ಎಂತಹ ಕೆಮ್ಮು ಕಫ ಇರಲಿ ತಕ್ಷಣವೇ ಪರಿಹಾರ ನೀಡುವ ಮನೆಮದ್ದು

ಸಾಮಾನ್ಯವಾಗಿ ನೆಗಡಿ ಮತ್ತು ಕೆಮ್ಮು ಎಲ್ಲರಿಗೂ ಆಗುತ್ತದೆ. ಅದರಲ್ಲಿ ನೆಗಡಿ ಕೆಲವರಿಗೆ ಆಗುವುದೇ ಇಲ್ಲ. ಹಾಗೆಯೇ ಕೆಲವರಿಗೆ ವಾತಾವರಣಕ್ಕೆ ಆಗುತ್ತದೆ. ನೆಗಡಿಯ ಹಾಗೆ ಒಣಕೆಮ್ಮು ಆಗುತ್ತದೆ. ಇದು ಅತಿಯಾಗಿ ಮುಂದುವರೆದರೆ ಸುಮಾರು ಧಮ್ಮಿನ ಲಕ್ಷಣಕ್ಕೆ ಹೋಗುತ್ತದೆ. ಹಾಗೆಯೇ ಗ್ಯಾಸ್ಟ್ರಿಕ್ ದಿನನಿತ್ಯ ಆಹಾರದಲ್ಲಿ ಏನಾದರೂ ಬದಲಾವಣೆ ಆದರೆ ಉಂಟಾಗುತ್ತದೆ. ಆದ್ದರಿಂದ ನಾವು ಇಲ್ಲಿ ಒಣನೆಗಡಿ ಮತ್ತು ಕೆಮ್ಮನ್ನು ಮತ್ತು ಗ್ಯಾಸ್ಟ್ರಿಕ್ ನ್ನು ಮನೆಯಲ್ಲೇ ಇರುವ ಪದಾರ್ಥಗಳನ್ನು ಬಳಸಿ ಪರಿಹಾರ ಮಾಡಿಕೊಳ್ಳುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಇದಕ್ಕೆ ಹಲವಾರು […]

Continue Reading

ರಶ್ಮಿಕಾ ಮಂದಣ್ಣ ಮುದ್ದು ತಂಗಿ ಎಷ್ಟು ಕ್ಯೂಟ್ ಇದ್ದಾರೆ ಗೊತ್ತೇ

ಇತ್ತೀಚಿನ ಟಾಪ್ ನಟಿಯರ ಸಾಲಿನಲ್ಲಿ ರಶ್ಮಿಕಾ ಮಂದಣ್ಣ ಅವರು ಕೂಡ ಒಬ್ಬರು. ಇವರು ಕಿರಿಕ್ ಪಾರ್ಟಿ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಸಿನಿಮಾ ಬಹಳ ಜನಪ್ರಿಯಗೊಂಡಿತು. ಹಾಗೆಯೇ ನಂತರದಲ್ಲಿ ಬೇರೆಬೇರೆ ಭಾಷೆಗಳ ಸಿನಿಮಾಗಳಿಗೆ ಕರೆಗಳು ಬರುತ್ತಾ ಹೋದವು. ನಂತರದಲ್ಲಿ ಹಲವಾರು ಸಿನಿಮಾಗಳನ್ನು ಮಾಡುತ್ತಾ ಇದ್ದಾರೆ. ಆದ್ದರಿಂದ ನಾವು ಇಲ್ಲಿ ರಶ್ಮಿಕ ಮಂದಣ್ಣ ಅವರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿಯೋಣ. ಇವರು ಏಪ್ರಿಲ್ 5 1996ರಲ್ಲಿ ಜನಿಸಿದರು. ರಶ್ಮಿಕಾ ಅವರು ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ […]

Continue Reading

ಇಂತಹ ಮಹಿಳೆಯರು ಮನೆಯಲ್ಲಿ ಇದ್ರೆ ಬಡತನದ ಮಾತಿಲ್ಲ

ಮಹಿಳೆಯರು ಮುಂಜಾನೆ ಈ 3 ಕೆಲಸ ಮಾಡಿದ್ರೆ ಶ್ರೀಮಂತ ಆಗೋದನ್ನ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಮಹಿಳೆಯರನ್ನು ಮನೆಯ ಮಹಾಲಕ್ಷ್ಮೀ ಎಂದು ಕರೆಯಲಾಗುತ್ತದೆ. ಏಕೆಂದರೆ ಗಂಡಸರು ದುಡಿಯಲು ಮನೆಗೆ ಹೋಗುತ್ತಾರೆ. ಆಗ ಹೆಂಗಸರು ಮನೆಯನ್ನು ನೋಡಿಕೊಂಡು ಹೋಗುತ್ತಾರೆ. ಹಾಗೆಯೇ ಮನೆಯ ಸ್ವಚ್ಛತೆಯನ್ನು ಕಾಪಾಡಿಕೊಂಡು ಹೋಗುವುದು ಅವರ ಕೈಯಲ್ಲಿ ಇರುತ್ತದೆ. ಮನೆ ಸ್ವಚ್ಛವಾಗಿದ್ದರೆ ಮಾತ್ರ ಧನಲಕ್ಷ್ಮೀಯು ಮನೆಗೆ ಬರುತ್ತಾಳೆ ಎಂಬ ನಂಬಿಕೆ ಇದೆ. ಆದ್ದರಿಂದ ನಾವು ಇಲ್ಲಿ ಮಹಿಳೆಯರು ಮುಂಜಾನೆ ಮಾಡುವ ಕೆಲಸದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಮಹಿಳೆಯರನ್ನು […]

Continue Reading

ಹೆಂಡ್ತಿ ಜೊತೆ ಕ್ರಿಕೆಟ್ ಆಡ್ತಿರೋ ಕೊಹ್ಲಿ ಗಲ್ಲಿ ಕ್ರಿಕೆಟ್ ವಿಡಿಯೋ

ಭಾರತ ಕ್ರಿಕೆಟ್ ತಂಡದ ಆಟಗಾರ ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ. ಇವರು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮಾನ್. ಇವರು ಬಲಗೈ ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡಬಲ್ಲರು. ಕೊಹ್ಲಿ 2008ರಲ್ಲಿ ಮಲೇಶಿಯಾದಲ್ಲಿ ನಡೆದ 19ವರ್ಷ ವಯಸ್ಸಿನೊಳಗಿರುವವರ ಕ್ರಿಕೆಟ್ ವಿಶ್ವಕಪ್‍ನಲ್ಲಿ ಭಾರತ ತಂಡದ ನಾಯಕರಾಗಿ ವಿಶ್ವಕಪ್ ಗೆದ್ದರು. ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡುತ್ತಾರೆ. ರಣಜಿ ಟ್ರೋಫಿಯಲ್ಲಿ ಡೆಲ್ಲಿ ಕ್ರಿಕೆಟ್ ತಂಡದ ಪರವಾಗಿ ಆಡುತ್ತಾರೆ. ಆದ್ದರಿಂದ ನಾವು ಇಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ […]

Continue Reading

ನಟಿ ಹಾಗೂ ರಾಜಕಾರಣಿ ತಾರಾ ಅವರ ಮಗ ಈಗ ಏನ್ ಮಾಡ್ತಿದಾರೆ ಗೊತ್ತೇ?

ಕನ್ನಡ ಚಿತ್ರರಂಗದ ಖ್ಯಾತ ನಟಿ ತಾರಾ ಅವರ ಮಗ ಈಗ ಹೇಗಿದ್ದಾರೆ? ಅವರು ಎನು ಮಾಡುತ್ತಾ ಇದ್ದಾರೆ ಎನ್ನುವುದರ ಕುರಿತು ನಾವಿಲ್ಲಿ ತಿಳಿದುಕೊಳ್ಳೋಣ. ತಾರಾ ಅವರು ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ. ನಾಯಕನಟಿ , ಪೋಷಕ ನಟಿ ಹೀಗೆ ಯಾವುದೇ ರೀತಿಯ ಪಾತ್ರವನ್ನು ಕೊಟ್ಟರು ಕೂಡ ಆ ಪಾತ್ರಕ್ಕೆ ನೂರಕ್ಕೆ ನೂರರಷ್ಟು ಜೀವತುಂಬಿ ನಟನೆ ಮಾಡುತ್ತಾರೆ ಇವರು. ಇವರು ಕಣ್ಣಿನಲ್ಲಿ ಮಾತನಾಡುತ್ತಾ ಮೌನದಲ್ಲಿ ಅಭಿನಯಿಸಬಲ್ಲರು. 1984 ರಲ್ಲಿ ತಮಿಳು ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡುತ್ತಾರೆ. […]

Continue Reading

ವಿಮಾನದಲ್ಲಿ ಗಗನ ಸಖಿಯರು ಏನೆಲ್ಲಾ ಮಾಡ್ತಾರೆ ಗೊತ್ತೇ? ಇವರ ಆಯ್ಕೆ ವಿಧಾನ ಹೇಗಿರತ್ತೆ ನೋಡಿ

ವಿಮಾನ ಅಂದ್ರೆ ಎಲ್ಲರಿಗೂ ಗೊತ್ತಿರುತ್ತದೆ ವಿಮಾನದಲ್ಲಿ ಗಗನಸಖಿಯರು ಅಂತ ಕೆಲಸ ಮಾಡುತ್ತಾರೆ. ಗಗನಸಖಿಯರ ಬಗ್ಗೆ ಕೆಲವು ಸಂಗತಿಗಳನ್ನು ಈ ಲೇಖನದ ಮೂಲಕ ತಿಳಿಯೋಣ. ಕಂಪನಿಗಳಲ್ಲಿ 1 ವರ್ಷ ಅಥವಾ 2 ವರ್ಷದ ಅಗ್ರಿಮೆಂಟ್ ಇರುತ್ತದೆ ಮುಗಿದ ಕೂಡಲೇ ಬಿಡಬಹುದು, ಸಣ್ಣ ವಿಷಯಕ್ಕೆ ರಾಜೀನಾಮೆ ಕೊಡುತ್ತೇವೆ ಆದರೆ ಗಗನಸಖಿಯರಿಗೆ ಈ ರೀತಿಯ ಆಯ್ಕೆ ಇರುವುದಿಲ್ಲ. ಕೆಲಸಕ್ಕೆ ಸೇರುವಾಗ ಇಷ್ಟು ವರ್ಷ ಕೆಲಸ ಮಾಡ್ತೀವಿ ಅಂತ ಅಗ್ರಿಮೆಂಟ್ ಮಾಡಬೇಕು ಮಧ್ಯದಲ್ಲಿ ಬಿಟ್ಟರೆ ಫೈನ್ ಕಟ್ಟಬೇಕು. ಗಗನಸಖಿಯಾದವರು ಕೆಲಸಕ್ಕೆ ಸೇರಿದ 3ವರ್ಷ […]

Continue Reading

ಮನೆಯಲ್ಲಿ ಇಂತಹ ಆಹಾರಗಳನ್ನು ಸೇವಿಸಿ ರಕ್ತಹೀನ ಸಮಸ್ಯೆಗಳಿಂದ ದೂರ ಇರಿ

ಮಾನವನ ಶರೀರ ಮೂಳೆ ಮಾಂಸಗಳಿಂದ ಕೂಡಿದ್ದಾಗಿದೆ ಆಗಾಗಿ ನಾವುಗಳು ಪ್ರತಿದಿನ ಸೇವಿಸುವಂತ ಆಹಾರ ಗಾಳಿ ನೀರು ಇವುಗಳಿಂದ ನಮ್ಮ ಅರೋಗ್ಯ ವೃದ್ಧಿಯಾಗುತ್ತೆ ಇದರಲ್ಲಿ ಯಾವುದೇ ತೊಂದರೆ ಕಂಡರೂ ಕೂಡ ಶರೀರದ ಅನಾರೋಗ್ಯ ಸಮಸ್ಯೆ ಕಾಣಿಸುತ್ತದೆ. ಅದರಲ್ಲೂ ಈಗಿನ ಕಲುಷಿತ ನೀರು, ಆಹಾರ ಸೇವನೆಯಿಂದ ರಕ್ತಹೀನತೆ ಸಾಮಾನ್ಯವಾಗಿ ಎಲ್ಲರನ್ನು ಕಾಡುತ್ತದೆ ಮನೆ ಔಷಧಿಯಿಂದಲೆ ರಕ್ತಹೀನತೆ ಕಡಿಮೆ ಮಾಡಿಕೊಳ್ಳುವುದು ಹೇಗೆಂದು ಈ ಲೇಖನದ ಮೂಲಕ ತಿಳಿಯೋಣ. ಪ್ರತಿದಿನ ಊಟ ಮಾಡುತ್ತೇವೆ ತರಕಾರಿಗಳನ್ನು ತಿನ್ನುತ್ತೇವೆ ಆದರೂ ಯಾವಾಗಲೂ ಬೇಜಾರು, ಕೆಲಸ ಮಾಡಲು […]

Continue Reading

ನಿಮ್ಮ ಹೊಲ ಗದ್ದೆಗಳ ಬಳಿ ಸಿಗುವಂತ ಈ ಸಸ್ಯ ಶರೀರದ ಆರೋಗ್ಯವನ್ನು ಹೇಗೆ ಕಾಪಾಡುತ್ತೆ ನೋಡಿ

ನಮ್ಮ ಪ್ರಕೃತಿಯಲ್ಲಿ ಸಿಗುವಂತ ಅದೆಷ್ಟೋ ಸಸ್ಯ ಪ್ರಬೇಧಗಳು ಉತ್ತಮ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಕಾರಿಯಾಗಿದೆ ಅಷ್ಟೇ ಅಲ್ಲದೆ ನಿಸರ್ಗದಲ್ಲಿ ಸಿಗುವ ಹಲವು ಗಿಡಗಳಿಂದ ಹಲವಾರು ಉಪಯೋಗಗಳು ಇವೆ ಅದರಲ್ಲಿ ನೆಲನೆಲ್ಲಿಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಒಂದು ಗಿಡ ನೆಲನೆಲ್ಲಿಯನ್ನು ಅಥವಾ ಅಂಗಡಿಯಲ್ಲಿ ಸಿಗುವ ಒಣ ನೆಲನೆಲ್ಲಿಯ ದಂಟನ್ನು ತೆಗೆದುಕೊಂಡು ಅದನ್ನು ಕಟ್ ಮಾಡಿ ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಎರಡು ಗ್ಲಾಸ್ ನೀರನ್ನು ಹಾಕಿ ಕುದಿಯಲು ಇಡಬೇಕು ಒಂದು ಲೋಟ ಆಗುವಷ್ಟು ಕುದಿಸಿದ ನಂತರ ಸೋಸಿಕೊಂಡು […]

Continue Reading

ಅರ್ಧ ತಲೆನೋವು ಸೇರಿದಂತೆ ಹಲವು ದೈಹಿಕ ಸಮಸ್ಯೆಗೆ ತುಪ್ಪದಲ್ಲಿದೆ ಪರಿಹಾರ

ಸಾಮಾನ್ಯ ಸಮಸ್ಯೆಗಲ್ಲಿ ಒಂದಾಗಿರುವಂತ ತಲೆನೋವು ಹಾಗೂ ಅರ್ಧ ತಲೆನೋವನ್ನು ನಿವಾರಿಸಲು ಪ್ರತಿದಿನ ಔಷದಿ ಮಾತ್ರೆಗಳನ್ನು ಸೇವಿಸುವ ಬದಲು ಈ ಹಸುವಿನ ತುಪ್ಪವನ್ನು ಬಳಸಿ ತಲೆನೋವನ್ನು ನಿವಾರಿಸಿಕೊಳ್ಳಬಹುದಾಗಿದೆ. ಅಷ್ಟೇ ಅಲ್ದೆ ತುಪ್ಪದ ಸೇವನೆಯಿಂದ ಸಿಗುವ ಆರೋಗ್ಯಕಾರಿ ಲಾಭಗಳೇನು ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ. ಹಸುವಿನಿಂದ ಸಿಗುವಂತ ಹಾಲು ಮಜ್ಜಿಗೆ ಮೊಸರು ತುಪ್ಪ ಎಲ್ಲವು ಕೂಡ ಮನುಷ್ಯನ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಗುಣಗಳನ್ನು ಹೊಂದಿದೆ. ಅದರಲ್ಲೂ ಈಗ ತಿಳಿಯುವ ವಿಚಾರ ಏನು ಅಂದ್ರೆ ತುಪ್ಪವನ್ನು ಬಳಸಿ ಅರ್ಧ ತಲೆನೋವನ್ನು […]

Continue Reading

ಒಂದು ದಿನಕ್ಕೆ 240 ಕೋಟಿ ಸಂಪಾಧಿಸುವ ವಾರನ್ ಬಫೆಟ್ ಜೀವನ ಚರಿತ್ರೆ

ಸಾಧನೆ ಮಾಡಲು ಬಡತನ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಮೊದಲ ಸ್ಥಾನವನ್ನು ಪಡೆದ ವಾರನ್ ಬಫೇಟ್ ಅವರ ಜೀವನ ನಮಗೆ ಮಾದರಿಯಾಗಿದೆ‌. ಅವರು ತಮ್ಮ ಒಟ್ಟು ಆಸ್ತಿಯಲ್ಲಿ 99% ಆಸ್ತಿಯನ್ನು ಸೇವಾ ಸಂಸ್ಥೆಗಳಿಗೆ ದಾನ ಮಾಡಿದ್ದಾರೆ. ವಾರನ್ ಬಫೇಟ್ ಅವರ ಬಾಲ್ಯದ ಜೀವನ ಹಾಗೂ ಅವರ ಸಾಧನೆಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ವಾರನ್ ಬಫೆಟ್ ಅವರು ಒಂದು ದಿನಕ್ಕೆ 240 ಕೋಟಿ ರೂಪಾಯಿ ಆದಾಯವನ್ನು ಗಳಿಸುತ್ತಾರೆ. ಇವರು 1930 ಆಗಸ್ಟ್ 30ರಂದು ಅಮೇರಿಕಾದ […]

Continue Reading