ವಿಮಾನ ನಿಲ್ದಾಣದ ಖಾಲಿಯಿರುವ ಹುದ್ದೆಗಳ ನೇಮಕಾತಿ

ನಾವಿಂದು ನಿಮಗಾಗಿ ಹೊಸ ಉದ್ಯೋಗ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ. ನೀವು ಖಾಸಗಿ ವಲಯದಲ್ಲಿ ಉದ್ಯೋಗವನ್ನು ಹುಡುಕುತ್ತಿದ್ದರೆ ನಾವಿಂದು ನಿಮಗೆ ಖಾಸಗಿ ವಲಯದಲ್ಲಿ ಯಾವ ಹುದ್ದೆಯ ಭರ್ತಿಗಾಗಿ ಅರ್ಜಿಯನ್ನು ಕರೆಯಲಾಗಿದೆ ಯಾರು ಅರ್ಜಿಯನ್ನು ಸಲ್ಲಿಸಬಹುದು ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಯಾವೆಲ್ಲ ಅರ್ಹತೆಯನ್ನು ಹೊಂದಿರಬೇಕು ಎಂಬುದರ ಕುರಿತಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಗಳು ಯಾವುದೇ ರೀತಿಯ ಅರ್ಜಿ ಶುಲ್ಕ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ಅಭ್ಯರ್ಥಿಗಳ ಆಯ್ಕೆಗೆ ಲಿಖಿತ ಪರೀಕ್ಷೆ ಇರುವುದಿಲ್ಲ. ಈ ಒಂದು ಹುದ್ದೆಗೆ […]

Continue Reading

ನಿಮ್ಮ ಬಳಿ 5 ರೂಪಾಯಿಯ ಹಳೆ ನೋಟು ಇದ್ರೆ ಕೂತ ಜಾಗದಲ್ಲೇ 2 ಲಕ್ಷಗಳಿಸುವ ಸುವರ್ಣಾವಕಾಶ

ಮನೆಯಲ್ಲಿ ಕುಳಿತು ಹಣ ಸಂಪಾದನೆ ಮಾಡುವ ಅವಕಾಶವಿದ್ದರೆ ಯಾರಿಗೆ ತಾನೆ ಬೇಡ. ಅಂತೆಯೆ ಮನೆಯಲ್ಲಿ ಕುಳಿತು ಬಂಡವಾಳ ಹಾಕದೆ ಆದಾಯ ಗಳಿಸುವ ಅವಕಾಶವಿದೆ. ಹಾಗಾದರೆ ಹಣ ಸಂಪಾದನೆ ಮಾಡುವ ಸುವರ್ಣಾವಕಾಶದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಈಗಿನ ಕಾಲದಲ್ಲಿ ಎಷ್ಟು ಹಣ ಸಂಪಾದಿಸಿದರೂ ಕಡಿಮೆಯೆ. ಎಲ್ಲರೂ ಹಣ ಸಂಪಾದನೆಗೆ ಬೇರೆ ಬೇರೆ ಮಾರ್ಗಗಳನ್ನು ಹುಡುಕುತ್ತಲೆ ಇರುತ್ತೇವೆ. ಹೆಚ್ಚಿನ ಹಣ ಸಂಪಾದಿಸುವ ಮನಸ್ಸಿರುವವರು ಹಣ ಸಂಪಾದಿಸಲು ಮನೆಯಲ್ಲಿ ಕುಳಿತು ಮಿಲಿಯನೇರ್ ಆಗುವ ಅವಕಾಶವಿದೆ. ಇದರಲ್ಲಿ […]

Continue Reading

ಮನುಷ್ಯರಲ್ಲಿ 4 ಗುಣಗಳು ಇದರಲ್ಲಿ ನಿಮ್ಮ ಗುಣ ಯಾವುದು

ನಾವಿಂದು ನಿಮಗೆ ಗ್ರೆಚನ್ ರುಬಿನ್ ಅವರು ಬರೆದಿರುವಂತಹ ದ ಫೋರ್ ಟೆಂಡೆನ್ಸಿಸ್ ಪುಸ್ತಕದ ಸಾರಾಂಶವನ್ನು ತಿಳಿಸಿಕೊಡುತ್ತಿದ್ದೇವೆ. ಈ ಪುಸ್ತಕದ ಬರಹಗಾರರ ಪ್ರಕಾರ ಮನುಷ್ಯರಲ್ಲಿ ನಾಲ್ಕು ರೀತಿಯ ಪ್ರವೃತ್ತಿಗಳಿರುತ್ತವೆ. ಪ್ರವೃತ್ತಿ ಎಂದರೆ ಯಾವುದೇ ವ್ಯಕ್ತಿಯಲ್ಲಿನ ನಡವಳಿಕೆ ವ್ಯಕ್ತಿತ್ವ ಕಾರ್ಯವೈಕರಿ ಮತ್ತು ಮನಸ್ಥಿತಿ. ಈ ಪ್ರವೃತ್ತಿಗಳಲ್ಲಿ ಯಾವುದಾದರೂ ಒಂದು ಪ್ರವೃತ್ತಿ ನಿಮ್ಮಲ್ಲಿರಬಹುದು ಅಥವಾ ನಿಮ್ಮ ಸ್ನೇಹಿತರ ಬಳಿ ಇರಬಹುದು ಈ ಪ್ರವೃತ್ತಿಗಳನ್ನು ನೀವು ಸರಿಯಾಗಿ ಅರ್ಥಮಾಡಿಕೊಂಡರೆ ಯಾವುದೇ ವ್ಯಕ್ತಿಯ ನಡುವಳಿಕೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬಹುದು. ಅವರು ಯಾವ ರೀತಿಯ ವ್ಯಕ್ತಿ […]

Continue Reading

ಚಿಕ್ಕಬಳ್ಳಾಪುರದಲ್ಲಿ ವಿಶಿಷ್ಟ ಮದುವೆ ಈ ಜೋಡಿಯ ಫೋಟೋ ಇದೀಗ ಸಕತ್ ವೈರಲ್ ಇದರ ಹಿಂದಿನ ಕಂಪ್ಲೀಟ್ ಸ್ಟೋರಿ

ಮದುವೆ ಎನ್ನುವುದು ಸಂಗಾತಿಗಳ ನಡುವಿನ ಒಕ್ಕೂಟ ಅಥವಾ ಕಾನೂನಾತ್ಮಕ ಒಪ್ಪಂದ ಇದು ಅವರಿಬ್ಬರ ನಡುವಿನ ಅವರ ಹಾಗೂ ಅವರ ಮಕ್ಕಳಿನ ನಡುವಿನ ಮತ್ತು ಅವರ ಹಾಗೂ ಅವರ ಸಂಬಂಧಿಕರ ನಡುವಿನ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಸ್ಥಾಪಿಸುತ್ತದೆ ವೈವಾಹಿಕ ಜೀವನದ ಸತಿ ಪತಿಯರ ನಡುವೆ ಒಂದು ಬಂಧವನ್ನು ಗಟ್ಟಿಗೊಳಿಸುತ್ತದೆ ಕೆಲವೊಂದು ವಿವಾಹ ವಿಶೇಷವಾಗಿ ಇರುತ್ತದೆ ಮದುವೆ ಮಾಡಲು ಪಾಲಕರು ತುಂಬಾ ಕಷ್ಟ ಪಡುತಿರುತ್ತಾರೆ ಹಾಗೆಯೇ ವಧು ವರರಿಗೆ ಸೂಕ್ತ ವಾದ ಸಂಗತಿಯನ್ನು ಹುಡುಕುವುದು ಸುಲಭದ ಮಾತಲ್ಲ ತಂದೆ ತಾಯಿಗಳ […]

Continue Reading

ರಾಜ್ಯದಲ್ಲಿ ಇನ್ನು ಮೂರು ದಿನ ಬಾರಿ ಮಳೆ ಈ 8 ಜಿಲ್ಲೆಗಳಲ್ಲಿ

ಇತ್ತೀಚಿಗೆ ಅತಿಯಾಗಿರುವ ಅಕಾಲಿಕ ಮಳೆಯಿಂದಾಗಿ ಜನರು ಗೊಂದಲಕ್ಕೆ ಒಳಗಾಗಿದ್ದಾರೆ. ಯಾವಾಗ ಮಳೆ ಬರುತ್ತದೆ ಯಾವಾಗ ಕಡಿಮೆಯಾಗುತ್ತದೆ ಎಂಬ ಗೊಂದಲದಲ್ಲಿ ಜನರಿದ್ದಾರೆ. ಈ ಅಕಾಲಿಕ ಮಳೆಯಿಂದಾಗಿ ಜನರಿಗೆ ತೊಂದರೆ ಉಂಟಾಗುತ್ತಿದ್ದು ಜನರ ಜೀವದ ಜೊತೆಗೆ ಆಸ್ತಿಪಾಸ್ತಿಗಳು ಹಾನಿಗೊಳಗಾಗುತ್ತಿವೆ. ಅದರಲ್ಲಿಯೂ ರೈತರಿಗೆ ಬೆಳೆದಂತಹ ಬೆಳೆಗಳು ಕೈಗೆ ಸಿಗದೇ ಕಣ್ಣೆದುರಲ್ಲೇ ಮಳೆಯಲ್ಲಿ ಕೊಚ್ಚಿ ಹೋಗುತ್ತಿವೆ. ನಾವಿಂದು ನಿಮಗೆ ದೇಶದಲ್ಲಿ ಎಲ್ಲೆಲ್ಲಿ ಮಳೆಯಾಗಲಿದೆ ಹವಾಮಾನ ವರದಿ ಪ್ರಕಾರ ಎಲ್ಲೆಲ್ಲಿ ಮಳೆ ಹೆಚ್ಚಾಗಲಿದೆ ನಮ್ಮ ರಾಜ್ಯದಲ್ಲಿ ಮಳೆ ಹೇಗಿರಲಿದೆ ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. […]

Continue Reading

ರಾಜ್ಯದಲ್ಲಿ ಅತಿ ಬಡ ಜಿಲ್ಲೆ ಯಾವುದು ಗೊತ್ತೇ, ನಿಮ್ಮ ಜಿಲ್ಲೆ ಎಷ್ಟನೇ ಸ್ಥಾನದಲ್ಲಿದೆ ನೋಡಿ

ಪ್ರತಿವರ್ಷ ಸ್ವಚ್ಛತೆಯ ಬಗ್ಗೆ, ಬಡತನ ಹೀಗೆ ದೇಶ, ರಾಜ್ಯ, ಜಿಲ್ಲೆಗಳ ನಡುವೆ ಮಾನದಂಡದ ಆಧಾರದ ಮೇಲೆ ಅಳೆಯಲಾಗುತ್ತದೆ ಅದರಂತೆ ನೀತಿ ಆಯೋಗ ಬಡತನ ಸೂಚ್ಯಂಕ ವರದಿಯನ್ನು ಬಿಡುಗಡೆ ಮಾಡಿದೆ ಯಾವ ಪಟ್ಟಿಯಲ್ಲಿ ಯಾವ ಜಿಲ್ಲೆಯ ಹೆಸರಿದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ. ನೀತಿ ಆಯೋಗದ ಬಹು ಆಯಾಮದ ಬಡತನ ಸೂಚ್ಯಂಕ ವರದಿ ಪ್ರಕಟವಾಗಿದೆ. ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶಗಳು ಭಾರತದಲ್ಲೆ ಅತಿ ಬಡವರನ್ನು ಹೊಂದಿರುವ ರಾಜ್ಯ ಎಂಬ ಹಣೆಪಟ್ಟಿಗೆ ಭಾಜನವಾಗಿದೆ. ಈ ಪಟ್ಟಿಯಲ್ಲಿ ಕರ್ನಾಟಕ […]

Continue Reading

ನ್ಯಾಚುರಲ್ ಆಗಿ ಬೆಳ್ಳಗೆ ಕಾಣಲು ಇಲ್ಲಿದೆ ಮನೆಮದ್ದು

ಪ್ರತಿಯೊಬ್ಬರಿಗೂ ಕೂಡ ತಾವು ಸುಂದರವಾಗಿ ಕಾಣಬೇಕು ಮುಖ ಕಾಂತಿಯುತವಾಗಿ ಕಾಣಬೇಕು ಮುಖದ ಮೇಲೆ ಯಾವುದೇ ರೀತಿಯ ಕಲೆಗಳು ಇರಬಾರದು ಎಂಬ ಆಸೆ ಇರುತ್ತದೆ ಕೆಲವರು ತುಂಬಾ ಬೆಳ್ಳಗಿರುತ್ತಾರೆ ಆದರೆ ಮುಖದಲ್ಲಿ ಕಾಂತಿ ಇರುವುದಿಲ್ಲ. ಮುಖದಲ್ಲಿ ಕಾಂತಿ ಇದ್ದರೆ ಮುಖ ಲಕ್ಷಣವಾಗಿ ಕಾಣಿಸುತ್ತದೆ. ಹಾಗಾಗಿ ಮುಖದಲ್ಲಿ ಕಾಂತಿ ಉಂಟಾಗಬೇಕು ಎಂದು ಇಚ್ಛೆಪಡುವವರು ನಾವು ಇವತ್ತು ತಿಳಿಸುವ ಜ್ಯೂಸ್ ಬಳಸಬಹುದು ಇದರಿಂದ ನಿಮ್ಮ ಮುಖ ಲಕ್ಷಣವಾಗಿ ಕಾಣಿಸುತ್ತದೆ ಜೊತೆಗೆ ಈ ಜ್ಯೂಸ್ ಆರೋಗ್ಯಕ್ಕೂ ಕೂಡ ಒಳ್ಳೆಯದು ಅದನ್ನು ತಯಾರಿಸುವುದು ಹೇಗೆ […]

Continue Reading

ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಕೆರೆ ಯಾವುದು ಗೊತ್ತೇ ಇಲ್ಲಿದೆ ಮಾಹಿತಿ

ಕರ್ನಾಟಕದಲ್ಲಿ ಅನೇಕ ಪ್ರವಾಸಿ ತಾಣಗಳು ಕಂಡುಬರುತ್ತದೆ. ಕೆಲವು ಪ್ರದೇಶಗಳ ಬಗ್ಗೆ ಕೇಳಿರುವುದಿಲ್ಲ. ಅಂತಹ ಪ್ರದೇಶಗಳಲ್ಲಿ ಒಂದಾದ ದಾವಣಗೆರೆ ಜಿಲ್ಲೆಯ ಒಂದು ಕೆರೆಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಬಟ್ಟ ಬಯಲು ಪ್ರದೇಶವಾದ್ದರಿಂದ ಬ್ರಿಟಿಷ್ ತಂತ್ರಜ್ಞರ ಪ್ರಕಾರ ಅಲ್ಲಿ ಕೆರೆ ನಿರ್ಮಿಸಲು ಸೂಕ್ತವಾಗಿಲ್ಲ. ಈ ಪ್ರದೇಶದಲ್ಲಿ ವಿಜ್ಞಾನ ಲೋಕಕ್ಕೆ ಸವಾಲೆನ್ನುವಂತೆ ಸಾಗರದಷ್ಟು ಬ್ರಹತ್ ಗಾತ್ರದ ಸೂಳೆ ಕೆರೆ ನಿರ್ಮಾಣವಾಗಿದೆ. 900 ವರ್ಷಗಳ ಹಿಂದೆ ಕ್ರಿಸ್ತ ಶಕ 11ನೆ ಶತಮಾನದಲ್ಲಿ ನಿರ್ಮಾಣಗೊಂಡಿದೆ. ಈ […]

Continue Reading

ರಕ್ಷಣಾ ಮಂತ್ರಾಲಯ ನೇಮಕಾತಿ 10th ಪಾಸ್ ಆದವರಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು ರಕ್ಷಣಾ ಮಂತ್ರಾಲಯದಲ್ಲಿ ಖಾಲಿ ಇರುವ 11 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು10ನೇ ತರಗತಿ ಉತ್ತೀರ್ಣ ರಾದವರು ಅರ್ಜಿ ಸಲ್ಲಿಸಬಹುದಾಗಿದೆ ರಕ್ಷಣಾ ಮಂತ್ರಾಲಯ ಬೆಂಗಳೂರಿನಲ್ಲಿ ಕೆಲಸ ಮಾಡಬೇಕಾಗುತ್ತದೆ ಸಾಮಾನ್ಯವಾಗಿ ವಯೋಮಿತಿಯನ್ನು ನೋಡುವುದಾದರೆಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 25 ವರ್ಷದ ವರೆಗಿನವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ OBC ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದ್ದು 28 ವರ್ಷದ ವರೆಗೂ ಅರ್ಜಿ ಸಲ್ಲಿಸಬಹುದಾಗಿದೆ SC ಮತ್ತು ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದ್ದು 30 ವರ್ಷದ ವರೆಗೂ […]

Continue Reading

ಕಂಠೀರವ ಸ್ಟುಡಿಯೋ ರಾಜ್ ಕುಟುಂದ ಸ್ವತ್ತಾ? ಹೀಗಂದವ್ರಿಗೆ ಇಲ್ಲಿದೆ ಉತ್ತರ..

ಕಂಠೀರವ ಸ್ಟುಡಿಯೋ ಎಂದಾಕ್ಷಣ ನಮಗೆ ಅಭಿಮಾನಿಗಳ ಆರಾಧ್ಯ ದೈವ ಡಾಕ್ಟರ್ ರಾಜಕುಮಾರ್ ಅವರ ಸಮಾಧಿ ನೆನಪಾಗುತ್ತದೆ ಅದನ್ನ ಎಷ್ಟೋ ಜನ ದೇವಾಲಯ ಎಂದು ಭಾವಿಸುವವರೂ ಇದ್ದಾರೆ ಪ್ರತಿನಿತ್ಯ ಬಹುತೇಕ ಮಂದಿ ಇಲ್ಲಿಗೆ ಭೇಟಿ ನೀಡಿ ಅಣ್ಣಾವ್ರನ್ನ ಸ್ಮರಿಸುತ್ತಾರೆ ಅಲ್ಲದೆ ಇದೀಗ ದೊಡ್ಡ ಮನೆಯ ಮತ್ತೊಂದು ಕುಡಿ ಪುನೀತ್ ರಾಜ್ ಕುಮಾರ ಅವರನ್ನು ಅಲ್ಲೇ ಅಂತ್ಯ ಸಂಸ್ಕಾರ ಮಾಡಿರುವುದರಿಂದ ಅಲ್ಲಿಗೆ ಭೇಟಿ ನೀಡುವ ಅಭಿಮಾನಿಗಳ ಸಂಖ್ಯೆ ಇನ್ನೂ ಹೆಚ್ಚಾಗಿದೆ ಆದರೆ ಇದೀಗ ಇನ್ನೊಂದು ಮಾತು ಕೇಳಿಬರುತ್ತಿದೆ ಅದೇನೆಂದರೆ ಈ […]

Continue Reading