ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಸುಲಭ ಆಹಾರಗಳಿವು

ಇತ್ತೀಚಿನ ದಿನಗಳಲ್ಲಿ ರಕ್ತಹೀನತೆ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಅದರಲ್ಲೂ ಗರ್ಭಿಣಿ ಸ್ತ್ರೀಯರಿಗೆ ರಕ್ತದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ನಾವಿಂದು ದೇಹದಲ್ಲಿ ರಕ್ತಹೀನತೆ ಹೋಗಲಾಡಿಸುವುದಕ್ಕೆ ಯಾವ ಕ್ರಮವನ್ನು ಅನುಸರಿಸಬೇಕು ಎಂಬುದರ ಕುರಿತಾದ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ. ರಕ್ತ ಹೀನತೆ ಸಮಸ್ಯೆಯಿಂದ ಅನೇಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಹಾಗಾಗಿ ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವುದಕ್ಕೆ ನಾವು ಕೆಲವೊಂದಿಷ್ಟು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ನಾವು ನಮ್ಮ ಮನೆಯಲ್ಲಿ ದೊರೆಯುವ ಅಥವಾ ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಸಿಗುವ ಹಣ್ಣು ತರಕಾರಿಗಳನ್ನು ಬಳಸಿಕೊಳ್ಳುವ ಮೂಲಕ ಸುಲಭವಾಗಿ […]

Continue Reading

ಸಿಂಹ ರಾಶಿಯವರಿಗೆ ಈ ತಿಂಗಳ ಕೊನೆಯ ದಿನಗಳು ಹೇಗಿರಲಿದೆ ನೋಡಿ

ನಾವಿಂದು ನಿಮಗೆ ಸಿಂಹ ರಾಶಿಯವರಿಗೆ ಫೆಬ್ರುವರಿ ಕೊನೆಯ ಸಪ್ತಾಹ ಅಂದರೆ ಇಪ್ಪತ್ಮೂರನೇ ತಾರೀಖಿನಿಂದ ಇಪ್ಪತ್ತೆಂಟನೆ ತಾರೀಖಿನವರೆಗೆ ಯಾವ ರೀತಿಯಾದಂತಹ ಫಲ ಲಭ್ಯವಿದೆ ಅವರು ಯಾವ ವಿಷಯದ ಕುರಿತು ಎಚ್ಚರಿಕೆ ವಹಿಸಬೇಕು ಎಂಬುದರ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಫೆಬ್ರುವರಿ ಕೊನೆಯ ಸಪ್ತಾಹ ಒಂದಿಷ್ಟು ಏರಿಳಿತಗಳಿಂದ ಕೂಡಿದ್ದು ಒಂದು ಕಡೆ ಉತ್ತಮ ಲಾಭದ ಪ್ರಾಪ್ತಿಯಾದರೆ ಇನ್ನೊಂದು ಕಡೆ ನೀವು ಒಂದಿಷ್ಟು ಎಚ್ಚರಿಕೆಯನ್ನು ವಹಿಸಬೇಕು. ಫೆಬ್ರುವರಿ ತಿಂಗಳ 24 ಮತ್ತು 25 ನೇ ತಾರೀಖಿನ ಹನ್ನೆರಡು ಗಂಟೆ ಏಳು ನಿಮಿಷ […]

Continue Reading

ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ನೇಮಕಾತಿ ಕುರಿತು ಮಾಹಿತಿ

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿ ಎರಡು ಸಾವಿರದ ಇಪ್ಪತ್ತೆರಡಕ್ಕೆ ಸಂಬಂಧಿಸಿದಂತೆ ಖಾಲಿ ಇರುವ ಹುದ್ದೆಗಳ ನೇಮಕಾತಿಯ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದ್ದು ಯಾವೆಲ್ಲಾ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ ಎಷ್ಟು ಹುದ್ದೆಗಳು ಖಾಲಿ ಇದೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಯಾವ ರೀತಿಯಾಗಿರುತ್ತದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಆ ಕುರಿತಾದಂತಹ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿ ಯಾವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಎನ್ನುವುದನ್ನು ನೋಡುವುದಾದರೆ ಫಾರೆಸ್ಟ್ ಗಾರ್ಡ್ […]

Continue Reading

ಹಳ್ಳಿಯಲ್ಲಿ ಈ ಬಿಸಿನೆಸ್ ಮಾಡಿ ಲಕ್ಷಗಟ್ಟಲೆ ಸಂಪಾದನೆ ಗ್ಯಾರಂಟಿ

ನಾವಿಂದು ನಿಮಗೆ ಹಳ್ಳಿಗಳಲ್ಲಿ ಮಾಡಬಹುದಾದ ಉದ್ಯಮಗಳ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಈ ಉದ್ಯಮಗಳಿಂದ ನೀವು ಲಕ್ಷಗಟ್ಟಲೆ ಲಾಭವನ್ನು ಗಳಿಸಬಹುದು. ಹಾಗಾದರೆ ಆ ಉದ್ಯಮಗಳು ಯಾವುದು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ. ಮೊದಲನೆಯದಾಗಿ ವೆಜಿಟೇಬಲ್ ಫಾರ್ಮಿಂಗ್ ಹಳ್ಳಿಯಲ್ಲಿ ಇರುವವರಿಗೆ ವ್ಯವಸಾಯದಲ್ಲಿ ಒಳ್ಳೆಯ ಅನುಭವ ಇರುತ್ತದೆ ತುಂಬಾ ಜನರು ವರ್ಷಕ್ಕೆ ಬೆಳೆಯುವ ಬೆಳೆಯನ್ನು ವ್ಯವಸಾಯ ಮಾಡಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ಹೀಗೆ ಮಾಡದೆ ಒಂದು ಅಥವಾ ಎರಡು ಎಕರೆಯಲ್ಲಿ ತರಕಾರಿಗಳನ್ನು ಬೆಳೆದು ನಿಮ್ಮ ಹಳ್ಳಿಯ ಹತ್ತಿರದಲ್ಲಿರುವ ಸಿಟಿ ಗಳಿಗೆ ಹೋಗಿ ಮಾರುಕಟ್ಟೆಯಲ್ಲಿ ಇರುವವರಿಗೆ […]

Continue Reading

ಯಾವುದೆ ಕೆಲಸಕ್ಕೆ ನೀವು ಬಳಸುವ ಬಾಂಡ್ ಪೇಪರ್ ಅಸಲಿ ದಾಖಲೆಯೇ ಅಥವಾ ನಕಲಿ ಎಂದು ಕಂಡು ಹಿಡಿಯುವ ಸುಲಭ ವಿಧಾನ

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ನಕಲಿ ದಾಖಲೆಗಳನ್ನು ನೀಡಿ ಮೋಸ ಮಾಡಿದಂತಹ ಪ್ರಕರಣಗಳು ಎಲ್ಲ ಕಡೆಗಳಲ್ಲಿ ಕಂಡು ಬರುತ್ತಿವೆ. ನಮ್ಮ ಬಳಿ ಇರುವಂತಹ ದಾಖಲೆಗಳು ಸರಿಯಾಗಿ ಇದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳುವುದು ನಮಗೆ ಒಳ್ಳೆಯದು ಹಾಗಾಗಿ ನಾವಿಂದು ನಿಮಗೆ ನಿಮ್ಮ ಬಳಿ ಇ ಸ್ಟಾಂಪ್ ಪೇಪರ್ ಇದ್ದರೆ ಅಥವಾ ಬಾಂಡ್ ಪೇಪರ್ ಇದ್ದರೆ ಆ ಒಂದು ಪೇಪರ್ ಅಸಲಿ ದಾಖಲೆಯೇ ಅಥವಾ ನಕಲಿಯೇ ಎನ್ನುವುದನ್ನ ಆನ್ಲೈನ್ ಮುಖಾಂತರ ಪರಿಶೀಲನೆ ಮಾಡಿ ಖಚಿತಪಡಿಸಿಕೊಳ್ಳಬಹುದು. ನಿಮ್ಮ ಬಳಿ ಮೊಬೈಲ್ ಇದ್ದರೆ ಸುಲಭವಾಗಿ […]

Continue Reading

ಶರೀರಕ್ಕೆ ರಕ್ತವೃದ್ಧಿಸುವ ಈ ಹಣ್ಣುಗಳನ್ನು ವಾರದಲ್ಲಿ ಒಮ್ಮೆಯಾದ್ರೂ ತಿನ್ನಿ

ಇಂದಿನ ಜೀವನ ಶೈಲಿ, ಆಹಾರ ಪದ್ಧತಿಯಲ್ಲಿ ಸತ್ವಯುತ ಆಹಾರಕ್ಕಿಂತ ಕಲಬೆರಕೆ ಆಹಾರ ಹೆಚ್ಚಾಗಿದೆ. ನಮ್ಮ ದೇಹದ ಆರೋಗ್ಯವು ರಕ್ತವನ್ನು ಅವಲಂಬಿಸಿದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದರೆ ಹಲವು ಖಾಯಿಲೆಗಳಿಗೆ ದಾರಿಯಾಗುತ್ತದೆ. ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶ ಹೆಚ್ಚು ಮಾಡುವ ಆಹಾರಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ. ಇಂದಿನ ದಿನಗಳಲ್ಲಿ ಬಹಳಷ್ಟು ಜನರು ರಕ್ತಹೀನತೆ ಅಂದರೆ ಹಿಮೋಗ್ಲೋಬಿನ್ ಕೊರತೆ ಈ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ರಕ್ತ ಹೀನತೆ ಸಮಸ್ಯೆಯಿಂದ ಆಕ್ಟೀವ್ ಆಗಿರಲು ಸಾಧ್ಯವಾಗುವುದಿಲ್ಲ. ಹಿಮೋಗ್ಲೋಬಿನ್ ಹೆಚ್ಚಿಗೆ ಮಾಡಿಕೊಳ್ಳಲು ಕೆಲವು ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. […]

Continue Reading

ನಟಿ ಶ್ರೀ ಲೀಲಾ ದತ್ತು ಪಡೆದ ಮಕ್ಕಳು ಯಾರು ಗೊತ್ತಾ? ನಿಜಕ್ಕೂ ಇವರ ಹಿನ್ನಲೆ ಏನು ನೋಡಿ

ಹುಟ್ಟಿದ ಮಗು ಖಾಲಿ ಮಣ್ಣಿನ ಮುದ್ದೆಯಂತಿರುತ್ತದೆ ಆ ಮಗುವಿಗೆ ಪ್ರಪಂಚದ ಜ್ಞಾನವಾಗಲಿ, ಸ್ವಾರ್ಥವಾಗಲಿ ಏನೂ ತಿಳಿದಿರುವುದಿಲ್ಲ. ಸಾಮಾನ್ಯವಾಗಿ ಮಕ್ಕಳು ಸೂಕ್ಷ್ಮ ಇರುತ್ತಾರೆ ಅದರಲ್ಲೂ ವಿಶೇಷ ಚೇತನ ಮಕ್ಕಳಂತೂ ಬಹಳ ಸೂಕ್ಷ್ಮ ಇರುತ್ತಾರೆ. ಇಂತಹ ಮಕ್ಕಳನ್ನು ಎಷ್ಟೊ ತಂದೆ ತಾಯಿಗಳು ಕಸದ ತೊಟ್ಟಿಗಳಲ್ಲಿ ಬಿಟ್ಟು ಹೋಗುತ್ತಾರೆ ಅಂತಹ ಮಕ್ಕಳಿಗೆ ಕೆಲವು ಸಂಸ್ಥೆಗಳು ಇರುತ್ತವೆ. ಈ ಕುರಿತು ಒಂದು ಅಮೂಲ್ಯ ಸಂದೇಶವನ್ನು ನೀಡುವ ಬೈಟು ಲವ್ ಸಿನಿಮಾ ಖ್ಯಾತಿಯ ನಟಿ ಶ್ರೀಲೀಲಾ ಅವರು ಮಾತೃಶ್ರೀ ವಿಶೇಷ ಚೇತನ ಮಕ್ಕಳ ಶಾಲೆಗೆ […]

Continue Reading

ಪಂಚಾಯತ್ ರಾಜ್ ಇಲಾಖೆಯಿಂದ ಎಲ್ಲ ಜಿಲ್ಲೆಯಲ್ಲಿ ನೇಮಕಾತಿ ಇದರ ಸಂಪೂರ್ಣ ಮಾಹಿತಿ

ಕರ್ನಾಟಕ ಸರ್ಕಾರದ ಪಂಚಾಯತ್ ರಾಜ್ ಇಲಾಖೆಯಡಿಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿ ನಡೆಯುತ್ತಿದ್ದು ಒಂದು ಹುದ್ದೆಗೆ ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು ಯಾವೆಲ್ಲಾ ಹುದ್ದೆಗಳು ಖಾಲಿ ಇವೆ ಅರ್ಜಿ ಸಲ್ಲಿಸಲು ಯಾವ ಅರ್ಹತೆಯನ್ನು ಹೊಂದಿರಬೇಕು ಮತ್ತು ಅರ್ಜಿಯನ್ನು ಹೇಗೆ ಸಲ್ಲಿಸಬೇಕು ವೇತನ ಯಾವ ರೀತಿಯಾಗಿ ಇರುತ್ತದೆ ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಕರ್ನಾಟಕ ರಾಜ್ಯದ ಪಂಚಾಯತ್ ರಾಜ್ ಇಲಾಖೆಯಿಂದ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು […]

Continue Reading

ಬಂಡವಾಳ ಇಲ್ಲದೆ ಹಣಗಳಿಸುವ 4 ದಾರಿಗಳು ಯಾವುವು ತಿಳಿದುಕೊಳ್ಳಿ

ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವುದೆಂದರೆ ಯಾರಿಗೆ ತಾನೆ ಇಷ್ಟ ಆಗತ್ತೆ ನಾವೇ ನಮ್ಮ ಬಿಸಿನೆಸ್ ಗೆ ಓನರ್ ಆಗಿದ್ದರೆ ಇನ್ನೊಬ್ಬರ ಮಾತನ್ನು ಕೇಳುವ ಪ್ರಮೇಯವೆ ಬರುವುದಿಲ್ಲ ಆದರೆ ಬಿಸಿನೆಸ್ ಮಾಡಲು ಇನ್ವೆಸ್ಟ್ ಮಾಡಬೇಕಾಗುತ್ತದೆ ಆದರೆ ಇನ್ವೆಸ್ಟಮೆಂಟ್ ಇಲ್ಲದೆ ಆನ್ ಲೈನ್ ಬಿಸಿನೆಸ್ ಮೂಲಕ ಹಣ ಗಳಿಸಬಹುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಈಗಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಸ್ಮಾರ್ಟ್ ಫೋನ್ ಗಳನ್ನು ಬಳಸುತ್ತಿದ್ದಾರೆ ಇದರಿಂದ ಆನ್ಲೈನ್ ಬಿಸಿನೆಸ್ ಎನ್ನುವುದು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇನ್ನು ಇನ್ವೆಸ್ಟಮೆಂಟ್ ಇಲ್ಲದೆ […]

Continue Reading

ಕಡಿಮೆ ಬೆಲೆಗೆ ಗುಣಮಟ್ಟದ ಗ್ರೈಂಡರ್ ಕುರಿತು ಸಂಪೂಣ ಮಾಹಿತಿ ಇಲ್ಲಿದೆ

ನಾವಿಂದು ನಿಮಗೆ ತುಮಕೂರಿನ ಸ್ಟಾರ್ ಲೇಟ್ ಕಾರ್ಪೊರೇಷನ್ ಅಲ್ಲಿ ಕಡಿಮೆ ಬೆಲೆಗೆ ಸಿಗುವ ಉತ್ತಮ ಗುಣಮಟ್ಟದ ಗ್ರೈಂಡರ್ ಕುರಿತಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಈ ಗ್ರೈಂಡರ್ ನಲ್ಲಿ ನೀವು ಯಾವುದೇ ಹಸಿ ಪದಾರ್ಥವನ್ನು ರೂಬ್ಬ ಬಹುದು ಇದು ನಿಮಗೆ ಎರಡು ವಿಧಾನ ದೊರೆಯುತ್ತದೆ ಒಂದು ಟೇಬಲ್ ಟಾಪ್ ಮಾಡೆಲ್ ಇನ್ನೊಂದು ಟಿಲ್ ಟಿಂಗ್ ಮಾಡೆಲ್. ನೀವು ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಗ್ರೈಂಡರ್ ಗಳನ್ನು ಕೊಳ್ಳಬೇಕು ಎಂದರೆ ಸ್ಟಾರ್ ಲೇಟ್ ಕಾರ್ಪೊರೇಷನ್ ಗೆ ಭೇಟಿ ನೀಡಬೇಕು […]

Continue Reading