ಭಟ್ಟಿ ಬೀಳದಂತೆ ಮಾಡೋದು ಹೇಗೆ? ನಾಭಿ ಚಿಕಿತ್ಸೆ ಕುರಿತು ತಿಳಿಯಿರಿ

ನಾವಿಂದು ನಿಮಗೆ ನಾಭಿ ಚಿಕಿತ್ಸೆ ಬಗ್ಗೆ ತಿಳಿಸಿಕೊಡುತ್ತೇವೆ ಮನುಷ್ಯನ ಆರೋಗ್ಯ ನಾಭಿಯ ಮೇಲೆ ಅವಲಂಬಿತವಾಗಿರುತ್ತದೆ. ದೇಹದ ಕೇಂದ್ರಬಿಂದು ನಾಭಿ ಆಗಿರುತ್ತದೆ. ನಾಭಿಯಿಂದ ದೇಹ ಮೇಲೆ ಎಷ್ಟು ಅಳತೆ ಇರುತ್ತದೆ ಕೆಳಗೂ ಅಷ್ಟೇ ಇರುತ್ತದೆ ಎಡಕ್ಕೆ ಎಷ್ಟು ಅಳತೆ ಇರುತ್ತದೆ ಬಲಕ್ಕೂ ದೇಹದಲ್ಲಿ ಅಷ್ಟೇ ಅಳತೆ ಇರುತ್ತದೆ. ಸೂರ್ಯನ ಪ್ರಭಾವ ಹೇಗೆ ಎಲ್ಲಾ ಗ್ರಹಗಳ ಮೇಲೆ ಬೀಳುತ್ತದೆ ಹಾಗೆ ನಾಭಿಯ ಪ್ರಭಾವ ಅದರ ಸುತ್ತಮುತ್ತಲಿರುವ ಅಂಗಗಳ ಮೇಲೆ ಇರುತ್ತದೆ. ನಾಭಿಯಲ್ಲಿ ಏನಾದರು ಸ್ಥಳ ಬದಲಾವಣೆಯಾದರೆ ಅದರ ವ್ಯತಿರಿಕ್ತ ಪರಿಣಾಮ […]

Continue Reading

ಪ್ರಧಾನಮಂತ್ರಿ ಅಯುಷ್ಮಾನ್ ಅರೋಗ್ಯ ಕಾರ್ಡ್ ಮಾಡಿಸೋದು ಹೇಗೆ?

ಕೇಂದ್ರ ಸರ್ಕಾರದಿಂದ ಜನರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳು ಜಾರಿಗೆ ಬರುತ್ತಿದೆ ಅದರಲ್ಲಿ ಪ್ರಧಾನಮಂತ್ರಿಯವರ ಆಯುಷ್ಮಾನ್ ಭಾರತ್ ಕಾರ್ಡ್ ಕೂಡ ಒಂದು. ಇದು ಆರೋಗ್ಯಕ್ಕೆ ಸಂಬಂಧಪಟ್ಟಂತೆ ತುಂಬಾ ಒಳ್ಳೆಯ ಯೋಜನೆಯಾಗಿದೆ. ಇನ್ನೂ ಯಾರು ಪ್ರಧಾನಮಂತ್ರಿಯವರ ಆಯುಷ್ಮಾನ್ ಭಾರತ್ ಕಾರ್ಡನ್ನು ಪಡೆದುಕೊಂಡಿಲ್ಲ ಅಥವಾ ಪ್ರಧಾನಮಂತ್ರಿಯವರ ಜನ ಆರೋಗ್ಯ ಕಾರ್ಡನ್ನು ಪಡೆದುಕೊಂಡಿಲ್ಲ ಅಂತವರಿಗೆ ಒಂದು ಸಿಹಿ ಸುದ್ದಿ ಇದೆ. ನಿಮಗೆ ಗೊತ್ತಿರುವ ಹಾಗೆ ಪ್ರಧಾನ ಮಂತ್ರಿ ಆಯುಷ್ಮನ್ ಕಾರ್ಡ್ ಅನ್ನು ಪಡೆಯುವುದಕ್ಕೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಯಾವುದೇ ಅವಶ್ಯಕತೆ ಇಲ್ಲ. ಹಾಗಾದರೆ […]

Continue Reading

ದಿನಕ್ಕೆ 5 ರಿಂದ 10 ಬಾದಾಮಿ ಬೀಜಗಳನ್ನು ತಿನ್ನೋದ್ರಿಂದ ಇಂತಹ ಸಮಸ್ಯೆ ಕಾಡೋದಿಲ್ಲ

ಬಾದಾಮಿಯು ಹೆಚ್ಚು ಉಪಯೋಗವನ್ನು ಹೊಂದಿದೆ ಹಾಗೆಯೇ ಬಾದಾಮಿಯು ಬಹು ದುಬಾರಿಯೂ ಹೌದು ಮತ್ತು ನೆನೆಸಿಟ್ಟ ಬಾದಾಮಿಯನ್ನೂ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ನೆನೆಸಿಟ್ಟ್ ಬಾದಾಮಿಯನ್ನು ತಿನ್ನುವುದು ಒಂದು ಸಂಪ್ರದಾಯದಂತೆ ಬಹುತೇಕ ಎಲ್ಲಾ ಕುಟುಂಬಗಳಲ್ಲಿಯೂ ನಡೆಸಿಕೊಂಡು ಬರಲಾಗುತ್ತಿದೆ ನಮ್ಮ ಅಮ್ಮಂದಿರು ಮತ್ತು ಅಜ್ಜಿಯಂದಿರು ಈ ವಿಧಾನವನ್ನು ಹಿಂದಿನವರಿಂದ ಕಲಿತು ಬಂದು ತಮ್ಮ ಕುಟುಂಬದ ಕಿರಿಯರಿಗೂ ತಿನ್ನಿಸುವ ಮೂಲಕ ಈ ಸಂಪ್ರದಾಯವನ್ನು ಜೀವಂತವಾಗಿ ಇರಿಸಿದ್ದಾರೆ. ಬಾದಾಮಿಯನ್ನು ಒಣದಾಗಿದ್ದಾಗ ಸೇವಿಸುವುದಕ್ಕಿಂತ ನೆನೆಸಿಟ್ಟು ಸೇವಿಸಿದಾಗ ಜೀರ್ಣಿಸಿಕೊಳ್ಳುವುದು ಸುಲಭ. ನೆನೆಸಿಟ್ಟ ಬಾದಾಮಿ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. […]

Continue Reading

ಕೈ ಕಾಲುಗಳಿಗೆ ಪೆಟ್ಟು ಬಿದ್ದಾಗ ಈ ಮನೆಮದ್ದು ಮಾಡಿ ಊತ ಕಡಿಮೆಯಾಗುತ್ತೆ

ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ ಹಾಗೂ ಕೆಲವು ಜನರು ಕಾಲಿಗೆ ಗಾಯ ಆಗಿರುತ್ತದೆ ಹಾಗೂ ಅದರಿಂದ ಕಾಲಿನಲ್ಲಿ ಬಾವು ಮತ್ತು ಊತ ಕಂಡು ಬಂದು ಅನೇಕ ರೀತಿಯಲ್ಲಿ ನೋವನ್ನು ಅನುಭವಿಸುತ್ತಾರೆ ಹಾಗೆಯೇ ಊತವನ್ನು ಕಡಿಮೆ ಮಾಡಲು ಉರಿಯೂತ ಮತ್ತು ನೋವನ್ನು ನಿವಾರಿಸಲು ವ್ಯಾಯಾಮ ಮಾಡಬೇಕು ಅತ್ಯುತ್ತಮ ವ್ಯಾಯಾಮಗಳಲ್ಲಿ ಈಜು ಕೂಡ ಒಂದಾಗಿದೆ ಈ ಒಂದು ವಾರದಲ್ಲಿ ಕನಿಷ್ಠ ಐದು ದಿನಗಳು ವಾಕಿಂಗ್ ಜಾಗಿಂಗ್ ಮೂವತ್ತು ನಿಮಷಗಳ ಕಾಲ ಮಾಡಬೇಕು ಇದರಿಂದಲೂ ಸಹ ಊತ ಮತ್ತು […]

Continue Reading

20X20 ಸೈಟ್ ನಲ್ಲಿ ಮನೆ ಕಟ್ಟಲು ಎಷ್ಟು ವೆಚ್ಚ ಆಗಬಹುದು ನೋಡಿ

ಮನೆ ಕಟ್ಟುವುದು ಒಂದು ಸುಲಭದ ಮಾತಲ್ಲ ಹಿಂದಿನಿಂದಲೂ ಒಂದು ಗಾದೆ ಇದೆ ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂದು ಹಾಗೆಯೇ ಮನೆಯನ್ನು ಕಟ್ಟುವಾಗ ಯೋಚನೆ ಅಥವಾ ಪ್ಲಾನಿಂಗ್ ಮಾಡಿ ಮನೆ ಕಟ್ಟ ಬೇಕು ಇಲ್ಲವಾದರೆ ಮನೆಯ ನಿರ್ಮಾಣ ಕಷ್ಟ ಸಾಧ್ಯ ಮನೆಯ ಮುಂಬಾಗಿಲು ಆಹ್ಲಾದಕರ ನೀಡುವಂತಿರಬೇಕು ಯಾಕೆಂದರೆ ನೀವು ಮನೆಯೊಳಕ್ಕೆ ಹೋಗುವಾಗ ಅಥವಾ ಹೊರಗಡೆಯಿಂದ ಮನೆಯ ಒಳಗೆ ಕಾಲಿಡುವಾಗ ಸುತ್ತಮುತ್ತಲು ಉಲ್ಲಾಸ ನೀಡುವಂತಿರಬೇಕು ಮತ್ತು ಮನೆಯನ್ನು ವಾಸ್ತು ಪ್ರಕಾರವಾಗಿ ಮನೆಯನ್ನು ನಿರ್ಮಾಣ ಮಾಡಬೇಕು ಜಗತ್ತಿನಲ್ಲಿ […]

Continue Reading

ಪುರುಷರಲ್ಲಿ ಪಲವತ್ತತೆ ಹೆಚ್ಚಿಸುವ ಜೊತೆಗೆ ಎನರ್ಜಿ ನೀಡುವ ಮನೆಮದ್ದು

ಒಣ ದ್ರಾಕ್ಷಿಯನ್ನು ನಿಯಮಿತವಾಗಿ ಎಲ್ಲರೂ ಬಳಸಬೇಕು ಇದರಿಂದ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಹಾಗೆಯೇ ನಮ್ಮ ದೇಹದಲ್ಲಿ ರಕ್ತ ಸಂಚಾರ ಎಲ್ಲಾ ಭಾಗಗಳಿಗೆ ನಡೆಯುತ್ತದೆ ಎಲ್ಲಾ ಅಂಗಾಂಗಗಳಿಂದ ಹರಿಯಲ್ಪಡುತ್ತದೆ ಹೀಗಿರುವಾಗ ನಾವು ಸೇವಿಸುವ ಆಹಾರದಲ್ಲಿನ ಪೌಷ್ಟಿಕ ಸತ್ವಗಳು ಹೀರಿಕೊಂಡು ಉಳಿದಂತಹ ಅಂಶಗಳು ವಿಷಕಾರಿ ತ್ಯಾಜ್ಯಗಳಾಗಿ ನಮ್ಮ ದೇಹದಿಂದ ಹೊರ ಬರಬೇಕು. ಆದರೆ ಹಲವು ಸಂದರ್ಭಗಳಲ್ಲಿ ಇದು ಸಾಧ್ಯ ಆಗುವುದಿಲ್ಲ. ಹೀಗಿರುವಾಗ ಒಣದ್ರಾಕ್ಷಿಯನ್ನು ನಿಯಮಿತವಾಗಿ ಸೇವಿಸಬೇಕು ಇದರಿಂದ ರಕ್ತ ಸಂಚಾರ ಸುಗಮವಾಗುತ್ತದೆ ಮತ್ತು ಒಣ ದ್ರಾಕ್ಷಿ ಹಣ್ಣುಗಳನ್ನು ನಮ್ಮ […]

Continue Reading

ವಿದ್ಯಾರ್ಥಿಗಳೇ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಸಲ್ಲಿಸಿ

ಸರ್ಕಾರ ಎಲ್ಲಾ ಮಕ್ಕಳು ಶಿಕ್ಷಣವನ್ನು ಪಡೆಯಬೇಕು ಎಂಬ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತದೆ ಅಂತಹ ಯೋಜನೆಗಳಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಅದರ ಪ್ರಕಾರವಾಗಿ ಎರಡು ಸಾವಿರದ ಇಪ್ಪತ್ತೊಂದು ಇಪ್ಪತ್ತೆರಡನೇ ಸಾಲಿನ ಒಂದನೇ ತರಗತಿಯಿಂದ ಹತ್ತನೇ ತರಗತಿಯಲ್ಲಿ ಓದುತ್ತಿರುವಂತಹ ಬಾಲಕ ಹಾಗೂ ಬಾಲಕಿಯರಿಗೆ ರಾಜ್ಯ ಸರ್ಕಾರ ವಿದ್ಯಾರ್ಥಿವೇತನವನ್ನು ಘೋಷಣೆ ಮಾಡಿದೆ. ಈ ವಿದ್ಯಾರ್ಥಿವೇತನವನ್ನು ಪಡೆದುಕೊಳ್ಳುವುದಕ್ಕೆ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಹಾಗಾದರೆ ಅರ್ಜಿ ಸಲ್ಲಿಸುವುದಕ್ಕೆ […]

Continue Reading

ಮಲಬದ್ದತೆಗೆ ಹರಳೆಣ್ಣೆ ಹೇಳಿ ಮಾಡಿಸಿದ ಔಷಧಿ

ನಮ್ಮ ಸುತ್ತಮುತ್ತ ಅನೇಕ ಔಷಧೀಯ ವಸ್ತುಗಳಿರುತ್ತವೆ ಆದರೆ ಅವುಗಳ ಬಳಕೆಯ ಬಗ್ಗೆ ನಮಗೆ ಸರಿಯಾಗಿ ತಿಳಿದಿರುವುದಿಲ್ಲ. ಕೆಲವೊಮ್ಮೆ ಅವುಗಳಿಂದ ದುಷ್ಪರಿಣಾಮಗಳು ಉಂಟಾಗಬಹುದು ಒಳ್ಳೆಯ ಪರಿಣಾಮಗಳು ಉಂಟಾಗಬಹುದು. ಹಾಗಾಗಿ ನಾವು ಬಳಸುವ ವಸ್ತುಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ಅದನ್ನು ಬಳಕೆ ಮಾಡಬೇಕು. ನಾವಿಂದು ನಿಮಗೆ ಹರಳೆಣ್ಣೆಯನ್ನು ಯಾರು ಉಪಯೋಗ ಮಾಡಬಹುದು ಮತ್ತು ಯಾವ ಕಾಯಿಲೆಗಳಿಗೆ ಇದನ್ನು ಉಪಯೋಗಿಸಬಹುದು ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ. ಹರಳೆಣ್ಣೆ ಉಷ್ಣ ಗುಣಗಳನ್ನು ಹೊಂದಿರುವುದರಿಂದ ಇದನ್ನು ಉಷ್ಣತೈಲ ಎಂದು ಕರೆಯುತ್ತಾರೆ. ಕೆಲವರು ಹರಳೆಣ್ಣೆಯನ್ನು ತಂಪು ಎಂದು […]

Continue Reading

ಹೊಸ ವ್ಯಾಪಾರ ಮಾಡಲು ಸಾಲ ಸೌಲಭ್ಯಕ್ಕೆ ಅರ್ಜಿಸಲ್ಲಿಸೋದು ಹೇಗೆ?

ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ತಮ್ಮದೇ ಆದಂತಹ   ವ್ಯಾಪಾರವನ್ನು ಆರಂಭಿಸಲು ಕೇಂದ್ರ ಸರ್ಕಾರದಿಂದ ಸಾಲ ಸೌಲಭ್ಯ ದೊರಕುತ್ತದೆ. ಯಾರಾದರೂ ವ್ಯಾಪಾರವನ್ನು ಆರಂಭಿಸಿದ್ದರೆ ಅವರಿಗೆ ಇನ್ನೂ ಹೆಚ್ಚಿನ ವ್ಯಾಪಾರವನ್ನು ಮಾಡಲು ಅನುವಾಗುವ ರೀತಿಯಲ್ಲಿ ಸಾಲ ಸೌಲಭ್ಯ ಕೂಡ ಇದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಇವರಿಗೆ ಹೊಸ ಉದ್ಯೋಗವನ್ನು ಮಾಡಲು ಅಥವಾ ಇರುವ ಉದ್ಯೋಗವನ್ನು ಹೆಚ್ಚಿನ ಪ್ರಮಾಣದಲ್ಲಿ ಏಳಿಗೆ ಮಾಡಿಕೊಳ್ಳಲು ಸರ್ಕಾರ 10 ಲಕ್ಷದಿಂದ 15 ಕೋಟಿಯವರೆಗೆ ಸಾಲ ಸೌಲಭ್ಯವನ್ನು ನೀಡುತ್ತಿದೆ. ಇದನ್ನು ಆನ್ಲೈನ್ […]

Continue Reading

ಮಕ್ಕಳಾಗದೇ ಇರೋರು ಈ ಮರ ಸುತ್ತಿದ್ರೆ ಮಕ್ಕಳಾಗುತ್ತಂತೆ!

ಹೆಣ್ಣಿನ ಜೀವನ ಸಾರ್ಥಕವಾಗುವುದು ತಾನು ತಾಯಿಯಾದಾಗ. ಬಹಳಷ್ಟು ಮಹಿಳೆಯರು ಮದುವೆಯಾಗಿ ಹಲವು ವರ್ಷಗಳಾದರೂ ತಾಯ್ತನದ ಸುಖವನ್ನು ಅನುಭವಿಸಲಾಗುವುದಿಲ್ಲ. ಮಹಿಳೆಯರ ಸಂತಾನ ಸಮಸ್ಯೆಗೆ ಅರಳಿ ಮರದಿಂದ ಪರಿಹಾರ ಸಿಗಬಹುದು. ಹಾಗಾದರೆ ಅರಳಿ ಮರದಿಂದ ಸಂತಾನ ಸಮಸ್ಯೆಗೆ ಯಾವ ರೀತಿ ಪರಿಹಾರ ಸಿಗುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನೋಡೋಣ. ಪರಿಸರದಲ್ಲಿರುವ ಅನೇಕ ಮರಗಳು ಧಾರ್ಮಿಕ ಮಹತ್ವವನ್ನು ಪಡೆದಿವೆ ಅವುಗಳಲ್ಲಿ ಅರಳಿ ಮರ ಪ್ರಮುಖವಾಗಿ ಧಾರ್ಮಿಕ ಮಹತ್ವವನ್ನು ಪಡೆದಿದೆ. ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗದೆ ಇದ್ದರೆ ಮಹಿಳೆಯರಿಗೆ ಅರಳಿ ಮರ […]

Continue Reading