90 ರಷ್ಟು ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ಸಿಗಲಿದೆ,ಅರ್ಜಿ ಸಲ್ಲಿಸಿ

ಈ ಯಾಂತ್ರಿಕ ಯುಗದಲ್ಲಿ ಕೃಷಿ ಚಟುವಟಿಕೆಗಳಿಗೂ ಯಂತ್ರಗಳ ಅಗತ್ಯವಿದೆ, ಕೃಷಿಯನ್ನೇ ನಂಬಿ ಆರ್ಥಿಕವಾಗಿ ಹಿಂದುಳಿದ ರೈತರಿಗೆ ಲಕ್ಷಾಂತರ ಮೌಲ್ಯದ ಯಂತ್ರಗಳನ್ನು ಕೊಂಡು ಕೊಳ್ಳುವುದು ಬಹು ಕಷ್ಟ. ಅಂತಹವರಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.ರೈತರ ಕೃಷಿ ಚಟುವಟಿಕೆಗಳಿಗೆ ಸಹಾಯವಾಗಲೆಂದು ‘ಕೃಷಿ ಯಾಂತ್ರೀಕರಣ ‘ಯೋಜನೆಯಡಿ ಕೃಷಿ ಯಂತ್ರೋಪಕರಣಗಳಿಗೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ನೀಡುತ್ತಿದೆ. ಈ ಯೋಜನೆ 2006-07 ನೇ ಸಾಲಿನಲ್ಲಿ ಜಾರಿಗೆ ಬಂದಿತ್ತು, ರೈತರು ಹತ್ತಿರದ ತಾಲೂಕ್ ವ್ಯಾಪ್ತಿಯಲ್ಲಿರುವ ಹತ್ತಿರದ ರೈತ ಸಂಪರ್ಕ […]

Continue Reading

ಸಿಹಿಕಹಿ ಚಂದ್ರು ಅವರ ಮುದ್ದು ಮಕ್ಕಳು ಹೇಗಿದ್ದಾರೆ ಗೊತ್ತಾ, ಫ್ಯಾಮಿಲಿಯಾ ಸುಂದರ ಕ್ಷಣಗಳು

ಸಿಹಿ ಕಹಿ ಚಂದ್ರು ಅವರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ. ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಚಂದ್ರು ಅವರು ಸಿನಿಮಾಗಳಲ್ಲಿ ಸಹ ನಟಿಸಿ ಜನರ ಅಭಿಮಾನವನ್ನು ಗಳಿಸಿದ್ದಾರೆ. ಚಂದ್ರು ಅವರ ಕುಟುಂಬದವರ ಬಗ್ಗೆ ಕೆಲವು ಇಂಟರೆಸ್ಟಿಂಗ್ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಸಿಹಿ ಕಹಿ ಚಂದ್ರು ಅವರು 1976 ರಲ್ಲಿ ದೂರದರ್ಶನದಲ್ಲಿ ಪ್ರಾರಂಭವಾದ ಸಿಹಿ ಕಹಿ ಎಂಬ ಧಾರಾವಾಹಿಯ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಿತರು. ಪ್ರತಿ ಶುಕ್ರವಾರ ಸಂಜೆ ಪ್ರಸಾರವಾಗುತ್ತಿದ್ದ ಈ ಧಾರವಾಹಿಯಲ್ಲಿ ಸಿಹಿ ಕಹಿ ಗೀತಾ […]

Continue Reading

ಕುಬೇರರಾಗಲು ಮನೆಯ ವಾಸ್ತು ಹೀಗಿರಲಿ ಅಂತಾರೆ ವಾಸ್ತು ತಜ್ಞರು

ಮನೆ ಎನ್ನುವುದು ಮಂತ್ರಾಲಯ ಇದ್ದಹಾಗೆ ನಮ್ಮ ಜೀವನದ ಎಲ್ಲಾ ಆಗು-ಹೋಗುಗಳನ್ನು ನಿಯಂತ್ರಿಸುವಂತಹ ಶಕ್ತಿ ನಮ್ಮ ಮನೆಗೆ ಇರುತ್ತದೆ. ಹಾಗೂ ಮನೆ ಎಂದ ಮೇಲೆ ಅದು ಕೂಡ ದಿಕ್ಕುದೆಸೆ ಗಳಿಂದ ಕೂಡಿರಬೇಕು ಪೂರ್ವ-ಪಶ್ಚಿಮ ಉತ್ತರ-ದಕ್ಷಿಣ ಆಗ್ನೇಯ ಈಶಾನ್ಯ ನೈಋತ್ಯ ವಾಯುವ್ಯ ಇವೆಲ್ಲವೂ ಚೆನ್ನಾಗಿದ್ದರೆ ನಮ್ಮ ಜೀವನ ಕೂಡ ಸಮತೋಲನವಾಗಿರುತ್ತದೆ. ಅದೇ ರೀತಿ ಬದುಕು ಕೂಡ ಅಂದವಾಗಿ ಚಂದವಾಗಿ ಇರುತ್ತದೆ ನಿಮ್ಮ ಸಂಸಾರ ಕೂಡ ಚೆನ್ನಾಗಿರುತ್ತದೆ ನಿಮ್ಮ ಮಡದಿ ಮಕ್ಕಳು ಆರೋಗ್ಯದಿಂದ ಇರುವುದಕ್ಕೆ ಸಹಾಯವಾಗುತ್ತದೆ ಮಕ್ಕಳು ಕೂಡ ವಿದ್ಯಾವಂತರಾಗಿರುತ್ತಾರೆ. ಹಾಗೆ […]

Continue Reading

ಫೆಬ್ರವರಿ ತಿಂಗಳು ಈ 4 ರಾಶಿಯವರಿಗೆ ರಾಜಯೋಗ ಜೊತೆಗೆ ಧನಲಾಭ

ನಮ್ಮ ದೇಶದಲ್ಲಿ ಸಂಪ್ರದಾಯ ಪೂಜೆ-ಪುನಸ್ಕಾರಗಳಿಗೆ ಹೆಚ್ಚು ಮಹತ್ವವನ್ನು ನೀಡಲಾಗುತ್ತದೆ ನಮ್ಮ ದೇಶದಲ್ಲಿ ಹಬ್ಬಗಳನ್ನು ಅಮಾವಾಸ್ಯೆ ಹುಣ್ಣಿಮೆ ಗ್ರಹಣಗಳನ್ನು ಪಾಲನೆ ಮಾಡಲಾಗುತ್ತದೆ ನಾವು ನಿಮಗೆ ಫೆಬ್ರುವರಿಯಲ್ಲಿ ಉಂಟಾಗುವ ಅಮಾವಾಸ್ಯೆ ಯಾವ ರೀತಿಯ ಪರಿಣಾಮವನ್ನು ಉಂಟು ಮಾಡುತ್ತದೆ ಎಂಬುದರ ಕುರಿತಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಫೆಬ್ರುವರಿ ಒಂದು ಎರಡು ಸಾವಿರದ ಇಪ್ಪತ್ತೆರಡರ ಮಂಗಳವಾರದಂದು ಅಮಾವಾಸ್ಯೆ ಇದೆ. ಈ ಅಮಾವಾಸ್ಯೆ ಬಹಳ ವಿಶೇಷವಾಗಿದ್ದು ಈ ಅಮಾವಾಸ್ಯೆಯಂದು ಶಿವನ ದರ್ಶನವನ್ನು ಮಾಡಿದರೆ ಅಥವಾ ಚಾಮುಂಡೇಶ್ವರಿಯ ದರ್ಶನ ಮಾಡಿದರೆ ದ್ವಾದಶ ರಾಶಿಯಲ್ಲಿನ ನಾಲ್ಕು ರಾಶಿಗಳಿಗೆ […]

Continue Reading

ಶಿರಡಿಯ ಸಾಯಿಬಾಬಾ ತಮ್ಮ ಅಂತ್ಯದ ವೇಳೆ ಬಳಸಿದ ಬಟ್ಟೆ

ಭಾರತದಲ್ಲಿ ಅತಿ ಹೆಚ್ಚು ಜನ ಪೂಜಿಸಲ್ಪಡುವ, ನಂಬುವ ಏಕೈಕ ಸಂತ ಎಂದರೆ ಶಿರಡಿ ಶ್ರೀ ಸಾಯಿಬಾಬಾ ದೇಶದ ನಾನಾ ಭಾಗದಿಂದ ಅದರಲ್ಲೂ ಗುರುವಾರದ ದಿನ ಶಿರಡಿಯಲ್ಲಿರುವ  ಈ ದೇಗುಲಕ್ಕೆ ಭಕ್ತರ ಭೇಟಿ ನೀಡುತ್ತಾರೆ, ಬಾಬಾ ಅವರು ಸಮಾಧಿಯಗುವ ಮುನ್ನ ಹೇಳಿದ ಮಾತುಗಳೇ ಇದಕ್ಕೆ ಕಾರಣವಾಗಿದೆ. ನಾನು ಸಮಾಧಿಯಾದ ನಂತರವೂ ಸಕ್ರಿಯನಾಗಿರುತ್ತೇನೆ ಎಂದು ಬಾಬಾ ಹೇ   ಳಿದ ಕಾರಣ ಅವರ ಭಕ್ತಾಧಿಗಳು ಶ್ರೇಷ್ಠ ಸಂತನ ಉಪಸ್ಥಿತಿಯನ್ನು ಇನ್ನೂ ಸಹ ನಂಬುತ್ತಾರೆ. ಬಾಬಾ ಅವರ ಈಗಿರುವ ದೇವಸ್ಥಾನವನ್ನು ಮೊದಲು ನಿರ್ಮಿಸಲಾಗಿತ್ತು, […]

Continue Reading

ಕೇಂದ್ರ ಜಲಸಂಪನ್ಮೂಲ ಇಲಾಖೆಯಲ್ಲಿನ ನೇಮಕಾತಿ ಕುರಿತು ಮಾಹಿತಿ

ನಾವಿಂದು ನಿಮಗೆ ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯಲ್ಲಿ ನಡೆಯುತ್ತಿರುವ ನೇಮಕಾತಿಯ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಕೇಂದ್ರ ಸರ್ಕಾರದ ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಚಾಲಕ ಹುದ್ದೆಗಳು ನೇಮಕಾತಿ ನಡೆಯುತ್ತಿದ್ದು ಉದ್ಯೋಗ ಸ್ಥಳ ಬೆಂಗಳೂರು ಆಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ಜನವರಿ ಮುವತ್ತೊಂದರೊಳಗಾಗಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ ಹತ್ತನೇ ತರಗತಿ ಪಾಸ್ ಆಗಿರುವವರು ಕೂಡ ಅರ್ಜಿಯನ್ನು ಸಲ್ಲಿಸಬಹುದು. ಈ ಕುರಿತು ಕೇಂದ್ರ ಜಲಸಂಪನ್ಮೂಲ ಇಲಾಖೆ ಹೊರಡಿಸಿರುವ ನೋಟಿಸಿನಲ್ಲಿ […]

Continue Reading

ನೀವೆ ಸ್ವತಃ ಚಿಕ್ಕದಾಗಿ ಬಿಸಿನೆಸ್ ಮಾಡುವ ಆಸೆಯೆ ನೋಡಿ ಈ ಮಾಹಿತಿ

ಈಗಿನ ಸಮಯದಲ್ಲಿ ಓದಿಗೆ ತಕ್ಕಂತೆ ಸರಿಯಾಗಿ ಕೆಲಸ ಸಿಗುವುದಿಲ್ಲ ಅಲ್ಲದೆ ಇನ್ನೊಬ್ಬರ ಕೆಳಗೆ ಮಾಡುವ ಕೆಲಸದಲ್ಲಿ ನೆಮ್ಮದಿ ಇರುವುದಿಲ್ಲ. ನಾವೆ ಸ್ವಂತ ಬಿಸಿನೆಸ್ ಪ್ರಾರಂಭ ಮಾಡುವ ಕನಸು ಹಲವರದಾಗಿರುತ್ತದೆ. ಬಿಸಿನೆಸ್ ಮಾಡಲು ಹಲವು ಮಾರ್ಗಗಳಿವೆ ಯಾವಾಗಲೂ ಅದರ ಬೇಡಿಕೆ ಕಡಿಮೆ ಆಗದಿರುವ ಬಿಸಿನೆಸ್ ಪ್ರಾರಂಭಿಸಬೇಕು. ನಾವು ದಿನನಿತ್ಯ ಬಳಸುವ ಸೋಪ್ ಮೇಕಿಂಗ್ ಬಿಸಿನೆಸ್ ಪ್ರಾರಂಭಿಸಬಹುದು. ಈ ಬಿಸಿನೆಸ್ ಮಾಡಲು ಏನೇನು ಬೇಕು, ಅದರ ಲಾಭ ಇನ್ನಿತರ ಎಲ್ಲ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ಹೆಚ್ಚಿನ ಮಾಹಿತಿಗಾಗಿ ಈ […]

Continue Reading

ಚೀನಿ ವಿಜ್ಞಾನಿಗಳಿಂದ ಮತ್ತೊಂದು ಶಾ’ಕಿಂಗ್ ಸುದ್ದಿ, ಹೊಸ ವೈರಸ್ ಪತ್ತೆ 3 ರಲ್ಲಿ 1 ಸಾವು

ಎರಡು ವರ್ಷಗಳ ಹಿಂದೆ ಕೊರೋನ ವೈರಸ್ ಎಂಬ ಹೊಸ ಖಾಯಿಲೆಯೊಂದು ಜಗತ್ತಿನ ಬಹುತೇಕ ದೇಶಗಳಲ್ಲಿ ಕಾಣಿಸಿಕೊಂಡು ಹೆಚ್ಚಿನ ಸಂಖ್ಯೆಯ ಜನರು ಸಾವನ್ನಪ್ಪಿದ್ದರು. ನಮ್ಮ ದೇಶದಲ್ಲಿ ವೇಗವಾಗಿ ಹರಡುವ ಮೂಲಕ ಅನೇಕ ಜನರು ಸತ್ತರು ಅಲ್ಲದೆ ನಮ್ಮ ಜೀವನ ಬದಲಾಗಿ ಹೋಯಿತು. ಈ ವೈರಸ್ ಚೀನಾ ದೇಶದಲ್ಲಿ ಮೊದಲು ಕಾಣಿಸಿಕೊಂಡಿದ್ದು ಇದಕ್ಕೆ ಕಾರಣ ಚೀನಾ ದೇಶವೆಂದು ಬಹುತೇಕ ಸಾಬೀತಾಗಿದೆ. ಈಗ ಮತ್ತೊಂದು ವೈರಸ್ ಬಗ್ಗೆ ಚೀನಾ ವಿಜ್ಞಾನಿಗಳು ಭೀಕರ ಮಾಹಿತಿಯನ್ನು ತಿಳಿಸಿದ್ದಾರೆ ಅದೇನೆಂದು ಈ ಲೇಖನದಲ್ಲಿ ನೋಡೋಣ. ಚೀನಾದ […]

Continue Reading

ನೀವು ಮನೆಯಲ್ಲಿ ಪ್ಯಾಕೆಟ್ ಹಾಲು ಬಳಸುತ್ತೀರಾ? ಹಾಗಾದ್ರೆ ಈ ಟ್ರಿಕ್ಸ್ ನಿಮಗೆ ಗೊತ್ತಿರಲಿ

ಮನೆಯಲ್ಲಿನ ಅಡುಗೆ ಮನೆಯ ಡಬ್ಬದಲ್ಲಿ ಹಣ ಕಂಡುಬರುತ್ತದೆ. ಅಮ್ಮಂದಿರು ಮೊದಲಿನಿಂದಲೂ ಅಕ್ಕಿ ಹಿಟ್ಟಿನ ಡಬ್ಬದಲ್ಲಿ, ಸಾಸಿವೆ ಡಬ್ಬದಲ್ಲಿ ಹಣವನ್ನು ಸಂಗ್ರಹಿಸಿಡುತ್ತಿದ್ದರು. ಅದರಂತೆ ಅಡುಗೆಗೆ ಸಂಬಂಧಿಸಿ ಕೆಲವು ಟಿಪ್ಸ್ ಗಳನ್ನು ಅನುಸರಿಸಿದರೆ ಹಣ ಉಳಿತಾಯ ಆಗುತ್ತದೆ. ಹಾಗಾದರೆ ಅಡುಗೆ ಮನೆಯ ಟಿಪ್ಸ್ ಗಳ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ನಾವು ದಿನನಿತ್ಯ ಅಡುಗೆ ಮಾಡುವಾಗ ಕೆಲವು ಟಿಪ್ಸ್ ಗಳನ್ನು ಅನುಸರಿಸುವುದರಿಂದ ಹಣ ಉಳಿಸಬಹುದು. ಅಂಗಡಿಯಿಂದ ಹಾಲಿನ ಪ್ಯಾಕ್ ತೆಗೆದುಕೊಂಡು ಬಂದರೆ ಅವರು ಅದನ್ನು ಫ್ರಿಜ್ ನಲ್ಲಿ ಇಡುವುದರಿಂದ […]

Continue Reading

ಮುಂದೆ ಬರುವ 2022 ಸೀಸನ್ ನಲ್ಲಿ RCB ತಂಡದ ನಾಯಕ ಯಾರಾಗಲಿದ್ದಾರೆ ಗೊತ್ತಾ

ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ ಇವರು ಕ್ರಿಕೆಟ್ ದಿಗ್ಗಜರು ಇವರ ಸಾಲಿಗೆ ಸೇರಿರುವ ಮತ್ತೊಬ್ಬ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಸಾಕಷ್ಟು ಜನರು ಅಭಿಮಾನಿಗಳಿದ್ದಾರೆ. ವಿರಾಟ್ ಕೊಹ್ಲಿ 2008 ರಿಂದ ಆರ್​ಸಿಬಿ ತಂಡದಲ್ಲಿದ್ದಾರೆ. 2013 ರಲ್ಲಿ ನಾಯಕರಾಗಿ ಆಯ್ಕೆಯಾಗಿದ್ದರು. ಆ ಬಳಿಕ ಒಟ್ಟು 140 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಕೊಹ್ಲಿ ತಂಡಕ್ಕೆ 66 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ. ಅವರು ತಮ್ಮ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದೀಗ ನಾಯಕ ಸ್ಥಾನದ ಬಗ್ಗೆ ಮುಂದಿನ ಬದಲಾವಣೆಗಳೇನು […]

Continue Reading