ಈ ನಾಲ್ಕು ರಾಶಿಯವರು ಪ್ರಬಲಶಾಲಿಗಳು ಹಾಗೂ ಹೆಚ್ಚು ಧೈರ್ಯಶಾಲಿಗಳು ಅನ್ನುತ್ತೆ ಜ್ಯೋತಿಷ್ಯ ಶಾಸ್ತ್ರ

ಪ್ರತಿಯೊಬ್ಬರಿಗೂ ತಮ್ಮದೇ ಆದಂತಹ ವರ್ಚಸ್ಸು ಗುಣಗಳು ಇದ್ದೇ ಇರುತ್ತವೆ. ಆ ಗುಣಗಳು ನಮ್ಮನ್ನ ಇನ್ನೊಬ್ಬರಿಗಿಂತ ವಿಶೇಷವಾಗಿ ನಿಲ್ಲುವುದಕ್ಕೆ ಸಹಾಯ ಮಾಡುತ್ತದೆ. ಅಂತಹ ವಿಶಿಷ್ಟ ಗುಣಗಳನ್ನು ಹೊಂದಿರುವಂತಹ ಬಹಳಷ್ಟು ರಾಶಿಗಳು ಇವೆ. ಅಂತಹ ವಿಶೇಷ ಗುಣಗಳನ್ನು ಹೊಂದಿರುವುದಕ್ಕೆ ಮುಖ್ಯ ಕಾರಣ ರಾಶಿಚಕ್ರ ಎಂದು ಹೇಳಬಹುದು. ಈ ರಾಶಿಚಕ್ರದಲ್ಲಿ ಆಕಾಶ ಮತ್ತು ಭೂಮಿಯ ರಾಶಿಚಕ್ರಗಳು ಬಹಳಷ್ಟು ಪ್ರಬಲವಾಗಿದೆ ಎಂದು ಹೇಳಬಹುದು. ಯಾವುದೇ ಕಾರಣಕ್ಕೂ ಎಂತಹ ಸಂದರ್ಭದಲ್ಲಿಯೂ ಹಿಮ್ಮೆಟ್ಟುವಂತಹ ಗುಣ ಈ ನಾಲ್ಕು ರಾಶಿಗಳ ಜನರಲ್ಲಿ ಇರುವುದಿಲ್ಲ ಇಲ್ಲ ಕೆಲಸದಲ್ಲಿಯು ಮುಂದೆ […]

Continue Reading

ಮನೆಗೆ ಅದೃಷ್ಟ ತರುವ ಹುಡುಗಿಯರಲ್ಲಿ ಈ ಚಿಹ್ನೆ ಇರುತ್ತೆ

ಸ್ತ್ರೀಯರಲ್ಲಿ ಇರುವ ಚಿಹ್ನೆಗಳ ಮೇಲೆ ಅದೃಷ್ಟವಂತರೆಂದು ಹೇಳಲಾಗುತ್ತದೆ. ಭವಿಷ್ಯ ನಿರ್ಧರಿಸಲು ಹಲವು ಶಾಸ್ತ್ರಗಳಿರುತ್ತವೆ ಅದರಲ್ಲಿ ಸಾಮುದ್ರಿಕ ಶಾಸ್ತ್ರ ಪ್ರಮುಖವಾಗಿದೆ ಈ ಶಾಸ್ತ್ರದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗವಾದ ಸಾಮುದ್ರಿಕ ಶಾಸ್ತ್ರದ ಪ್ರಕಾರ ಮನುಷ್ಯನ ಶರೀರದ ಮೇಲಿರುವ ಚಿಹ್ನೆ ಅಥವಾ ಮಚ್ಚೆ ಮನುಷ್ಯನ ಗುಣ ಸ್ವಭಾವ ಮತ್ತು ಅದೃಷ್ಟ ಹಾಗೂ ಇತರೆ ವಿಚಾರಗಳನ್ನು ತಿಳಿಸುತ್ತದೆ. ಈ ಚಿಹ್ನೆ ಅಥವಾ ಮಚ್ಚೆ ನೀಡುವ ಸಂಕೇತ ಪುರುಷ ಮತ್ತು ಸ್ತ್ರೀಯರಿಗೆ ಬೇರೆ ಬೇರೆಯಾಗಿರುತ್ತದೆ. ಸ್ತ್ರೀಯರಿಗೆ […]

Continue Reading

ನಿಮ್ಮ ಮನೆಯ ಹೆಣ್ಣುಮಕ್ಕಳಲ್ಲಿ ಲಕ್ಷ್ಮಿ ಕಳೆ ಇದೆಯಂತ ಹೇಗೆ ಗೊತ್ತಾಗತ್ತೆ ನೋಡಿ..

ನಮ್ಮಲ್ಲಿ ಹೆಣ್ಣಿಗೆ ದೇವತೆ ಎಂದು ಪೂಜಿಸಲಾಗುತ್ತದೆ. ಪ್ರತಿ ಹೆಣ್ಣಿನ ಒಳಗೊಂದು ಸರಸ್ವತಿ, ಲಕ್ಷ್ಮಿ, ಪಾರ್ವತಿ ದೇವಿಯರ ಅಂಶ ಇರುತ್ತದೆಂದು ಉಲ್ಲೇಖವಿದೆ. ಹೆಣ್ಣಿನ ನಗು ಸೌಖ್ಯ ತಂದರೆ. ಅವಳ ನೋವು, ದುಃಖಗಳು ಯುದ್ದಕ್ಕೂ ಕಾರಣವಾಗಬಹುದು. ಶಾಸ್ತ್ರಗಳ ಪ್ರಕಾರ ಸ್ತ್ರೀಯರು ಸಾಕ್ಷಾತ್ ಲಕ್ಷ್ಮಿಯ ಸ್ವರೂಪವನ್ನು ಹೊಂದಿರುತ್ತಾರೆ. ಅದಕ್ಕಾಗಿ ಶಾಸ್ತ್ರಗಳಲ್ಲಿ ಸ್ತ್ರೀಯನ್ನು ನಿಂದಿಸಬಾರದು, ನರಳಿಸಬಾರದು, ದಂಡಿಸಬಾರದು, ಕಣ್ಣೀರು ಹಾಕುವಂತೆ ಮಾಡಬಾರದು ಎಂಬ ನಿಯಮ ರೂಪಿಸಿದ್ದಾರೆ. ಯಾಕೆಂದರೆ ಸ್ತ್ರೀಯರು ಫಲರೂಪಿಣಿಯಾಗಿದ್ದು, ಲಕ್ಷ್ಮೀಯ ಅಂಶಗಳನ್ನು ಹೊಂದಿರುತ್ತಾರೆ. ಸ್ತ್ರೀಯ ಕಣ್ಣೀರು ದಾರಿದ್ರ್ಯವನ್ನು ತರುತ್ತದೆ ಎಂಬ ನಂಬಿಕೆ.. […]

Continue Reading

ಪ್ರಪಂಚದ ಏಕೈಕ ಬ್ರಹ್ಮನ ದೇವಾಲಯದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ

ಒಂದೊಂದು ದೇವರ ಒಂದೊಂದು ಅವತಾರಗಳಿಗೂ ಭಾರತದ ಉದ್ದಗಲಕ್ಕೂ ದೇವಾಲಯಗಳಿವೆ. ಆದರೆ ಸೃಷ್ಟಿಯ ಮೂಲಕ್ಕೆ ಆಧಾರವಾಗಿರುವ ಬ್ರಹ್ಮನಿಗೆ ಮಾತ್ರ ದೇವಾಲಯಗಳಿಲ್ಲ. ಇದಕ್ಕೂ ಮೂಲವಾದ ಕಾರಣವಿದೆ. ಬ್ರಹ್ಮನ ಪೂಜೆ ನಿಲ್ಲುವುದಕ್ಕೂ ಇದೆ ಒಂದು ಕಾರಣ: ವಿಷ್ಣುವಿನ ನಾಭಿಯಿಂದ ಹೊರಬಿದ್ದ ಬ್ರಹ್ಮ ಚತುರ್ದಶ ಲೋಕಗಳನ್ನು ಸೃಷ್ಟಿಸಿದನು. ಹೀಗೆ ಬ್ರಹ್ಮಾಂಡದ ಸೃಷ್ಟಿಯ ವೇಳೆ ಬ್ರಹ್ಮ ಶತರೂಪಳೆಂಬ ಸುಂದರ ದೇವತೆಯನ್ನು ಸೃಷ್ಟಿಸಿದ. ತಾನೇ ಸೃಷ್ಟಿಸಿದ ಈ ದೇವತೆಯಿಂದ ಬ್ರಹ್ಮ ಮೋಹಗೊಂಡ. ಬ್ರಹ್ಮನ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದಳಾದರೂ ಎಲ್ಲಾ ದಿಕ್ಕುಗಳಲ್ಲಿ ಆಕೆಯನ್ನು ಹಿಂಬಾಲಿಸಲು ಬ್ರಹ್ಮ […]

Continue Reading

ಕ್ಯಾನ್ಸರ್ ಖಾಯಿಲೆ ಹೋಗಲಾಡಿಸುವ ವೈದ್ಯನಾಥೇಶ್ವರಸ್ವಾಮಿ ನೋಡಿ..

ಅರೆಯೂರು ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನ. ಇದೊಂದು ಪ್ರಾಚೀನ ಪುಣ್ಯ ಕ್ಷೇತ್ರಗಳಲ್ಲಿ ಒಂದು. ಆಶ್ಚರ್ಯವೆನಿಸಿದರೂ ಅಗೋಚರ ಶಕ್ತಿ ಇಲ್ಲಿದೆ. ಇಲ್ಲಿನ ಜ್ಯೋತಿರ್ಲಿಂಗದ ದರ್ಶನದಿಂದ ಏಳೇಳು ಜನ್ಮಗಳ ಪಾಪಗಳೂ ನಿವಾರಣೆಯಾಗುವುದಲ್ಲದೆ ಕ್ಯಾನ್ಸರ್ನಂತ ಮಾರಕ ರೋಗಗಳೂ ಕೂಡ ವಾಸಿಯಾಗಿರುವವು. ಈ ಕಲಿಗಾಲದಲ್ಲೂ ಪವಾಡ ಸೃಷ್ಟಿಮಾಡುತ್ತಿರುವ ಹಿಂದೂ ಧಾರ್ಮಿಕ ಕ್ಷೇತ್ರ ತುಮಕೂರು ನಗರಕ್ಕೆ 16 ಕಿ.ಮೀ. ದೂರದಲ್ಲಿರುವ ಅರೆಯೂರು ಗ್ರಾಮದಲ್ಲಿದೆ. ಶ್ರೀ ವೈದ್ಯನಾಥೇಶ್ವರ ಸಕಲ ರೋಗ ರುಜಿನಗಳಿಗೆ ವೈದ್ಯನೆಂಬುದು ಇಲ್ಲಿನ ಪ್ರತೀತಿ. ಅರೆಯೂರು ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹಿಂದೊಮ್ಮೆ […]

Continue Reading

ಮದುವೆಯಾಗಲು ನಾನಾ ಸಂಕಷ್ಟ ಬರುತ್ತಿದ್ದರೆ, ಈ ದೇವಾಲಯಕ್ಕೆ ಭೇಟಿ ಕೊಡಿ, ಬೇಗ ಮದುವೆ ಆಗುತ್ತೆ

ಶುದ್ಧ ಮತ್ತು ಸಾಂಪ್ರದಾಯಿಕ ಪೂಜಾ ವಿಧಾನಕ್ಕೆ ಸೂಕ್ತ ಸ್ಥಳದಲ್ಲಿ ಸತ್ವಪೂರ್ಣ ಸನ್ನಿಧಿ. ಸಾತ್ವಿಕ ಸೇವಾನಿಷ್ಠರು, ಸಮಗ್ರ ಪರಿಕರ, ಸನ್ನಡತೆಯ ಪರಿವಾರ, ಸಮೃದ್ಧ ಭಕ್ತಗಣ, ಸರ್ವರಿಗೂ ಸಮಾನ ಸ್ಥಾನ, ಇವೆಲ್ಲದರ ಪರಿಣಾಮ ಸಂಪೂರ್ಣ ದೇವಾನುಗ್ರಹ ದೊರಕುವ ಕ್ಷೇತ್ರದಲ್ಲಿ ಸಕಲ ಇಷ್ಟಾರ್ಥಗಳೂ ನೆರವೇರುತ್ತವೆ. ಅಂತಹ ಕ್ಷೇತ್ರಗಳಲ್ಲಿ ಒಂದಾದ ಮತ್ತು ಅವಿವಾಹಿತರಿಗೆ ಕಂಕಣ ಭಾಗ್ಯ ನೀಡುವ ಕ್ಷೇತ್ರ ಎಂದೇ ಪ್ರಸಿದ್ದಿ ಪಡೆದಿರುವ ಈ ಕ್ಷೇತ್ರಕ್ಕೆ ಒಮ್ಮೆ ಭೇಟಿ ನೀಡಿದರೆ ಒಂದು ವರುಷದ ಒಳಗಡೆ ವಿವಾಹ ಭಾಗ್ಯ ಲಭಿಸುವುದು ಎಂಬ ಬಲವಾದ ನಂಬಿಕೆ […]

Continue Reading

ಆಮೆಯ ಮೂರ್ತಿ ಮನೆಯ ಯಾವ ದಿಕ್ಕಿನಲ್ಲಿ ಇದ್ರೆ ಶುಭಕರ ನೋಡಿ..

ಶಾಸ್ತ್ರಗಳ ಪ್ರಕಾರ ಅಥವಾ ನಮ್ಮ ಪೂರ್ವಜರು ಹೇಳುವ ಪ್ರಕಾರ ನಾವು ನಮ್ಮ ಮನೆಗಳಲ್ಲಿ ಕೆಲವು ವಸ್ತುಗಳನ್ನ ಅಥವಾ ಪ್ರಾಣಿಗಳನ್ನು ಇಡಬಾರದು. ಅದನ್ನ ಯಾವ ಉದ್ದೇಶದಿಂದ ಹೇಳುತ್ತಾರೆ ಅಂತ ನಮಗೆ ಗೊತ್ತಿರಲ್ಲ ಹಾಗಿದ್ರೆ ಇವತ್ತು ಈ ಲೇಖನದಲ್ಲಿ ಹಾಗೆ ಹೇಳುವಂತಹ ಒಂದು ಪ್ರಾಣಿ ಆಮೆ ಇದನ್ನ ಮನೆಯಲ್ಲಿ ಇಟ್ಕೊಂಡ್ರೆ ಸರಿಯೋ ತಪ್ಪೊ ಅನ್ನೋದನ್ನ ನೋಡೋಣ. ಸಾಕಷ್ಟು ಜನರು ಮನೆಯಲ್ಲಿ ಆಮೆಯನ್ನ ಇಟ್ಟುಕೊಳ್ಳಬಾರದು ಅಂತ ಹೇಳ್ತಾರೆ ನಾವು ಆ ಮಾತನ್ನ ಹಲವಾರು ಜನರು ಹೇಳಿದ್ದನ್ನು ಕೆಳಿದ್ದಿವಿ ಕೂಡ. ಕೆಲವು ಜನರು […]

Continue Reading

ಮದುವೆ ಹಾಗೂ ಕುಟುಂಬದ ವಿಚಾರದಲ್ಲಿ ಅಡೆ ತಡೆಗಳು ಆಗುತಿದ್ರೆ, ಈ ಚಿಕ್ಕ ಮಂತ್ರ ಪಠಿಸಿ ಸಮಸ್ಯೆಯಿಂದ ಮುಕ್ತರಾಗಿ

ಮದುವೆ ಹಾಗೂ ಕುಟುಂಬದ ವಿಚಾರದಲ್ಲಿ ಅಡೆ ತಡೆಗಳು ಆಗುತಿದ್ರೆ, ಈ ಚಿಕ್ಕ ಮಂತ್ರ ಪಠಿಸಿ ಸಮಸ್ಯೆಯಿಂದ ಮುಕ್ತರಾಗಿ ಕೆಲವರಿಗೆ ಮನೆ ಕಟ್ಟುವಾಗ ತುಂಬಾ ತೊಂದರೆಯಾಗುತ್ತದೆ. ಹಾಗೆಯೇ ಮದುವೆ ವಿಷಯದಲ್ಲಿ ತುಂಬಾ ವಿಳಂಬವಾಗುತ್ತದೆ. ಅಡೆತಡೆಗಳು ಉಂಟಾಗುತ್ತವೆ.ಆದರೆ ಇದಕ್ಕೆ ಕೆಲವೊಂದು ಪರಿಹಾರಗಳಿವೆ.ಇದಕ್ಕೆ ಸಂಬಂಧಪಟ್ಟಂತಹ ಕೆಲವು ಮಂತ್ರಗಳನ್ನು ನಾವು ಇಲ್ಲಿ ತಿಳಿಯೋಣ. ಮದುವೆಗೆ ವಿಳಂಬವಾಗುತ್ತದೆ.ಅಡೆತಡೆಗಳು ಉಂಟಾಗುತ್ತದೆ. ಮದುವೆಯ ಸಂದರ್ಭದಲ್ಲಿ ಕಿರಿಕಿರಿಯಾಗುತ್ತದೆ.ಸಾಂಸಾರಿಕ ಜೀವನದಲ್ಲಿ ಕಿರಿಕಿರಿ ಆಗುತ್ತಿರುತ್ತದೆ.ಅದಕ್ಕೆ ಕೆಲವು ಮಂತ್ರಗಳನ್ನು ಹೇಳುವುದರ ಮೂಲಕ ಜೀವನದಲ್ಲಿ ಬದಲಾವಣೆ ಕಾಣಬಹುದು. ಅದೇ ರೀತಿ ಆಗಲೇ ಕಟ್ಟಬೇಕೆಂಬ ಆಸೆ […]

Continue Reading

ಜೀವನದಲ್ಲಿ ಕಷ್ಟಗಳಿಂದ ಎದೆಗುಂದಿದ್ದರೆ ಈ ಹನುಮಾನ್ ಚಾಲೀಸಾ ಪಠಿಸಿ

ಜೀವನದಲ್ಲಿ ಕಷ್ಟಗಳಿಂದ ಎದೆಗುಂದಿದ್ದರೆ ಹನುಮಾನ್ ಚಾಲೀಸಾವನ್ನು ಪಠಿಸಿ ನಕಾರಾತ್ಮಕ ಶಕ್ತಿ ಹೆಚ್ಚಿಸಿಕೊಳ್ಳಿ ಜೀವನದಲ್ಲಿ ಕಷ್ಟಗಳಿಂದ ಎದೆಗುಂದಿದ್ದರೆ ಭಗವಾನ್ ಹನುಮಾನ್ ಚಾಲೀಸಾವನ್ನು ಪಠಿಸಬೇಕು. ಹನುಮಾನ್ ಚಾಲೀಸಾವನ್ನು ಪಠಿಸುವ ವಿಧಾನದ ಮತ್ತು ಪಠಿಸುವುದರಿಂದ ಜೀವನದಲ್ಲಿ ಆಗುವ ಬದಲಾವಣೆಯನ್ನು ಈ ಲೇಖನದ ಮೂಲಕ ತಿಳಿಯೋಣ ಹನುಮಂತನನ್ನು ಸ್ಮರಿಸಿದರೆ ನೂರಾನೆ ಶಕ್ತಿ ಬರುತ್ತದೆ. ಇದು ಭಗವಾನ್ ಹನುಮಂತನನ್ನು ಸ್ತುತಿಸುವ 40 ಪದ್ಯಗಳ ಭಕ್ತಿಗೀತೆಯಾಗಿದೆ. ಸಂತ ತುಳಸಿದಾಸರು ಕ್ರೂರಿ ಮೊಘಲ್ ಚಕ್ರವರ್ತಿ ಔರಂಗಜೇಬನಿಂದ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಸಮಯದಲ್ಲಿ ಇದನ್ನು ಬರೆದಿದ್ದಾರೆ. ಹಿಂದೂ ಪುರಾಣದಲ್ಲಿ […]

Continue Reading

ಕಡಿಮೆ ಸಮಯದಲ್ಲಿ ಬೇಗನೆ ಸಂಪತ್ತು ಹಾಗೂ ಜನಪ್ರಿಯತೆ ಗಳಿಸುತ್ತಾರೆ ಈ 5 ರಾಶಿಯವರು

ಕೆಲವು ರಾಶಿಗಳಲ್ಲಿ ಹುಟ್ಟಿದ ಚಂದ್ರ ಬಹಳ ಬೇಗ ಶ್ರೀಮಂತರಾಗುತ್ತಾರೆ ಇದನ್ನು ಬಹಳ ನಂಬುತ್ತಾರೆ ಆದರೆ ಇನ್ನು ಕೆಲವು ಜನರು ಇದನ್ನು ಸುಳ್ಳು ಎಂದು ಹೇಳುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುತ್ತಾರೆ ಈ ರಾಶಿಯಲ್ಲಿ ಹುಟ್ಟಿದ ಜನರು ಹೇಳಬೇಕು ಶ್ರೀಮಂತರಾಗುತ್ತಾರೆ ಎಂದು. ಯಾವ ರಾಶಿಯಲ್ಲಿ ಹುಟ್ಟಿದ ಜನರು ಬಹಳ ಬೇಗ ಶ್ರೀಮಂತರಾಗುತ್ತಾರೆ? ಹೇಗೆ ಎನ್ನುವುದನ್ನು ನಾವು ಹೇಳಬೇಕಾದ ಮೂಲಕ ತಿಳಿದುಕೊಳ್ಳೋಣ. ಖಾಲಿ ಕೈಯಲ್ಲಿ ಇರುವ ಪ್ರತಿಯೊಬ್ಬ ಮನುಷ್ಯನು ಕೂಡ ಸಂಪತ್ತಿಗಾಗಿ ಪಡುವ ಶ್ರಮ ಅಷ್ಟಿಷ್ಟಲ್ಲ. ತನಗೇನು ಸಂಪತ್ತು ಇಲ್ಲ […]

Continue Reading