ಬಡತನ ತಾಂಡವ ಆಡುತ್ತಾ ಇದ್ದ ಒಂದು ಹಳ್ಳಿನ ಈ ಗ್ರಾಮ ಪಂಚಾತ್ ಮೆಂಬರ್ ಇಡೀ ಊರನ್ನೇ ಶ್ರೀಮಂತ ಗೊಳಿಸಿದ್ದು ಹೇಗೆ ಗೊತ್ತೆ

ಬಡತನ ತಾಂಡವ ಆಡುತ್ತಾ ಇದ್ದ ಒಂದು ಹಳ್ಳಿನ ಈ ಗ್ರಾಮ ಪಂಚಾತ್ ಮೆಂಬರ್ ಇಡೀ ಊರನ್ನೇ ಶ್ರೀಮಂತ ಗೊಳಿಸಿದ್ದು ಹೇಗೆ ಗೊತ್ತೆ ಈಗಿನ ಕಾಲದಲ್ಲಿ ತಾನು ಶ್ರೀಮಂತ ವ್ಯಕ್ತಿ ಆಗಬೇಕು ತನ್ನವರು ಶ್ರೀಮಂತವಾಗಿ ಇರಬೇಕು ಎಂದು ಬಯಸಿ ಸಾಕಶ್ಟು ಆಸ್ತಿ ಹಣ ಸಂಪಾದನೆ ಮಾಡುವ ಈ ಕಾಲದಲ್ಲಿ ಇಲ್ಲೊಬ್ಬ ವ್ಯಕ್ತಿ ಒಂದು ಊರಿನ ಸಲುವಾಗಿ ಇಡೀ ಊರನ್ನೇ ಶ್ರೀಮಂತ ಮಾಡಿದ್ದಾನೆ. ಕೇಳಿದರೆ ಆಶ್ಚರ್ಯ ಎನಿಸಬಹುದು ಇಡೀ ಊರನ್ನು ಒಬ್ಬನೇ ಒಬ್ಬ ವ್ಯಕ್ತಿ ಶ್ರೀಮಂತಗೊಳಿಸೋಕೆ ಹೇಗೆ ಸಾಧ್ಯ ಅಂತಾ […]

Continue Reading

ಲಾಸ್ ಆಗದೆ ಇರೋ ವ್ಯವಹಾರ ಹಾಗೂ ಬಿಸಿನೆಸ್ ಗಳು ಇಲ್ಲಿದೆ

ಲಾಸ್ ಆಗದೆ ಇರೋ ವ್ಯವಹಾರ ಹಾಗೂ ಬಿಸಿನೆಸ್ ಇಲ್ಲಿದೆ ವ್ಯವಹಾರ ಮಾಡುತ್ತಾರೆ ಎಂದ ಮೇಲೆ ಖಂಡಿತ ನಷ್ಟಗಳು, ಕಷ್ಟಗಳು ಎದುರಾಗಲೇ ಬೇಕು. ಯಾರೂ ಹೆಚ್ಚಿನ ಕಷ್ಟಗಳನ್ನು ಎದುರಿಸಿ ಮುಂದೆ ಸಾಗುತ್ತಾನೊ ಅವನು ಸಫಲನಾಗುತ್ತಾನೆ. ಆದರೆ ಇಲ್ಲಿ ಕೆಲವು ನಷ್ಟವಿಲ್ಲದ ಕೆಲವು ವ್ಯವಹಾರ ಅಥವಾ ಬ್ಯುಸಿನೆಸ್ ಗಳ ಬಗ್ಗೆ ನಾವು ತಿಳಿಯೋಣ. ನಷ್ಟ ಆಗದ ಕೆಲವು ಬ್ಯುಸಿನೆಸ್ ಗಳಲ್ಲಿ ಮೊದಲನೆಯದಾಗಿ ಫರ್ನಿಚರ್ ಅಂಗಡಿ. ಫರ್ನಿಚರ್ ಎಷ್ಟು ದಿನ ಇಟ್ಟರೂ ಹಾಳಾಗುವುದಿಲ್ಲ. ಹಾಗೆಯೆ ಇದರಲ್ಲಿ ಲಾಭದ ಪ್ರಮಾಣವು ಹೆಚ್ಚು. ಹಾಗೆಯೆ […]

Continue Reading

ಪುರುಷರಲ್ಲಿ ಕುದುರೆ ಶಕ್ತಿ ಹೆಚ್ಚಿಸುವ ಈ ಗಿಡ ತುಂಬಾನೇ ಪ್ರಯೋಜನಕಾರಿ

ಭೂಮಿಯ ಮೇಲೆ ಹಲವಾರು ರೀತಿಯ ಸಸ್ಯಜಾತಿಗಳಿವೆ.ಅವುಗಳಲ್ಲಿ ಎಷ್ಟೋ ಸಸ್ಯಗಳು ಔಷಧೀಯ ಗುಣಗಳನ್ನು ಹೊಂದಿರುತ್ತವೆ.ಅದರಲ್ಲಿ ಅಶ್ವಗಂಧ ಕೂಡ ಒಂದು.ನಾವು ಇಲ್ಲಿ ಅಶ್ವಗಂಧದ ಪ್ರಯೋಜನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಅಶ್ವಗಂಧ ಇದು ಹೆಸರೇ ಹೇಳುವಂತೆ ಕುದುರೆಯ ಶಕ್ತಿಯನ್ನು ನೀಡುವ ಶಕ್ತಿ ಇದರಲ್ಲಿದೆ. ಇದು ಭಾರತೀಯ ಗಿಡಮೂಲಿಕೆ ಎನ್ನುವುದು ಒಂದು ಹೆಮ್ಮೆಯ ವಿಷಯವಾಗಿದೆ. ಏಕೆಂದರೆ ಅತಿ ಹೆಚ್ಚು ರಫ್ತಾಗುವ ಔಷಧಿಗಳಲ್ಲಿ ಇದು ಅಗ್ರಗಣ್ಯ ಸ್ಥಾನವನ್ನು ಪಡೆದಿದೆ. ಇದನ್ನು ಬಳಸಿ ಯಾವುದೇ ರೀತಿಯ ಕೆಟ್ಟ ಪರಿಣಾಮ ಇಲ್ಲದ ಅತೀ ಒಳ್ಳೆಯ ನಿದ್ರೆಯ […]

Continue Reading

ಪ್ರವಾಸಿಗರ ಸ್ವರ್ಗ ಅಂತಲೇ ಫೇಮಸ್ ಈ ದೇವರ ಮನೆ ಎಲ್ಲಿದೆ ಗೊತ್ತೆ

ದೇವರಮನೆ ಕಾಲಭೈರವೇಶ್ವರ ದೇವಾಲಯ ಎಲ್ಲಿದೆ ಹಾಗೂ ಅದರ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಭೂಲೋಕದ ಸ್ವರ್ಗ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯು ಪ್ರಕೃತಿ ಸೌಂದರ್ಯದಿಂದ ವರ್ಷದ 365 ದಿನಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಜಿಲ್ಲೆಯು ಧಾರ್ಮಿಕ ಕ್ಷೇತ್ರದಲ್ಲೂ ಪ್ರಸಿದ್ದಿ ಪಡೆದಿದೆ. ಕೆಲವು ದೇವಸ್ಥಾನಗಳು ಎಲೆಮರೆಯ ಕಾಯಿಯಂತಿದೆ ಅವುಗಳಲ್ಲಿ ದೇವರಮನೆ ದೇವಾಲಯ ಒಂದಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಿಂದ ಕಳಸದ ಮಾರ್ಗವಾಗಿ 20 ಕಿ.ಮೀ ದೂರದಲ್ಲಿ ದೇವರಮನೆ ಕ್ಷೇತ್ರ ಸಿಗುತ್ತದೆ. ಇಲ್ಲಿ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿ […]

Continue Reading

ಬಡತನದಿಂದ ಶಾಲೆಗೆ ಹೋಗಲು ಬಿಟ್ಟಿದ್ದ ಈ ಹುಡುಗ ಇಂದು ಜಗತ್ತೇ ತಿರುಗಿ ನೋಡುವಂತೆ ಮಾಡಿದ ರಿಯಲ್ ಕಥೆ

ಈಗ ಕೆಲವು ವರ್ಷಗಳಲ್ಲಿ ನಮ್ಮ ಭಾರತದ ಕ್ರಿಕೆಟ್ ತಂಡವು ಹಲವಾರು ಕ್ರಿಕೆಟ್ ಟ್ರೋಫಿಗಳನ್ನು ಗೆದ್ದು ತನ್ನ ಮುಡಿಗೇರಿಸಿಕೊಂಡಿದೆ. ನಮ್ಮ ದೇಶವನ್ನು ಪೂರ್ತಿ ಜಗತ್ತು ತಿರುಗಿ ನೋಡುವಂತೆ ಮಾಡಿದೆ. ಭಾರತದ ಕ್ರಿಕೆಟ್ ನ ಯಶಸ್ಸಿನ ಹಿಂದೆ ಹಲವಾರು ವ್ಯಕ್ತಿಗಳು ಇದ್ದಾರೆ. ಅವರಲ್ಲಿ ರೋಹಿತ್ ಶರ್ಮಾ ಅವರು ಕೂಡ ಒಬ್ಬರು. ಆದ್ದರಿಂದ ನಾವು ಇಲ್ಲಿ ರೋಹಿತ್ ಶರ್ಮಾ ಅವರ ಜೀವನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ರೋಹಿತ್ ಶರ್ಮಾ ಅವರು ಏಪ್ರಿಲ್ 30 1987ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ಜನಿಸಿದರು. ಅವರ […]

Continue Reading

ಅಲೋವೆರಾ ಗಿಡವನ್ನು ಮನೆಯ ಬಾಗಿಲಿಗೆ ಕಟ್ಟುವುದರಿಂದ ಏನ್ ಪ್ರಯೋಜನವಿದೆ ಗೊತ್ತೇ

ಅಲೋವೆರಾ ಗಿಡವನ್ನು ಮನೆಯ ಬಾಗಿಲಿಗೆ ಕಟ್ಟುವುದರಿಂದ ಏನ್ ಪ್ರಯೋಜನವಿದೆ ಗೊತ್ತೇ ಮನೆಯಲ್ಲಿ ಆಲೋವೆರಾ ಗಿಡವನ್ನು ಕಟ್ಟಬೇಕು ಇದರಿಂದ ಮನೆಗೆ ಒಳ್ಳೆದಾಗುತ್ತದೆ ಎಂದು ಹೇಳುತ್ತಾರೆ. ಏಕೆ ಆಲೋವೆರಾ ಗಿಡವನ್ನು ಮನೆಯ ಒಳಗೆ ಕಟ್ಟಬೇಕು, ಹೇಗೆ ಕಟ್ಟಬೇಕು, ಯಾವ ದಿನ ಕಟ್ಟಬೇಕು ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ಮನೆಯ ಒಳಗೆ ಆಲೋವೆರಾ ಗಿಡವನ್ನು ಕಟ್ಟುವುದು ಒಳ್ಳೆಯದು ಎಂಬ ನಂಬಿಕೆ ಇದೆ. ಅಮಾವಾಸ್ಯೆಯ ದಿನ ಆಲೋವೆರಾ ಗಿಡವನ್ನು ಕಟ್ಟುವುದು ಒಳ್ಳೆಯದು, ಶುಕ್ರವಾರ ಕಟ್ಟಿದರೂ ಒಳ್ಳೆಯದು. ಯಾವುದೇ ಕೆಟ್ಟ ದೃಷ್ಟಿ ಮನೆಯ […]

Continue Reading

ಹಲ್ಲು ನೋವಿನ ಸಮಸ್ಯೆಗೆ ಮನೆಮದ್ದು ನೋಡಿ

ಹಲ್ಲು ನೋವಿನ ಸಮಸ್ಯೆ ಇದೆಯೇ, ಬಾಯಿ ದುರ್ವಾಸನೆಯ ಸಮಸ್ಯೆಯಿಂದ ಬಳಲುತ್ತಿದ್ದೀರಾ ಹಾಗಿದ್ದಲ್ಲಿ ಮನೆಯಲ್ಲಿಯೇ ಸುಲಭವಾಗಿ ದೊರೆಯವಂತಹ ಸಾಮಗ್ರಿಗಳನ್ನು ಬಳಸಿ ಕೆಲವೇ ನಿಮಿಷಗಳಲ್ಲಿ ಹಲ್ಲಿನ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಹಾಗಾದರೆ ಹಲ್ಲುನೋವಿಗೆ ಪರಿಹಾರವನ್ನು ಈ ಲೇಖನದ ಮೂಲಕ ತಿಳಿಯೋಣ. ಚಿಕ್ಕವರಿ೦ದ ದೊಡ್ಡವರವರೆಗೂ ಪ್ರತಿಯೊಬ್ಬರ ಜೀವನದಲ್ಲಿ ಒಮ್ಮೆಯಾದರೂ ಹಲ್ಲು ನೋವಿನ ಸಮಸ್ಯೆಯಿಂದ ಭಾದೆ ಪಡುತ್ತಿರುತ್ತಾರೆ. ಮಕ್ಕಳಲ್ಲಿ ಹಲ್ಲುಬರುವ ಸಮಯದಲ್ಲಿ ಅಥವಾ ಜ್ಞಾನದ ಹಲ್ಲು ಬರುವ ಸಮಯದಲ್ಲಿ ಹಲ್ಲು ನೋವಿನ ಸಮಸ್ಯೆ ಕಾಡುತ್ತಿದ್ದರೆ, ಇನ್ನೂ ಕೆಲವರಲ್ಲಿ ಬಾಯಿ ಹುಳುಕಾಗುವುದು, ಬಾಯಿಯಲ್ಲಿ ಇನ್ಫೆಕ್ಷನ್ […]

Continue Reading

ಹೆಡ್ ಕಾನ್ಸ್ಟೇಬಲ್ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ

ಇತ್ತೀಚಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಭಾನ್ವಿತರು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಸಾಕಷ್ಟು ಅವಕಾಶಗಳಿವೆ ಇವತ್ತು ನಾವು ಹೆಡ್ ಕಾನ್ಸ್ಟೇಬಲ್ ನೇಮಕಾತಿಯ ಬಗ್ಗೆ ತಿಲಿದುಕೊಳ್ಳೋಣ ಯಾರೆಲ್ಲ ಇದಕ್ಕೆ ಅರ್ಜಿ ಸಲ್ಲಿಸಬಹುದು ಹೇಗೆ ಸಲ್ಲಿಸಬೇಕು ಮತ್ತು ಅಲ್ಲಿ ನೇಮಕಾತಿ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಈ ಹೆಡ್ ಕಾನ್ಸ್ಟೇಬಲ್ ನೇಮಕಾತಿಯನ್ನು ಕೇಂದ್ರ ಸರ್ಕಾರದ ಎಸ್ ಎಸ್ ಬಿ ಸಂಸ್ಥೆ ನೇಮಕಾತಿ ಪ್ರಕ್ರಿಯೆಯನ್ನು ನಡೆಸುತ್ತದೆ ಇದು ಖಾಯಂ ಹುದ್ದೆ ಆಗಿದೆ. ಈ ಹುದ್ದೆಗೆ ನೀವು ಆರ್ಜಿ ಸಲ್ಲಿಸುವವರಾಗಿದ್ದರೆ ನೀವು ಪಿಯುಸಿ ಪಾಸಾಗಿರಬೇಕು. […]

Continue Reading

ಆಸ್ಪತ್ರೆಯಲ್ಲಿದ್ದ ನಟ ಗೋವಿಂದೇಗೌಡ ಪರಿಸ್ಥಿತಿ ಗಂಭೀರ ಏನಾಗಿದೆ ನೋಡಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕಾಮಿಡಿ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ ಅಲಿಯಾಸ್ ಜಿಜಿ ಅವರಿಗೆ ಚಿತ್ರೀಕರಣದ ವೇಳೆ ಅಪಘಾತವಾಗಿದ್ದು ಜಿಜಿ ಅವರ ಆರೋಗ್ಯದ ಬಗ್ಗೆ ನಟ ಜಗ್ಗೇಶ್ ಟ್ಟೀಟ್ ಮಾಡಿದ್ದಾರೆ. ಹಾಸ್ಯ ಕಲಾವಿದರಾದ ಗೋವಿಂದೇ ಗೌಡ ಚಿತ್ರೀಕರಣದ ವೇಳೆ ಗಾಯಗೊಂಡು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಜಕ್ಕೂ ಹಾಸ್ಯ ಕಲಾವಿದ ಗೋವಿಂದೆ ಗೌಡ ಅವರಿಗೆ ಆಗಿರುವುದಾದರೂ ಏನು? ಅವರ ಆರೋಗ್ಯದ ಸ್ಥಿತಿ ಈಗ ಹೇಗಿದೆ ಎನ್ನುವುದರ ಕುರಿತಾಗಿ ನಾವು ಈ ಲೇಖನದ […]

Continue Reading

ಭಾನುವಾರ ದಿನ ರಜಾ ದಿನವನ್ನಾಗಿ ಮಾಡಿದ ಈ ಮಹಾನ್ ವ್ಯಕ್ತಿ ಯಾರು ಗೊತ್ತೇ?

ಆತ್ಮೀಯ ಓದುಗರೇ ಇಂದು ನಾವು ನೀವು ಭಾನುವಾರ ದಿನವನ್ನು ರಜೆ ದಿನವನ್ನಾಗಿ ಪಡೆಯಲು ಈ ವ್ಯಕ್ತಿ ಮುಖ್ಯ ಕಾರಣ ಹೌದು ಇವರು ಪಟ್ಟ ಕಷ್ಟಗಳು ಹಾಗು ಭಾನುವಾರ ದಿನ ರಜೆ ಪಡೆಯಲು ಕಾರಣವೇನು ಅನ್ನೋದನ್ನ ಮುಂದೆ ಸಂಪೂರ್ಣವಾಗಿ ನೋಡಿ. ಇಡಿ ವಾರ ಕೆಲಸ ಮಾಡಿ ಸುಸ್ತಾದ ಜನರು ಭಾನುವಾರ ಯಾವಾಗ ಬರುತ್ತದೆ ಅಂತ ಕಾಯುತ್ತಿರುತ್ತಾರೆ. ಭಾನುವಾರದ ಸಂತೋಷಕ್ಕಾಗಿ ಪ್ಲಾನ್ ಮಾಡುತ್ತಾರೆ. ಏಕೆಂದರೆ ಭಾನುವಾರ ವಿಶ್ರಾಮದ ದಿನ. ಭಾನುವಾರದ ರಜೆ ಕಲ್ಪನೆಯು ಬಂದಿದ್ದು ಹೇಗೆ ಮತ್ತು ಯಾವಾಗ ಎಂದು […]

Continue Reading