ಮನೆ ಕಟ್ಟಬೇಕು ಹಾಗೂ ಕನಸಿನ ಮನೆ ಹೀಗಿರಬೇಕು ಅನ್ನೋರು ನೋಡಿ

ಮನೆಗಳು ಮಾನವನು ನೆಲೆಸಲು ಉಪಯೋಗಿಸುವ ಕಟ್ಟಡ. ಸಾಮಾನ್ಯವಾಗಿ ಸುತ್ತಲೂ ಗೋಡೆಗಳು ಮತ್ತು ಮೇಲೊಂದು ಸೂರನ್ನು ಹೊಂದಿದ್ದು ಪ್ರತಿಕೂಲ ವಾತಾವರಣಗಳಿಂದ ತಮ್ಮ ಒಳಗಿರುವವರನ್ನು ರಕ್ಷಿಸುತ್ತವೆ. ವರ್ತಮಾನ ಕಾಲದಲ್ಲಿ ಮನೆಯ ಪರಿಕಲ್ಪನೆ ಉಪಯುಕ್ತತೆ, ಸೌಂದರ್ಯ ಹಾಗೂ ಭದ್ರತೆ ಎಂಬ ಮೂರು ಮುಖ್ಯ ಗುಣಗಳಿಂದ ರೂಪಿತವಾಗಿದೆ. ಅದೇ ವೇಳೆ ನಿವೇಶನ, ಸಾಮಗ್ರಿಗಳು ಹಾಗೂ ಆರ್ಥಿಕತೆ ಎಂಬ ಮೂರು ಮುಖ್ಯ ಪರಿಕರಗಳಿಂದ ಮನೆಯ ರಚನೆ ಪ್ರಭಾವಿತವಾಗಿದೆ. ಮೈಸೂರಿನಲ್ಲಿ ನಿರ್ಮಾಣ ಮಾಡಿರುವ ಒಂದು ಆಧುನಿಕ ಮನೆಯ ಚಿತ್ರಣದ ಬಗ್ಗೆ ನಾವಿಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. […]

Continue Reading

ಯಶ್ ಮಗಳು ಐರಾ ಹಾಗೂ ರಾಧಿಕಾ ಪಂಡಿತ್ ಹೊಸ ವಿಡಿಯೋ ವೈ’ರಲ್

ಯಶ್ ಮತ್ತು ರಾಧಿಕಾ ಪಂಡಿತ್ ಇವರು ಒಂದೇ ಧಾರಾವಾಹಿ ಮೂಲಕ ತೆರೆಗೆ ಬಂದರು. ನಂತರದಲ್ಲಿ ಸಿನೆಮಾಗಳಲ್ಲಿ ನಟನೆಯನ್ನು ಶುರು ಮಾಡಿದರು. ಹಾಗೆಯೇ ಮೊಗ್ಗಿನ ಮನಸ್ಸು ಚಿತ್ರ ಇವರಿಬ್ಬರ ನಟನೆಯ ಮೊದಲನೆಯ ಚಿತ್ರವಾಗಿದೆ. ಇದು ಇವರ ನಟನೆಯಿಂದಾಗಿ ಬಹಳ ಚೆನ್ನಾಗಿ ಮೂಡಿ ಬಂದಿದೆ. ಈಗಲೂ ಕೂಡ ಈ ಸಿನೆಮಾ ಬಂತೆಂದರೆ ಎಲ್ಲರೂ ಬಹಳ ಖುಷಿಯಿಂದ ನೋಡುತ್ತಾರೆ. ಆದ್ದರಿಂದ ನಾವು ಇಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಕಿರುತೆರೆಯಲ್ಲಿ ಜೊತೆಜೊತೆಯಾಗಿ ಬಂದವರಲ್ಲಿ ಯಶ್‌ […]

Continue Reading

ವಿಜಯ್ ರಾಘವೇಂದ್ರ ಅವರ ಮುದ್ದಾದ ಫ್ಯಾಮಿಲಿ

ವಿಜಯ್ ರಾಘವೇಂದ್ರ ಕನ್ನಡ ಚಿತ್ರರಂಗದಲ್ಲಿನ ಜನಪ್ರಿಯ ನಟರಲ್ಲಿ ಒಬ್ಬರು. ಇವರು ೧೯೯೩ ರಲ್ಲಿ ತೆರೆಕಂಡ ಚಿನ್ನಾರಿ ಮುತ್ತ ಚಿತ್ರದಲ್ಲಿ ಬಾಲನಟನಾಗಿ ನಟಿಸಿ ಪ್ರಶಸ್ತಿಯನ್ನು ಪಡೆದಿದ್ದರು. ಕನ್ನಡದ ಪ್ರಖ್ಯಾತ ನಿರ್ಮಾಪಕರಾದ ಎಸ್.ಏ.ಚಿನ್ನೇಗೌಡರವರ ಮಗ. ನಂತರ ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಕೂಡಾ ಪಡೆದಿದ್ದಾರೆ. ವಿಜಯ ರಾಘವೇಂದ್ರ ಅವರು ಮೊದಲ ಬಾರಿಗೆ ನಟನಾಗಿ ಅಭಿನಯಿಸಿದ ಚಿತ್ರ ರಾಮೋಜಿರಾವ್ ಪ್ರೊಡಕ್ಷನ್ ಇದರ ಅಡಿಯಲ್ಲಿ ೨೦೦೨ ರಲ್ಲೀ ತೆರೆಕಂಡ ನಿನಗಾಗಿ ಚಿತ್ರದ ಮೂಲಕ ಕನ್ನಡ ಸಿನಿ ರಂಗಕ್ಕೆ ನಾಯಕ ನಟನಾಗಿ ಪಾದರ್ಪಣೆ ಮಾಡಿದರು. […]

Continue Reading