ಸ್ವಂತ ಮಗಳ ಅಂದವನ್ನ ಸಹಿಸದ ತಾಯಿ ಕೊನೆಗೆ ಮಾಡಿದ್ದೇನು ಗೋತ್ತಾ? ನಿಜಕ್ಕೂ ಇಂತವರು ಇರ್ತಾರ

ಸುಂದರ ವಾದ ಹುಡುಗಿ ಇಪ್ಪತ್ತೈದು ವರ್ಷ ಒಂದು ಕತ್ತಲೆ ಕೋಣೆಯಲ್ಲಿ ಇದ್ದಳು ತಿನ್ನಲು ಊಟವಿಲ್ಲದೆ ಇದ್ದಳು ಹಾಕಿಕೊಳ್ಳಲು ಮೈ ಮೇಲೆ ಬಟ್ಟೆಗಳು ಇಲ್ಲದೇ ಇದ್ದಳು. ಹಾಗೆಯೇ ಮಲ ಮೂತ್ರ ವಿಸರ್ಜನೆಯನ್ನು ಒಂದೇ ಜಾಗದಲ್ಲಿ ಮಾಡಿ ಗೊರ ನರಕವನ್ನು ಅನುಭವಿಸಿದ್ದಾರೆ ಹುಡುಗಿಯ ಹೆಸರು ಬ್ಲಾನoಚ್ ಮುನಿಯರ್ ಇವರು ಫ್ರೆಂಚ್ ದೇಶದ ಧನಿಕ ಕುಟುಂಬ ವಾಗಿತ್ತು ತಂದೆ ಹೆಸರು ಈಮಿನೆಲ್ ಮುನಿಯರ್ ತಾಯಿ ಮಡಮೆ ಮುನಿಯರ್ ಇವರಿಗೆ ಮೂರು ಜನ ಮಕ್ಕಳು ಬ್ಲಾಂಚ್ ಮುನಿಯರ್ ಗೆ ಅಣ್ಣ ಹಾಗೂ ತಂಗಿ […]

Continue Reading

ಬಂಗಾರ ಮನೆಯಲ್ಲಿಟ್ಟುಕೊಂಡು ಕಾಗೆ ಬಂಗಾರದ ಹಿಂದೆ ಹೋದವನಿಗೆ ಮುಂದೆ ಆಗಿದ್ದೇನು ಗೋತ್ತಾ?

ಗುರುಗಾವ್ ನ ವಿವ್ ಸೊಸೈಟಿಯ ಅಪಾರ್ಟ್ಮೆಂಟ್ ನ ಕಾಂಪ್ಲೆಕ್ಸ್ ನ ಮೇಲಂತಸ್ತಿನ ಪ್ಲಾಟ್ ಒಂದನ್ನ ಅದರ ಒನರ್  ಆಗಿದ್ದ ಮಾಜಿ ಜರ್ನಲಿಸ್ಟ ಶೆಫಾನಿ ಬನ್ಸಿಂಗ್ ತಿವಾರಿ ಎಂಬ 35 ವರ್ಷದ ಈಕೆ ಅದನ್ನು ಮಾರಾಟಕ್ಕೆ ಇಟ್ಟಿದ್ದಳು. ನ್ಯೂಸ್ ಪೇಪರ್ ನಲ್ಲಿ ಈ ಮಾಹಿತಿಯನ್ನು ಗಮನಿಸಿದ ಆ ವ್ಯಕ್ತಿ ಶೆಫಾನೀಗೆ ಕರೆ ಮಾಡುತ್ತಾನೆ, ಆತನ ಹೆಸರು ವಿಕ್ರಂ ಚೌಹಾಣ್ ಇವರು ಅಲ್ಲಿನ ರಿಯಲ್ ಎಸ್ಟೇಟ್ ಒಂದರಲ್ಲಿ ಸೀನಿಯರ್ ಎಂಪ್ಲೊಯ್ ಆಗಿದ್ದವರು. ಸೂರ್ಯನ ಎಳೆ ಬಿಸಿಲು ಅದರ ಬಾಲ್ಕನಿಗೆ ನೇರವಾಗಿ […]

Continue Reading

2022 ರಲ್ಲಿ ರಾಜಯೋಗ ಹೊಂದುವ ಟಾಪ್ 5 ರಾಶಿಗಳು ಇಲ್ಲಿವೆ

ಗ್ರಹಗಳ ಚಲನೆಯ ಪರಿಣಾಮವಾಗಿ ಕಾಲ ಕಾಲಕ್ಕೆ ಬದಲಾವಣೆ ಆಗುತ್ತದೆ ಗುರುವು ಒಂದು ವರ್ಷದ ವರೆಗೆ ರಾಶಿಗಳಲ್ಲಿ ಸಂಚಾರ ಮಾಡುತ್ತದೆ ಹೀಗಾಗಿ ಕಾಲಕಾಲಕ್ಕೆ ನಮ್ಮ ಜೀವನದಲ್ಲಿ ಬದಲಾವಣೆಗಳು ಕಂಡು ಬರುತ್ತದೆ ಹಾಗೆಯೇ ಒಂದು ವರ್ಷ ಲಾಭ ಗಳಿಸಿದರೆ ಹಾಗೂ ಸುಖ ಸಂತೋಷದಿಂದ ಇದ್ದರೆ ಇನ್ನೊಂದು ವರ್ಷದಲ್ಲಿ ಕಷ್ಟದಲ್ಲಿಯು ಇರಬಹುದು ಹಾಗಾಗಿ ವರ್ಷ ಬದಲಾದಂತೆ ಪ್ರತಿಯೊಬ್ಬರಿಗೂ ಮುಂದಿನ ವರ್ಷ ದ ರಾಶಿಯ ಭವಿಷ್ಯದ ಬಗ್ಗೆ ಕುತೂಹಲ ಇದ್ದೇ ಇರುತ್ತದೆ ಎಲ್ಲರೂ ಮುಂಬರುವ ವರ್ಷದಲ್ಲಿ ಸುಖ ಶಾಂತಿ ನೆಮ್ಮದಿ ವ್ಯಾಪಾರ ವ್ಯವಹಾರದಲ್ಲಿ […]

Continue Reading

ರೇಷನ್ ಕಾರ್ಡ್ ಹೊಂದಿರುವವರಿಗೆ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 25 ರೂ ಕಡಿತ.

ಜಾರ್ಖಂಡ್ ನಲ್ಲಿ ಹೇಮಂತ್ ಸೊರೆನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಸರಿಯಾಗಿ ಎರಡು ವರ್ಷಗಳಾದವು ಈ ಹಿನ್ನಲೆಯಲ್ಲಿ ಮಹತ್ವದ ಘೋಷಣೆ ಮಾಡಲಾಗಿದೆ. ಸದ್ಯ ದೇಶದಲ್ಲಿ ಪೆಟ್ರೋಲ್ – ಡೀಸೆಲ್ ಬೆಲೆ ಅಧಿಕವಾಗಿದೆ. 27 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪೆಟ್ರೋಲ್ ದರ ಲೀಟರ್ ಗೆ 100 ರೂಪಯಿ ಇದೆ. ದೀಪಾವಳಿ ಹಬ್ಬದ ಮುನ್ನಾದಿನ ಅಂದರೆ ನವೆಂಬರ್ 4 ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಿದ […]

Continue Reading

ಈ ರೇಖೆ ನಿಮ್ಮ ದಾಂಪತ್ಯ ಜೀವನದ ಬಗ್ಗೆ ತಿಳಿಸುತ್ತೆ ನೋಡಿ

ನಿಮ್ಮ ಕೈ ನ ಮಣಿ ಕಟ್ಟಿನ ಈ ರೇಖೆ ಹೇಳುತ್ತದೆ ನಿಮ್ಮ ಆಯಸ್ಸು ಎಷ್ಟು ಎಂದು. ಹಸ್ತ ಸಾಮೂದ್ರಿಕಾ ಶಾಸ್ತ್ರದಲ್ಲಿ ಅಂಗೈಯಲ್ಲಿ ಇರುವ ರೇಖೆಗಳು ಮತ್ತು ಗುರುತುಗಳ ಮೂಲಕ ಮನುಷ್ಯನ ಭೂತ ವರ್ತ್ವ ಭವಿಷ್ಯವನ್ನು ಹೇಳಬಹುದು. ಒಬ್ಬ ವ್ಯಕ್ತಿ ಅದೃಷ್ಟ ಹೇಗಿದೆ ಎಂಬುದರಿಂದ ಹಿಡಿದು ಆತ ಎಷ್ಟು ವರ್ಷ ಬದುಕಬಲ್ಲ ಎಂಬುದನ್ನು ಅಂಗೈ ನೋಡಿ ಹೇಳಬಹುದು. ಹಸ್ತ ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಮಣಿ ಕಟ್ಟಿನ ಬಳಿ ಇರುವ ರೇಖೆ ವ್ಯಕ್ತಿಯ ಆಯಸ್ಸು ಹೇಳುತ್ತದೆ. ಅಂಗೈ ಶುರುವಾಗುವ ಭಾಗವನ್ನು […]

Continue Reading

ನರೇಗಾ ಯೋಜನೆಯಡಿ ಪುರುಷ ಮತ್ತು ಮಹಿಳೆಯರಿಗೆ ವಿವಿಧ ಹುದ್ದೆಗಳು ವೇತನ 40 ಸಾವಿರ

ವಿಷಯ : ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹೊರ ಗುತ್ತಿಗೆ ಆಧಾರದ ಮೇಲೆ ಎ,ಡಿ,ಪಿ,ಸಿ, ಜಿಲ್ಲಾ ಎಂ ಐ ಎಸ್ ಸಂಯೋಜಕರು, ಹಾಗೂ ಜಿಲ್ಲಾ ಐ,ಇ,ಸಿ ಹಾಗೂ ಅಕೌಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸುವ ಬಗ್ಗೆ. ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಹೊಸದಾಗಿ ಸೃಜನೆಯಾಗಿರುವ ವಿಜಯನಗರ ಜಿಲ್ಲೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ, ಸಹಾಯಕ ಕಾರ್ಯಕ್ರಮ ಸಂಯೋಜನಾಧಿಕಾರಿ(ಎ,ಡಿ,ಪಿ,ಸಿ), ಜಿಲ್ಲಾ ಎಂ,ಐ,ಎಸ್ ಸಂಯೋಜಕರು, ಮತ್ತು ಜಿಲ್ಲಾ ಐ,ಇ ಸಂಯೋಜಕರು […]

Continue Reading

ಬ್ಲೆಡ್ ಮಧ್ಯೆ ಈ ರೀತಿ ಶೇಪ್ ಯಾಕಿರತ್ತೆ ಗೋತ್ತಾ? ಇಲ್ಲಿದೆ ನೀವು ತಿಳಿಯದ ಇಂಟ್ರೆಸ್ಟಿಂಗ್ ವಿಚಾರ

ಮದ್ಯಪಾನ ಧೂಮಪಾನ ಆರೋಗ್ಯಕ್ಕೆ ಹಾನಿಕರ ಇವುಗಳಿಗೆ ಒಂದು ಬಾರಿ ಇವುಗಳನ್ನು ಅಭ್ಯಾಸ ಮಾಡಿಕೊಂಡರೆ ಇದರಿಂದ ದೂರ ಇರುವುದು ತುಂಬಾ ಕಷ್ಟ. ಆದರೆ ಇವುಗಳಿಗೆ ಮನುಷ್ಯರು ಮಾತ್ರ ಅಡಿಕ್ಟ್ ಆಗುತ್ತಾರೆ ಅಂದುಕೊಂಡರೆ ನಿಮ್ಮ ಊಹೆ ತಪ್ಪಾಗುತ್ತದೆ. ಏಕೆಂದರೆ ರಷ್ಯಾದಲ್ಲಿ ಇರುವ ಒಂದು ಝೂನಲ್ಲಿ ಜೋರಾ ಎಂಬ ಚಿಂಪಾಂಜಿ ಇತ್ತು.ಝೂ ಗೆ ಬರುವ ಜನರು ಅದಕ್ಕೆ ಆಲ್ಕೋಹಾಲ್ ಮತ್ತು ಸಿಗರೇಟ್ ಅನ್ನು ಪದೇ ಪದೇ ಕೊಡುತ್ತಿದ್ದರಿಂದ ಅದು ಧೂಮಪಾನ ಮತ್ತು ಮದ್ಯಪಾನ ಕ್ಕೆ ಅಡಿಕ್ಟ್ ಆಗುತ್ತೆ. ಅದಕ್ಕೆ ಎಷ್ಟರ ಮಟ್ಟಿಗೆ […]

Continue Reading

ಕೆಲವು ಸಾಮಾನ್ಯ ಪ್ರಶ್ನೆಗಳು ನಿಮ್ಮ ಸರಿಯಾದ ಉತ್ತರ ತಿಳಿಸಿ

ಕೆಲವು ಸಾಮಾನ್ಯ ಪ್ರಶ್ನೆಗಳು ಕೆಲವು ಜನರಿಗೆ ತಿಳಿದು ಇರುವುದಿಲ್ಲ ಹಾಗೆಯೇ ನಮ್ಮ ದೇಹದಲ್ಲಿ ಇರುವ ಅಂಗಗಳ ಬಗ್ಗೆ ತಿಳಿದು ಇರುವುದಿಲ್ಲ ಕೆಲವು ಸಾಮಾನ್ಯ ಪ್ರಶ್ನೆಗಳು ತುಂಬಾ ಉಪಯೋಗವನ್ನು ಹೊಂದಿರುತ್ತದೆ ಸ್ಪರ್ಧಾತ್ಮಕ ಪರೀಕ್ಷೆ ನೆರವಾಗುತ್ತದೆ ಮಾನವನ ಮಿದುಳು ರೇಡಿಯೋ ಇದ್ದಂತೆ ಈ ಮಿದುಳಿನ ಮೇಲೆ ತರಂಗಾಂತರಗಳ ಪ್ರಭಾವ ಇರುವುದು ಕೆಲವರು ತರಂಗಗಳನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳುತ್ತಾರೆ ಹಾಗೆ ಕೆಲವರು ನಿಯಂತ್ರಣಕ್ಕೆ ಒಳಪಡಿಸಲು ಸಾಧ್ಯವಾಗುವುದಿಲ್ಲ. ನಾವು ಸಾಧ್ಯವಾದಸ್ಟು ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು ನಾವು ಈ ಲೇಖನದ ಮೂಲಕ ಸಾಮಾನ್ಯ […]

Continue Reading

ಅಮಾವಾಸ್ಯೆಯಂದು ಜನಿಸಿದವರಲ್ಲಿ ಈ ಅಪರೂಪದ ಶಕ್ತಿಗಳು ಇರುತ್ತವೆ

ಭಾರತೀಯ ಸಂಪ್ರದಾಯದಲ್ಲಿ ಅಮಾವಾಸ್ಯೆಗೆ ತುಂಬಾ ಮಹತ್ತರವಾದ ದಿನವಾಗಿದೆ ಹಾಗೂ ಅಮಾವಾಸ್ಯೆಯಲ್ಲಿ ಕೆಲವರು ಹೊರಗಡೆ ಹೋಗುವುದಿಲ್ಲ ಹಿಂದಿನ ಕಾಲದಿಂದಲೂ ಚಂದ್ರನ ಹದಿನೈದು ಚಕ್ರಗಳು ಮಾನವನ ಅಂಗಶಾಸ್ತ್ರದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ ಎಂದು ನಂಬಿಕೊಂಡು ಬಂದಿದ್ದಾರೆ. ಚಂದ್ರನ ಚಕ್ರವು ಜಲಮೂಲಗಳ ಮೇಲೆಯೂ ಪ್ರಭಾವ ಬೀರುತ್ತದೆ ಇದರಿಂದಾಗಿ ಸಮುದ್ರದಲ್ಲೂ ಉಬ್ಬರವಿಳಿತಗಳೂ ಕಂಡು ಬರುತ್ತದೆ. ಮನುಷ್ಯನ ನಡವಳಿಕೆಯ ಮೇಲೂ ಚಂದ್ರನು ಪ್ರಭಾವ ಬೀರುವುದರಿಂದ ವ್ಯಕ್ತಿಯು ಪ್ರಕ್ಷುಬ್ಧನಾಗಬಹುದು, ಇತರರಿಗೆ ಕಿರಿಕಿರಿಯುಂಟು ಮಾಡಬಹುದು ಅಥವಾ ಇತರರಿಗೆ ಕೆಟ್ಟವನಾಗಬಹುದು. ಆದ್ದರಿಂದ ಅಮಾವಾಸ್ಯೆ ಹಾಗೂ ಹುಣ್ಣಿಯ ಕುರಿತು […]

Continue Reading

1947 ರಲ್ಲಿ ಕೂಡಲ ಸಂಗಮ ಹೇಗಿತ್ತು ಗೋತ್ತಾ? ಇಲ್ಲಿದೆ ನೀವು ನೋಡಿರದ ಅಪರೂಪದ ವೀಡಿಯೊ

ಬುದ್ಧನ ನಂತರ ಭಾರತ ಕಂಡ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರಾದ ಬಸವಣ್ಣ ಐಕ್ಯವಾದ ಈ ಸ್ಥಳ ರಾಷ್ಟೀಯ ಹೆದ್ದಾರಿ ೧೩ ರಲ್ಲಿ ಹುನಗುಂದ – ಆಲಮಟ್ಟಿ ನಡುವೆ ಇದ್ದು, ಕೃಷ್ಣ, ಮಲಪ್ರಭಾ, ಘಟಪ್ರಭಾ ನದಿಗಳ ಸಂಗಮ ಸ್ಥಾನವಾಗಿದೆ. ೧೧ ಮತ್ತು ೧೨ ನೇ ಶತಮಾನದಲ್ಲಿ ಕನ್ನಡ ನಾಡಿನ ಸಾಮಾಜಿಕ, ಧಾರ್ಮಿಕ ಹಾಗೂ ಸಾಹಿತ್ಯ ಚಳುವಳಿಗೆ ತನ್ನ ಚಿಂತನೆಗಳ ಮೂಲಕ ಹೊಸ ತಿರುವು ಕೊಟ್ಟ ಬಸವಣ್ಣ ಬಾಲ್ಯದಲ್ಲಿ ಅಕ್ಷರ ಸಂಸ್ಕೃತಿಯ ಮೂಲಕ ತನ್ನ ಬದುಕಿಗೆ ಜ್ಞಾನದ ಜ್ಯೋತಿಯನ್ನು ಹತ್ತಿಸಿಕೊಂಡಿದ್ದು ಇದೆ […]

Continue Reading