ಇದೆಲ್ಲ ಹೃದಯಾಘಾತದ ಲಕ್ಷಣಗಳು ತಪ್ಪಿಯೂ ನಿರ್ಲಕ್ಷಿಸಬೇಡಿ

ಹೃದಯಕ್ಕೆ ಹೃದಯದ ಹತ್ತಿರ ಮಾತು ಮಧುರ ಎಂಬಂತೆ ಮನುಷ್ಯನ ದೇಹವು ಹಲವಾರು ಅಂಗಾಂಗಗಳಿಂದ ಕೂಡಿದ್ದು ಪ್ರತಿಯೊಂದು ಅಂಗವೂ ತಮ್ಮದೇ ಆದ ಕಾರ್ಯವನ್ನು ನಿರ್ವಹಿಸುತ್ತದೆ. ರಕ್ತ ಸಂಚಲನೆ ಪ್ರಮುಖ ಕಾರ್ಯ ನಿರ್ವಹಿಸುವ ಸ್ನಾಯುವನ್ನು ಹೃದಯ ಎನ್ನುತ್ತೇವೆ. ಇದು ಮಾನವನ ಎಡ ಭಾಗದಲ್ಲಿ ಸುಮಾರು 350 ಗ್ರಾಂ ಇದ್ದು ಒಬ್ಬ ಮನುಷ್ಯನ ಕೈ ಮುಷ್ಟಿಯಷ್ಟು ಇರುತ್ತದೆ ಎಲ್ಲ ಅಂಗಾಂಗಗಳಿಗೆ ರಕ್ತ ಸಂಚಾರ ಮಾಡಲು ರಕ್ತ ನಾಳಗಳಿದ್ದು ಹಾಗೆ ಹೃದಯಕ್ಕೂ ಮೂರು ರಕ್ತ ನಾಳಗಳು ಇವೆ. ಮುಂದೆ ಇನ್ನೊಂದು ಹಿಂದೆ ಇದ್ದು […]

Continue Reading

ಜೇಮ್ಸ್ ಥೀಯೇಟರ್ಯಿಂದ ಎತ್ತoಗಡಿ ಚೇತನ್ ಹೇಳಿದ್ದೇನು ಗೊತ್ತಾ?

ನಮ್ಮೆಲ್ಲರ ಅಚ್ಚು ಮೆಚ್ಚಿನ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆ ಚಿತ್ರವಾದ ಜೇಮ್ಸ್ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ, ಕುತೂಹಲ ಮೂಡಿಸಿರುವ ಸಿನಿಮಾ ಆಗಿದೆ. ಅವರ ಜನ್ಮ ದಿನದಂದೇ ಮಾರ್ಚ್ 17 ರಂದು ರಾಜ್ಯ ಹೊರರಾಜ್ಯ ದಷ್ಟೇ ಅಲ್ಲದೆ ಹೊರ ದೇಶದಲ್ಲೂ ಬಿಡುಗಡೆ ಆಗಿ ಅಭರಿಸುತ್ತಿದೆ. ಸುಮಾರು 4500 ಚಿತ್ರ ಮಂದಿರದಲ್ಲಿ ಬಿಡುಗಡೆ ಆಗಿದ್ದು ಲಕ್ಷಾಂತರ ಅಭಿಮಾನಿಗಳು ಸಿನಿಮಾ ನೋಡಲು ರಾತ್ರಿ ಪೂರ ಕ್ಯೂ ಅಲ್ಲಿ ನಿಂತು ಪುನೀತ ಅವ್ರ ನಟನೆಯನ್ನು ಕಣ್ಣು ತುಂಬಿಕೊಂಡರು. ಅವ್ರ […]

Continue Reading

ಜೀರಿಗೆ ಹೀಗೆ ಸೇವಿಸಿದ್ರೆ ಸಾಕು ಸಕ್ಕರೆ ಕಾಯಿಲೆ ಯಾವತ್ತೂ ಬರೋದಿಲ್ಲ

ಜೀರಿಗೆಯ ಪ್ರಯೋಜನವನ್ನು ತಿಳಿದರೆ ನೀವು ಕೂಡ ಆಶ್ಚರ್ಯ ಚಕಿತರಾಗುತ್ತಿರಿ.ನಾವು ಕೇವಲ ಜೀರಿಗೆ ಗ್ಯಾಸ್ಟ್ರಿಕ್ ಸಮಸ್ಯೆಗೆ ಮಾತ್ರ ಸಹಕರಿಸುತ್ತದೆ ಅಂತ ನಂಬಿದ್ದೇವೆ. ಆದರೆ ಭೂಲೋಕದ ಅಮೃತ ದಂತಿರುವ ಈ ಜೀರಿಗೆಯನ್ನು ಹೇಗೆಲ್ಲಾ ಬಳಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ. ಈ ಜೀರಿಗೆ ಕಾಳುಗಳಲ್ಲಿ ನೈಸರ್ಗಿಕದತ್ತವಾದ ಅಗಾಧವಾದ ಔಷಧೀಯ ಗುಣ ಅಡಗಿರುವ ಕಾರಣ ಇದನ್ನು ಭೂಲೋಕದ ಅಮೃತ ಅಂತ ಕರೆದರೆ ತಪ್ಪಾಗಲಾರದು. ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ದೊರಕಿಸಿಕೊಡುವಂತಹ ಈ ಜೀರಿಗೆಯನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಬಳಸಿಕೊಳ್ಳುವುದರಿಂದ ಬಹಳಷ್ಟು ಪ್ರಯೋಜನವಿದೆ. ಜೊತೆಗೆ […]

Continue Reading

ಕಟಕ ರಾಶಿಯವರಿಗೆ ಯುಗಾದಿಯಿಂದ ಹೊಸ ಅಧ್ಯಾಯ ಪ್ರಾರಂಭ

ನಕ್ಷತ್ರ ಅಥವಾ ನಕ್ಷತ್ರಪುಂಜವನ್ನು ಹಿಂದೂ ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯದ ಐದು ಅತ್ಯಂತ ನಿರ್ಣಾಯಕ ಅಂಶಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಒಟ್ಟು 27ನಕ್ಷತ್ರಗಳಿದ್ದು ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರತಿಯೊಂದು ನಕ್ಷತ್ರವು ತನ್ನದೇ ಆದ ಗುಣಲಕ್ಷಣಗಳನ್ನು ಹೊಂದಿದೆ, ಅದರದ್ದೇ ಆದ ಸಾಂಕೇತಿಕ ರೂಪ ಮತ್ತು ಪ್ರಾಣಿ, ಆಡಳಿತ ಗ್ರಹ, ಉದ್ದೇಶ ಮತ್ತು ಹೆಚ್ಚಿನದನ್ನು ಹೊಂದಿದೆ. ಈ ನಕ್ಷತ್ರಗಳು ಒಬ್ಬರ ಜೀವನವನ್ನು ರೂಪಿಸುವ ಶಕ್ತಿಯನ್ನು ಹೊಂದಿವೆ. ಹನ್ನೆರಡು ರಾಶಿಗಳಲ್ಲಿ ಒಂದಾದ ಕಟಕ ರಾಶಿ ಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.ರಾಶಿಚಕ್ರದಲ್ಲಿ ನಾಲ್ಕನೇ ರಾಶಿಚಕ್ರ ಕಟಕ ರಾಶಿ. ಈ […]

Continue Reading

ಹೊಸ ಮನೆಗಳಿಗೆ ವಿದ್ಯುತ್ ಕನೆಕ್ಷನ್ ಪಡೆಯೋದು ಹೇಗೆ? ಸಂಪೂರ್ಣ ಮಾಹಿತಿ

ನಮ್ಮೆಲ್ಲರಿಗೂ ತಿಳಿದಿರುವ ಹಾಗೆ ಹಿಂದಿನ ಕಾಲದಲ್ಲಿ ಎಲ್ಲರೂ ಚಿಮಣಿ ದೀಪ ಉಪಯೋಗಿಸಿ ಜೀವನ ಸಾಗಿಸುತ್ತಾ ಬಂದರು ಕಾಲ ಕ್ರಮೇಣ ಆಧುನಿಕ ಪದ್ಧತಿ ಬೆಳೆದಂತೆಲ್ಲ ತಮ್ಮ ಜೀವನ ಶೈಲಿಯನ್ನು ಕೂಡ ಬದಲಿಸಿಕೊಳ್ಳಲು ಶುರುಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ವಿದ್ಯುತ್ ನ ಸಂಪರ್ಕ ಇಲ್ಲ ಅಂದ್ರೆ ಯಾವ ಕೆಲಸವನ್ನು ಕೂಡ ಕ್ರಮಬದ್ದವಾಗಿ ಮಾಡಲು ಸಾಧ್ಯವೇ ಇಲ್ಲ ಹಾಗಾಗಿ ಹೊಸದಾಗಿ ತಮ್ಮ ಮನೆಗೆ ವಿದ್ಯುತ್ ಪಡೆಯಲು ಏನೆಲ್ಲಾ ನಿಯಮ ಅನುಸರಿಸಬೇಕು ಎಂದು ನಮ್ಮ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.. ವಿದ್ಯುತ್ ಕನೆಕ್ಷನ್ ತೆಗೆದುಕೊಳ್ಳುವುದಕ್ಕೆ […]

Continue Reading

ಕನ್ಯಾ ರಾಶಿಯವರ ಪಾಲಿಗೆ ಇನ್ನೇನು ಕಷ್ಟಗಳು ಮುಗಿತು

ಜ್ಯೋತಿಷ್ಯ ಶಾಸ್ತ್ರದಲ್ಲಿ ಆಕಾಶದಲ್ಲಿ ಸೂರ್ಯನ ಪಥವನ್ನು ೧೨ ಭಾಗಗಳಾಗಿ ವಿಂಗಡಿಸಲಾಗಿದೆ. ಈ ವಿಂಗಡಣೆಗಳೇ ರಾಶಿಗಳು. ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಗಳು ಪ್ರಧಾನ ಪಾತ್ರವನ್ನು ವಹಿಸಿದ್ದು ರಾಶಿ ಲೆಕ್ಕಾಚಾರವನ್ನು ತಾವು ಹುಟ್ಟಿದ ದಿನ, ಸಮಯ ಮತ್ತು ಗಳಿಗೆಯನ್ನು ಆಧರಿಸಿ ಲೆಕ್ಕಾಚಾರ ಮಾಡಲಾಗುತ್ತದೆ. ತಮ್ಮ ತಮ್ಮ ರಾಶಿಯ ಅನುಗುಣವಾಗಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವ, ಗುಣ, ಹಾಗೂ ಉನ್ನತಿ, ಭವಿಷ್ಯ, ಉದ್ಯೋಗ, ಸ್ವಭಾವ ಮೊದಲಾದ ಅಂಶಗಳನ್ನು ಅರಿತುಕೊಳ್ಳಬಹುದಾಗಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಿಂದೂ ಸಂಪ್ರದಾಯದಲ್ಲಿ ಯುಗಾದಿ ಹಬ್ಬವನ್ನು ಹೊಸ ವರ್ಷವೆಂದು ಆಚರಿಸಲಾಗುತ್ತದೆ. […]

Continue Reading

RCB ಟೀಮ್ ನಲ್ಲಿ ಸ್ಪೋಟಕ ಬ್ಯಾಟ್ಸ್ ಮ್ಯಾನ್ ಎಂಟ್ರಿ ಆಗಿದ್ದಾರೆ ಯಾರು ಗೊತ್ತೆ

ನಮ್ಮೆಲ್ಲರ ಮನೆಗಳಲ್ಲಿ ಕ್ರಿಕೆಟ್ ಪ್ರೇಮಿಗಳು ಸಿಕ್ಕೆ ಸಿಗುತ್ತಾರೆ. ಕ್ರಿಕೆಟ್ ಜಗತ್ತಿನಲ್ಲಿ ಬಹಳಷ್ಟು ಜನರಿಗೆ ಆಸಕ್ತಿ ಇರುತ್ತದೆ. ಸದ್ಯದಲ್ಲೆ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾಗಲಿದ್ದು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. 15ನೆ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಬೆರಳಣಿಕೆಯಷ್ಟು ದಿನಗಳು ಮಾತ್ರ ಬಾಕಿ ಉಳಿದಿದೆ. ಇದೆ ಮಾರ್ಚ್ 26 ಶನಿವಾರದಂದು ಐಪಿಎಲ್ 2022ಕ್ಕೆ ಚಾಲನೆ ಸಿಗಲಿದೆ. ಹೊಸ ತಂಡ, ಹೊಸ ನಾಯಕ, ಹೊಸ ನಿಯಮ ಹೀಗೆ ಸಾಕಷ್ಟು ಬದಲಾವಣೆಗಳೊಂದಿಗೆ ಈ ಬಾರಿಯ […]

Continue Reading

ಜೇಮ್ಸ್ ಬಗ್ಗೆ ವಿನೋದ್ ಪ್ರಭಾಕರ್ ಫಸ್ಟ್ ರಿಯಾಕ್ಷನ್ ಹೇಗಿತ್ತು ನೋಡಿ

ವಿನೋದ ಪ್ರಭಾಕರ್ ಬಗ್ಗೆ ಯಾರಿಗೆ ತಾನೆ ತಿಳಿದಿಲ್ಲ ಹೇಳಿ. ಕನ್ನಡ ಚಿತ್ರರಂಗದ ಟೈಗರ್ ಎಂದೇ ಪ್ರಖ್ಯಾತರಾಗಿದ್ದ ನಟ ದಿವಂಗತ ಟೈಗರ್ ಪ್ರಭಾಕರ್ ಅವರ ಮಗ. 2015 ರಲ್ಲಿ ಗಡಿಪಾರ್’ ಚಿತ್ರದಿಂದ ಸಿನಿಪಯಣ ಆರಂಭಿಸಿದ ವಿನೋದ್ ಪ್ರಭಾಕರ್. ಅಪ್ಪನ ಹಾದಿಯಲ್ಲೇ ಸಾಗಿ ಬಂದ ವಿನೋದ್ ಪ್ರಭಾಕರ್ ಅವರು ಕೂಡ ಪ್ರಭಾಕರ್ ನಂತೆಯೇ ಬಾಡಿ ಬಿಲ್ಡಿಂಗ್ ಮಾಡಿ ನೋಡುಗರು ವ್ಹಾವ್ ಎಂಬ ಉದ್ಗಾರ ತೆಗೆಯುವಂತೆ ಬಾಡಿ ನಾ ಬಿಲ್ಡ್ ಮಾಡಿದ್ದಾರೆ. ಟೈಸನ್’ ಕ್ರ್ಯಾಕ್’ಬೆಳ್ಳಿ ಗಜೇಂದ್ ಹೋರಿ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. […]

Continue Reading

ಹಿಮೋಗ್ಲೋಬಿನ್ ಜಾಸ್ತಿ ಆಗಲು ಮನೆಯಲ್ಲಿಯೇ ಮನೆಮದ್ದು

ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹಿಮೊಗ್ಲೋಬಿನ್ ಮಟ್ಟ ಬೇರೆ ಬೇರೆಯಾಗಿರುತ್ತದೆ ಸಾಮಾನ್ಯವಾಗಿ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇರುವವರು ಕಬ್ಬಿಣದ ಅಂಶ ಇರುವ ಅಥವಾ ವಿಟಮಿನ್ ಅಂಶವಿರುವ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗಿ ಬರುತ್ತದೆ ಆದರೆ ಹಿಮೋಗ್ಲೋಬಿನ್ ಹೆಚ್ಚಿಸಿಕೊಳ್ಳಲು ಮನೆಯಲ್ಲಿಯೇ ಇರುವ ಪದಾರ್ಥದಿಂದ ಕೆಂಪು ರಕ್ತ ಕಣವನ್ನು ಹೆಚ್ಚಿಸಿಕೊಳ್ಳಬಹುದು ಹಿಮೋಗ್ಲೋಬಿನ್ ಅಂಶದ ಕೊರತೆ ಉಂಟಾದರೆ ಹಲವಾರು ಆರೋಗ್ಯ ತೊಂದರೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ .ಇಂದಿನ ಪಾಸ್ಪುಡ್ ಹಾಗೂ ಖರೀದಿ ತಿಂಡಿಗಳನ್ನು ಹೆಚ್ಚಾಗಿ ಎಲ್ಲರೂ ತಿನ್ನುದರಿಂದ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಸಿಗುತ್ತಿಲ್ಲ ಹೀಗಾಗಿ ಆರೋಗ್ಯ […]

Continue Reading

ಗ್ರಾಮ ಪಂಚಾಯ್ತಿಯಲ್ಲಿ 6406 ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆಯ ಸಹಾಯಕರ ನೇಮಕಾತಿ

ಕರ್ನಾಟಕ ರಾಜ್ಯ ಸರ್ಕಾರ ಹೊಸ ಅಧಿಸೂಚನೆಯನ್ನು ಹೊರಡಿಸಿದೆ ಅದೇನೆಂದರೆ ಎರಡು ಸಾವಿರದ ಇಪ್ಪತ್ತೊಂದು ಇಪ್ಪತ್ತೆರಡರಲ್ಲಿ ಗ್ರಾಮಪಂಚಾಯತಿ ಕಾರ್ಯ ದರ್ಶಿಹಾಗೂ ದ್ವಿತೀಯ ದರ್ಜೆಯ ಲೆಕ್ಕ ಸಹಾಯಕರು ನೇಮಕಾತಿ ಮಾಡಲಾಗುತ್ತದೆ ಅನೇಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಹಾಗೆಯೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕದೊಂದಿಗೆ ಹುದ್ದೆಯನ್ನು ಪಡೆದುಕೊಳ್ಳಬಹುದು ಹಾಗೆಯೇ ನೇರ ನೇಮಕಾತಿಯ ಮೂಲಕ ಸಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪಿಯುಸಿ ಪಾಸಾಗಿರಬೇಕು ಡಿಪ್ಲೊಮೊ ಹಾಗೂ ಐ ಟಿ ಐ ಆದವರು ಸಹ ಅಪ್ಲೈ ಮಾಡಬಹುದು ಈ ಹುದ್ದೆಗೆ […]

Continue Reading