ಪುಟ್ಟಕ್ಕನ ಮಕ್ಕಳು ಎಲ್ಲ ಧಾರಾವಾಹಿಯ ನಟರಿ ಮೇಕಪ್ ಇಲ್ಲದೆ ಹೇಗೆ ಕಾಣ್ತಾರೆ ನೋಡಿ

ಕನ್ನಡದ ಅನೇಕ ಜನಪ್ರಿಯ ಧಾರಾವಾಹಿಗಳಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕೂಡ ಒಂದಾಗಿದೆ. ವಿಭಿನ್ನ ಕಥೆಯನ್ನು ಒಳಗೊಂಡ ಈ ಧಾರಾವಾಹಿ ವೀಕ್ಷಕರ ಗಮನಸೆಳೆದಿದ್ದು ಯಶಸ್ವಿಯಾಗಿ ಸಾಗುತ್ತಿದೆ ನಾವಿಂದು ನಿಮಗೆ ಪುಟ್ಟಕ್ಕನ ಧಾರಾವಾಹಿಯಲ್ಲಿನ ನಟ-ನಟಿಯರು ನಿಜಜೀವನದಲ್ಲಿ ಬಣ್ಣ ಹಚ್ಚದೆ ಯಾವ ರೀತಿಯಾಗಿ ಕಾಣಿಸುತ್ತಾರೆ ಎಂಬುದರ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತವೆ. ಪುಟ್ಟಕ್ಕನ ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಉಮಾಶ್ರೀ ಅವರ ಬಗ್ಗೆ ಎಲ್ಲರಿಗೂ ಕೂಡ ತಿಳಿದಿದೆ ನಟಿ ಉಮಾಶ್ರೀ ಅವರು ಎಂತಹ ಪ್ರತಿಭಾನ್ವಿತ ಕಲಾವಿದೆ ಎಂಬ ವಿಷಯ ಎಲ್ಲರಿಗೂ ಕೂಡ ತಿಳಿದಿದೆ. […]

Continue Reading

ರಾಮಾಯಣ ನಿಜವಾಗಲೂ ನಡೆದಿದೆಯಾ? ಇಲ್ಲಿದೆ ಕೆಲವು ಸಂಗತಿಗಳು

ಕೆಲವರು ರಾಮಾಯಣ ನಿಜವಾಗಿ ನಡೆದಿದೆ ಎಂದು ಹೇಳುತ್ತಾರೆ ಹಾಗೆಯೇ ಇನ್ನೂ ಕೆಲವರು ರಾಮಾಯಣ ಇದೊಂದು ಕಾವ್ಯ ಎಂದು ಹೇಳುತ್ತಾರೆ ಆದರೆ ರಾಮಾಯಣ ಕೆಲವು ಸಾಕ್ಷಿ ಆಧಾರದ ಮೇಲೆ ನಿಜವಾಗಿಯೂ ನಡೆದಿದೆ ಹಾಗಾಗಿ ಇಂದಿಗೂ ಸಹ ಕುರುಹುಗಳು ಇರುತ್ತದೆ ಕೆಲವರು ಮಾತ್ರ ರಾಮಾಯಣ ಕಾಲ್ಪನಿಕ ಕಥೆ ಎಂದು ಹೇಳುತ್ತಾರೆ ರಾಮಾಯಣ ಒಂದು ಕಟ್ಟು ಕಥೆಯಲ್ಲಿ ಚರಿತ್ರೆಯಲ್ಲಿ ನಡೆದುಬಂದ ಒಂದು ನೈಜ ಘಟನೆಯಾಗಿದೆ.ಅನೇಕ ಸ್ಥಳಗಳಲ್ಲಿ ಕುರುಹುಗಳು ಸಿಕ್ಕಿದೆ ಉದಾಹರಣೆಗೆ ಸೀತೆ ಅಪಹರಣ ಆದಾಗ ರಾಮನಿಗೆ ಸೀತೆ ಎಲ್ಲಿ ಇದ್ದಾಳೆ ಎಂದು […]

Continue Reading

ಪತ್ತೆಯಾಯಿತು ಶಿವನುಬಳಸಿದವಿಶ್ವದ ಅತಿ ದೊಡ್ಡಶಂಖ, ಅಷ್ಟಕ್ಕೂ ಇದು ಎಲ್ಲಿದೆ ಗೋತ್ತೆ?

  ಪ್ರಾಚೀನ ಕಾಲದಿಂದಲೂ ಹಿಂದೂಗಳಿಗೆ ಪೂಜ್ಯನೀಯ ವಸ್ತು ಅಂದರೆ ಅದು ಶಂಖ. ಹಿಂದೂ ಪೂರಾಣಗಳ ಪ್ರಕಾರ ಹದಿನೆಂಟು ವಾದ್ಯಗಳಲ್ಲಿ ಶಂಖವು ಒಂದು. ಆದ್ದರಿಂದಲೇ ಇದನ್ನು ಉದುವುದಲ್ಲದೆ ಮನೆ ಹಾಗೂ ದೇವಸ್ಥಾನಗಳಲ್ಲಿ ದೇವರ ಅಭಿಷೇಕಕ್ಕೆ ಇದರ ಮೂಲಕವೇ ನೀರು ಬಿಡಲಾಗುತ್ತದೆ. ಮಹಾತ್ಮರು, ರಾಜರು, ದೇವಾನುದೇವತೆಗಳ ಜನನವನ್ನು ಶಂಖನಾದದ ಮೂಲಕವೇ ಘೋಷಿಸುತ್ತಿದ್ದರು. ಮಹರ್ಷಿಗಳು ಹಾಗೂ ಚಕ್ರವರ್ತಿಗಳ ಆಗಮನವನ್ನು ಸೂಚಿಸಲು ಶಂಖಗಳನ್ನು ಬಳಸಲಾಗುತ್ತಿತ್ತು. ಭಾರತದ ಕೆಲವು ಭಾಗಗಳಲ್ಲಿ ಕೆಲವು ಪಂಗಡದವರು ಶವದ ಅಂತಿಮ ಯಾತ್ರೆಯಲ್ಲಿ ಶಂಖನಾದವನ್ನು ಮಾಡುವ ಪದ್ಧತಿ ಇದೆ. ಹಾಗಾದರೆ ಈ […]

Continue Reading

ಸ್ವಾಮಿ ನಾನು ಬಡವನಾಗಿರಲು ಕಾರಣವೇನು? ಬುದ್ಧ ಕೊಟ್ಟ ಸಂದೇಶ ಹೇಗಿತ್ತು ನೋಡಿ ನಿಜಕ್ಕೂ ತಿಳಿದುಕೊಳ್ಳಬೇಕು

ಎಲ್ಲರಿಗೂ ತಿಳಿದಿರುವಂತೆ ಸಾಮಾನ್ಯವಾಗಿ ಸದಾ ಹರಿಯುತ್ತಿರುವ ನೀರು ಸ್ವಚ್ಛವಾಗಿರುತ್ತದೆ ಮತ್ತು ಉಪಯೋಗಿಸುವುದಕ್ಕೂ ಕೂಡ ಯೋಗ್ಯವಾಗಿರುತ್ತದೆ. ಮತ್ತು ಯಾವ ನೀರು ಸದಾ ನಿಂತಲ್ಲಿಯೇ ಇರುತ್ತದೆಯೋ ಆ ನೀರು ಸ್ವಲ್ಪ ದಿನಗಳ ನಂತರ ಕೊಳಕಾಗಿ ಕೆಸರಾಗಿಬಿಡುತ್ತದೆ. ಇದರಿಂದ ಪ್ರತಿಯೊಬ್ಬರೂ ಕೂಡ ಸದಾಕಾಲ ಕಾರ್ಯ ನಿರತರಾಗಿರಬೇಕು ಇದರ ಬಗ್ಗೆ ಅರಿವು ಮೂಡಿಸುವಂತಹ ಗೌತಮ ಬುದ್ಧರ ಹಾಗೂ ಒಬ್ಬ ಬಡ ವ್ಯಕ್ತಿಯ ಪ್ರಸಂಗಳನ್ನು ತಿಳಿದುಕೊಳ್ಳೋಣ. ಒಂದು ದಿನ ಗೌತಮ ಬುದ್ಧರು ಒಂದು ಊರಿನಲ್ಲಿ ಧರ್ಮ ಬೋಧನೆಯನ್ನು ನಡೆಸುತ್ತಿರುತ್ತಾರೆ ಆಗ ಅಲ್ಲಿಗೆ ಜನರು ಗೌತಮ […]

Continue Reading

ಶ್ರೀಕೃಷ್ಣನಿಗೆ 16 ಹೆಂಡತಿಯರು ಹೇಗಾದ್ರು ಪುರಾಣ ಕಥೆಗಳು ಏನ್ ಹೇಳುತ್ತೆ ನೋಡಿ..

ವಿಷ್ಣುವಿನ 8ನೇ ಅವತಾರವಾಗಿ ಜನಿಸಿದ ಶ್ರೀಕೃಷ್ಣನು ತನ್ನ ಲೀಲೆಯ ಮೂಲಕ ಸಕಲ ಬ್ರಹ್ಮಾಂಡವನ್ನು ತನ್ನತ್ತ ಆಕರ್ಷಿಸುತ್ತಾನೆ. ಶ್ರೀಕೃಷ್ಣನಿಗೆ ಇಬ್ಬರು ತಾಯಂದಿರು, ಒಬ್ಬಳು ದೇವಕಿ ಮತ್ತು ಇನ್ನೊಬ್ಬಳು ಯಶೋಧೆ ಎಂದು ನಮಗೆಲ್ಲರಿಗೂ ತಿಳಿದಿದೆ. ದೇವಕಿ ಕೃಷ್ಣನಿಗೆ ಜನ್ಮ ನೀಡಿದಳು ಮತ್ತು ತಾಯಿ ಯಶೋಧಾ ಅವನನ್ನು ಬೆಳೆಸಿದಳು. ದೇವಕಿ ಮಥುರಾದ ರಾಜ ಕಂಸನ ತಂದೆ ಮಹಾರಾಜ ಉಗ್ರಸೇನನ ಸಹೋದರ ದೇವಕನ ಮಗಳು. ಮದುವೆಗೆ ಮುನ್ನ ಕಂಸ ತನ್ನ ಸೋದರಸಂಬಂಧಿಯನ್ನು ತುಂಬಾ ಪ್ರೀತಿಸುತ್ತಿದ್ದ. ದೇವಕಿ ದೇವರುಗಳ ತಾಯಿಯಾದ ಅದಿತಿಯ ಅವತಾರ ಎಂದು […]

Continue Reading

ಮಹಿಳೆಯರಿಗೆ ಮುಟ್ಟಾಗುವುದಕ್ಕೆ ಕಾರಣವೇನು.. ಭಗವತ ಪುರಾಣದಲ್ಲಿ ಏನ್ ಹೇಳಿದ್ದಾರೆ ನೋಡಿ

ಇಂದ್ರನ ಶಾಪದಿಂದ ಮಹಿಳೆಯರಿಗೆ ಮುಟ್ಟಾಗುತ್ತದೆಯೆ ಮಹಿಳೆಯರಿಗೆ ಮುಟ್ಟಾಗುವುದಕ್ಕೆ ಇಂದ್ರನೇ ಕಾರಣನಾ ಮಹಿಳೆಯರ ಮಾಸಿಕ ನೋವಿನ ಬಗ್ಗೆ ಹಿಂದೂ ಧರ್ಮಗಳ ಗ್ರಂಥಗಳಲ್ಲಿ ಹೇಳುವುದೇನು ಅಷ್ಟಕ್ಕೂ ಇಂದ್ರ ಮಾಡಿದ ತಪ್ಪುಗಳೇನು ಈ ಎಲ್ಲದರ ಬಗ್ಗೆ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ. ಮಹಿಳೆಯರು ಎಂದರೆ ನಮ್ಮ ಅಕ್ಕ ತಂಗಿ ತಾಯಿ ಎಲ್ಲರೂ ಆಗುತ್ತಾರೆ. ಇವರೆಲ್ಲರೂ ಈ ನೋವನ್ನು ಇಂದಿಗೂ ಅನುಭವಿಸುತ್ತಿದ್ದಾರೆ ಈ ರೀತಿ ಹೆಂಗಸರು ಅನುಭವಿಸುವ ಮಾಸಿಕ ನೋವಿನ ಬಗ್ಗೆ ಹಿಂದೂ ಧರ್ಮಗಳಲ್ಲಿ ಏನಿದೆ ಗೊತ್ತಾ. ಭಾಗವತ ಪುರಾಣ ಆರನೇ ಸ್ಕಂದ ಒಬ್ಬತ್ತನೇ […]

Continue Reading