ಕಸ ಹೊಡೆಯುವ ಕೆಲಸ ಮಾಡುತ್ತಿದ್ದ ಈ ಮಹಿಳೆ ಜಿಲ್ಲಾದಿಕಾರಿಯಾಗಿದ್ದು ಹೇಗೆ? ನಿಜಕ್ಕೂ ಇಂಟ್ರೆಸ್ಟಿಂಗ್ ಸ್ಟೋರಿ

ಆತ್ಮೀಯ ಓದುಗರೇ ಇಂದಿನ ದಿನಮಾನಗಳಲ್ಲಿ ಹೆಣ್ಣು ಮನಸು ಮಾಡಿದ್ರೆ ನಿಜಕ್ಕೂ ಎನ್ನನ್ನು ಬೇಕಾದ್ರು ಮಾಡಬಲ್ಲ ಶಕ್ತಿವಂತಳಾಗಿದ್ದಾಳೆ. ಇಂದಿನ ಸಮಾಜದಲ್ಲಿ ಒಂಟಿಯಾಗಿರುವ ಹೆಣ್ಣು ಕಂಡರೆ ಬೇರೆಯದ್ದೇ ರೀತಿಯಲ್ಲಿ ನೋಡುವ ಈ ಸಮಾಜದಲ್ಲಿ ಹೇಗೆ ಬದುಕಬೇಕು ಅನ್ನೋದನ್ನ ಪ್ರತಿ ಹೆಣ್ಣು ಮಕ್ಕಳು ನಿಜಕ್ಕೂ ತಿಳಿದುಕೊಳ್ಳಬೇಕು. ವಿಷ್ಯಕ್ಕೆ ಬರೋಣ ಇಲ್ಲಿ ಒಬ್ಬ ಸಾಮಾನ್ಯ ಹೆಣ್ಣು ಮಹಾನಗರಪಾಲಿಕೆಯಲ್ಲಿ ಕಸ ಒಡೆಯುವಂತ ಕೆಲಸ ಮಾಡುತ್ತಿದ್ದಳು, ಆದ್ರೆ ನಂತರ ದಿನಗಳಲ್ಲಿ ತನ್ನ ಶ್ರಮ ಹಾಗೂ ಆಸಕ್ತಿಯಿಂದ ಜಿಲ್ಲಾದಿಕಾರಿಯಾಗುತ್ತಾಳೆ ನಿಜಕ್ಕೂ ಈ ಹೆಣ್ಣು ಯಾರು ಅದು ಹೇಗೆ […]

Continue Reading

ಭಾರತ ಸರ್ಕಾರ ನೀಡುವ ಅತ್ಯುನ್ನತ ನಾಗರೀಕ ಪ್ರಶಸ್ತಿಗಳು

ಭಾರತ ಸರ್ಕಾರವು ಪ್ರತಿ ವರ್ಷವೂ ಸಮಾಜದಲ್ಲಿನ ಅತ್ಯುತ್ತಮ ಅಸಾಧಾರಣ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುತ್ತದೆ ಆ ಪೈಕಿ ಭಾರತ ರತ್ನ ಪ್ರಶಸ್ತಿ ಮೊದಲನೆಯದಾದರೆ ನಂತರದಲ್ಲಿ ಪದ್ಮ ಪ್ರಶಸ್ತಿಗಳನ್ನು ಕೊಡಲಾಗುತ್ತದೆನಾವು ಈಗ ಭಾರತದ ಅತ್ಯುನ್ನತ ಪ್ರಶಸ್ತಿಗಳು ಆದಂತಹ ಭಾರತ ರತ್ನ ಪದ್ಮ ಪ್ರಶಸ್ತಿಗಳ ಬಗ್ಗೆ ತಿಳಿದುಕೊಳ್ಳೋಣ ಮೊದಲಿಗೆ ಭಾರತ ರತ್ನ ಪ್ರಶಸ್ತಿಭಾರತ ರತ್ನ ಪ್ರಶಸ್ತಿಯು ಭಾರತದಲ್ಲಿನ ಅತ್ಯುನ್ನತ ನಾಗರೀಕ ಗೌರವಈ ಪ್ರಶಸ್ತಿಯನ್ನು 1954 ಜನವರಿ 2ರಂದು ಮಾಜಿ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರು ಪ್ರಾರಂಭಿಸಿದರು ಭಾರತರತ್ನ […]

Continue Reading

ಸೈಕಲ್ ರಿಪೇರಿ ಮಾಡುತ್ತಿದ್ದ ಹುಡುಗ ಇಂದು IAS ಅಧಿಕಾರಿಯಾಗಿದ್ದು ಹೇಗೆ? ಓದಿ..

ದುಡ್ಡಿನಿಂದಲೇ ಯಾರೂ ಶ್ರೇಷ್ಠರಾಗೋದಿಲ್ಲ.ಮನುಷ್ಯ ಅವನಿಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕು. ಅದೃಷ್ಟ ಕೈ ಕೊಟ್ಟರು ಪ್ರಯತ್ನ ಕೈ ಬಿಡುವುದಿಲ್ಲ.ನಾವೆಲ್ಲರೂ ಕನಸು ಕಾಣುತ್ತೇವೆ.ಆದರೆ ಪ್ರಯತ್ನ ಮಾಡುವವರ ಸಂಖ್ಯೆ ಕಡಿಮೆ.ನಮ್ಮಲ್ಲಿ ಎಷ್ಟೋ ಜನರ ಕನಸು ಆಸೆ ನನಸಾಗುವುದಿಲ್ಲ. ಆದರೂ ಶ್ರಮದಿಂದ ಸಾಧಿಸಿದ ಕಥೆ ಇದು.ಸಾಧಿಸೋ ಛಲ ಇದ್ರೆ ದೈವಬಲ ತಾನಾಗಿಯೇ ನಮ್ಮ ಕೈಹಿಡಿಯುತ್ತದೆ.ಮಹಾರಾಷ್ಟ್ರದ ಸಣ್ಣ ಹಳ್ಳಿ ಬೊಯ್ಸರ್ನಲ್ಲಿ ಸೈಕಲ್ ರಿಪೇರಿ ಮಾಡ್ತಿದ್ದ ಹುಡುಗ ಐಎಎಸ್ ಅಧಿಕಾರಿಯಾದ ಸ್ಪೂರ್ತಿ ಕಥೆ ಇದು. ವರುಣ್ ಭರನ್ವಲ್ ಅನ್ನೋ ಯುವಕನ ಕಥೆ ಇದು.ಅವ್ರದ್ದು ಚಿಕ್ಕ ಬಡ […]

Continue Reading

ಬಡತನ ತಾಂಡವ ಆಡುತ್ತಾ ಇದ್ದ ಒಂದು ಹಳ್ಳಿನ ಈ ಗ್ರಾಮ ಪಂಚಾತ್ ಮೆಂಬರ್ ಇಡೀ ಊರನ್ನೇ ಶ್ರೀಮಂತ ಗೊಳಿಸಿದ್ದು ಹೇಗೆ ಗೊತ್ತೆ

ಬಡತನ ತಾಂಡವ ಆಡುತ್ತಾ ಇದ್ದ ಒಂದು ಹಳ್ಳಿನ ಈ ಗ್ರಾಮ ಪಂಚಾತ್ ಮೆಂಬರ್ ಇಡೀ ಊರನ್ನೇ ಶ್ರೀಮಂತ ಗೊಳಿಸಿದ್ದು ಹೇಗೆ ಗೊತ್ತೆ ಈಗಿನ ಕಾಲದಲ್ಲಿ ತಾನು ಶ್ರೀಮಂತ ವ್ಯಕ್ತಿ ಆಗಬೇಕು ತನ್ನವರು ಶ್ರೀಮಂತವಾಗಿ ಇರಬೇಕು ಎಂದು ಬಯಸಿ ಸಾಕಶ್ಟು ಆಸ್ತಿ ಹಣ ಸಂಪಾದನೆ ಮಾಡುವ ಈ ಕಾಲದಲ್ಲಿ ಇಲ್ಲೊಬ್ಬ ವ್ಯಕ್ತಿ ಒಂದು ಊರಿನ ಸಲುವಾಗಿ ಇಡೀ ಊರನ್ನೇ ಶ್ರೀಮಂತ ಮಾಡಿದ್ದಾನೆ. ಕೇಳಿದರೆ ಆಶ್ಚರ್ಯ ಎನಿಸಬಹುದು ಇಡೀ ಊರನ್ನು ಒಬ್ಬನೇ ಒಬ್ಬ ವ್ಯಕ್ತಿ ಶ್ರೀಮಂತಗೊಳಿಸೋಕೆ ಹೇಗೆ ಸಾಧ್ಯ ಅಂತಾ […]

Continue Reading

ಬಡತನದಿಂದ ಶಾಲೆಗೆ ಹೋಗಲು ಬಿಟ್ಟಿದ್ದ ಈ ಹುಡುಗ ಇಂದು ಜಗತ್ತೇ ತಿರುಗಿ ನೋಡುವಂತೆ ಮಾಡಿದ ರಿಯಲ್ ಕಥೆ

ಈಗ ಕೆಲವು ವರ್ಷಗಳಲ್ಲಿ ನಮ್ಮ ಭಾರತದ ಕ್ರಿಕೆಟ್ ತಂಡವು ಹಲವಾರು ಕ್ರಿಕೆಟ್ ಟ್ರೋಫಿಗಳನ್ನು ಗೆದ್ದು ತನ್ನ ಮುಡಿಗೇರಿಸಿಕೊಂಡಿದೆ. ನಮ್ಮ ದೇಶವನ್ನು ಪೂರ್ತಿ ಜಗತ್ತು ತಿರುಗಿ ನೋಡುವಂತೆ ಮಾಡಿದೆ. ಭಾರತದ ಕ್ರಿಕೆಟ್ ನ ಯಶಸ್ಸಿನ ಹಿಂದೆ ಹಲವಾರು ವ್ಯಕ್ತಿಗಳು ಇದ್ದಾರೆ. ಅವರಲ್ಲಿ ರೋಹಿತ್ ಶರ್ಮಾ ಅವರು ಕೂಡ ಒಬ್ಬರು. ಆದ್ದರಿಂದ ನಾವು ಇಲ್ಲಿ ರೋಹಿತ್ ಶರ್ಮಾ ಅವರ ಜೀವನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ರೋಹಿತ್ ಶರ್ಮಾ ಅವರು ಏಪ್ರಿಲ್ 30 1987ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ಜನಿಸಿದರು. ಅವರ […]

Continue Reading

ಭಾನುವಾರ ದಿನ ರಜಾ ದಿನವನ್ನಾಗಿ ಮಾಡಿದ ಈ ಮಹಾನ್ ವ್ಯಕ್ತಿ ಯಾರು ಗೊತ್ತೇ?

ಆತ್ಮೀಯ ಓದುಗರೇ ಇಂದು ನಾವು ನೀವು ಭಾನುವಾರ ದಿನವನ್ನು ರಜೆ ದಿನವನ್ನಾಗಿ ಪಡೆಯಲು ಈ ವ್ಯಕ್ತಿ ಮುಖ್ಯ ಕಾರಣ ಹೌದು ಇವರು ಪಟ್ಟ ಕಷ್ಟಗಳು ಹಾಗು ಭಾನುವಾರ ದಿನ ರಜೆ ಪಡೆಯಲು ಕಾರಣವೇನು ಅನ್ನೋದನ್ನ ಮುಂದೆ ಸಂಪೂರ್ಣವಾಗಿ ನೋಡಿ. ಇಡಿ ವಾರ ಕೆಲಸ ಮಾಡಿ ಸುಸ್ತಾದ ಜನರು ಭಾನುವಾರ ಯಾವಾಗ ಬರುತ್ತದೆ ಅಂತ ಕಾಯುತ್ತಿರುತ್ತಾರೆ. ಭಾನುವಾರದ ಸಂತೋಷಕ್ಕಾಗಿ ಪ್ಲಾನ್ ಮಾಡುತ್ತಾರೆ. ಏಕೆಂದರೆ ಭಾನುವಾರ ವಿಶ್ರಾಮದ ದಿನ. ಭಾನುವಾರದ ರಜೆ ಕಲ್ಪನೆಯು ಬಂದಿದ್ದು ಹೇಗೆ ಮತ್ತು ಯಾವಾಗ ಎಂದು […]

Continue Reading

ಜೀವನದ ಹಾದಿಯಲ್ಲಿ ಏಳು ಬೀಳು ಇದ್ದೆ ಇರುತ್ತೆ, ಸ್ನೇಹಿತನ ಬಳಿ ಬರಿ 500 ಸಾಲ ಪಡೆದು ಇಂದು ದೊಡ್ಡ ಕಂಪನಿ ಕಟ್ಟಿದ ಮಹಿಳೆಯ ಯಶೋಗಾಥೆ

ಆತ್ಮೀಯ ಓದುಗರೇ ಸಾಧಿಸುವ ಛಲ ಇದ್ರೆ ಖಂಡಿತ ಯಶಸ್ಸಿನ ದಾರಿ ಸುಲಭ ಅನ್ನೋದನ್ನ ಈ ಛಲಗಾತಿ ಹೆಣ್ಣು ತೋರಿಸಿಕೊಟ್ಟಿದ್ದಾಳೆ, ನಿಜಕ್ಕೂ ಈಕೆಯ ಯಶಸ್ಸಿನ ಕಥೆ ಬೇರೆಯವರಿಗೆ ಮಾದರಿಯಾಗುತ್ತೆ. ನಾವು ಹುಟ್ಟುವಾಗ ಒಬ್ಬರಾಗಿ ಭೂಮಿಗೆ ಬರುತ್ತೇವೆ. ಹಾಗೆಯೇ ನಾವು ಸಾಯುವಾಗ ಒಬ್ಬರೇ ಮೇಲೆ ಹೋಗುತ್ತೇವೆ. ನಮ್ಮ ಸಾವನ್ನು ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಮ್ಮ ನೋವನ್ನು ಯಾರೂ ಮರೆಸಲು ಸಾಧ್ಯವಿಲ್ಲ. ಒಂದು ಹಂತದಲ್ಲಿ ಕಷ್ಟದ ವರೆಗೆ ನಮಗೆ ನಮ್ಮವರು ಸಹಾಯ ಮಾಡಲು ಸಾಧ್ಯ. ಆದರೆ ಮುಂದಿನ ದಾರಿಯನ್ನು ನಾವೇ ಹುದುಕಿಕೊಳ್ಳಬೇಕು. […]

Continue Reading

ಹಳ್ಳಿಯಲ್ಲಿ ಇದ್ದುಕೊಂಡೇ ಹಾಗಲಕಾಯಿ ಕೃಷಿಯಲ್ಲಿ ಲಕ್ಷ ಲಕ್ಷ ಆಧಾಯ ಗಳಿಸುತ್ತಿರುವ ಡಬ್ಬಲ್ ಡಿಗ್ರಿ ಯುವಕ

ಹಳ್ಳಿ ಜನರಲ್ಲಿ ಒಂದು ಮನಸ್ಥಿತಿ ಬೆಳೆದುಕೊಂಡಿದೆ. ಅವರಿಗೆ ಮಕ್ಕಳು ವ್ಯವಸಾಯ ಮಾಡುವುದು ಬೇಕಾಗಿಲ್ಲ ಬೆಂಗಳೂರಿನಲ್ಲಿ ಯಾವುದಾದರೂ ಕೆಲಸಕ್ಕೆ ಸೇರಿಕೊಳ್ಳಬೇಕು. ಆದರೆ ಬೆಂಗಳೂರಿಗೆ ಕೆಲಸ ಆರಿಸಿಕೊಂಡು ಬರುವಂತಹ ಮಕ್ಕಳ ಪರಿಸ್ಥಿತಿ ಹೇಳತೀರದು. ತಂದೆ ತಾಯಿ, ಹುಟ್ಟು ಬೆಳೆದ ಊರಿನಿಂದಲೂ ದೂರವಿದ್ದು ಬೆಳಗ್ಗೆ ಎದ್ದು ಹಚ್ಚ ಹಸಿರಿನ ವಾತಾವರಣ ನೋಡುವುದು ಬಿಟ್ಟು ನಗರದಲ್ಲಿನ ಧೂಳು, ಕರ್ಕಶ ಶಬ್ದ ಇವುಗಳನ್ನು ಅನುಭವಿಸಬೇಕು. ತಾಯಿ ಮಾಡೋ ರುಚಿಕರವಾದ ಹಾಗೂ ಆರೋಗ್ಯಕರವಾದ ಊಟವನ್ನು ತಿನ್ನುವ ಬದಲು ರಸ್ತೆಯ ಪಕ್ಕದಲ್ಲಿ ಫಾಮೈಲ್ ಊಟ ಆತುರಾತುರವಾಗಿ ಮಾಡುವ […]

Continue Reading

ಸತತ ಸೋಲಿನಿಂದ ದಿಕ್ಕೇ ತೋಚದಂತೆ ಆಗಿದ್ದ KFC ಕೊನೆಯ ಪ್ರಯತ್ನದಲ್ಲಿ ಕಂಡ ಯಶಸ್ಸು ನೋಡಿ

ಪ್ರಿಯ ಓದುಗರೇ ನಾವು ನೀವುಗಳು ಇಂದು ಸೇವನೆ ಮಾಡುತ್ತಿರುವ KFC ಚಿಕನ್ ಸತತ ಸೋಲಿನಿಂದ ಕೊನೆಯ ಪ್ರಯತ್ನದಲ್ಲಿ ಯಶಸ್ಸು ಕಂಡ ರೋಚಕ ಕಥೆ ಹೊಂದಿದೆ ಹೌದು ಇಂದಿನ ದಿನಗಳಲ್ಲಿ ಆಸಾಧ್ಯ ಎನ್ನುವುದು ಈ ಜಗತ್ತಿನಲ್ಲಿ ಯಾವುದೂ ಇಲ್ಲ”. ಆದರೆ ಎಷ್ಟೋ ಜನ ತನ್ನಿಂದ ಇದು ಸಾಧ್ಯ ಇಲ್ಲ ಎಂದು ಸೋಲಿಗೆ ಶರಣಾಗುತ್ತಾರೆ. ಆದರೆ ಇಂದು ಎಲ್ಲರಿಗೂ ಸ್ಪೂರ್ತಿದಾಯಕ ಆಗಬಲ್ಲ ಒಂದು ನೈಜ ಘಟನೆಯ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಎಷ್ಟೋ ಜನ ತಾನು ನಿರುದ್ಯೋಗಿ, ತನಗೆ ವಯಸ್ಸು […]

Continue Reading

ಒಂದು ದಿನಕ್ಕೆ 240 ಕೋಟಿ ಸಂಪಾಧಿಸುವ ವಾರನ್ ಬಫೆಟ್ ಜೀವನ ಚರಿತ್ರೆ

ಸಾಧನೆ ಮಾಡಲು ಬಡತನ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಮೊದಲ ಸ್ಥಾನವನ್ನು ಪಡೆದ ವಾರನ್ ಬಫೇಟ್ ಅವರ ಜೀವನ ನಮಗೆ ಮಾದರಿಯಾಗಿದೆ‌. ಅವರು ತಮ್ಮ ಒಟ್ಟು ಆಸ್ತಿಯಲ್ಲಿ 99% ಆಸ್ತಿಯನ್ನು ಸೇವಾ ಸಂಸ್ಥೆಗಳಿಗೆ ದಾನ ಮಾಡಿದ್ದಾರೆ. ವಾರನ್ ಬಫೇಟ್ ಅವರ ಬಾಲ್ಯದ ಜೀವನ ಹಾಗೂ ಅವರ ಸಾಧನೆಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ವಾರನ್ ಬಫೆಟ್ ಅವರು ಒಂದು ದಿನಕ್ಕೆ 240 ಕೋಟಿ ರೂಪಾಯಿ ಆದಾಯವನ್ನು ಗಳಿಸುತ್ತಾರೆ. ಇವರು 1930 ಆಗಸ್ಟ್ 30ರಂದು ಅಮೇರಿಕಾದ […]

Continue Reading