾಲದಲ್ಲಿ ಅನೇಕ ನಿಯಮಗಳ ಪಾಲನೆ ರೂಢಿಯಲ್ಲಿದೆ 2022 ಈ ವರ್ಷವೂ ರಾಶಿ ಚಕ್ರಗಳ ಬದಲಾವಣೆ ನಂತರ ಬಂದಿರುವ ಮೊದಲ ಗ್ರಹಣ ಸೂರ್ಯ ಗ್ರಹಣ . ಈ ವರ್ಷ ಏಪ್ರಿಲ್ 30 ರಂದು ಶುರುವಾಗಲಿದ್ದು ಅಮಾವಾಸ್ಯೆ ಹಾಗೂ ಶನಿವಾರ ಬಂದಿದೆ ಇನ್ನೂ ಸೂರ್ಯ ದೇವನು […]

Continue Reading