ಮೀನಾ, ಕುಂಭ ಹಾಗೂ ಮಕರ ರಾಶಿಯವರಿಗೆ ಶನಿ ಸಾಡೇಸಾತಿ ಮುಂದೆ ಏನಾಗಲಿದೆ ಗೊತ್ತಾ..

ಏಳೂವರೆ ವರ್ಷಗಳ ಕಾಲ ನಡೆಯುವ ಶನಿಯ ದೆಸೆಯನ್ನು ಸಾಡೇಸಾತಿ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿಯು ಒಂಬತ್ತು ಗ್ರಹಗಳಲ್ಲಿ ಅತ್ಯಂತ ನಿಧಾನಗತಿಯಲ್ಲಿ ಚಲಿಸುತ್ತಾನೆ. ಶನಿದೇವನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತಾನೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿಯ ಸಾಡೇಸಾತಿ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಒಮ್ಮೆ ಬರುತ್ತದೆ. ಇದಲ್ಲದೇ ವ್ಯಕ್ತಿಯ ಜಾತಕದಲ್ಲಿ ಶನಿ ಸಾಡೇಸಾತಿಯ ಪ್ರಭಾವವಿದ್ದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮತ್ತೊಂದೆಡೆ ವ್ಯಕ್ತಿಯ ಜಾತಕದಲ್ಲಿ ಶನಿಯ ದೆಸೆ ಸರಿಯಾಗಿದ್ದರೆ ಅವನು ಜೀವನದಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನು […]

Continue Reading

ಮನೆಯಲ್ಲಿ ಗುಪ್ತನಿಧಿ ಇದ್ದರೆ ನಿಮಗೆ ಈ 3 ಸೂಚನೆ ಸಿಗುತ್ತವೆ

ನಿಧಿ ಎಲ್ಲರಿಗೂ ಸಹ ಸಿಗುವುದು ಇಲ್ಲ ಹಾಗೆಯೇ ಎಲ್ಲ ಪ್ರದೇಶದಲ್ಲಿ ಸಹ ನಿಧಿ ಸಿಗುವುದು ಇಲ್ಲ ಒಂದು ವೇಳೆ ನಿಧಿ ಸಿಕ್ಕರೆ ಬಡವನು ಸಹ ಸಿರಿವಂತನಾಗುತ್ತಾನೆ ಕೆಲವು ನಿರ್ದಿಷ್ಟವಾದ ಐತಿಹಾಸಿಕ ಕ್ಷೇತ್ರಗಳಲ್ಲಿ ನಿಧಿ ಸಿಗುತ್ತದೆ ಹಿಂದಿನ ಕಾಲದಲ್ಲಿ ಶತ್ರು ರಾಜರು ದಂಡಯಾತ್ರೆಗೆ ಬಂದಾಗ ತಮ್ಮಲಿರು ವಜ್ರ ಚಿನ್ನ ಬೆಳ್ಳಿ ಆಭರಣ ಚಿನ್ನ ನಾಣ್ಯ ಹಾಗೂ ಬೆಳ್ಳಿಯ ನಾಣ್ಯ ಹೀಗೆ ಅನೇಕ ರೀತಿಯ ಸಂಪತ್ತನ್ನು ಶತ್ರುಗಳಿಂದ ರಕ್ಷಣೆ ಅಥವಾ ಸುರಕ್ಷಿತವಾಗಿ ಬಾವಿ ದೇವಾಲಯ ಬೆಟ್ಟದ ಮೇಲೆ ಹಾಗೆಯೇ ನೆಲದ […]

Continue Reading

ತಿಮ್ಮಪ್ಪ ಕುಬೇರನಲ್ಲಿ ಸಾಲ ಮಾಡಿದ್ದು ಯಾಕೆ ?

ದಕ್ಷಿಣಭಾರತದಲ್ಲಿರುವ ಪ್ರತಿಯೊಂದು ದೇವಾಲಯ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಅವುಗಳಲ್ಲಿ ನಮ್ಮ ಕರ್ನಾಟಕದ ನೆರೆಯ ರಾಜ್ಯವಾದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿಯ ತಿರುಮಲ ಬೆಟ್ಟದ ಮೇಲೆ ನೆಲೆಸಿ ಭಕ್ತರ ಉದ್ಧಾರ ಮಾಡುತ್ತಿರುವ ದಯಾಮಯಿ, ಕಲಿಯುಗದ ಪ್ರತ್ಯಕ್ಷ ದೈವ ತಿರುಪತಿ ತಿಮ್ಮಪ್ಪ. ಇದು ಅತಿ ಪ್ರಾಚೀನ ದೇವಾಲಯವಾಗಿದ್ದು ಕೇರಳದ ಪದ್ಮನಾಭ ಸ್ವಾಮಿ ದೇವಾಲಯದ ನಂತರ ಭಾರತದಲ್ಲೇ ಎರಡನೇ ಶ್ರೀಮಂತ ದೇವಾಲಯವಾಗಿದೆ. ಪ್ರಪಂಚದಲ್ಲೇ ಅತಿಹೆಚ್ಚು ಭಕ್ತಾದಿಗಳು ಭೇಟಿ ನೀಡುವ ಯಾತ್ರಾಸ್ಥಳ. ಇಲ್ಲಿ ಶ್ರೀದೇವಿ ಭೂದೇವಿ ಸಮೇತರಾಗಿ ಶ್ರೀ ವೆಂಕಟೇಶ್ವರ […]

Continue Reading

ಪ್ರತಿದಿನ ತಿರುಪತಿ ತಿಮ್ಮಪ್ಪನ ದರ್ಶನ ಮೊದಲು ಪಡೆಯುವವರು ಯಾರು ಗೊತ್ತಾ

ತಿರುಪತಿ ತಿಮ್ಮಪ್ಪನ ದರ್ಶನ ಮೊದಲು ಪಡೆಯುವುದು ಇವರು. ಪ್ರತಿಯೊಬ್ಬರಿಗೂ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬೇಕು ಎಂಬ ಮಹದಾಸೆ ಇರುತ್ತದೆ ಅದರಲ್ಲೂ ಬಾಲಾಜಿಯ ದರ್ಶನವನ್ನು ಮೊದಲು ಪಡೆಯುವವರು ಎಷ್ಟು ಅದೃಷ್ಟವಂತ ಆಗಿರಬಹುದು ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಮೊದಲು ಪಡೆಯುವುದು ಯಾರು ಗೊತ್ತಾ ತಿಳಿಯಲು ಈ ಲೇಖನ ಓದಿರಿ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ದೇಶ ದೇಶಗಳಿಂದ ಭಕ್ತರು ಆಗಮಿಸುತ್ತಾರೆ ಕೆಲವೊಮ್ಮೆ ಬಾಲಾಜಿ ದರ್ಶನಕ್ಕೆ ಭಕ್ತರು ದಿನಗಟ್ಟಲೆ ನಿಲ್ಲುತ್ತಾರೆ ಕೆಲವರು ಬೆಟ್ಟ ಹತ್ತಿ ವೆಂಕಟೇಶ್ವರನ ಜಪ ಮಾಡುತ್ತಾ ಬಂದು ದರ್ಶನ ಮಾಡುತ್ತಾರೆ […]

Continue Reading

ಕರಾವಳಿ ಜನರ ಆರಾಧ್ಯ ದೈವ ಕೊರಗಜ್ಜನನ್ನು ಭಕ್ತಾದಿಗಳು ಅಷ್ಟೊಂದು ಇಷ್ಟ ಪಡೋದು ಯಾಕೆ ಗೊತ್ತಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ವಿಚಾರ

ತುಳು ನಾಡು ಸಂಸ್ಕೃತಿ ಹಾಗೂ ಆಚರಣೆಗಳ ತವರೂರು ಎಷ್ಟೆ ದೂರ ಇದ್ದರೂ ದೈವಾರಾಧನೆ ಮಾಡುವುದನ್ನು ಬಿಡುವುದಿಲ್ಲ ದೈವಾರಾಧನೆಯ ಒಂದು ಬದುಕಾಗಿದೆ ತುಳು ನಾಡಿನ ಜನತೆ ಬಹಳ ಶ್ರದ್ದಾ ಭಕ್ತಿಯಿಂದ ಕೊರಗಜ್ಜನನ್ನು ಆರಾಧನೆ ಮಾಡುತ್ತಾರೆ ಕೊರಗಜ್ಜ ನನ್ನು ಎಷ್ಟೇ ಕಷ್ಟದಲ್ಲಿ ಇದ್ದರು ಭಕ್ತಿಯಿಂದ ಆರಾಧನೆ ಮಾಡಿದರೆ ಸಮಸ್ಯೆ ನಿವಾರಣೆ ಆಗುತ್ತದೆ ತುಳು ನಾಡಿನ ಜನತೆ ಯಾವುದಾದರೂ ವಸ್ತು ಕಾಣೆ ಆದರೆ ಮೊದಲು ಪೊಲೀಸ್ ಠಾಣೆ ಗೆ ಹೋಗಿ ಕಂಪ್ಲೇಂಟ್ ಕೊಡುವುದು ಇಲ್ಲ ಬದಲಾಗಿ ಕೊರಗಜ್ಜನಲ್ಲಿ ಹರಕೆ ಮಾಡಿಕೊಳ್ಳುತ್ತಾರೆ ಅಥವಾ […]

Continue Reading

ಶ್ರೀಕೃಷ್ಣ ಹೇಳಿದ ಮಾತು: ಈ 3 ಪ್ರಕಾರದ ಭೋಜನ ಮಾಡಿದರೆ ಆಯಸ್ಸು ಕಡಿಮೆ ಆಗುತ್ತದೆ ಬಡತನ ಬರುತ್ತದೆ

ನಮ್ಮ ಪುರಾಣ ಗ್ರಂಥವಾಗಿರುವ ಗರುಡ ಪುರಾಣದ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಭಗವಾನ್ ಶ್ರೀ ವಿಷ್ಣುವೇ ತನ್ನ ವಾಹನ ಆಗಿರುವ ಗರುಡನಿಗೆ ಕೆಲವೊಂದು ವಿಚಾರಗಳನ್ನು ಹೇಳಿರುವುದೇ ಗರುಡ ಪುರಾಣದಲ್ಲಿ ಅಡಕವಾಗಿರುವುದು. ಇದರಲ್ಲಿ ಕೆಲವೊಂದು ರೀತಿಯ ಬೋಧನೆಗಳನ್ನು ಮಾಡಬಾರದು ಅದರಿಂದ ದೇಹದ ಆರೋಗ್ಯ ಕ್ಷಣಿಸುತ್ತದೆ ಹಾಗೂ ವಯಸ್ಸಿಗೂ ಮುನ್ನವೇ ವೃದ್ಧರಂತೆ ಕಾಣಿಸುತ್ತಾರೆ ಹಾಗೂ ಇದು ನಿಮ್ಮನ್ನು ಅಧೋಗತಿಗೆ ತಳ್ಳುತ್ತದೆ ಎಂಬುದಾಗಿ ಕೂಡ ಉಲ್ಲೇಖಿತವಾಗಿದೆ. ಅಷ್ಟಕ್ಕೂ ಆ ಮೂರು ರೀತಿಯ ಭೋಜನಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ಮೊದಲನೇದಾಗಿ ಶ್ರೀಕೃಷ್ಣ ಬೋಧಿಸಿರುವ […]

Continue Reading

ನಿಂತ ಲಕ್ಷೀಫೋಟೋ ಮನೆಯ ಮುಖ್ಯದ್ವಾರದ ಮೇಲಿದ್ದರೆ ಕಷ್ಟ ನಿಮ್ಮನ್ನು ಬೆನ್ನಟ್ಟುತ್ತೆ

ನಮ್ಮ ಸಂಸ್ಕೃತಿಯಲ್ಲಿ ದೇವರನ್ನು ಪೂಜಿಸಲು ಅದರದ್ದೇ ಆದ ವಿಧಿ ವಿಧಾನಗಳಿವೆ. ಎಲ್ಲೆಂದರಲ್ಲಿ ಹೇಗೆಂದರಲ್ಲಿ ದೇವರ ಪೂಜೆ ಮಾಡಿದರೆ ಅದರಿಂದ ಒಳಿತಿಗಿಂತ ಕೆಡುಕೇ ಹೆಚ್ಚು. ಆದ್ದರಿಂದಲೇ ಜನರು ಮನೆ ಕಟ್ಟಿಸುವಾಗ ಪ್ರತಿ ಹಂತದಲ್ಲೂ ಮುನ್ನೆಚರಿಕೆ ವಹಿಸುತ್ತಾರೆ. ಅಡುಗೆ ಮನೆ, ದೇವರ ಮನೆ ಸೇರಿದಂತೆ ಎಲ್ಲವೂ ಸೂಕ್ತ ಸ್ಥಾನದಲ್ಲಿರಬೇಕೆಂದು ವಾಸ್ತು ಮೊರೆ ಹೋಗುತ್ತಾರೆ. ನಿಯಮಾನುಸಾರ ದೇವರ ಪೂಜೆ ಮಾಡಿದರೆ ಸುಖ ಸಂತೋಷ, ನೆಮ್ಮದಿ, ಸಂಪತ್ತು ಮನೆಯಲ್ಲಿ ನೆಲೆಗೂಡುತ್ತದೆ. ಹಣದ, ಸಂಪತ್ತಿನ ಒಡತಿ ಲಕ್ಷ್ಮೀ ದೇವಿಯ ಕೃಪೆ ನಮಗೆ ಇರಲೇಬೇಕು. ಲಕ್ಷ್ಮೀ […]

Continue Reading

ಶ್ರೀ ಗುರು ರಾಘವೇಂದ್ರ ಸ್ವಾಮಿ ಅವರ ಪತ್ನಿ ಬಾವಿಗೆ ಹಾರಿ ಪ್ರಾ’ಣ ಕೊಡಲು ನಿಜವಾದ ಕಾರಣವೇನು?

ಶ್ರೀ ರಾಘವೇಂದ್ರ ಸ್ವಾಮಿಗಳು ಹಿಂದೂ ಧರ್ಮದ ಬ್ರಾಹ್ಮಣ ಮಾಧ್ವ ಸಂನ್ಯಾಸಿಗಳಲ್ಲಿ ಪ್ರಮುಖರು. ಅವರು ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಶ್ರೀ ಪ್ರಹ್ಲಾದ ರಾಯರ ಮೂರನೇ ಅವತಾರವೇ ಶ್ರೀ ರಾಘವೇಂದ್ರರು. ಎರಡನೆಯ ಅವತಾರವು ಶ್ರೀ ವ್ಯಾಸರಾಯರು. ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ಭಕ್ತರು ರಾಯರು, ಗುರುರಾಯರು, ಗುರುರಾಜರು ಎಂದು ಭಕ್ತಿಯಿಂದ ಕರೆಯುತ್ತಾರೆ. ಇವರ ಮೂಲ ಬೃಂದಾವನವು (ಸಶರೀರ) ಈಗಿನ ಆಂಧ್ರ ಪ್ರದೇಶದ ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿದೆ. ಕರ್ನಾಟಕದ ರಾಯಚೂರಿನಿಂದ ಸುಮಾರು ೧ ಘಂಟೆ […]

Continue Reading

ಈ ದೇವಸ್ಥಾನ ಕಟ್ಟಲು ಎಷ್ಟು KG ಚಿನ್ನ ಬಳಸಿದ್ದಾರೆ ಗೊತ್ತೆ, ನಿಜಕ್ಕೂ ಶಾ’ಕಿಂಗ್ ಅನ್ಸತ್ತೆ

ನಾವು – ನೀವು ಸಾಕಷ್ಟು ಮಂದಿರಗಳ ಇತಿಹಾಸದ ಕುರಿತು ಕೇಳಿದ್ದೇವೆ , ಸಾಕಷ್ಟು ದೇವಸ್ಥಾನಗಳನ್ನು ಸುತ್ತಿ ಕೂಡ ನೋಡಿದ್ದೀವಿ ಆ ದೇವಾಲಯಗಳ ಬಗ್ಗೆ ತಿಳಿದುಕೊಂಡಿದ್ದೇವೆ. ನಮಗೆ ತಿಳಿದಿರುವ ಪ್ರಕಾರ ಸಾಕಷ್ಟು ದೇವಾಲಯಗಳು ನಿರ್ಮಾಣ ಹೊಂದಿರುವುದು ಕಲ್ಲಿನಿಂದ , ಆದರೆ ಇಲ್ಲಿ ಒಂದು ದೇವಾಲಯವನ್ನು ಚಿನ್ನದಿಂದ ನಿರ್ಮಿಸಲ್ಪಟ್ಟಿದೆ. ಹಾಗಾದ್ರೆ ಆ ದೇವಾಲಯ ಯಾವುದು.ಎಲ್ಲಿದೆ ಹಾಗೂ ಆ ದೇವಸ್ಥಾನವನ್ನು ನಿರ್ಮಿಸಲು ಎಷ್ಟು ಕೆಜಿ ಚಿನ್ನವನ್ನು ಬಳಸಲಾಗಿದೆ ಎಂಬುದರ ಕುರಿತು ನಮ್ಮ ಈ ಲೇಖನದಲ್ಲಿ ನೋಡೋಣ ಬನ್ನಿ. ವೆಲ್ಲೂರು ಶ್ರೀ ಪುರಂ […]

Continue Reading

ಎಷ್ಟೇ ದುಡಿದರು ಕೈಯಲ್ಲಿ ದುಡ್ಡು ನಿಲ್ಲುತ್ತಿಲ್ಲ ಹಣದ ಸಮಸ್ಯೆ ಅನ್ನೋರು ಇದನ್ನ ನೋಡಿ

ನಮ್ಮ ಬಳಿ ಒಮ್ಮೊಮ್ಮೆ ಹಣ ಇರುವುದಿಲ್ಲ ಇದರಿಂದ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ಹಣದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಹಾಗಾದರೆ ಆ ಕ್ರಮಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ. ಕೆಲವರು ಎಷ್ಟು ಹಣ ಗಳಿಸಿದರು ಅವರ ಹತ್ತಿರ ಹಣ ಇರುವುದಿಲ್ಲ ಅಲ್ಲದೆ ಹಣದ ಕೊರತೆ ಅನೇಕ ತೊಂದರೆಗೆ ಒಳಗಾಗುವಂತೆ ಮಾಡುತ್ತದೆ. ಕೆಲವು ಉಪಾಯಗಳನ್ನು ಅನುಸರಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ನಾವು ಪ್ರಕೃತಿಯಿಂದ ಬಂದಿದ್ದೇವೆ, ಭೂಮಿಯನ್ನು ದೇವರು ಎಂದು ಭಾವಿಸುವ ಸಂಸ್ಕ್ರತಿ ನಮ್ಮದಾಗಿದೆ. ಮೊದಲಿನ […]

Continue Reading