ರಕ್ತದೊತ್ತಡ ಸೇರಿದಂತೆ ದೊಡ್ಡ ದೊಡ್ಡ ಕಾಯಿಲೆಗಳಿಗೆ ಈ ಜ್ಯುಸ್ ರಾಮಬಾಣ

ದಾಳಿಂಬೆ ಹಣ್ಣು ತುಂಬಾ ರುಚಿಕರ ಹಾಗೂ ಹಲವಾರು ರೀತಿಯ ಆರೋಗ್ಯ ಲಾಭಗಳನ್ನು ಹೊಂದಿರುವಂತಹ ಹಣ್ಣು. ಇದರ ಬೀಜಗಳು ಕಡು ಕೆಂಪಾಗಿ ಜೋಡಿಸಿಕೊಂಡು ಇರುವುದು. ದಾಳಿಂಬೆಯಲ್ಲಿ ಹಲವಾರು ರೀತಿಯ ಲಾಭಗಳ ಬಗ್ಗೆ ನಮಗೆಲ್ಲರಿಗೂ ತಿಳಿದೇ ಇದೆ. ನಾವು ದಾಳಿಂಬೆ ಜ್ಯೂಸ್ ಅನ್ನು ನಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ನಮಗೆ ಸಿಗುವುದು ಖಂಡಿತ. ಈ ಲೇಖನದಲ್ಲಿ ನಾವು ಪ್ರತೀ ದಿನ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ನಮ್ಮ ದೇಹಕ್ಕೆ ಉಂಟಾಗುವ ಆರೋಗ್ಯಕರ ಲಾಭಗಳ […]

Continue Reading

44 ನೇ ವಯಸ್ಸಿನಲ್ಲಿ ಪ್ರೇಮ ಮಾಡುವೆ ನಾ? ಹುಡುಗ ಯಾರು

ನೋಡಿದ ತಕ್ಷಣ ಮನೆ ಮಗಳು ಎನಿಸುವಂತಹ ಮುಗ್ಧ ನೋಟ ನೋಡುಗರ ಮನದಲ್ಲಿ ಸ್ಥಿರವಾಗಿ ನೆಲೆಸುವಂತಹ ಅಭಿನಯ, ಅಂತಹ ಅಭಿನಯದಿಂದ ಕೇವಲ ಮೂರನೇ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದುಕೊಂಡ ಪ್ರತಿಭಾವಂತ ಕನ್ನಡದ ನಟಿ ಎಂದರೆ ಅದು ಪ್ರೇಮ. 90ರ ದಶಕದ ಖ್ಯಾತ ನಟಿ ಪ್ರೇಮಾ ಅವರು ಅಂದಿನ ಕಾಲದಲ್ಲಿಯೇ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು. ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜೊತೆಯಲ್ಲಿ ಸಾಕಷ್ಟು ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದರು. ಇದೀಗ ಪ್ರೇಮಾ ಅವರು ತಮ್ಮ ನಾಲವತ್ನಾಲ್ಕನೆ ವಯಸ್ಸಿಗೆ […]

Continue Reading

ಈ ಹುಡುಗನನ್ನ ನೋಡಿ ಇಡೀ ಜಗತ್ತೇ ಶಾಕ್ ಆಗಿದೆ, ಜೀವನ ಪೂರ್ತಿ ಟೈರ್ ಒಟ್ಟು ಮಾಡಿದ ಮುಂದೆ ಏನಾಯಿತು ಗೊತ್ತಾ?

ಮನುಷ್ಯನ ಸಾಧಿಸುವ ಛಲ ಮತ್ತು ಯೋಚನೆಯ ಮುಂದೆ ಯಾವ ಬಡತನವು ಅಡ್ಡಿಯಾಗುವುದಿಲ್ಲ. ಕಷ್ಟಗಳನ್ನು ಮನುಷ್ಯ ತನ್ನ ಜೀವನದಲ್ಲಿ ತನ್ನ ಸಾಧನೆಯ ಮೆಟ್ಟಿಲಾಗಿಸಿಕೊಳ್ಳಬೇಕು. ಪ್ರತಿಯೊಬ್ಬ ಮನುಷ್ಯನ ಯಶಸ್ಸಿನ ಹಿಂದೆ ಅನೇಕ ತೊಂದರೆಗಳನ್ನು ಎದುರಿಸುತ್ತಾನೆ. ಇದೇ ರೀತಿಯಲ್ಲಿ ಆಫ್ರಿಕಾದ ಮೇಲ್ಕಂ ಎನ್ನುವ ವ್ಯಕ್ತಿಯು ಅತ್ಯಂತ ಬಡತನದಲ್ಲಿದ್ದು ಜೀವನದಲ್ಲಿ ಏನಾದರು ಸಾಧಿಸಬೇಕೆಂಬ ಮನೋಭಾವದಿಂದ ವ್ಯಾಪಾರ ಮಾಡುವ ಗುರಿಯನ್ನು ಹಿಡಿದು ಯಶಸ್ಸನ್ನು ಕಾಣುತ್ತಾನೆ. ಆದ್ದರಿಂದ ನಾವಿಲ್ಲಿ ಇವರ ಯಶಸ್ಸಿನ ಬಗೆಗಿನ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಆಫ್ರಿಕಾದ ಜನಜೀವನ ಸಹಜವಾಗಿಯೇ ತುಂಬ ಕಷ್ಟಕರವಾಗಿರುತ್ತದೆ. ಮೇಲ್ಕಂ […]

Continue Reading

ರೇಲ್ವೆ ಟ್ರ್ಯಾಕ್ ನಲ್ಲಿ ಯಾರಾದರೂ ಮನುಷ್ಯರು ಅಥವಾ ಪ್ರಾಣಿಗಳು ಹೋಗುತ್ತಿದ್ದರೆ ಟ್ರೇನ್ ನಿಲ್ಲದೆ ಗುದ್ದಿಕೊಂಡೆ ಹೋಗುತ್ತದೆ ಯಾಕೆ?

ರೇಲ್ವೆ ಟ್ರ್ಯಾಕ್ ನಲ್ಲಿ ಯಾರಾದರೂ ಮನುಷ್ಯರು ಅಥವಾ ಪ್ರಾಣಿಗಳು ಹೋಗುತ್ತಿದ್ದರೆ ಟ್ರೇನ್ ನಿಲ್ಲದೆ ಗುದ್ದಿಕೊಂಡೆ ಹೋಗುತ್ತದೆ ಇದು ಎಲ್ಲರಿಗೂ ಗೊತ್ತಿದೆ. ಟ್ರೇನ್ ಯಾಕೆ ಟ್ರ್ಯಾಕ್ ನಲ್ಲಿ ಮನುಷ್ಯರು, ಪ್ರಾಣಿಗಳು ಬಂದರೆ ನಿಲ್ಲಿಸುವುದಿಲ್ಲ ಎಂಬ ಪ್ರಶ್ನೆ ಸಾಮಾನ್ಯ. ಟ್ರೇನ್ ಯಾಕೆ ನಿಲ್ಲಿಸುವುದಿಲ್ಲ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ರೇಲ್ವೆ ಟ್ರ್ಯಾಕ್ ಹೋಗಿರುವ ಸ್ಥಳಗಳಲ್ಲಿ ಕೆಲವು ಅಡ್ಡ ರಸ್ತೆಗಳು ಹಾದು ಹೋಗುತ್ತವೆ. ಅಂತಹ ಜಾಗದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ತೊಂದರೆಯಾಗಬಾರದೆಂದು ಟ್ರೇನ್ ಬರುವ ಮೊದಲೆ ಗೇಟ್ ಹಾಕುತ್ತಾರೆ. ಟ್ರೇನ್ […]

Continue Reading

ಭಾರತದಲ್ಲಿ ಕೊರೊನ ರೋಗಿಗಳ ಸಹಾಯಕ್ಕೆ ಎಂಟು ಲಕ್ಷ ಕೋಟಿ ರೂಪಾಯಿಗಳನ್ನು ದಾನ ನೀಡಿದ ಈ ಯುವಕ ಯಾರು ಗೊತ್ತೇ?

ಕೆಲವು ದಿನಗಳಿಂದ ಭಾರತದಲ್ಲಿ ಕೊರೋನ ಎರಡನೆ ಅಲೆಯ ಕಾರಣದಿಂದಾಗಿ ಭಾರತದ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಂತಹ ಸಮಯದಲ್ಲಿ ಆಸ್ಪತ್ರೆಯಲ್ಲಿ ಬೆಡ್ ಹಾಗೂ ಆಕ್ಸಿಜನ್ ಸಿಲೆಂಡರ್ ಇಲ್ಲದೆ ಸಾಕಷ್ಟು ಜನ ಪರದಾಡುತ್ತಿದ್ದಾರೆ, ಕೆಲವರು ಸಾಯುತ್ತಿದ್ದಾರೆ. ಅಷ್ಟೆ ಅಲ್ಲದೆ ಬಡವರು ಹಾಗೂ ದಿನಗೂಲಿ ಕಾರ್ಮಿಕರು ತಮ್ಮ ಪ್ರತಿನಿತ್ಯದ ಹೊಟ್ಟೆಪಾಡಿಗಾಗಿ ಅಲೆದಾಡುತ್ತಿದ್ದಾರೆ. ಇಂಥಹ ಸಂದಿಗ್ಧ ಸಮಯದಲ್ಲಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ, ಅನೇಕ ಸೆಲೆಬ್ರಿಟಿಗಳು ಬಡವರಿಗೆ ಹಾಗೂ ದಿನಗೂಲಿ ಕಾರ್ಮಿಕರಿಗೆ ದಿನಸಿ ಸಾಮಾನುಗಳನ್ನು ಹಾಗೂ ಆರ್ಥಿಕ ಸಹಾಯ ನೀಡುವುದರ ಮೂಲಕ ನೆರವಿಗೆ ನಿಂತಿದ್ದಾರೆ. […]

Continue Reading

ಮೊಟ್ಟೆ ಇಲ್ಲದೆ ಹನಿ ಕೇಕ್ ಮಾಡೋದು ಅತಿಸುಲಭ ಒಮ್ಮೆ ಟ್ರೈ ಮಾಡಿ

ಕೇಕ್ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ.? ಸಾಮಾನ್ಯವಾಗಿ ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಇಷ್ಟಪಟ್ಟು ತಿನ್ನುವ ತಿನಿಸು ಎಂದರೆ ಅದು ಕೇಕ್. ಬರ್ತಡೇ ದಿನ , ವಿವಾಹ ವಾರ್ಷಿಕೋತ್ಸವದ ಆಚರಣೆಗೆ ಹೀಗೇ ಹಲವಾರು ಆಚರಣೆಗೆ , ಸಂತಸದ ಕ್ಷಣಗಳ ಆಚರಣೆಯ ಸಲುವಾಗಿ ಹಲವಾರು ಜನರು ನಾನಾ ರೀತಿಯ ಕೇಕ್ ಗಳನ್ನು ತಂದು ಕಟ್ ಮಾಡಿ ಆಚರಿಸುತ್ತಾರೆ. ಈಗಂತೂ ಕೇಕ್ ಗಳಲ್ಲಿ ಸಾಕಷ್ಟು ವಿಧಗಳು ಬಂದಿವೆ. ಒಬ್ಬೊಬ್ಬರಿಗೂ ಒಂದೊಂದು ರೀತಿಯ ಕೇಕ್ ಇಷ್ಟ. ಬೇಕರಿಗಳಲ್ಲಿ […]

Continue Reading

ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿ ಕಡಿಮೆ ಸಂಬಳ ಪಡೆಯುತ್ತಿದ್ದ ಮಂಜು ಪಾವಗಡ ಬಿಗ್ ಬಾಸ್ ನಿಂದ ಪಡೆದ ಸಂಭಾವನೆ ಎಷ್ಟು ನೋಡಿ

ಪುಟ್ಟ ಹಳ್ಳಿಯಿಂದ ಬಂದು ತನ್ನದೆ ಆದ ರೀತಿಯಲ್ಲಿ ಹಾಸ್ಯ ಮಾಡಿ ನಕ್ಕು ನಗಿಸಿದ ಮಜಾಭಾರತದ ಮಂಜು ಅವರು ಮಜಾಭಾರತದ ಮೂಲಕ ಫೇಮಸ್ ಆಗಿದ್ದಾರೆ. ಅವರು ಬಿಗ್ ಬಾಸ್ ಸೀಸನ್ ಎಂಟರ ಸ್ಪರ್ಧಿ ಕೂಡ ಆಗಿದ್ದರು. ಮಂಜು ಅವರು ನಾಟಕಕ್ಕೆ ಪಾದಾರ್ಪಣೆ ಮಾಡಿದ ಸನ್ನಿವೇಶ, ಅವರ ಜೀವನದ ಬಗ್ಗೆ ಕೆಲವು ಸ್ವಾರಸ್ಯಕರ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಮಜಾಭಾರತದಿಂದ ಫೇಮಸ್ ಆಗಿರುವ ಮಂಜು ಅವರು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಒಂದು ಹಳ್ಳಿಯವರು. ಸೆಕೆಂಡ್ ಪಿಯುಸಿವರೆಗೆ ಅವರು […]

Continue Reading

ಸುಧಾಮೂರ್ತಿ ಅಮ್ಮನವರ ನಿಜವಾದ ಮನೆ ಯಾವ ಅರಮನೆಗೂ ಕಮ್ಮಿಯಿಲ್ಲ ಇವರ ಸಂಪಾದನೆ ಎಷ್ಟಿದೆ ಗೊತ್ತೇ?

ಸುಧಾ ಮೂರ್ತಿ ಇವರು ಕರ್ನಾಟಕ ಕಂಡ ಶ್ರೇಷ್ಠ ಮಹಿಳೆಯರಲ್ಲಿ ಒಬ್ಬರು. ಬದುಕು ಬಡತನದಲ್ಲಿ ಆರಂಭವಾದರೂ ಸಹ ಮುಂದುವರೆಯುತ್ತಿರುವುದು ಮಾತ್ರ ಪರಿಶುದ್ಧ ಹಾಗೂ ಗರ್ವ ಇಲ್ಲದ ಶ್ರೀಮಂತಿಕೆಯಲ್ಲಿ. ಬಡವರಿಗೆ ನೊಂದವರಿಗೆ ಅದೆಷ್ಟೋ ಮಂದಿ ಸಂತ್ರಸ್ತರ ನೆರವಿಗೆ ಬರುವುದರ ಮೂಲಕ ತನ್ನ ಮಾತೃ ಹೃದಯದಿಂದಲೇ ಅಪಾರ ಪ್ರೀತಿಯನ್ನು ಹಂಚುತ್ತಿದ್ದಾರೆ ಸುಧಾ ಮೂರ್ತಿ ಅಮ್ಮ. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಉನ್ನತ ಸ್ಥಾನದಲ್ಲಿದ್ದರೂ ಸದಾಕಾಲ ತಾಯಿ ಭಾಷೆ, ತಾಯಿ ನೆಲದ ಋಣ ತೀರಿಸುವ ಕೆಲಸ ಮಾಡುತ್ತಲೇ ಇರುತ್ತಾರೆ.ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಗ್ರಜ […]

Continue Reading

ಆಧಾರ್ ಕಾರ್ಡ್ ನಲ್ಲಿ ಅಡ್ರಸ್ ಚೇಂಜ್ ಮಾಡುವ ಸಂಪೂರ್ಣ ಮಾಹಿತಿ

ಆಧಾರ್ ಕಾರ್ಡ್ ಈಗ ಭಾರತದಲ್ಲಿ ಪ್ರತಿಯೊಬ್ಬ ನಾಗರಿಕನ ಬಳಿ ಇರಬೇಕಾದ ಪ್ರಮುಖ ದಾಖಲೆಯಾಗಿದೆ. ಇದರಲ್ಲಿ ಇರುವ ಮಾಹಿತಿಗಳು ಸರಿಯಾಗಿರಬೇಕು ಒಂದುವೇಳೆ ಬದಲಾವಣೆ ಮಾಡಬೇಕಾದಲ್ಲಿ ಕೆಲವು ಹಂತಗಳನ್ನು ಒಳಗೊಂಡಿದೆ. ಇದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ. ಭಾರತ ಸರ್ಕಾರದ ಯುನಿಕ್ ಐಡೆಂಟಿಫಿಕೇಶನ್ ಅಥೋರಿಟಿ ಆಫ್ ಇಂಡಿಯಾ ಎಂಬ ವೆಬ್ ಸೈಟಿನ ಮೂಲಕ ಹೊಸದಾಗಿ ಆದಾರ್ ಕಾರ್ಡ ಪಡೆಯುವವರು ಹಾಗೂ ಹೆಸರು, ವಿಳಾಸ, ಲಿಂಗ ಮೊಬೈಲ್ ನಂಬರ್, ಇಮೇಲ್ ಐಡಿ, ಹುಟ್ಟಿದ ದಿನಾಂಕ, ಭಾವಚಿತ್ರ, ಬೆರಳಚ್ಚು ಹಾಗೂ ಕಣ್ಣಿನ ಚಿತ್ರದಲ್ಲಿ […]

Continue Reading

ಶರೀರದಲ್ಲಿ ಉಸಿರಾಟದ ಕೊರತೆ ನಿವಾರಿಸಿ ಮೆದುಳಿನ ಅರೋಗ್ಯ ವೃದ್ಧಿಸುವ ಆಹಾರಗಳಿವು

ಮೆದುಳು ಮತ್ತು ಸ್ನಾಯುಗಳಿಗೆ ಸರಿಯಾದ ಪ್ರಮಾಣದಲ್ಲಿ ಆಕ್ಸಿಜನ್ ದೊರಕಿದರೆ ದೇಹದ ಕಾರ್ಯವು ಸರಿಯಾಗಿ ನಡೆಯುತ್ತದೆ. ಆಕ್ಸಿಜನ್ ಕೊರತೆಯಿಂದ ದೇಹದ ಕಾರ್ಯವು ನಿಧಾನಿಸಿದರೆ ಬೇರೆ ಕಾಯಿಲೆಗಳು ಬರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಕೆಲವೊಂದು ಆಹಾರ ಪದಾರ್ಥಗಳಲ್ಲಿ ಆಕ್ಸಿಜನ್ ಪ್ರಮಾಣ ಹೆಚ್ಚಿದ್ದು ದೇಹಕ್ಕೆ ಆಕ್ಸಿಜನ್ ಪೂರೈಸುತ್ತದೆ ಅದು ಯಾವ ಆಹಾರದಲ್ಲಿ ಇರುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. ಪಾಲಕ್ ಸೊಪ್ಪುಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣದ ಅಂಶ ಹೊಂದಿದ್ದು ಇದು ಆಕ್ಸಿಜನ್ ನ್ನು ಬೇರೆ ಬೇರೆ ದೇಹದ ಭಾಗಗಳಿಗೆ ಸಾಗಿಸುತ್ತದೆ. ಇದರಿಂದ ಮೆದುಳು ಹಾಗೂ […]

Continue Reading